ಅಂಬಿಗರ ಚೌಡಯ್ಯ ವಚನ ಸಾರ , ಪ್ರವಚನ,, ಶ್ರೀ ಅಜೇಂದ್ರ ಸ್ವಾಮೀಜಿಗಳು ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ಇವರಿಂದ

แชร์
ฝัง
  • เผยแพร่เมื่อ 7 ก.ย. 2024
  • ಈ ವಿಡಿಯೋದಲ್ಲಿ ಗುರುಗಳು ಅಂಬಿಗರ ಚೌಡಯ್ಯನವರ ವಚನವನ್ನು ಬಹಳ ವಿಸ್ತರಿಸಿ ಹೇಳಿದ್ದಾರೆ. ಈ ವಿಡಿಯೋದಲ್ಲಿ ,ಗುರು ಮತ್ತು ಶಿಷ್ಯನ ನಡುವೆ ಇರುವ ಅಮೂಲ್ಯವಾದ ಸಂಬಂಧವನ್ನು ಬಹಳ ಚೆನ್ನಾಗಿ ಗುರುಗಳು ವಿವರಿಸಿದ್ದಾರೆ. ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರವಚನದಲ್ಲಿ , ಮಾನವನಾಗಿ ಹುಟ್ಟಿ ಬಂದ ಮೇಲೆ, ಸಂಸಾರದ ಮೋಹದಲ್ಲಿ ಯಾವ ರೀತಿಯಾಗಿ ಸಿಲುಕಿದ್ದಾನೆ ಎಂಬುದನ್ನು ಸ್ವಾಮೀಜಿಯವರು ಬಹಳ ಸುಂದರವಾಗಿ ಬಿಡಿ ಬಿಡಿಸಿ ಹೇಳಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

ความคิดเห็น • 7