Shri Mahipati Dasara Song| Brunda R.| Hubli Kalakars

แชร์
ฝัง
  • เผยแพร่เมื่อ 1 ส.ค. 2024
  • ಶ್ರೀ ಮಹಿಪತಿ ದಾಸರ ಉತ್ತರಾರಾಧನೆಯ ಪ್ರಯುಕ್ತ ಅವರ ಒಂದು ಸುಂದರ ಕೃತಿ ಗಾಯಕಿ: ಬೃಂದಾ ಅರ್ ಅವರಿಗೆ ಅನಂತ ಧನ್ಯವಾದಗಳು
    ಹಾಡು: ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
    ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ||
    ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು
    ಎಲ್ಲರೊಳಗೆಲ್ಲ ತಾನಾಗಬೇಕು
    ಎಲ್ಲರೊಳಗೆಲ್ಲ ತಾನಾಗಿ ಎಲ್ಲ ತನ್ನೊಳಗಾಗಿ
    ಬೆಲ್ಲ ಸವಿದ ಮೂಕನಂತಾಗಬೇಕು ||೧||
    ಬಲ್ಲತನವನು ನೀಡಿ ಬಲ್ಲನೆ ತಾನಾಗಿ
    ಬಲ್ಲರಿಯನೆಂಬುದು ಈಡ್ಯಾಡಬೇಕು
    ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು
    ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು ||೨||
    ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು
    ದೇಹವಿದೇಹದಲಿ ಬಾಳಬೇಕು
    ಮಹಿಗೆ ಮಹಿಪತಿಯಾಗಿ ಸದ್ಗುರುವಾದ
    ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ||೩||
    Singer: Brunda R.
    *****
    Video from Gayatri Kulkarni
  • บันเทิง

ความคิดเห็น • 13