ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತ್ಯ ಕೃತಿ ಕುರಿತು ಎಂ.ಎನ್ ಮಂಜುನಾಥ ಶಾಸ್ತ್ರಿ ಅವರ ಚಿಂತನೆ
ฝัง
- เผยแพร่เมื่อ 6 ต.ค. 2024
- ಯೇಗ್ದಾಗೆಲ್ಲಾ ಐತೆ - ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತ್ಯ ಕೃತಿ ಕುರಿತು ಎಂ.ಎನ್ ಮಂಜುನಾಥ ಶಾಸ್ತ್ರಿ ಅವರು ಚಿಂತನೆ ನಡೆಸಿದರು.
ದಿನಾಂಕ 26.06.2020
ಮರೆಯಲಾಗದ ಮಹನೀಯರು ವೇದಿಕೆಯಲ್ಲಿ ಜರುಗಿತು.
ಉತ್ತಮ ನಿರೂಪಣೆ..
ಓದಿದ ಅನುಭವಕ್ಕೆ ಸರಿಸಾಟಿಯಾಗಿ ಕಣ್ ಮುಂದೆ ಸಾಕ್ಷಾತ್ಕರಿಸಿರುವ ರೀತಿ ಅದ್ವಿತೀಯ...
ಅನಂತಾನಂತ ಧನ್ಯವಾದಗಳು ನಿಮಗೆ 🙏🙏🙏
ಆಹಾ ... ಎಂತಹ ಕಣ್ಣು ತೆರೆಸಿರು ಸ್ವಾಮಿ ನಿಮ್ಮಿ ಮಾತುಗಳು ಅಧ್ಭುತ .... ಧನ್ಯವಾದಗಳು ಸರ್ ನಿಮಗೆ❤️🙏
ತುಂಬಾ ಅದ್ಬುತವಾಗಿ ಹೇಳಿದಿರ ಸಾರ್.🙏
ಯೋಗ್ದಾಗೆಲ್ಲಾ ಐತೆ ಕೃತಿಯ ಪರಿಚಯ ಬಹಳ ಸೊಗಸಾಗಿ ಮೂಡಿಬಂದಿದೆ ಇದನ್ನು ಕೇಳುತ್ತಾ ನಾನು ಮೈಮರೆತೆ ನಾನು ನಿಮ್ಮೊಳಗೆ ಮುಕುಂದ ಸ್ವಾಮೀಜಿಯವರನ್ನು ಕಂಡೆ. ಸಾರ್ಥಕವಾಯಿತು ಜೀವನಎಂದೆನಿಸಿತು ಕೃತಿಯ ಪರಿಚಯ ಎದೆಗೆ ನಾಟುವಂತೆ ನಟನೆಯ ರೂಪದಲ್ಲಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು
ಆಹಾ ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್
Om namah shivaye