"ವಿವೇಕ ಚಿಂತನ" (ಸ್ವಾಮಿ ವಿವೇಕಾನಂದರು ಬಯಸಿದ ಯುವಶಕ್ತಿ) || ವಿಚಾರ ಸಂಕಿರಣ

แชร์
ฝัง
  • เผยแพร่เมื่อ 1 ต.ค. 2024
  • "ವಿವೇಕ ಚಿಂತನ" (ಸ್ವಾಮಿ ವಿವೇಕಾನಂದರು ಬಯಸಿದ ಯುವಶಕ್ತಿ)
    ನಡೆಸಿಕೊಡುವವರು : ಪೂಜ್ಯ ಸ್ವಾಮಿ ಶಾಂತಿವ್ರತಾನಂದಜಿ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು
    ವಿಚಾರ ಸಂಕಿರಣ 1 - ವ್ಯಕ್ತಿತ್ವ ನಿರ್ಮಾಣ
    ವಿಷಯ ಮಂಡನೆ :
    1.ವ್ಯಕ್ತಿತ್ವ ನಿರ್ಮಾಣ ಏಕೆ? ಹೀಗೆ? - ಶ್ರೀ ನವೀನ್ ಸಿ ಕೆ
    ಟ್ರಸ್ಟಿ, ಸ್ವಾಮಿ ವಿವೇಕಾನಂದ ಇಂಡಿಯನ್ ರೀವೈವಲ್ ಮೂವ್‍ಮೆಂಟ್, ಮೈಸೂರು
    2.ಆಶಿಷ್ಠೋ ದೃಢಿಷ್ಠೋ ಬಲಿಷ್ಠ: - ಶ್ರೀ ಸುದೀಪ್ ಕೆ
    ಯುವವಾಗ್ಮಿ ಮತ್ತು ಕನ್ನಡರತ್ನ ಪ್ರಶಸ್ತಿ ವಿಜೇತರು, ಮೈಸೂರು
    3.ಯದ್ಭಾವಂ ತದ್ಭವತಿ - ಶ್ರೀ ಕಿರಣ್ ಕುಮಾರ್ ವಿವೇಕವಂಶಿ
    ಅಂಕಣಕಾರರು, ಹುಬ್ಬಳ್ಳಿ
    4.ಚಾರಿತ್ರ್ಯವಂತರಾಗಿ! - ಶ್ರೀ ಸಂತೋಷ್ ನೆಲ್ಲಿಕಾರು
    ಉಪನ್ಯಾಸಕರು, ಕಾರ್ಕಳ
    5.ಆತ್ಮಶಕ್ತಿ - ಶ್ರೀ ಕೃಷ್ಣ ಉಪಾಧ್ಯಾಯ
    ಸಂಪನ್ಮೂಲ ವ್ಯಕ್ತಿಗಳು, ಪುತ್ತೂರು
    ವಿಚಾರ ಸಂಕಿರಣ 2 - ರಾಷ್ಟ್ರ ನಿರ್ಮಾಣ
    1.ಭಾರತದ ಸ್ವಧರ್ಮ - ಸ್ವಾಮಿ ವಿವೇಕಾನಂದರ ಪರಿಕಲ್ಪನೆ - ಕು. ಭಾವನಾ ಗೌಡ
    ಸಂಪನ್ಮೂಲ ವ್ಯಕ್ತಿಗಳು, ಶಿವಮೊಗ್ಗ
    2.ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ರಾಷ್ಟ್ರ ನಿರ್ಮಾಣ - ಶ್ರೀ ವೃಷಾಂಕ ಭಟ್
    ಸಂಪಾದಕರು, ವಿಕ್ರಮ ವಾರ ಪತ್ರಿಕೆ ಮತ್ತು ಸಂವಾದ
    3.ಭಾರತದ ಆದರ್ಶಗಳು 'ತ್ಯಾಗ ಮತ್ತು ಸೇವೆ' - ಶ್ರೀ ನಿತ್ಯಾನಂದ ವಿವೇಕವಂಶಿ
    ಸ್ಥಾಪಕರು, ವಿವೇಕ ಶಿಕ್ಷಣ ವಾಹಿನಿ
    4.ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ - ಶ್ರೀ ಶಿಬು ಆಂಡಿಯ
    ವಿವೇಕಾನಂದ ಯುವಕ ಸಂಘ, ಮೈಸೂರು
    For more videos, please subscribe to our TH-cam channel,
    / vivekananda. .
    For further details on Vivekananda Yuvaka Sangha, Please follow the below links,
    ** Email: vivekananda.yuvaka.sangha@gmail.com
    ** Facebook: Vivekananda Yuvaka Sangha, Mysuru
    ** Instagram: vys_mysuru
    ** WhatsApp: +91-7676129332
    To get updates on Vivekananda Yuvaka Sangha Activities, Please join our WhatsApp group,
    chat.whatsapp.....
    Jai Ramakrishna Jai Maa Jai Swamiji

ความคิดเห็น • 4

  • @dpbhat2422
    @dpbhat2422 3 ปีที่แล้ว +2

    ಜಯ ರಾಮಕೃಷ್ಣ.
    ಬಹಳ ಸೊಗಸಾಗಿದೆ. ಧನ್ಯ. 🙏

  • @preethamg514
    @preethamg514 3 ปีที่แล้ว +2

    ಲೋಕ ಸಮಸ್ತ ಸುಖಿನೋ ಭವಂತು 🙏🏻