ಚಿನ್ಮಯನ ಪದ್ಯಕ್ಕೆ-ಕಣ್ಣೀರಧಾರೆ ಹರಿಸಿದ ಸೀತಾಪರಿತ್ಯಾಗದ ಲಕ್ಷ್ಮಣ-
ฝัง
- เผยแพร่เมื่อ 16 ก.ย. 2024
- #YAKSHAGAANA THAALAMADDALE-ANUJALAKSHMANA-YAKSHATRIMADHURA
"ಯಕ್ಷಶ್ರೀಹರಿ ಬಳಗ"
#ಶ್ರೀಹರೀಶಭಟ್ ಬಳಂತಿಮೊಗರು ಇವರ ಶಿಷ್ಯವೃಂದ ಮತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ 3ನೇ ವರ್ಷದ ಕಲಾಸೇವೆ-ಯಕ್ಷಗಾನತಾಳಮದ್ದಳೆ-ಯಕ್ಷತ್ರಿಮಧುರ ಇದರಲ್ಲಿ "ಅನುಜಲಕ್ಷ್ಮಣ"-part-1
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಚಿನ್ಮಯಭಟ್ ಕಲ್ಲಡ್ಕ ಮತ್ತು #ದೇವರಾಜ ಅಚಾರ್ಯ ಐಕಳ
ಚೆಂಡೆಮದ್ದಳೆಯಲ್ಲಿ-#ಕುಡುಪುಪದ್ಮರಾಜ ತಂತ್ರಿ-#ಮಯೂರನಾಯ್ಗ ಕೋಟೆಕಾರ್-#ಸಮರ್ಥ ಉಡುಪ ಕತ್ತಲ್ಸಾರ್-#ಅಭಿಜಿತ್ ಬಂಟ್ವಾಳ-ಚಕ್ರತಾಳ-#ಚಿದಾನಂದಭಟ್ ಕೋಟೆಕಾರ್
ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಅನುಜಲಕ್ಷ್ಮಣ-#ಮಧೂರುವಾಸುದೇವರಂಗಭಟ್
-ಪರಿತ್ಯಾಗದಸೀತೆ-#ಬಳಂತಿಮೊಗರುಹರೀಶಭಟ್
-ಶ್ರೀರಾಮ ಮತ್ತು ವಿಭೀಷಣ-#ಆದಿತ್ಯಶರ್ಮಾ ಕಾರ್ಕಳ
-ಶೂರ್ಪನಖಿ ಮತ್ತು ಎರಡನೇ ರಾಮ-#ದಿನೇಶಶರ್ಮಾ ಕೊಯ್ಯೂರು
-ಸುಮಿತ್ರೆ-#ಶ್ರೀರಾಮಗಿರೀಶ ಬೆಂಗಳೂರು
-ಇಂದ್ರಜಿತು-#ಅನಂತಕಾಮತ್ ಬೆಳ್ಳಂಬಾರ
-ಸೀತಾಪಹಾರದ ಸೀತೆ-ವಿ.#ಆದರ್ಷ ಆಚಾರ್ಯ.ಎಸ್.ಜನ್ನಾಪುರ
#ದಿನಾಂಕ-05-08-2024
ಸ್ಠಳ-#ಕೋಟೆಕಾರುಶ್ರೀಕಾಳಿಕಾಂಬಾ ದೇವಸ್ಥಾನ ನೆಲ್ಲಿಸ್ಥಳ
ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
ವೀಡಿಯೋ ಕೊಡುಗೆ-#ಯಕ್ಷತ್ರಿಮಧುರ ಸದಸ್ಯರು