"ವಿವೇಕ ಚಿಂತನ" (ಸ್ವಾಮಿ ವಿವೇಕಾನಂದರು ಬಯಸಿದ ಯುವಶಕ್ತಿ) || ವಿಚಾರ ಸಂಕಿರಣ
ฝัง
- เผยแพร่เมื่อ 1 ต.ค. 2024
- "ವಿವೇಕ ಚಿಂತನ" (ಸ್ವಾಮಿ ವಿವೇಕಾನಂದರು ಬಯಸಿದ ಯುವಶಕ್ತಿ)
ನಡೆಸಿಕೊಡುವವರು : ಪೂಜ್ಯ ಸ್ವಾಮಿ ಶಾಂತಿವ್ರತಾನಂದಜಿ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು
ವಿಚಾರ ಸಂಕಿರಣ 1 - ವ್ಯಕ್ತಿತ್ವ ನಿರ್ಮಾಣ
ವಿಷಯ ಮಂಡನೆ :
1.ವ್ಯಕ್ತಿತ್ವ ನಿರ್ಮಾಣ ಏಕೆ? ಹೀಗೆ? - ಶ್ರೀ ನವೀನ್ ಸಿ ಕೆ
ಟ್ರಸ್ಟಿ, ಸ್ವಾಮಿ ವಿವೇಕಾನಂದ ಇಂಡಿಯನ್ ರೀವೈವಲ್ ಮೂವ್ಮೆಂಟ್, ಮೈಸೂರು
2.ಆಶಿಷ್ಠೋ ದೃಢಿಷ್ಠೋ ಬಲಿಷ್ಠ: - ಶ್ರೀ ಸುದೀಪ್ ಕೆ
ಯುವವಾಗ್ಮಿ ಮತ್ತು ಕನ್ನಡರತ್ನ ಪ್ರಶಸ್ತಿ ವಿಜೇತರು, ಮೈಸೂರು
3.ಯದ್ಭಾವಂ ತದ್ಭವತಿ - ಶ್ರೀ ಕಿರಣ್ ಕುಮಾರ್ ವಿವೇಕವಂಶಿ
ಅಂಕಣಕಾರರು, ಹುಬ್ಬಳ್ಳಿ
4.ಚಾರಿತ್ರ್ಯವಂತರಾಗಿ! - ಶ್ರೀ ಸಂತೋಷ್ ನೆಲ್ಲಿಕಾರು
ಉಪನ್ಯಾಸಕರು, ಕಾರ್ಕಳ
5.ಆತ್ಮಶಕ್ತಿ - ಶ್ರೀ ಕೃಷ್ಣ ಉಪಾಧ್ಯಾಯ
ಸಂಪನ್ಮೂಲ ವ್ಯಕ್ತಿಗಳು, ಪುತ್ತೂರು
ವಿಚಾರ ಸಂಕಿರಣ 2 - ರಾಷ್ಟ್ರ ನಿರ್ಮಾಣ
1.ಭಾರತದ ಸ್ವಧರ್ಮ - ಸ್ವಾಮಿ ವಿವೇಕಾನಂದರ ಪರಿಕಲ್ಪನೆ - ಕು. ಭಾವನಾ ಗೌಡ
ಸಂಪನ್ಮೂಲ ವ್ಯಕ್ತಿಗಳು, ಶಿವಮೊಗ್ಗ
2.ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ರಾಷ್ಟ್ರ ನಿರ್ಮಾಣ - ಶ್ರೀ ವೃಷಾಂಕ ಭಟ್
ಸಂಪಾದಕರು, ವಿಕ್ರಮ ವಾರ ಪತ್ರಿಕೆ ಮತ್ತು ಸಂವಾದ
3.ಭಾರತದ ಆದರ್ಶಗಳು 'ತ್ಯಾಗ ಮತ್ತು ಸೇವೆ' - ಶ್ರೀ ನಿತ್ಯಾನಂದ ವಿವೇಕವಂಶಿ
ಸ್ಥಾಪಕರು, ವಿವೇಕ ಶಿಕ್ಷಣ ವಾಹಿನಿ
4.ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ - ಶ್ರೀ ಶಿಬು ಆಂಡಿಯ
ವಿವೇಕಾನಂದ ಯುವಕ ಸಂಘ, ಮೈಸೂರು
For more videos, please subscribe to our TH-cam channel,
/ vivekananda. .
For further details on Vivekananda Yuvaka Sangha, Please follow the below links,
** Email: vivekananda.yuvaka.sangha@gmail.com
** Facebook: Vivekananda Yuvaka Sangha, Mysuru
** Instagram: vys_mysuru
** WhatsApp: +91-7676129332
To get updates on Vivekananda Yuvaka Sangha Activities, Please join our WhatsApp group,
chat.whatsapp.....
Jai Ramakrishna Jai Maa Jai Swamiji
ಜಯ ರಾಮಕೃಷ್ಣ.
ಬಹಳ ಸೊಗಸಾಗಿದೆ. ಧನ್ಯ. 🙏
ಧನ್ಯವಾದಗಳು, ಜೈ ರಾಮಕೃಷ್ಣ
ಲೋಕ ಸಮಸ್ತ ಸುಖಿನೋ ಭವಂತು 🙏🏻
ಧನ್ಯವಾದಗಳು, ಜೈ ರಾಮಕೃಷ್ಣ