#ಪ್ರೀತಿಸ್ವರೂಪಿ
ฝัง
- เผยแพร่เมื่อ 9 ก.พ. 2025
- #ಪ್ರೀತಿಸ್ವರೂಪಿ #ದೇವರು #ಕೇಡನ್ನು #ಅನುಮತಿಸುವ #ಕಟುಕನೆ ? ಭಾಗ 2
ಕೆಡುಕಿನ ಸಮಸ್ಯೆಯು ಪ್ರಾಯಶಃ ಗ್ರೀಕ್ #ತತ್ವಜ್ಞಾನಿ ಎಪಿಕ್ಯುರಸ್ನಿಂದ (341-270 BCE) ಹುಟ್ಟಿಕೊಂಡಿದೆ. ಹ್ಯೂಮ್ ಎಪಿಕ್ಯೂರಸ್ನ ಸಮಸ್ಯೆಯ ಆವೃತ್ತಿಯನ್ನು ಈ ಕೆಳಗಿನಂತೆ ಸಂಕ್ಷೇಪಿಸುತ್ತಾನೆ:
"ದೇವರು ಕೆಟ್ಟದ್ದನ್ನು ತಡೆಯಲು ಸಿದ್ಧನಿದ್ದಾನೆ, ಆದರೆ ಸಾಧ್ಯವಾಗುತ್ತಿಲ್ಲವೇ?
ಆಗ ಅವನು ಸರ್ವಶಕ್ತನಲ್ಲ.
ಅವನು ಶಕ್ತನಾಗಿದ್ದಾನೆ, ಆದರೆ ಇಚ್ಛಿಸುವುದಿಲ್ಲವೇ? ನಂತರ ಅವನು ದುರುದ್ದೇಶ ಪೂರಿತನಾಗಿರುತ್ತಾನೆ.
ಅವನು ಸಮರ್ಥನಾಗಿದ್ದಾನೆ ಮತ್ತು ಸಿದ್ಧನಾಗಿದ್ದಾನೆ. ಹಾಗಾದರೆ ಕೆಟ್ಟದ್ದು ಎಲ್ಲಿಂದ ಬರುತ್ತದೆ?"
ದೇವರು ಕೆಟ್ಟದ್ದನ್ನು ಉಂಟು ಮಾಡಿದ್ದು ಯಾಕೆ?
ಸತ್ಯದ ಆತ್ಮವನ್ನು ಹೊಂದಿ ಸರ್ವ ಸತ್ಯದ ಕಡೆಗೆ ಹೋಗಲು ಬಯಸುವವರಿಗೆ ಈ ಪಾಟವು ಅತ್ಯಂತ ಪ್ರಯೋಜನವಾಗಿರುವುದು.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 07019987757
Email id: sathyavedha@gmail.com
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp ಮತ್ತು Telegram
chat.whatsapp....
Telegram@GodsPlan4All