ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತ್ಯ ಕೃತಿ ಕುರಿತು ಎಂ.ಎನ್ ಮಂಜುನಾಥ ಶಾಸ್ತ್ರಿ ಅವರ ಚಿಂತನೆ

แชร์
ฝัง
  • เผยแพร่เมื่อ 6 ต.ค. 2024
  • ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತ್ಯ ಕೃತಿ ಕುರಿತು ಎಂ.ಎನ್ ಮಂಜುನಾಥ ಶಾಸ್ತ್ರಿ ಅವರು ಚಿಂತನೆ ನಡೆಸಿದರು.
    ದಿನಾಂಕ 26.06.2020
    ಮರೆಯಲಾಗದ ಮಹನೀಯರು ವೇದಿಕೆಯಲ್ಲಿ ಜರುಗಿತು.

ความคิดเห็น • 7

  • @parijathamanu7096
    @parijathamanu7096 7 หลายเดือนก่อน

    ಉತ್ತಮ ನಿರೂಪಣೆ..
    ಓದಿದ ಅನುಭವಕ್ಕೆ ಸರಿಸಾಟಿಯಾಗಿ ಕಣ್ ಮುಂದೆ ಸಾಕ್ಷಾತ್ಕರಿಸಿರುವ ರೀತಿ ಅದ್ವಿತೀಯ...
    ಅನಂತಾನಂತ ಧನ್ಯವಾದಗಳು ನಿಮಗೆ 🙏🙏🙏

  • @madappamadappa3936
    @madappamadappa3936 ปีที่แล้ว

    ಆಹಾ ... ಎಂತಹ ಕಣ್ಣು ತೆರೆಸಿರು ಸ್ವಾಮಿ ನಿಮ್ಮಿ ಮಾತುಗಳು ಅಧ್ಭುತ .... ಧನ್ಯವಾದಗಳು ಸರ್ ನಿಮಗೆ❤️🙏

  • @thippeswamyp2811
    @thippeswamyp2811 ปีที่แล้ว

    ತುಂಬಾ ಅದ್ಬುತವಾಗಿ ಹೇಳಿದಿರ ಸಾರ್.🙏

  • @achutharaosr7656
    @achutharaosr7656 2 ปีที่แล้ว +1

    ಯೋಗ್ದಾಗೆಲ್ಲಾ ಐತೆ ಕೃತಿಯ ಪರಿಚಯ ಬಹಳ ಸೊಗಸಾಗಿ ಮೂಡಿಬಂದಿದೆ ಇದನ್ನು ಕೇಳುತ್ತಾ ನಾನು ಮೈಮರೆತೆ ನಾನು ನಿಮ್ಮೊಳಗೆ ಮುಕುಂದ ಸ್ವಾಮೀಜಿಯವರನ್ನು ಕಂಡೆ. ಸಾರ್ಥಕವಾಯಿತು ಜೀವನಎಂದೆನಿಸಿತು ಕೃತಿಯ ಪರಿಚಯ ಎದೆಗೆ ನಾಟುವಂತೆ ನಟನೆಯ ರೂಪದಲ್ಲಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು

    • @madappamadappa3936
      @madappamadappa3936 ปีที่แล้ว

      ಆಹಾ ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್

  • @renukarenuka8433
    @renukarenuka8433 ปีที่แล้ว

    Om namah shivaye