ಕಟೀಲು ದೇವಳದಲ್ಲಿ ಒಂದು ಬಾರಿಗೆ 25 ಸಾವಿರ ಮಂದಿಗೆ ಅನ್ನದಾನ..!!
ฝัง
- เผยแพร่เมื่อ 22 ก.ย. 2024
- ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ನಂದಿನಿ ನದಿ ದಂಡೆಯ ಮೇಲಿರುವ ಈ ದೇವಾಲಯ ನಂಬಿ ಬಂದ ಭಕ್ತರಿಗೆ ಇಂಬು ಕೊಡುವ ತಾಯಿಯ ಪವಿತ್ರ ಕ್ಷೇತ್ರ. ಸದಾ ಹಸಿದವರಿಗೆ ಅನ್ನ ಕೊಡುವ ಮಹಾತಾಯಿಯ ಕ್ಷೇತ್ರದಲ್ಲಿ ಅನ್ನಪ್ರಸಾದದಲ್ಲಿ ಕಿಂಚಿತ್ತು ಕೊರತೆಯೆಂಬುವುದಿಲ್ಲ. ಅನಾದಿಕಾಲದಿಂದಲೂ ಇಲ್ಲಿ ಅನ್ನದಾನ ಸೇವೆ ನಡೆಯುತ್ತಿದ್ದು ಇದು ನಿತ್ಯ -ನಿರಂತರ. ಅನ್ನಛತ್ರದಲ್ಲಿ ಈ ಸಲ ಭಾರಿ ವಿಶೇಷತೆಗಳನ್ನು ನಾವು ಕಾಣಬಹುದು.. ಏನಿದು ಅನ್ನಛತ್ರದಲ್ಲಿನ ವಿಶೇಷತೆ ಬನ್ನಿ ನೋಡೋಣ…
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.co...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
Ammana prasada nanu tumba sala huta madidane.tumba anadavagutaday.ammanige koti koti namaskaragalu.
Amma katilu Durgaparmeswri namo namha
Om namha shivaya
Amma🥰
ಕಟೀಲ್ ಅಮ್ಮ ❤️❤️❤️🙏🙏🙏🙏🙏🙏
🙏🙏🙏
👏👏👏
🙏
Amma.begne.nin.sanidanke.barabeku
🙏🙏🙏🙏🙏
Amma katilu Durgaparmeswri namo namha
👏👏👏
🙏🙏🙏
🙏🙏🙏
🙏🙏🙏
🙏🙏🙏