ಕೊಡಗಿನ ಬೆಳೆಗಾರರು, ರೈತರು ಆತಂಕಕ್ಕೆ ಒಳಗಾಗಬೇಡಿ ; ಎ.ಎಸ್. ಪೊನ್ನಣ್ಣ ಮನವಿ.

แชร์
ฝัง
  • เผยแพร่เมื่อ 3 พ.ค. 2024
  • #tvonekodagu
    #kodagunews
    #tvonekodagulive
    #kodagulivenews
    #kodagunewschannel
    #coorgnews
    ಕೊಡಗಿನ ಬೆಳೆಗಾರರು, ರೈತರು ಆತಂಕಕ್ಕೆ ಒಳಗಾಗಬೇಡಿ ; ಎ.ಎಸ್. ಪೊನ್ನಣ್ಣ ಮನವಿ.
    ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಸರ್ವೆ ಆದೇಶ ಹಿನ್ನಲೆ.
    ಅರಣ್ಯ ಇಲಾಖೆ ಹೊರಡಿಸಿರುವ ಆದೇಶ ತಡೆಗೆ ಪಿಸಿಸಿಎಫ್ ಅವರಿಗೆ ಸೂಚನೆ ನೀಡಿರುವ ಪೊನ್ನಣ್ಣ.
    ಈ ಕುರಿತು ಟಿವಿ೧ಗೆ ಮಾಹಿತಿ ನೀಡಿದ ಎ.ಎಸ್. ಪೊನ್ನಣ್ಣ.
    ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ.
    ಕೊಡಗಿನ ಬೆಳೆಗಾರರು ಹಾಗೂ ರೈತರು ಆತಂಕಕ್ಕೆ ಒಳಗಾಗದಂತೆ ಪೊನ್ನಣ್ಣ ಮನವಿ.
    ಚುನಾವಣೆ ಬಳಿಕ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಪೊನ್ನಣ್ಣ ಭರವಸೆ.
    FOLLOW US ON
    ► Website: www.tvonekodagu.com/
    ► Facebook: / tv1newsupdate
    ► Twitter: / tvonekodagu
    ► Instagram: / tvonekodagu
    -------------------------------------------------------------------------------------------------------------------------------------
    Contact us:
    TV ONE KODAGU CHANNEL
    Seetha Nilaya, New Extension, Near Range forest office, Madikeri-571201
    Contact: +91 9731470463, 9535565658

ความคิดเห็น • 2

  • @tainypoonacha1163
    @tainypoonacha1163 หลายเดือนก่อน

    ಸೂರ್ಲಬಿ ಮೀನಾ ಬಡ ಕುಟುಂಬಕ್ಕೆ ಭೇಟಿನೀಡಿ, ಸಾಂತ್ವನ ನೀಡಿ, ಸಹಾಯ ಮಾಡಿ 🙏