Sanyasi Geethe: Elu Melelu Sadhuve Hadu: Kuvempu ಸನ್ಯಾಸಿ ಗೀತೆ : ಸ್ವಾಮಿ ವಿವೇಕಾನಂದ ಅನುವಾದ: ಕುವೆಂಪುರವರು
ฝัง
- เผยแพร่เมื่อ 30 ก.ย. 2024
- ಆಧ್ಯಾತ್ಮ ಲೋಕದ ಉತ್ತುಂಗ ಶಿಖರವಾಗಿರುವ ಸ್ವಾಮಿ ವಿವೇಕಾನಂದರು ೧೮೯೫ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಇದ್ದಾಗ ರಚಿಸಿದ "The song of a sannyasin" ಗೀತೆಯು ಪ್ರಪಂಚದ ಯಾವುದೇ ಧರ್ಮದ ವ್ಯಕ್ತಿಯು ಸನ್ಯಾಸಿಯಾಗಬಯಸಿದರೆ ಅವರು ಓದಲೇಬೇಕಾದಂತಹ ಮಹಾನ್ ಗೀತೆಯಿದು. ಇದರಲ್ಲಿ ಬರುವ ಪ್ರತಿಯೊಂದು ಸಾಲು ಸಹ ಸನ್ಯಾಸಿ ಧರ್ಮದ ಪಾಲನೆಯ ಬಗೆ ಮತ್ತು ಅದರಿಂದ ವೈಯುಕ್ತಿಕ ಸಾಕ್ಷಾತ್ಕಾರ ಪಡೆಯುವ ಜೊತೆಗೆ ಪ್ರಪಂಚದಲ್ಲಿ ಮಾಡಬಹುದಾದಂತಹ ಸಾತ್ವಿಕ ಬದಲಾವಣೆಯನ್ನು ಅರ್ಥ ಮಾಡಿಸುತ್ತದೆ.
ಸನ್ಯಾಸಿಯಾಗಬಯಸುವವರಿಗೆ ದಾರಿದೀಪ, ಬ್ರಹ್ಮಚಾರಿಯಾಗಬಯಸುವವರಿಗೆ ಮೈಮನಗಳಲ್ಲಿ ಶಕ್ತಿ ಮತ್ತು ಚೈತನ್ಯ ತುಂಬುವಂತಹ ಅತ್ಯಧ್ಭುತ ಗೀತೆ ಇದು. ಇದರಷ್ಟು ಪರಿಣಾಮಕಾರಿಯಾಗಿ ಸನ್ಯಾಸಿ ಧರ್ಮದ ಆದರ್ಶ ತತ್ವಗಳನ್ನು ಎತ್ತಿ ತೋರುವಂತಹ ಮತ್ತೊಂದು ಗೀತೆ ಹಿಂದೆಂದು ಬಂದಿಲ್ಲ, ಮುಂದೆಂದು ಬರಲು ಸಾಧ್ಯವಿಲ್ಲ.
ಕನ್ನಡದಲ್ಲಿ ಈ ಗೀತೆಯು ಇಷ್ಟು ಅರ್ಥಪೂರ್ಣವಾಗಿ ಬರಲು ನಮ್ಮ ನಾಡು ಕಂಡ ಮಹಾನ್ ಸಾಹಿತಿ ಕುವೆಂಪುರವರು ಈ ಗೀತೆಯನ್ನು ಅನುವಾದಿಸಿರುವುದೆ ಕಾರಣ. ವಿವೇಕಾನಂದರ ಈ ಹಾಡಿನಲ್ಲಿ ವ್ಯಕ್ತಪಡಿಸಿರುವ ಭಾವನೆಗಳಲ್ಲಿ ಕಿಂಚಿತ್ತು ಕಳೆದುಹೋಗದ ಹಾಗೆ ಅನುವಾದಿಸಲು ಬಹುಷಃ ಕುವೆಂಪು ಅಲ್ಲದೇ ಮತ್ಯಾರಿಂದಲು ಸಾಧ್ಯವಿಲ್ಲ ವೆಂಬ ಭಾವನೆ ಈ ಹಾಡು ಕೇಳಿದ ನಂತರ ಸಹಜವಾಗಿ ಮೂಡುತ್ತದೆ.
ಏಳುಮೇಲೇಳೇಳುಸಾಧುವೇಹಾಡುಚಾಗಿಯಹಾಡನು
ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ದೂರದಡವಿಯೊಳ್ಎಲ್ಲಿಲೌಕಿಕವಿಷಯವಾಸನೆಹುಟ್ಟದೋ
ಎಲ್ಲಿಗಿರಿಗುಹೆಕಂದರದಬಳಿಜಗದಗಲಿಬಿಲಿತಟ್ಟದೊ
ಎಲ್ಲಿಕಾಮವುಸುಳಿಯದೊ, ಎಲ್ಲಿಜೀವವುತಿಳಿಯದೊ
ಕೀರ್ತಿಕಾಂಚನವೆಂಬುವಾಸೆಗಳಿಂದಜನಿಸುವಭ್ರಾಂತಿಯ
ಎಲ್ಲಿಆತ್ಮವುಪಡೆದುನಲಿವುದೊನಿಚ್ಚವಾಗಿಹಶಾಂತಿಯ
ನನ್ನಿಹರಿವನಂದವಾಹಿನಿಎಲ್ಲಿಸಂತತಹರಿವುದೊ
ಎಲ್ಲಿಎಡೆಬಿಡದಿರದತೃಪ್ತಿಯಜರಿನಿರಂತರಸುರಿವುದೊ
ಅಲ್ಲಿಮೂಡಿದಹಾಡನುಲಿಯೈವೀರಸನ್ಯಾಸಿ
ಅಲ್ಲಿಮೂಡಿದಹಾಡನುಲಿಯೈವೀರಸನ್ಯಾಸೀ... ಈಈಈಈಈಈಈಈಈ
ಓಂತತ್ಸತ್ಓಂ
ಬೆಳೆಯಕೊಯ್ವನುಬಿತ್ತಿದಾತನುಪಾಪಪಾಪಕೆಕಾರಣ
ವೃಕ್ಷಕಾರ್ಯಕೆಬೀಜಕಾರಣಪುಣ್ಯಪುಣ್ಯಕೆಕಾರಣ
ಹುಟ್ಟಿಮೈಒಡೆದಾತ್ಮಬಾಳಿನಬಲೆಯತಪ್ಪದೆಹೊರುವುದೊ
ಕಟ್ಟುಮೀರಿಹನಾಮನಿರುವನುಕಟ್ಟುಕಟ್ಟನೆಹೆರುವುದೊ
ಎಂದುಪಂಡಿತರೆಂಬರುಮೇಣ್ತತ್ವದರ್ಷಿಗಳೆಂಬರು
ಆದೊಡೆಏನಂತ್ಆತ್ಮವೆಂಬುದುನಾಮರೂಪಾತೀತವು
ಮುಕ್ತಿಬಂಧಗಳಿಲ್ಲದಾತ್ಮವುಸರ್ವನಿಯಮಾತೀತವು
ತತ್ವಮಸಿಯಂದರಿತುಸಾಗುವೆಹಾಡುಚಾಗಿಯಹಾಡನು
ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ಸಾರುಸಿಧ್ಧನೆವಿಶ್ವವರಿಯಲಿಹಾಡುಸನ್ಯಾಸಿ
ಸಾರುಸಿಧ್ಧನೆವಿಶ್ವವರಿಯಲಿಹಾಡುಸನ್ಯಾಸಿ
ಓಂತತ್ಸತ್ಓಂ
ಶಾಂತಿಸರ್ವರಿಗಿರಲಿಉಲಿಯೈಜೀವಜಂತುಗಳಾಳಿಗೆ
ಹಿಂಸೆಯಾಗದೆಇರಲಿಎನ್ನೆಂದೆಲ್ಲಸೊಗದಲಿಬಾಳುಗೆ
ಬಾನೊಳಾಡುವನೆಲದೋಳೋಡುವಸರ್ವರಾತ್ಮನುನಾನಹೇ
ನಾಗನರಕಗಳಾಸೆಭಯಗಳನ್ನೆಲಮನದಿಂದೂಡುವೆ
ದೇಹಬಾಳಲಿಬೀಳಲಿಅದುಕರ್ಮನದಿಯಲಿತೇಲಲಿ
ಕೆಲರುಹಾರಗಳಿಂದಸಿಂಗರಿಸದನುಪೂಜಿಸಿಬಾಗಲಿ
ಕೆಲರುಕಾಲಿಂದೊದೆದುನೂಕಲಿಹುಡಿಯುಹುಡಿಯೊಳೆಹೋಗಲಿ
ಎಲ್ಲಹೊಂದಿರಲಾರುಹೊಗಳುವರಾರುಹೊಗಳಿಸಿಕೊಂಬರು
ನಿಂದೆನಿಂದಿಪರೆಲ್ಲಕೂಡಲುಯಾರುನಿಂದೆಯನುಂಬರು
ಪಾಶದಳತಡಿಪಿಸಿಡುಪಿತ್ತಡಿಹಾಡುಸನ್ಯಾಸಿ
ಪಾಶದಳತಡಿಪಿಸಿಡುಪಿತ್ತಡಿಹಾಡುಸನ್ಯಾಸಿ... ಈಈಈಈಈಈ
ಓಂತತ್ಸತ್ಓಂ
ಎಲ್ಲಿಕಾಮಿನಿಎಲ್ಲಿಕಾಂಚನದಾಸೆನೆಲೆಯಾಗಿರುವುದೊ
ಸತ್ಯವೆಂಬುವುದಲ್ಲಿಸುಳಿಯದುಎಲ್ಲಿಕಾಮವುಇರುವುದೊ
ಅಲ್ಲಿಮುಕ್ತಿಯುನಾಚಿತೋರದುಎಲ್ಲಿಸುಳಿವುದೊಭೋಗವು
ಅಲ್ಲಿತೆರೆಯದುಮಾಯೆಬಾಗಿಲ, ಅಲ್ಲಿಉಧ್ಭವರೋಗವು
ಎಲ್ಲಿನೆಲೆಸದುಚಾಗವುದಿಟವಲ್ಲಿಸೇರದುಯೋಗವು
ಗಗನವೆಮನೆಹಸುರೆಹಾಸಿಗೆಮನೆಯುಸಾಲ್ವುದೆಚಾಗಿಗೆ
ಹಸಿಯೊಬಿಸಿಯೊವಿಧಿಯುಕೊಟ್ಟಆಹಾರವನ್ನವುಯೋಗಿಗೆ
ಏನುತಿಂದರೆಏನುಕುಡಿದರೆಏನುಆತ್ಮಗೆಕೊರತೆಯೆ
ಸರ್ವಪಾಪವತಿಂದುತೇಗುವಗಂಗೆಗೆಕೊಳೆಕೊರತೆಯೆ
ನೇನುಮಿಂಚೈನೇನುಸಿಡಿಲೈಮೊಳಗುಸನ್ಯಾಸಿ
ನೇನುಮಿಂಚೈನೇನುಸಿಡಿಲೈಮೊಳಗುಸನ್ಯಾಸಿ
ಓಂತತ್ಸತ್ಓಂ
ನಿಜವನರತಿವರೆಲ್ಲೊಕೆಲವರುನಗುವರುಳಿದವರೆಲ್ಲರು
ನಿನ್ನಕಂಡರೆಹೇಮಹಾತ್ಮನೆ, ಕುರುಡರೇನನುಬಲ್ಲರು
ಗಣಿಸದವರನುಹೋಗುಮುಕ್ತನೆ, ನೀನುಊರಿಂದೂರಿಗೆ
ಸೊಗವಬಯಸದೆಅಳಲಿಗಳುಕದೆಕತ್ತಲಲಿಸಂಚಾರಿಗೆ
ನಿನ್ನಬೆಳಕನುನೀಡೆಲೈಸಂಸಾರಮಾಯೆಯದೂಡೆಲೈ
ಇಂತುದಿನದಿನಕರ್ಮಶಕ್ತಿಯುಮುಗಿವವರೆಗುಸಾಗೆಲೈ
ನಾನುನೀನುಗಳಳಿದುಆತ್ಮದೊಳ್ಇಳಿದುಪಡೆಯೊಳುಹೋಗೆಲೈ
ಏಳುಮೇಲೇಳೇಳುಸಾಧುವೆಹಾಡುಚಾಗಿಯಹಾಡನು
ಹಾಡಿನಿಂದೆಚ್ಚರಿಸುಮಲಗಿಹನಮ್ಮಈತಾಯ್ನಾಡನು
ತತ್ವಮಸಿಯಂದರಿತುಹಾಡೈವೀರಸನ್ಯಾಸಿ
ತತ್ವಮಸಿಯಂದರಿತುಹಾಡೈವೀರಸನ್ಯಾಸಿ..ಈಈಈಈಈಈ
ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ
ಓಂತತ್ಸತ್ಓಂ
ನಂಗೆ ತುಂಬಾ ಬೇಜಾರಾದಾಗ ಕುಷಿಯಲ್ಲಿ ಇದ್ದಾಗ ಈ ಹಾಡನ್ನು ಕೇಳುತ್ತಿರುತ್ತೇನೆ. ಏನೋ ಒಂದು ಮಾಯೆ ಇದೆ ಆ ಪ್ರತಿ ಅಕ್ಷರ ಗಳಲ್ಲಿ
ಇದು ಕೇವಲ ಗೀತೆಯ ಅನುವಾದವಲ್ಲ ಶಕ್ತಿಯ ಅನುವಾದ ..... ವ್ಯಕ್ತಿತ್ವ ಸ್ವರೂಪದ ಲಕ್ಷಣಗಳು
Excellent song with great & in depth meaning... The world will become heaven if everyone follows the meaning... Jai Bharat...🔥🚩
Very good nice song.spirutial good live message.thanks.
ಜೈಗುರೂಜೀ ಜೈ ರಾಮಕೃಷ್ಣ 🙏🙏🙏
Om jai gurudev
ಶ್ರೀ ಸ್ವಾಮಿ ವಿವೇಕಾನಂದ 🪔🪔🙏
ಉತ್ಕೃಷ್ಟ ಅನುವಾದ.. ರಾಷ್ಟ್ರಕವಿ ಕುವೆಂಪು ಅವರಿಗೆ ಶತ ಶತ ನಮನಗಳು
ನನ್ನ ಮೆಚ್ಚಿನ ನಾಯಕ.ಗುರು.ಸ್ಪೂರ್ತಿ ಸ್ವಾಮಿ,.ಶಕ್ತಿ ನೀವು..
Jai guruji
Jai Gurudeva.🙏🙏🙏🙏🙏
Whenever i feel low i listened to this song , it will lift me up 👌
Excellent 🙏🙏🙏🙏🙏
Swami my great. Hero
❤
❤🙏🏻💐
❤🎉😊
Well song🙏