ಕೊಡಗಿನ ಬೆಳೆಗಾರರು, ರೈತರು ಆತಂಕಕ್ಕೆ ಒಳಗಾಗಬೇಡಿ ; ಎ.ಎಸ್. ಪೊನ್ನಣ್ಣ ಮನವಿ.
ฝัง
- เผยแพร่เมื่อ 3 พ.ค. 2024
- #tvonekodagu
#kodagunews
#tvonekodagulive
#kodagulivenews
#kodagunewschannel
#coorgnews
ಕೊಡಗಿನ ಬೆಳೆಗಾರರು, ರೈತರು ಆತಂಕಕ್ಕೆ ಒಳಗಾಗಬೇಡಿ ; ಎ.ಎಸ್. ಪೊನ್ನಣ್ಣ ಮನವಿ.
ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಸರ್ವೆ ಆದೇಶ ಹಿನ್ನಲೆ.
ಅರಣ್ಯ ಇಲಾಖೆ ಹೊರಡಿಸಿರುವ ಆದೇಶ ತಡೆಗೆ ಪಿಸಿಸಿಎಫ್ ಅವರಿಗೆ ಸೂಚನೆ ನೀಡಿರುವ ಪೊನ್ನಣ್ಣ.
ಈ ಕುರಿತು ಟಿವಿ೧ಗೆ ಮಾಹಿತಿ ನೀಡಿದ ಎ.ಎಸ್. ಪೊನ್ನಣ್ಣ.
ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ.
ಕೊಡಗಿನ ಬೆಳೆಗಾರರು ಹಾಗೂ ರೈತರು ಆತಂಕಕ್ಕೆ ಒಳಗಾಗದಂತೆ ಪೊನ್ನಣ್ಣ ಮನವಿ.
ಚುನಾವಣೆ ಬಳಿಕ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಪೊನ್ನಣ್ಣ ಭರವಸೆ.
FOLLOW US ON
► Website: www.tvonekodagu.com/
► Facebook: / tv1newsupdate
► Twitter: / tvonekodagu
► Instagram: / tvonekodagu
-------------------------------------------------------------------------------------------------------------------------------------
Contact us:
TV ONE KODAGU CHANNEL
Seetha Nilaya, New Extension, Near Range forest office, Madikeri-571201
Contact: +91 9731470463, 9535565658
ಸೂರ್ಲಬಿ ಮೀನಾ ಬಡ ಕುಟುಂಬಕ್ಕೆ ಭೇಟಿನೀಡಿ, ಸಾಂತ್ವನ ನೀಡಿ, ಸಹಾಯ ಮಾಡಿ 🙏