ไม่สามารถเล่นวิดีโอนี้
ขออภัยในความไม่สะดวก
ಹೇಗೆ ನಡೀತಿದೆ ಅಯೋಧ್ಯ ಅಭಿವೃದ್ಧಿ.! ಜಗತ್ತಿನ ರಾಜಧಾನಿಯಾಗಿತ್ತಾ ಈ ಐತಿಹಾಸಿಕ ನಗರಿ.? History Of Ayodhya Part-2
ฝัง
- เผยแพร่เมื่อ 6 ก.ย. 2023
- History Of Ayodhya Part 2
Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
The Ayodhya Ram Janmabhoomi history is a topic of significant historical and cultural importance in India.
The site in Ayodhya is the birthplace of Lord Rama and the subsequent construction of the Babri Masjid in the 16th century.
A playlist of history videos on Ayodhya Ram Janmabhoomi would likely cover various aspects of this contentious issue.
It might include videos discussing the archaeological findings, historical references, legal perspectives, and the socio-political implications of Ayodhya.
Some key points that could be covered in such a playlist:
Historical Background: Explore the ancient history of Ayodhya, its association with Lord Rama, and the construction of the Babri Masjid during the Mughal era.
Archaeological Evidence: Discuss archaeological findings and excavations that have taken place at the site, providing insights into its historical significance.
Legal Battles: Trace the legal journey of the Ayodhya dispute, from the filing of the first case to the various court judgments that have shaped the course of the issue.
Political Dimensions: Analyze the political implications of the Ayodhya dispute, its impact on Indian politics, and how it has influenced public opinion.
A comprehensive playlist would aim to provide viewers with a balanced understanding of the historical, legal, and cultural facets of the Ayodhya Ram Janmabhoomi
#ayodhya #ayodhyarammandir #ayodhyatrip #ramayan #ramamandir
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...
ನಾವು ಹಿಂದೂ ಆಗಿ ಹುಟ್ಟಿರೋದೇ ನಮ್ಮ ಪುಣ್ಯ.. ಹಿಂದೆ ಯಾವ್ದೋ ಜನ್ಮದ ಪುಣ್ಯನೇ ಇರ್ಬೇಕು.. ನಾವು ಸನಾತನ ಧರ್ಮ ದಲ್ಲಿ ಹುಟ್ಟಿರೋದು. ನನ್ ಇರೋವರೆಗೂ. ನಮ್ಮ ಧರ್ಮದ ಆಚರಣೆ ಗಳು ಸಂಸ್ಕಾರ ಗಳನ್ನು. ನಮ್ಮ ಮಕ್ಕಳಿಗೂ ಸಹ ರಾಮಾಯಣ ಮಹಾಭಾರತ. ಗ್ರಂಥ ಗಳನ್ನ ಕಲಿಸೋಣ. ಇನ್ನು ಸಾವಿರಾರು ವರ್ಷಗಳಾದರು. ನಮ್ಮ ಹಿಂದೂ ಧರ್ಮನ ರಕ್ಷಣೆ ಮಾಡ್ಕೊಂಡ್ ಹೋಗೋ ರೀತಿಯಲ್ಲಿ. ನಾವು ನಮ್ಮ ಮಕ್ಕಳಿಗೆ ಆದರ್ಶರಾಗಬೇಕು... ಜೈ ಹಿಂದ್ ಜೈ ಶ್ರೀ ರಾಮ್ 💐🚩💐🚩🕉️🕉️💐🙏🕉️🙏🕉️🙏🕉️🙏🚩🙏🚩🙏🕉️💐🚩💐🕉️🙏
ಏನಕ್ಕೆ ಗುರು ರಾಮಾಯಣ ಮಹಾಭಾರತ ಕಲಿಸೋದು ಹೆಡ್ತಿಯನ್ನೇ ಅವಮಾನಿಸಿ ಬೆಂಕಿಗೆ ತಳ್ಳೊನ್ನ ಇಲ್ಲ ಮಹಾಭಾರತದಲ್ಲಿ ತನ್ನ ಹೆಂಡತಿಯನ್ನೇ ಹಾಡಕ್ಕೆ ಇಡುವುದನ್ನು ನೀನೆ ಹೇಳು ನಿನ್ನ ಮಕ್ಕಳಿಗೆ ಇದನ್ನೇ ಕಲಿಸುವೆ ಎಂದು
Nija sir
ಮುಂದಿನ ಜನ್ಮ ಅಂತ ಇದ್ರೆ ನಾನು ಸನಾತನ ಧರ್ಮ ಮತ್ತು ಭಾರತದಲ್ಲೆ ಜನ್ಮ ನೀಡು ಎಂದು ಶ್ರೀರಾಮನಲ್ಲಿ ಕೇಳಿಕೊಳ್ಳುತ್ತೇನೆ🔥🚩💪🙏
ನಿಮ್ಮ ಧ್ವನಿಯಲ್ಲಿ ರಾಮಾಯಣ ಮಹಾಭಾರತನ. ಕೇಳುವುದೇ ಒಂದು ರೋಮಾಂಚನ ಧನ್ಯವಾದಗಳು🙏💐 ಗುರುಗಳೇ 🙏💐🙏🚩🚩🕉️🚩🕉️🚩
ಅಯೋಧ್ಯೆಯ ಕುಂಬಾರನ ಶ್ರದ್ದೆ ನಮ್ಮ ರಾಜಕಾರಣಿಗಳಿಗೆ ಬರಬೇಕು.....
ಆ ನಿಷ್ಠಾವಂತ ಕುಂಬಾರಣ್ಣನಿಗೆ ಎಲ್ಲಾ ಸನಾತನ ಭಾರತೀಯರ ಪರವಾಗಿ ಹೃದಯ ಪೂರ್ವಕ ಶಿರಸಾಂಟ್ರಾಂಗ ಪ್ರಾಣಾಮಗಳು❤❤🚩🚩🙏🙏🙏
ಜೈ ಶ್ರೀ ರಾಮ್ 🚩🙏
ನಮ್ಮ ಉತ್ತರ ಕರ್ನಾಟಕದ ಮಂದಿಗೆ ನೀವಂದ್ರೆ ತುಂಬಾ ಗೌರವ ಭಾರತದಲ್ಲಿ ಯಾವುದೇ ಮಹಾನ್ ಕಾರ್ಯ ಜರುಗಿದರು ಅಲ್ಲಿ ನಮ್ಮ ಕರ್ನಾಟಕದ ಮಂದಿ ಪ್ರೀತಿ ಮತ್ತು ಸಹಕಾರ ಇದ್ದೆ ಇರುತ್ತದೆ
ರಾಮ ಮಂದಿರ ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಕರಸೇವಕರಿಗೆ ನನ್ನ ನಮನಗಳು
❤
ಕರ ಸೇವಕರು ಯಾರೂ ?
ಕಟ್ಟಲೆಂದು ಹುಟ್ಟಿರಿವೇವು ಹಿಂದೂ ರಾಜ್ಯವ ಕಟ್ಟೆ ತೀರುವೇವು ರಾಮರಾಜ್ಯವ ಗರ್ವದಿಂದ ಹೇಳು ನಾನು ಹಿಂದೂ ಎಂದು, ಶಿವಾಜಿ ಜೈ ಶ್ರೀರಾಮ್ ಜೈ ವಾಲ್ಮೀಕಿ 🥰😍😘😘😘😘🔥🔥🔥🔥🔥🔥🔥🚩
ಜೈ ಶ್ರೀರಾಮ🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩🚩
ಅಯೋಧ್ಯ ನೋಡಿ ಜೀವನ ಪಾವನ ಆಯ್ತು ಜೈ ಶ್ರೀ ರಾಮ್
ಹಾಗೇ ಬಿಜಿಪಿ ಯವರ ಬದುಕೂ ಕೂಡಾ ಐಷಾರಾಮಿ ಆಯ್ತು
ಅಯೋಧ್ಯೆಯಲ್ಲಿ ಏನು ಅಭಿವೃದ್ಧಿ ಆದರೂ ದೇಶದ ಬಡಜನತೆಯ ಹಸಿವು ನೀಗುವುದಿಲ್ಲ ಎಂದು ನಿಮಗೆ ನೆನಪಿರಲಿ
ಅಯೋಧ್ಯಯಲ್ಲಿ ನಿಮ್ಮೆಲ್ಲ ಕಾರ್ಯಕ್ರಮ ನಮ್ಮ ಕನ್ನಡ ಬಂಧುಗಳ ಸಹಕಾರದಿಂದ ಸುಗಮವಾಗಿ ಜರುಗುತ್ತಿರುವ ವಿಷಯ ಸಂತಸವುಂಟುಮಾಡಿದೆ. ರಾಮಕೃಪೆ ನಿಮ್ಮ ಮೇಲಿರಲಿ ನಮ್ಮ ಪ್ರಾರ್ಥನೆ.🙏
7.22 ಕಳಂಕಿತ ಕಟ್ಟಡ , ಈ ಪದ ಕೇಳೀ ಕಿವಿಗಳು ಪಾವನವಾಯಿತು , ಮನಸ್ಸು ಹೂ ಆಗಿ ಅರಳಿತು
ಕಳಂಕಿತ ಕಟ್ಟಡ ಪದ ಪ್ರಯೋಗಕ್ಕೆ ಧನ್ಯವಾದಗಳು 🙏🙏🙏
ಜೈ ಶ್ರೀ ರಾಮ
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್.
ಅಯೋಧ್ಯ 🚩🚩🚩🚩🙏🙏🙏🙏🙏ಈ ಜನ್ಮದಲ್ಲಿ ರಾಮಮಂದಿರ ನೋಡೋ ಭಾಗ್ಯ ನಮ್ಮ ಈ ಜನರೇಷನ್ಗೆ 🚩🚩🚩🚩
ಖಾನ್ ಗ್ರೆಸ್ ಇದ್ದಿದ್ರೆ ಇನ್ನೆಷ್ಟು ವರ್ಷ ಬೆಕಿತ್ತೆನೊ ನೋಡೋಕೆ
ನಮ್ಮ ರಾಮ ನಮ್ಮ ಹೆಮ್ಮೆ ನನ್ನ ಹಿಂದೂ ಧರ್ಮ ನನ್ನ ಹೆಮ್ಮೆ,ಜೈ ಶ್ರೀ ರಾಮ್ 🚩🚩, ಜೈ ಕನ್ನಡಿಗ ಜೈ ಕರ್ನಾಟಕ 💛❤️🙏🙏
🚩ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಮತ್ತು ನಿಮ್ಮ ಮುಖ ದರ್ಶನ ನೋಡಿ ತುಂಬಾ ಖುಷಿಯಾಯ್ತು 🙏
ಅಯೋಧ್ಯೆಯನ್ನು ನೋಡ್ದಂಗ್ ಆಯ್ತು ನಮ್ಮ ರಾಘಣ್ಣನನ್ನು ನೋಡಿದಂಗಾಯ್ತು ಜೈ ಶ್ರೀ ರಾಮ್ 🙏🙏
ನಿಮ್ಮಿಂದ ನಮಗೂ ಅಯೋಧ್ಯೆ ದರ್ಶನ ಆಗುತ್ತಿದೆ ಧನ್ಯವಾದಗಳು ನಮಸ್ಕಾರ🙏
ನಿಮ್ಮ 2 ವಿಡಿಯೋ ನೋಡಿ ಅಯೋಧ್ಯ ಯನ್ನೆ ನೋಡಿದಷ್ಟು ಸಂತಸ ತಂದಿದೆ ಗುರೂಜಿ ..ಆಯೋದ್ಯಯನ್ನ ಪರಿಚಯಸಿದ ನಿಮಗೆ ಅನಂತ ವಂದನೆಗಳು 🙏🙏💐💐🚩🚩🚩
ಜೈ ಅಯೋಧ್ಯ ರಾಮ🙏 ಜೈ ಕರ್ನಾಟಕ ರಾಘಣ್ಣ 🙏💐ವ್ಹಾ ಅದ್ಭುತ
ನಿಮ್ಮಿಂದ ಅಯೋಧ್ಯೆ ನೋಡುವ ಭಾಗ್ಯ ನಮಗೂ ಸಿಕ್ಕಿತು ಅದಕ್ಕಾಗಿ ತಮಗೊಂದು 🙏
ಧನ್ಯವಾದಗಳು ಗುರುಗಳೇ ಶ್ರೀ ರಾಮನ ದರ್ಶನ ಮಾಡ್ಸಿದ್ರಿ 🙏. ಹಾಗೆ ಆ ಕುಂಬಾರನಿಗೆ ದೇವರು ಒಳ್ಳೆಯದು ಮಾಡಲಿ. ಜೈ ಶ್ರೀ ರಾಮ್ 🙏
🚩🚩 ಸನಾತನಿ ನಮ್ಮ ರಾಘಣ್ಣ ಸರ್ ಜೈ ಶ್ರೀರಾಮ್ ❤❤
ನಮ್ಮೂರಿನ ನೆಚ್ಚಿನ ಯುವ ನಾಯಕ ಪ್ರಕಾಶ್ ಅಣ್ಣನ ಜೊತೆ ಅಯೋದ್ಯ ಗೆ ಹೋಗಿರುವುದು ಸಂತಸದ ವಿಷಯ ಸರ್.🎉
ಗುರುಗಳೇ😢😢😢 ರಾಮನ ಆದರ್ಶ ಪಾಲನೆ ನಮಗೂ ಇದೆ ಇನ್ನು ಹೆಚ್ಚಿನ ಮಾಹಿತಿ ಕೊಡಿ ರಾಘಣ್ಣ
ಯಾವುದೇ ಯೋಗವಾದರು ಆ ಪರಮಾತ್ಮನಿಂದಲೆ ಸಿಗಬೇಕು.ಒಳ್ಳೆ ಪುಣ್ಯ ಮಾಡಿದ್ದಿರಾ.ಆ ಅನಭವವನ್ನ ನಮಗೂ ಹಂಚ್ಚಿದ್ದಿರಾ,ಅಭಿನಂಧನೆಗಳು.
ನಮ್ಮಗೆ ಜನ್ಮ ಭೂಮಿ . ಪುಣ್ಯ ಭೂಮಿ . ಕರ್ಮ ಭೂಮಿ ಇದೆ ನಮ್ಮಗೆ .. ❤ ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಕ್ಕೆ ನಾವೇ ಧನ್ಯಾರು .. ಜೈ ಸನಾತನ ಧರ್ಮ
ಈ ಅದ್ಭುತ ಕ್ಷಣಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇ ಈಗ ನೋಡಿ ತುಂಬ ಖುಷಿಯಾಯ್ತು ಗುರೂಜಿ 🙏🙏🙏🚩🚩🚩🔥🔥🔥
ಆಯ್ಯೋಧ್ಯ ಚಿತ್ರಣವನ್ನು ನೋಡಿ ಜೀವನ ಪಾವನ ಆಯ್ತು 🙏🙏🚩🚩🚩ಜೈ ಶ್ರೀ ರಾಮ 🙏🚩🙏🚩
ಕಲಬುರಗಿ ಕಂಪು ಉತ್ತರ ಕರ್ನಾಟಕದ ಹುಡುಗರ ಮನ ಬಲು ಇಂಪು ನಮ್ಮ ಕಲಬುರ್ಗಿ ನಮ್ಮ ದೇಶ❤️ ಜೈ ಶ್ರೀರಾಮ🚩
ಕಲಬುರಗಿ ಕಂಪು ❤️🔥♥️♥️
ಜಯ ಶ್ರೀ ರಾಮ...
ಭಾರತ ಮಾತೆಗೆ ಜೈ..
ಜೈ ಕರ್ನಾಟಕ...ಜೈ ಹಿಂದ್... ವಂದೇ ಮಾತರಂ
ಕನ್ನಡಿಗರ ಹೃದಯ ರಾಜ ಮಹಾರಾಜ
ನಮ್ಮ ಕನ್ನಡಿಗ ನಾದ ಹನುಮಾನ್ ಗೇ ❤ ಜೈ
ಜೈ ಕನ್ನಡ ಜೈ ಹಿಂದೂ ❤ ಸನಾತನ. ❤
ಕುಳಿತಲ್ಲೇ ಶ್ರೀ ರಾಮಜನ್ಮ ಭೂಮಿ ದರ್ಶನ ಅದರಲ್ಲೂ ನಿಮ್ಮ ಧ್ವನಿಯಿಂದ ಕೇಳೋ ಭಾಗ್ಯವೇ ಭಾಗ್ಯ ಜೈ ಶ್ರೀರಾಮ್ 🚩
ಗುರುಗಳೇ ಅಯೋಧ್ಯೆಗೆ ನಾನು ಹೋಗಿ ಬಂದಿದ್ದೇನೆ ನಾನೊಬ್ಬ ಅಂಧನಗಿದು ನಾನು ಅವ್ನ ಧೃಷನ ಮಾಡಿಕೊಂಡು ಬಂದಿದ್ದೇನೆ ಜಾಯ್ ಸ್ರಿ ರಾಮ್ ಜೈ ಭರತ್
Hi
ಜೈ ಹಿಂದ್ ಜೈ ಮೋದಿ ಜೀ 🚩ಜೈ ಯೋಗಿ ಜೀ
ಇವರಿಂದಲೇ ನಾವು ಶ್ರೀ ರಾಮ ಮಂದಿರವನ್ನೂ ಕಾಣಲು ಸಾಧ್ಯ ವಾಗಿದೆ 🙏
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕರಕುಶಲ ಕಲೆಗಳು ನಶಿಸಿ ಹೋಗುತ್ತಿವೆ..
ನಮ್ಮ ಮಣ್ಣಿನ ಕುಲಕಸುಬುಗಳು ದೇಶದ ಎಲ್ಲಾ ಕಡೆ ಮತ್ತೆ ಜೀವತಳೆಯಲಿ ಎಂಬುದು ನನ್ನ ಅನಿಸಿಕೆ ❤🎉
ಜೈ ಶ್ರೀ ರಾಮ್.🪷🙏🪷
ಜೈ ಹನುಮಾನ್.🪷🙏🪷
ಪ್ರಾಮಾಣಿಕತೆ ಹೊಂದಿರುವ ಜನರು ಇನ್ನೂ ಇದ್ದಾರೆ ಅಂತ ಕೇಳಿ ತುಂಬಾ ಖುಷಿ ಆಯ್ತು.❤
ಎಷ್ಟೇ ಆಗಲಿ ಅದು ಪ್ರಭು ಶ್ರೀ ರಾಮನ ನಾಡು ಅಲ್ಲವೇ....❤❤❤
ರಾಮ ರಾಜ್ಯ ❤
ನಮ್ಮ ಪ್ರಕಾಶ್(ಕಿಟ್ಟಿ) ಅಣ್ಣಾ ನಮ್ಮ ಹೆಮ್ಮೆ ರಾಣೇಬೆನ್ನೂರಿನ ಮುಂದಿನ ಯುವನಾಯಕ ಪ್ರಕಾಶ್ ಬುರಡಿಕಟ್ಟಿ...❤️🚩🙏
ನಿಮ್ಮ ಪ್ರತಿಯೊಂದು ಅಕ್ಷರದ ವರ್ಣನೆಯೂ ತುಂಬ ಅಮೋಘ ಅದ್ಭುತವಾಗಿದೆ ಗುರೂಜಿ 🙏🙏🔥
ನಿಮ್ಮ ಈ ಹೃದಯ ಸ್ಪರ್ಶಿ ಮಾಹಿತಿಗೆ ಕೋಟಿ ನಮನಗಳು ಮಹೋದಯ
ಜೈ ಶ್ರೀರಾಮ್
ಜೈ ಭುವನೇಶ್ವರಿ
ನಮಸ್ತೆ... ಗುರುಗಳೇ 🙏
ಅಯೋಧ್ಯೆ ನೋಡೊದರ ಜೊತೆಗೆ ನಿಮ್ಮನ್ನು ನೋಡಿಬಿಟ್ಟೆ ಗುರುಗಳೆ ... ❤️❤️🚩✌️✌️ ಜೈ ಶ್ರೀರಾಮ್ 🙏🙏🙏 ಜೈ ಹನುಮಂತ ❤️❤️❤️🚩🚩
ಜೈ ಮೀಡಿಯ ಮಾಸ್ಟರ್ ಅಣ್ಣ ನಾನು ಕುಳಿತಲ್ಲಿಂದಲೇ ನನಗೆ ಆಯೋದ್ಯೆ ನೋಡಿದಷ್ಟು ಸಂತೋಷವಾಯ್ತು 👏👏👏
ಜೈ ಶ್ರೀ ರಾಮ್ ❤
ತುಂಬಾ ಸಂತೋಷ ಸಹೋದರ 💐🙏🚩 🚩🔱🕉️🔱🚩🚩 ಅಲ್ಲಿ ಸೇವೆ ಮಾಡುತ್ತಿರುವ ನನ್ನ ನಾಡಿನ ಸುಪುತ್ರರಿಗೆ ನನ್ನ ಅನಂತ ವಂದನೆಗಳು 💐🙏🚩 🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩
ಜೈ ಶ್ರೀ ರಾಮ್ 🚩🚩🚩
ಹೆಮ್ಮೆಯಾಗುತ್ತದೆ ರಾಮನ ಆಯ್ಯೋದ್ಯ ನೋಡುವುದಕ್ಕೆ.ತುಂಬ ಖುಷಿಯ ವಿಚಾರ ಏನೆಂದರೆ ಮೂಲಭೂತ ಸೌಕರ್ಯಗಳು ಅಭಿರುದ್ದಿಯಾಗುತಿದೆ. ಜೈ ಯೋಗಿ ಜೈ ಮೋದಿ ಜೈ ಸನಾತನ ಧರ್ಮ. ಬೇರೆ ಪಕ್ಷದವರು ಅಧಿಕಾರ ಅನುಭವಿಸಿದು ಮಾತ್ರ ಅನಿಸುತ್ತೆ. ಜೈ ಜೈ ರಾಮ 🚩🚩🚩🙏🙏
ಥಾಂಕ್ಸ್ ಬ್ರದರ್ ಅಯೋದ್ಯಕ್ಕೆ ನಾವು ಹೋದಷ್ಟೆ ಸಂತೋಷ ಅಯ್ತು 👌👌🙏
Jai sree Raam, Jai Sree krishna... 🚩❤️🙏
ಸುಪರ್ಬ್ ರಾಘವೇಂದ್ರ ಸಾರ್. ಒಳ್ಳೆ ಮಾಹಿತಿ. ನಿಮ್ಮನ್ನ ನೋಡಿ ಖುಷಿಯಾಯಿತು. 🙏🏻🙏🏻🙏🏻👌👌👌
ಪ್ರಕಾಶ್ ಬುರುಡಿಕಟ್ಟಿ ಅವರ ಆದರ್ಶವನ್ನ ಕಂಡು ತುಂಬ ಖುಷಿಯಾಗುತ್ತೆ 🔥🔥🔥
ನಿಮ್ಮಿಂದ ನಮಗೆ ಅಯೋದ್ಯ ನೋಡುವ ಭಾಗ್ಯ ಕಾಣುತ್ತಿದೆ, ನಿಜಕ್ಕೂ ನಾವೇ ಅಲ್ಲಿ ಇದ್ದೇವೆ ಎನ್ನುವ ಹಾಗೆ ಆಯಿತು. ಆದಷ್ಟು ಬೇಗ ಹೆಚ್ಚಿನ ಸಂಚಿಕೆಗಳನ್ನು ಹಾಕಿ. ಜೈ ರಾಮ್.🙏
ಗುರುಗಳೆ ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು
ಅಯೋಧ್ಯೆ ಭಾರತದ ಹೆಮ್ಮೆ 🇮🇳🚩🕉️
ಸರ್ ಅಯೋದ್ಯೆ ಬಗ್ಗೆ ತುಂಬಾ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು. ಜೈ ಹಿಂದ್ ಜೈ ಭಾರತ ಮಾತಾ ಕೀ. 🇮🇳🇮🇳💪💪
ಭಕ್ತಾದಿಗಳು ರಾಮನ ದರ್ಶನ ಮಾಡಿ. ನಮ್ಮ ರಾಮ ಬಂಟ ಹನುಮನ ದರ್ಶನಕ್ಕೆ ಬರುವಂತಗಲಿ.
ನಮ್ಮ ಕಿಷ್ಕಿಂಧೆನು ಸಹ ರಾಮಮಂದಿರದಷ್ಟೇ ಪ್ರಸಿದ್ದಿ ಪಡೆಯಲಿ. ಅಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳು ಆಗಲಿ.. 🙏🙏🙏
ಜೈ ಶ್ರೀರಾಮ್ ಜೈ ಭಜರಂಗಿ ❤❤❤
Jai Shree Ram🚩🚩
అయోధ్య నొడి జీవన పావన అయ్తు గురుగలే🙏 నిమ్మన్న నూర్ కాల చెన్నగి ఇట్టిరలి దేవ్రు 🙏 జై కర్ణాటక
ತೆಲುಗು ಲಿಪಿಯಲ್ಲಿ ಕನ್ನಡ ಓದಿ ಹೃದಯ ತುಂಬಿ ಬಂತು...ದೇವರು ನಿಮ್ಮನ್ನು ಸಹ ಚೆನ್ನಾಗಿ ಇಡಲಿ...
ಜೈ ಹಿಂದ್ ಕರ್ನಾಟಕ ಗುರುಗಳೇ 👌🙏🏻👏💐👍♥️
ಧನ್ಯವಾದಗಳು ಅಕ್ಷರ ಮಾಂತ್ರಿಕ 🙏🙏
ಜೈ ಶ್ರೀರಾಮ 🚩🚩
ಶುಭ ಸಂಜೆ ಸರ್ ಜೈ ಹಿಂದ ಜೈ ಕರ್ನಾಟಕ❤
Jai sri raam jai HANUMAAN 🚩🙏🚩
ಜೈಹೋ ರಾಮ್ ಲಲ್ಲಾ 🙏🙏🚩🔥
Nim vedio goskara ❤ wait madthaide sir .
Jai Shree Ram sir..... we are very lucky to see ram lalla today.
Thank you so much sir.... Lord Shree Ram and Lord Hanuman always bless you
ಜೈ ಶ್ರೀ ರಾಮ್
ಜೈ ಭಜರಂಗಿ 🙏🚩
🚩🧡ಜೈ ಹಿಂದೂಸ್ತಾನ್🚩🧡 ಜೈ ಭಾರತ ಮಾತೆ 🧡🚩🕉️
Jai sri Ram .. Ram bless u ಕಲಬುರ್ಗಿ ಅಣ್ಣ ... Thnk u Sir.. Love from ಕಲಬುರಗಿ ❤ ..
Master, Ayodhya is Ayodhya. Now a days it's a soul of every Hindu. Jai Sanatan Dharma. Heartful Salute to you.
ಜೈ ಶ್ರೀ ರಾಮ್ 🇮🇳🚩🕉️
ಜೈ ಶ್ರೀ ರಾಮ್
Jayshree Ram Jai Hanuman
ಜೈ ಶ್ರೀರಾಮ ಸರ್..ನಾನು ಸಹ ಆಳಂದದವನು..
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ 🙏🙏🙏🙏🙏🙏🙏
Jai Shree Ram...
ಜೈಹೋ ಬುಲ್ಡೋಜರ್ ಬಾಬಾ 🇮🇳🚩🕉️
ಬಹಳ Friendly ನಮ್ಮ ಸನಾತನಿ ರಾಘವೇಂದ್ರ ಸರ್❤
ಇದು ಎರಡನೆ ಕಂತು. ಸ್ವಾಗತ. ಮಹನೀಯ ರೊಬ್ಬರು ಅಯೋಧ್ಯೆಯ ಪೂರ್ವ ಚರಿತ್ರೆಯ ರಾಜ ಮಹಾರಾಜರ ಬಗ್ಗೆ ತಿಳಿಸಿದ್ದು ಏನೋ ನಮ್ಮ ತಾತಾ ಮುತ್ತಾದಂದಿರು ದಿವ್ಯ ರಾಜರ ಕಾಲದಲ್ಕಿ ಬಾಳಿ ಬದುಕಿದರಲ್ಲ ಎಂಬ ಬಾವ ಹರಿದಾಡಿತು
ಇನ್ನು ನಿಮ್ಮ ಜನ ಸಾಮಾನ್ಯರ ಜೊತೆಯ ಒಡನಾಟದ ಮಾನವೀಯ ಅನುಭವ ಮೆಚ್ಚುಗೆಯಾಯಿತು. ನಿಮ್ಮ ಪುಣ್ಯದ ಕಾಯಕ ನಮಗೆ ಪ್ರಾತ್ಯಷ್ಕಿಕೆ. ❤ಪ್ರೀತಿಯ ಪ್ರಣಾಮಗಳು
ಜೈ... ಶ್ರೀರಾಮ್. ಜೈ.. ಜೈ.. ಶ್ರೀರಾಮ್ 🚩🚩🚩🚩
Dear sir
It's heart touching
I asked for continuing the same in previous videos. Thank you so much. I salute you from the bottom of my heart
Jai sree Ram 💐💐💐🙏🙏🙏
ನೀವೇ ಪುಣ್ಯವಂತರು ಗುರುಗಳೇ 🙏🙏
ಜೈ ಶ್ರೀರಾಮ 🙏🙏🙏🚩🚩
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಜೈ ಶ್ರೀ ರಾಮ್ ❤❤
ಓಂ ನಮಃ ಶಿವಾಯ ❤
ಜೈ ಶ್ರೀರಾಮ್ 🙏🙏🙏🙏🙏🙏🙏🙏🙏
ಮೈ ಜುಮ್ಮಿನಿಸುವ ಒಂದು ಪದವೇ ಹಿಂದೂ ಜೈ ಆಂಜಿನೇಯ ಜೈ ಶ್ರೀ ರಾಮ
Jia Sri Ram
ನಮಸ್ಕಾರ ಗುರುಗಳೇ🙏🙏🙏
ಜೈ ಹಿಂದ್ ಜೈ ಶ್ರೀ ರಾಮ್ ಭಾರತ್ ಮಾತಾಕಿ ಜೈ
ಅಯೋಧ್ಯ ರಾಮ ನನ್ನ ನೋಡಿ ಜನ್ಮ ಪಾವನ❤
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಪ್ರಿಯ ಗುರುವೇ
🚩🚩ಜೈ ಶ್ರೀ ರಾಮ್ 🚩🚩🙏
ನಮ್ಮ ಕಲಬುರ್ಗಿ ಜಿಲ್ಲೆಯವರು ನಮ್ಮ ಹೆಮ್ಮೆ ಮತ್ತು ನಿಮ್ಮ ಧ್ವನಿ ಕೇಳುವುದು ನಮ್ಮ್ ಪುಣ್ಯ ❤❤
Love from uttara ❤😊karnataka
ಜೈ ಶ್ರೀ ರಾಮ್ 🚩🚩
ಧನ್ಯೋಸ್ಮಿ❤❤ ಜೈ ಶ್ರೀ ರಾಮ್
ನಿಮ್ಮನ್ನ ನೋಡೀ ತುಂಬಾ ಖುಷಿ ayitu sir super 🥰♥️ inporamatiom
Hi sir ji
ಜೈ ಭಾರತ ಜೈ ಕರ್ನಾಟಕ ❤👏 ಸರ್
ತುಂಬಾ ಧನ್ಯವಾದಗಳು ಸರ್....ಎಲ್ಲರಿಗೂ ಒಳ್ಳೆಯದಾಗಲಿ...