Shri Mahipati Dasara Song| Brunda R.| Hubli Kalakars
ฝัง
- เผยแพร่เมื่อ 1 ส.ค. 2024
- ಶ್ರೀ ಮಹಿಪತಿ ದಾಸರ ಉತ್ತರಾರಾಧನೆಯ ಪ್ರಯುಕ್ತ ಅವರ ಒಂದು ಸುಂದರ ಕೃತಿ ಗಾಯಕಿ: ಬೃಂದಾ ಅರ್ ಅವರಿಗೆ ಅನಂತ ಧನ್ಯವಾದಗಳು
ಹಾಡು: ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ||
ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು
ಎಲ್ಲರೊಳಗೆಲ್ಲ ತಾನಾಗಬೇಕು
ಎಲ್ಲರೊಳಗೆಲ್ಲ ತಾನಾಗಿ ಎಲ್ಲ ತನ್ನೊಳಗಾಗಿ
ಬೆಲ್ಲ ಸವಿದ ಮೂಕನಂತಾಗಬೇಕು ||೧||
ಬಲ್ಲತನವನು ನೀಡಿ ಬಲ್ಲನೆ ತಾನಾಗಿ
ಬಲ್ಲರಿಯನೆಂಬುದು ಈಡ್ಯಾಡಬೇಕು
ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು
ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು ||೨||
ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು
ದೇಹವಿದೇಹದಲಿ ಬಾಳಬೇಕು
ಮಹಿಗೆ ಮಹಿಪತಿಯಾಗಿ ಸದ್ಗುರುವಾದ
ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ||೩||
Singer: Brunda R.
*****
Video from Gayatri Kulkarni - บันเทิง
Excellent 👌👌
ಅದ್ಭುತವಾದ ಗಾಯನ
ಸೊಗಸಾದ ಗಾಯನ
Divine 🙏
Thank you so much ma'am 😊❤
ಎಕ್ಸಲೆಂಟ್ ಸಿಂಗಿಂಗ್ 💐💐💐
Thank you sir 😊
Excellent
Thank you sir 😊
ಸೂಪರ್
Thank you 😊
ಸೂಪರ್ ಮಾ
Thank you uncle 😊