ಯಕ್ಷಗಾನ ಅಭಿಮನ್ಯು ಕಾಳಗ | Yakshagana Abhimanyu Kalaga | ಚಕ್ರವ್ಯೂಹ | Chakravyooha
ฝัง
- เผยแพร่เมื่อ 17 ต.ค. 2024
- ಯಕ್ಷಗಾನ ಅಭಿಮನ್ಯು ಕಾಳಗ (ಕವಿ ದೇವಿದಾಸ)
12 ಅಗಸ್ಟ್ 2024
ಶ್ರೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ
ಭಾಗವತರು:
ಶ್ರೀ ರಾಘವೇಂದ್ರ ಭಟ್, ನಿಟ್ಟೂರು,
ಮದ್ದಲೆ:
ಶ್ರೀ ವಿಶ್ವಂಭರ ಅಲ್ಸೆ
ಶ್ರೀ ಸುಬ್ರಹ್ಮಣ್ಯ ಅಡಿಗ, ಕಂಚಾರು
ಚಂಡೆ:
ಶ್ರೀ ರಾಧಾಕೃಷ್ಣ ಕುಂಜತ್ತಾಯ
ಶ್ರೀ ಗುರುರಾಜ ಐತಾಳ, ತೊಟ್ಲಕಲ್ಲು
ಮುಮ್ಮೇಳ :
ಧರ್ಮರಾಯ : ಶ್ರೀ ಸುಧೀಂದ್ರ ಉಡುಪ
ಅಭಿಮನ್ಯು - 1 : ಕುಮಾರ ಭಾರ್ಗವ ಅಡಿಗ
ಅಭಿಮನ್ಯು - 2 : ಶ್ರೀ ಶಿವರಾಜ ಭಟ್ ಗುಡ್ರಿ
ಸುಭದ್ರೆ : ಶ್ರೀ ಗಜಾನನ ಉಡುಪ ಹರವರಿ
ದ್ರೋಣ : ಶ್ರೀ ಶಶಿಧರ ಸೋಮಯಾಜಿ U.S.A
ಕರ್ಣ : ಶ್ರೀ ಕೇಶವ ಭಟ್ ನಾಗೂರು
ಕೌರವ : ಶ್ರೀ ಗುರುರಾಜ ಸೋಮಯಾಜಿ
ಸೈಂಧವ : ಶ್ರೀ ರಾಘವೇಂದ್ರ ಮಯ್ಯ ಕಮಲಶಿಲೆ
ಶಲ್ಯ : ಶ್ರೀ ಗಣಪತಿ ಅಡಿಗ ಕುಂಜ್ಞಾಡಿ
ಅಭಿಮನ್ಯು - 3 : ಶ್ರೀ ಶಶಿರಾಜ ಸೋಮಯಾಜಿ
ದುಶ್ಯಾಸನ : ಶ್ರೀ ಸತ್ಯನಾರಾಯಣ ಅಡಿಗ ಆಜ್ರಿ
ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ