ಕಟೀಲು ದೇವಳದಲ್ಲಿ ಒಂದು ಬಾರಿಗೆ 25 ಸಾವಿರ ಮಂದಿಗೆ ಅನ್ನದಾನ..!!

แชร์
ฝัง
  • เผยแพร่เมื่อ 22 ก.ย. 2024
  • ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ನಂದಿನಿ ನದಿ ದಂಡೆಯ ಮೇಲಿರುವ ಈ ದೇವಾಲಯ ನಂಬಿ ಬಂದ ಭಕ್ತರಿಗೆ ಇಂಬು ಕೊಡುವ ತಾಯಿಯ ಪವಿತ್ರ ಕ್ಷೇತ್ರ. ಸದಾ ಹಸಿದವರಿಗೆ ಅನ್ನ ಕೊಡುವ ಮಹಾತಾಯಿಯ ಕ್ಷೇತ್ರದಲ್ಲಿ ಅನ್ನಪ್ರಸಾದದಲ್ಲಿ ಕಿಂಚಿತ್ತು ಕೊರತೆಯೆಂಬುವುದಿಲ್ಲ. ಅನಾದಿಕಾಲದಿಂದಲೂ ಇಲ್ಲಿ ಅನ್ನದಾನ ಸೇವೆ ನಡೆಯುತ್ತಿದ್ದು ಇದು ನಿತ್ಯ -ನಿರಂತರ. ಅನ್ನಛತ್ರದಲ್ಲಿ ಈ ಸಲ ಭಾರಿ ವಿಶೇಷತೆಗಳನ್ನು ನಾವು ಕಾಣಬಹುದು.. ಏನಿದು ಅನ್ನಛತ್ರದಲ್ಲಿನ ವಿಶೇಷತೆ ಬನ್ನಿ ನೋಡೋಣ…
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

ความคิดเห็น • 16