ಬಾಲ್ಯದ ತಪ್ಪುಗಳು| ಹೀಗಿದ್ದರು ನಮ್ಮ ಬಾಪು part 10 | Dr. Gururaj Karajagi
ฝัง
- เผยแพร่เมื่อ 17 ต.ค. 2024
- Mahatma Gandhi ಪ್ರವಚನ ಮಾಲಿಕೆ
"ಅತ್ಯಂತ ಸಾಧಾರಣವಾದ ಬಾಲ್ಯ, ವಿಶೇಷತೆಗಳಿಲ್ಲದ ವಿದ್ಯಾಬ್ಯಾಸ, ಯಶಸ್ಸು ಕಾಣದ ಪ್ರಾಥಮಿಕ ಉದ್ಯೋಗ. ಇಂಥ ಸ್ಥಿತಯಿಂದ, ಜೀವನದ ಹಲವು ಹಂತಗಳಲ್ಲಿ ವ್ಯಕ್ತಿತ್ವ ಹರಳುಗಟ್ಟುತಾ ಬಂದು ಜಗದ್ವಂದ್ಯನಾದ ಮಹಾತ್ಮ ನಾಗುವವರೆಗಿನ ಕಥೆ ರೋಮಾಂಚಕವಾದದ್ದು''.
ಸರ್.. ಮಹಾತ್ಮ ಗಾಂದೀಜಿಯವರ ಬಗ್ಗೆ ಇಲ್ಲಿಯವರೆಗೂ ನಾನು ಋಣಾತ್ಮಕವಾಗಿ ಹೇಳಿದ್ದು ಕೇಳಿದ್ದೆ..ಆದರೆ ಇವಾಗ ಸತ್ಯವಾಗಿ ಗೊತ್ತಾಯಿತು....
ಧನ್ಯವಾದಗಳು ಸರ್ ಮಹಾತ್ಮರ ಬಗ್ಗೆ ತಿಳಿಸಿದ್ದಕ್ಕೆ. ಮಹಾತ್ಮರ ಆತ್ಮ ಕಥನವನ್ನು ಒದಬೇಕೆಂಬ ಹಂಬಲ ಹೆಚ್ಚಾಗಿದೆ.
ಕಂಡಿತವಾಗಿ ಒದುತ್ತೇನೆ.
ಈ ಎಲ್ಲಾ ಸಂದರ್ಭಗಳು ಎಲ್ಲರ ಜೀವನದಲ್ಲಿ ಬಂದು ಹೋಗುವ ಬೀಗರಿದಂತೆ.. ದೈವ ಮಾನವ ನಮ್ಮ ಬಾಪು ಅವರಿಗೆ ಕೋಟಿ ನಮನಗಳು..ಸರ್ ಈ ನಿಮ್ಮ ಧ್ವನಿಗೆ ರಾಕ್ಷಸನನ್ನು ಮನುಷ್ಯನನ್ನಾಗಿ ಮಾಡುವ ಶಕ್ತಿ ಇದೆ ಸರ್...
I love Gandhiji he is great father to our nation sir give more speech about Gandhiji
What a way of thinking sir, hats off
my inspection bapu
Sir super original speak
🌼THANKS GURURAJA KARJAGI SIR🌻
¹¹11¹¹1¹11¹1¹11¹
¹¹
1q
1
¹1¹¹1¹
Super sir.
ಸರ್ ಒಳ್ಳೆಯ ವಿಚಾರ, ಆದರೆ ಗಾಂಧಿಯವರು ಭಗತ್, ಸಾವರ್ಕರ್, ನೇತಾಜಿ ಯವರಿಗೆ ಯಾವ ಕಾರಣಕ್ಕಾಗಿ ಸಹಾಯ ಮಾಡಲಿಲ್ಲ ದಯವಿಟ್ಟು ಅದರ ಬಗ್ಗೆ ಸ್ವಲ್ಪ ವಿವರಣೆ ನೀಡಿ ಸರ್..
Prashanth KT
ಬಾಲ್ಯದಲ್ಲಿ ಅಷ್ಟೇ ತಪ್ಪು ಮಾಡವೆವು
ಎಂದೇನಿಲ್ಲ, ವಯಸ್ಸಾದ ಮೇಲೂ
ಮಾಡೋದು ಬಿಡಲ್ಲ.
ಹಿಂಸಾ ಮಾರ್ಗ,, ಅಹಿಂಸಾ ಮಾರ್ಗ ಬೇರೆ ಬೇರೆ,,, ಇವೆರಡೂ ಒಂದೇ ದಾರಿ ಆಗುವುದಿಲ್ಲ.. ಈ ತತ್ವಾದರ್ಶದ ಹಿನ್ನೆಲೆಯಲ್ಲಿ ಗ್ರಹಿಸಿದರೆ ಬಾಪು ಏಕೆ ಸಹಾಯ ಮಾಡಲಿಲ್ಲ ಎಂಬುದು ತಿಳಿಯುತ್ತೆ
Sir.nivu jnanada bhandara
I love subhash chandra bose