ನೈಸರ್ಗಿಕ ಕೃಷಿಗೆ ಜೀವಾಮೃತ ತಯಾರಿಸುವ ವಿಧಾನ
ฝัง
- เผยแพร่เมื่อ 4 ก.ย. 2022
- ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುವುದರಿಂದ ಇದರ ಬದಲಾಗಿ ನೈಸರ್ಗಿಕವಾಗಿ ನಮ್ಮ ಮನೆಗಳಲ್ಲೇ ಸಿಗುವಂತಹ ದೇಸಿ ಹಸುವಿನ ಸಗಣಿ,ಗಂಜಲ(ಗೋ ಮೂತ್ರ)ವನ್ನು ಉಪಯೋಗಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು.
#ಕನ್ನಡ #ನೈಸರ್ಗಿಕಕೃಷಿ
#ಕೃಷಿ #ಜೀವಾಮೃತ #ಸಾವಯವಕೃಷಿ #SOWRAGHKANNADA
Please like share and subscribe
Press bell button you will get notification our upcoming videos.
Keep Supporting
Thank you.
Nice information 😊
Nice
Tq
Sir ಜೀವಾಮೃತ ಬಳಸಿದ ನಂತರ ಎಸ್ಟು ದಿನಕೊಮ್ಮೆ ಮತ್ತೆ ಬಳಸಬೇಕು
ಪ್ರತಿ ತಿಂಗಳಿಗೂಮ್ಮೆ ಬಳಸಭವುದು.ಇದರಿಂದ ಯಾವ ರೀತಿಯ ತೊಂದರೆಯಾಗುವುದಿಲ್ಲ.
200ಲೀಟರ್ ಜೀವಮೃತವನ್ನು ನೀರನ್ನು mix ಮಾಡದೇ ನೇರವಾಗಿ 200 ಅಡಿಕೆ ಮರಗಳಿಗೆ ಬಳಸಬಹುದಾ?
@@veeranagowdah ಭೂಮಿಯಲ್ಲಿ ತೇವಾಂಶ ಇದ್ದಾಗ ಪ್ರತಿ ಗಿಡದ ಬುಡಕ್ಕೆ ಜೀವಾಮ್ರೃತ ವನ್ನು ನೇರವಾಗಿ ಆಕಭವುದು. ಭೂಮಿಯಲ್ಲಿ ತೇವಾಂಶ ಇಲ್ಲದಿದ್ದರೆ ನೀರಿನ ಜೊತೆಗೆ ಕೊಟ್ಟರೆ ತುಂಬ ಉಪಯುಕ್ತ.