ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ..! AS Patil Nadahalli Excellent Speech In Assembly
ฝัง
- เผยแพร่เมื่อ 5 ต.ค. 2024
- ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ..! AS Patil Nadahalli Excellent Speech In Assembly
#PublicTV #KarnatakaAssemblySession #ASPatilNadahalli
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On TH-cam At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on TH-cam: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ಇಂತಹ ಅದ್ಭುತ ವಿಚಾರಧಾರೆಗಳನ್ನು ಒಳಗೊಂಡಂತಹ ಎಂಎಲ್ಎ ಎಂಪಿಗಳು ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಅವಶ್ಯಕವಾಗಿ ಬೇಕಾಗಿರುವುದು ,
ಅದ್ಭುತವಾದ ಭಾಷಣ ಸರ್ 💯🔥
ಕೆಲಸಗಳು ಕಾರ್ಯ ರೂಪಕ್ಕೆ ಬರಬೇಕು
ಹೌದು ಸಾರ್. ಈ ತರಹದ ನಾಯಕರನ್ನು ಬೆಳೆಸಿ
@@kishorbadagavi773 k
@@kishorbadagavi773
.
..
ಇಂಥ ಅದ್ಭುತ ವಿಚಾರಗಳು ನಮ್ಮ ಎಂಎಲ್ಎ ಎಂಪಿಗಳು ಎಲ್ಲರೂ ಹೀಗೆ ಇದ್ದರೆ ನಮ್ಮ ದೇಶ ಯಾವತ್ತು ಉದ್ಧಾರ ಆಗುವುದು
ಇವನ್ಯಾರೋ ಅಧ್ಯಕ್ಷ, ಸ್ವಲ್ಪನು ಗಮನನೇ ಇಲ್ಲ, ಇವರೆಲ್ಲಾ ಮನುಷ್ಯರಲ್ಲ, ಒಳ್ಳೆ ಮಾತು ಆಡಿದ್ಧಿರಿ ನಡಹಳ್ಳಿ ಅವರೇ ಧನ್ಯವಾದಗಳು.. ಅಧ್ಯಕ್ಷರಿಗೆ ಧಿಕ್ಕಾರ..
Houdu bro
Ist Dina ellidrappa
ಇವಾಗ ಮಾತ್ರ ಅಲ್ಲ @kumar swamy H R kummi ಪ್ರತಿ ಸದನದ ಸಮಯದಲ್ಲೂ ಇದೆ ಹಾಡು.
ಅಧ್ಯಕ್ಷರು ಉತ್ತರಕರ್ನಾಟಕದ ವರೆ.ಅವರ ಕರ್ತೆವ್ಯ ಅವರು ಮಾಡುತ್ತಾರೆ.ಪಾಟೀಲರು ಸಮರ್ಥವಾಗಿ ಮಸ್ತಾಡಿರವಹುದು.ಅದಕ್ಕೆ ಯಾರು ಹೊಣೆ ಎನ್ನುವುದನ್ನು ಮೊದಲು ಹೇಳಬೇಕು.ಅಧ್ಯಕ್ಷರು ಹೇಳಿದರಲ್ಲ ದಕ್ಷಿಣ ಕರ್ನಾಟಕ ಉದ್ದಾರ ಆಗಿದೆಯಾ ಎಂದು ಪ್ರಶ್ನಿಸಿದ್ದಾರಲ್ಲ. ಉಪದ್ಯಕ್ಷಾರೂ ಹೇಲಿದರಲ್ಲ ಏನೇನೋ ಮಾತಾಡಿ ಕುವೆಂಪು ಕವಿತೆಯ ಅಗತ್ಯವೇನಿದೆ.ಕರ್ನಾಟಕ ವಿಜೃಂಭಿಸಬೇಕು ಎಂದು ಹೇಳಿದ್ದಾರೆ.ಡೆಪ್ಯುಟಿ ಚೆನ್ನಪ್ಪ , ರಾ.ಹಾ ದೇಶಪಾಂಡೆ ಮತ್ತು ಆಲೂರು ವೆಂಕಟರಾಯರು ಮತ್ತು ಜಯಚಾಮರಾಜೇಂದ್ರ ಒಡೆಯರು ಕರ್ನಾಟಕ ಒಂದಾಗಿದೆ ಆಯುಸ್ವಂತವಾಗಳಿ ಎಂದು ಹರಿಸಿದರಲ್ಲ,ಅಧಿಕಾರ ಕಳೆದು ಕೊಂಡರೂ ಸಂತೋಷಪಟ್ಟರು.ಎಲ್ಲರ ಹಾರೈಕೆ ಅಖಂಡ ಕರ್ನಾಟಕ ಅಂಜಿತಿದ್ದಿಯಾಗಬೇಕೆಂದು ನೀವು ಮಾತಾದತ್ತಿರುವುದು ಒಡೆಯುವ ಕೆಲಸ. ಅಭಿರುದ್ದೀ ಮಾಡಲೆಂದೇ ನಿಮ್ಮನ್ನು ಚಿನಾಯಿಸಿದ್ದು.ಮಾಡಿ ಯಾರು ಅಡ್ಡಬಂದಾರ.
Aa adyaksh na mettalli odibeku
ಎ ಎಸ್ ಪಾಟೀಲ ನಡಹಳ್ಳಿ ಅವರಿಗೆ ಉತ್ತರ ಕರ್ನಾಟಕದ ಜನರಪರವಾಗಿ ಧನ್ಯವಾದಗಳು ನಿಮ್ಮ ಈ ಅದ್ಭುತ ಮಾತುಗಳಿಗೆ ಧನ್ಯವಾದಗಳು
ನಮ್ಮ ಭಾಗದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಮನವರಿಕೆ 🙏🙏🙏🙏🙏
ಅವರಿಗೇಕೆ ಧನ್ಯವಾದ.MLA ಆದಮೇಲೆ ಸರಿಪಡಿಸುವ ಅಧಿಕಾರ ಕ್ಕೆ ಹೋರಾಡಬೇಕು .ಗಡಿಯಲ್ಲಿ ಬೇರೆಬೇರೆ ಭಾಷೆ ಪ್ರಭಾವ ಇದ್ದೆ ಇರುತ್ತೆ.ಅದು ಎಲ್ಲ ರಾಜ್ಯದಲ್ಲಿಯೂ ಇದೆ.ಅಲ್ಲಿ ಕನ್ನಡ ಬೆಳೆಸುವ ನಿಮ್ಮ ಕಾಯಕಕ್ಕೆ ಯಾರು ಅಡ್ಡ ಬಂದಾರ ಹೇಲಿರಿ.ನೀವು ಮಂತ್ರಿಯಾಗದಿರುವುದಕ್ಕೆ ಯಾರು ಕಾರಣ.ಕುವೆಂಪು ರವರ ಮಾತು ಹೇಳುವ ಅಗತ್ಯ ವೇನಿದೆ.ನಿಮ್ಮ ಬದಿಯಲ್ಲಿರುವ ಎಂಇಎಸ್ ನ ಬದಲಿಸಿ.ನಿಮ್ಮಂತವರ ಮೌನದಿಂದ ಎಂಇಎಸ್ ಅಟ್ಟಹಾಸ.
ಉತ್ತರ ಕರ್ನಟಕ ಎಂಬ ರಾಜ್ಯವೇ ಇಲ್ಲ.ಉತ್ತರ ಕರ್ನಾಟಕ ಬಿಂಬಿಸುತ್ತಿlla.ಮುದ್ದೇಬಿಹಾಳ ಬಗ್ಗೆ ಮಾತಾಡಿ.ಉತ್ತರಕರ್ನಾಟಕ ಭಾಗದ ಮುಖ್ಯಮಂತ್ರಿಯವರೇ ಇದ್ದಾರೆ.ಸಂಪುಟದರ್ಜೆ ಮಂತ್ತಿಗಳಿದ್ದಾರೆ.ನೀವು ಮಾತಾಡಿ ಸರಿಮಾಡಿಸಿ. ದಕ್ಷಿಣಭಾಗದವರು ನಿಮ್ಮ ವಿರೋಧಿಗಳು ಎಂಬಂತೆ ಮಾತಾಡುತ್ತಿರಲ್ಲ.ಉತ್ತರ ಭಾಗದಲ್ಲಿ ಐಎಎಸ್ ಆದಸ್ಟು ಜನ ದಕ್ಷಿಣ ಭಾಗದಲ್ಲಿ ಆಗಿಲ್ಲ .ಎಲ್ಲಾಕಡೆ ಹಿಂದುಳಿದವರು ಇದ್ದಾರೆ.ಯಲ್ಲಿ ಹೇಗೆ ಅನ್ಯಾಯವಾಗಿದೆ ಎಂದು ಸರಿ ಪಡಿಸುವ ಅಧಿಕಾರ ನಿಮಾಗಿದೆಯಲ್ಲ.ಅದು ಬಿಟ್ಟು ಸರ್ಕಾರವೇ ಭೇದಭಾವ ಮಾಡುತ್ತಿದೆ ಅನ್ನುವ ಹಾಗೆ ಮಾತಾಡಬಾರದು.ಕನ್ನಡ ಬಾವುಟ ಸುಟ್ಟರು,ರಾಯಣ್ಣ ಮೂರ್ತಿ ಭಾಗ್ನವಾಯಿತು ಅದಕ್ಕೇನು ನೀವು ಮಾಡಿದಿರಿ.ನಿಮ್ಮ ಅಂತರಂಗ ಹೇಳಬೇಕು.
ನೀವು ವಿಶ್ವನಾಥ,ಇಬ್ರಾಹಿಂ,ಸುಬ್ರಮಣಿ ಮತ್ತು ಜಾರ್ಕಿ ಹೊಳಿ ತರ ಮಾತಾಡಿ ಮೂಲೆಗುಂಪಾಗಿರುವಿರಿ.
A s patil nadahalli Super speech 👌👌🔥❤
Sir supar sir
🚩ಮೊದನೆಯದಾಗಿ ಸ್ಕಿಪ್ ಮಾಡದೆ ನೋಡಿದ ಭಾಷಣ sir. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಹೇಳಿದಕ್ಕಾಗಿ ಧನ್ಯವಾದಗಳು 🚩
Write Iam manglorean I like utthar kannad people .pappa janna
S2U
ಮೊದನೆಯದಾಗಿ ಸ್ಕಿಪ್ ಮಾಡದೆ ನೋಡಿದ ಭಾಷಣ sir. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಹೇಳಿದಕ್ಕಾಗಿ ಧನ್ಯವಾದಗಳು
ಉತ್ತರ ಕರ್ನಾಟಕದ ಗಂಡು ಎ ಎಸ್ ನಡಹಳ್ಳಿ ಸರ್ ತುಂಬಾ ಅದ್ಭುತವಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಶಿಕ್ಷಣ ಉದ್ಯೋಗ ಆರೋಗ್ಯ ಹಸಿವು ಬಗ್ಗೆ ತುಂಬಾ ಅದ್ಭುತವಾಗಿ ಮಾತನಾಡಿದ್ದಕ್ಕಾಗಿ ಗೆ ನಿಮಗೆ ಧನ್ಯವಾದಗಳು
ಧನ್ಯವಾದಗಳು ಸರ್ 🙏🙏
ಅದ್ಬುತಾ ಸರ್
ಇಂತಹ ಶಾಸಕರುಇರಬೇಕು ಕರ್ನಾಟಕದಲ್ಲಿಏಕೆಂದರೆ ಉತ್ತರ ಕರ್ನಾಟಕದ ಏಳಿಗೆ ಬಗ್ಗೆ ಯಾವ ಮುಖ್ಯಮಂತ್ರಿ ಮಂತ್ರಿಗಳು ಮತ್ತು ಶಾಸಕರುಗಳು ಚಿಂತನೆಗಳು ಮಾಡಿಲ್ಲ ಆದರೆ ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಧ್ವನಿಯೆತ್ತಿದ ಏಕೈಕ ಸನ್ಮಾನ್ಯ ಶ್ರೀ ನಡಹಳ್ಳಿ ಸಾಹುಕಾರರಿಗೆ ನನ್ನ ಹೃತ್ಪೂರ್ವಕ ವಂದನೆಗಳು ನಿಮ್ಮ ನಿಂಗನಗೌಡ ಜವಳಗಿ ಯಡ್ರಾಮಿ ಧನ್ಯವಾದಗಳು ಶುಭರಾತ್ರಿ ಶಿಷ್ಯ
ಅದ್ಬುತ .... ಯಾವುದೇ ಪಕ್ಷ ಹಾಗಿರ್ಲಿ ... ಯಲ್ಲರ ಪರವಾಗಿ ಹೇಳಿದ್ಕೆ ಧನ್ಯವಾದಗಳು 💐👏🙏
ಉತ್ತರ ಕರ್ನಾಟಕದ ಬಹುತೇಕ ಸಮಸ್ಯೆಗಳನ್ನು. ಘಂಟಾ ಘೋಷವಾಗಿ ಹೆಳಿದ A. S ಪಾಟಿಲ್ ಸರ್ ಅವರಿಗೆ ಧನ್ಯವಾದಗಳು 🙏 🥰
Your. Good qu
Super speech sir
Osp speech in uttar Karnataka ❤️❤️
ಸರ್ಕಾರಕ್ಕೆ ಈ ಸಮಸ್ಯೆ ಗಳ ಅರಿವಿಲ್ಲವೆ
@@mallubidari3943 o
A S ಪಾಟೀಲ್ ಸರ್ ನಮ್ಮ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಸದನದಲ್ಲಿ ಮಾತಾಡಿದ ನಿಮಗೆ ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದಗಳು 🙏 ನಮ್ಮ ಉತ್ತರ ಕರ್ನಾಟಕದ ಏಳಿಗೆಗಾಗಿ ಹೋರಾಡಿ ಎಂದ್ದು ಕೇಳಿಕೊಳ್ಳುತೇವೆ 🙏🙏🙏
ಇದೆ ತರ ಉತ್ತರ ಶಾಸಕರು ಧ್ವನಿ ಎತ್ತಿದರೆ ನಿಜವಾಗಿಯೋ ಉತ್ತರ ಕರ್ನಾಟಕ ಏಳಿಗೆ ಆಗುತ್ತೆ 💛❤
ಹೌದು
From North Karnataka Politicians are shelfish. and cunning , They themselves and family members will only flourish and Develop, if others Develop they will become Competitors.There are very rich Politicians from North Karnataka but before and after coming to Politics you Analyse Properly.God cannot save unless we vote for honest and good Politicians.
ಸರ್ ನಾನು ದಕ್ಷಿಣ ಕರ್ನಾಟಕದ ವನು...ನಿಮ್ಮ ಮಾತು ಕೇಳಿ ನಿಜವಾಗ್ಲೂ ಕಣ್ಣೀರು ಬಂತು ಸರ್....
ಇವರು ನಮ್ಮ ವಿಜಯಪುರ ಜಿಲ್ಲಿಯ ಮುದ್ದಬಿಹಳ ತಾಲಕಿನ ನಡಹಳ್ಳಿ ಹಳ್ಳಿಯಲಿ ಹುಟ್ಟಿ ಹಿಡಿ ಜಿಲ್ಲೆಯಲ್ಲಿ ಉನ್ನತ ಶಾಸಕ ಇವರು 15 ವರ್ಷಗಳಿಂದ ವಿದ್ಯಾರ್ಥಿಗಳಿಗೆ 6 books ಪ್ರತಿಯೊಬ್ಬರಿಗೂ ಅಂಚತಾರೆ ಇವತ್ತಿಗೊ ಇಂತ ವ್ಯಕಿತಿನಾ ನಾ ಎಲ್ಲೊ ನೊಡಿಲ್ಲ
ನಾನು ಮೊದಲನೇ ಬಾರಿಗೆ ಸ್ಕಿಪ್ ಮಾಡದೆ ಪೂರ್ತಿ ವಿಡಿಯೋ ನೋಡಿದ್ದು ಅದ್ಭುತ ಭಾಷಣ ಸಾರ್
S nanu kuda
Yes naanu kooda
Naanu bro
Same to you anna🥰
Naanu kuda purthiyaagi nodide.nijavagiyu adbuthavaagi aste alla correctagi matadiddare.sabhapathiyavaru bari samaya vayitu anta helatare horatu keluva taalme ella.Naanu kuda Uttara Karnataka davare namagu yestondu bejaraagutte.
ಅಧ್ಬುತ 🙏🙏🙏 ಇಂತಾ ವ್ಯಕ್ತಿಗಳ ಅವಶ್ಯಕತೆ ಇದೆ ನಮ್ಮ ರಾಜಕೀಯಕ್ಕೆ ಎ ಎಸ್ ನಡಹಳ್ಳಿ ಸರ್ ಗೆ ಧನ್ಯವಾದ 🙏
Nice speaching
@@nagarajjinnapur520 .
,.
ಉತ್ತರ ಕರ್ನಾಟಕ ಜನರ ಕಷ್ಟುಗಳನ್ನು ಅರಿತು ಕೆಚ್ಚೆದೆಯಿಂದ ಮಾತನಾಡಿದ ನಿಮಗೆ ಧನ್ಯವಾದಗಳು...🙏🙏
ಉತ್ತರ ಕರ್ನಾಟಕದವರೆ ಸಿಎಂ, ವಿರೋಧ ಪಕ್ಷದ ನಾಯಕರು, ಸಭಾಧ್ಯಕ್ಷರು ಆದರೂ ಆ ಭಾಗದ ಕೆಲಸ ಮಾಡದಿರುವುದು ವಿಚಿತ್ರವೆ ಸರಿ, ದಕ್ಷಿಣ ಕರ್ನಾಟಕದವರು ಸಿಎಂ ಆದಾಗ ಉತ್ತರ ಭಾಗದವರೆಲ್ಲರೂ ನಮ್ಮ ಭಾಗ ಹಿಂದುಳಿದಿದೆ ನಮಗೆ ಕೊಡಿ, ಇಲ್ಲ ಪ್ರತ್ಯೇಕ ರಾಜ್ಯ ಮಾಡಿ ಎಂದು ಕಿರುಚಾಡುತ್ತಾರೆ, ಆದರೆ ಅವರೆ ಸಿಎಂ ಆದಾಗ ಈ ರೀತಿ ಧ್ವನಿ ಎತ್ತಿ ಯಾರು ಕೆಲಸ ಮಾಡಿಸಿಕೊಳ್ಳಲ್ಲ. ಇದು ವಿಚಿತ್ರವಾದರೂ ಸತ್ಯ, ಉತ್ತರ ಕರ್ನಾಟಕ ಭಾಗದ ಸ್ನೇಹಿತರು ನಿಮ್ಮ ರಾಜಕಾರಣಿಗಳನ್ನು ಪ್ರಶ್ನಿಸಿ ಕೆಲಸಮಾಡಿಸಿಕೊಳ್ಳಿ ಎಂಬುದಷ್ಟೇ ನನ್ನ ಸಲಹೆ.
Houd huli
ಒಂದು ರಾಜಕಾರಣಿಯ ಭಾಷಣ ಕೇಳಿ ಜೀವನದಲ್ಲಿ ಮೊದಲಬಾರಿ ಕಣ್ಣುತುಂಬಿ ಬಂದ ಕ್ಷಣ. Hatsoff to you A.S.Patil Sir, ನಿಮ್ಮಂತಹ ರಾಜಕಾರಣಿಗಳು ಈಗಿನ ದುಡ್ಡಿನ ರಾಜಕೀಯಕ್ಕೆ ಬೇಡ ಸರ್, ಇದು ವಿಪರ್ಯಾಸ, ಅದಕ್ಕೆ ನಿಮಗೆ ಮಾತನ್ನು ಪೂರ್ಣಗೊಳಿಸಲು ಬಿಡಲಿಲ್ಲ. ಛೇ ಇದು ಎಂಥಹಾ ದುರ್ವಿಧಿ ಬಂದೊಧಗಿದೇ ರಾಜಕೀಯಕ್ಕೆ. ಸಜ್ಜನ ರಾಜಕಾರಣಕ್ಕೆ ಅವಕಾಶ ಕಲ್ಪಿಸಿ. A.S.Patil Sir i have downloaded your speech and it will remain with me for ever. Hatsoff to you.
ಉತ್ತರ ಕರ್ನಾಟಕದ ಬಹುತೇಕ ಸಮಸ್ಸೆಗಳನ್ನು ವಿಧಾನ ಸೌದದಲ್ಲಿ ಪ್ರಸತಾಪ ಮಾಡಿದಕ್ಕೆ ಅಭಿನಂದನೆಗಳು 💯
ಒಂದ ಒಂದು ಮೆದುಳಿನಿಂದ ಬಂದ್ದಿದಲ್ಲ ಮನಸ್ಸಿನಿಂದ ಬಂದ ಮಾತು ಒಂದು ಒಂದು ಮಾತುಗಳು ಮುತ್ತು ಗಳು ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಈ ಮಾತುಗಳಿಗೆ 🤗💕
ತುಂಬಾ ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿಗೆ
ಅದ್ಬುತ ಮಾತು ಸರ್ ನಿಮ್ಮಂತವರು c m ಆಗಬೇಕು ಆದರೇ ಸತ್ಯ ಹೇಳುವರಿಗೆ ರಾಜಕೀಯದಲ್ಲಿ ಬೆಲೆ ಇಲ್ಲ ಜೈ ಉ ಕ
Yes
@@Devubassu ಅವರು ಅದ್ಬುತವಾಗಿ ಮಾತಾಡಿದರು ಆದರೂ MLA ಯಾದವರಿಗೆ ಹೋರಾಡುವ ಅಧಿಕಾರ ಇದೆ.ಸಂಭಂದ ಪಟ್ಟವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಹೋರಾಡಬೇಕು.
ಭಾಷಣ ಮಾಡಲು ಸಮಸ್ಯೆ ಹೇಳಲು ಬಹಳ ಜನ ಸಿಗುತ್ತಾರೆ.ಆದರೆ ಅಧಿಕಾರ ಇದ್ದಾಗ ಮಾಡಿ ತೋರಿಸಬೇಕು.ನೂರಾರು ಶಾಲೆ ಶಾಲೆಗಳನ್ನು ಬೇಟಿಮಾಡಿದ್ದೇನೆ ಎಂದು ಹೇಳುತ್ತಾರೆ.ಗಮನಿಸಿದ ಸಮಸ್ಯೆಗಳನ್ನು ಸರಿಮಾಡಲು ಏಕೆ ಹೊರಾಡಲಿಲ್ಲ. ಹೋರಾಡಿದರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲವೆ ಅದನ್ನೂ ಹೇಳಬೇಕು.
ಭವಿಷ್ಯದ cm ನಡಹಳ್ಳಿ sir 😍😍😍😍😍😍😍🙏🙏🙏🙏🙏🙏🙏🙏🙏🙏🙏🙏🙏 ನೀವು ಹೀಗೆ ಮುಂದುವರೆಯಿರಿ ನಿಮ್ಮ ತನ ಬಿಟ್ಟು ಕೊಡಬೇಡಿ, ನೀವು ನಿಜವಾದ ಜನನಾಯಕ 😍👈
ತುಂಬು ಹೃದಯದ ಧನ್ಯವಾದಗಳು ಎ ಎಸ್ ನಡಹಳ್ಳಿ ಸರ್,ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತಿ ಮಾತಾಡಿಕ್ಕೆ.,.,.........
ಗುರುಗಳೆ ....... ನಮ್ಮ ಉತ್ತರ ಕರ್ನಾಟಕದ ಎಲ್ಲ ಶಾಸಕರು ಒಟ್ಟಾಗಿ ದ್ವನಿ ಎತ್ತಿ
ಇವರು ಇಷ್ಟು ಒಳ್ಳೆಯ ವಿಷಯಜ್ಞಾನ ಇದೆ ಎನ್ನುವದು ಗೊತ್ತೇ ಇರಲಿಲ್ಲ ನಿಜವಾಗಲೂ ನಿಮ್ಮಂತವರು ಬೇಕು ಉತ್ತರ ಕರ್ನಾಟಕಕ್ಕೆ. ಧನ್ಯವಾದಗಳು sir ,
ಎ ಎಸ್ ಪಾಟೀಲ ನಡಹಳ್ಳಿ ಸರ್ ಅವರಿಗೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಿದಕ್ಕೆ ಧನ್ಯವಾದಗಳು🙏🙏🙏🙏🙏
Thank sir
ನಮ್ಮ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಇವಾಗಾದರೂ ಒಂದೆರಡು ಸತ್ಯವಾದ ಮಾತುಗಳನ್ನು ಹೇಳಲು ಮನಸ್ಸು ಮಾಡಿದರಲ್ಲ ಇವತ್ತಿಗೆ ನಿಮ್ಮನ್ನು ಆರಿಸಿದ ತಂದ ಜನರಿಗೆ ಮತ್ತು ನಿಮ್ಮ ಸ್ಥಾನಕ್ಕೆ ತಕ್ಕ ಹಾಗೆ ಮಾತಾಡತಾ ಇದಿರಾ ಧನ್ಯವಾದಗಳು ಈ ಸತ್ಯವಾದ ಮಾತನ್ನು ಹೇಳಿದ್ದಕ್ಕೆ. ದಯವಿಟ್ಟು ಅನ್ಯಾಯ ಸಾಕು ಇನ್ನಾದರು ತಮ್ಮ ಸ್ಥಾನಕ್ಕೆ ಗೌರವ ನೀಡಿ ಲಕ್ಷಾಂತರ ನಮ್ಮ ಭಾಗದ ಸಮಸ್ಯೆಗಳಿಗೆ ದಯವಿಟ್ಟು ಪರಿಹಾರ ನೀಡಿ. ಇತಿಹಾಸದ ಜಿಡ್ಡು ಹಿಡಿದ ರಾಜಕೀಯಕ್ಕೆ ನಾಂದಿ ಹಾಡಿ.....ದಯವಿಟ್ಟು ಪ್ರಾಮಾಣಿಕವಾಗಿ ಆದಷ್ಟು ಬೇಗ ಪರಿಹಾರ ಕಲ್ಪಿಸಿ...ಧನ್ಯವಾದಗಳು ಎಲ್ಲರಿಗೂ... (ದಯವಿಟ್ಟು ಎಷ್ಟ ದಿನಾ ಅಂತ ಹೀಗೆ ಮೊಸ ಮಾಡೊದು ಜನಗಳಿಗೆ, ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಿ ಪರಿಹಾರ ಕಲ್ಪಿಸಿ ದಯವಿಟ್ಟು ಇದು ನಮ್ಮ ಮನವಿ),,,🙏🙏🙏🙏🙏
ನಿಮ್ಮ ಮಾತಿಗೆ ಉತ್ತರ ಕರ್ನಾಟಕದ ಜೀವನ ಚರಿತ್ರೆ ಬದಲಿಸುವ ಶಕ್ತಿ ಇದೆ ಸರ್ ನಮ್ಮ ಬೆಂಬಲ ಕೊಡುತ್ತೇವೆ 🙏🙏🙏☝️👌👌👌🤗🤗❤️❤️💯
U r great sir,
ಧನ್ಯವಾದಗಳು ತಮಗೆ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ಧಕ್ಕೆ....
ನಿಮ್ಮ ಈ ಅಧ್ಬುತ ಮಾತುಗಳಿಗೆ ಸೇಡಂ ತಾಲೂಕಿನ ಜನರ ಪರವಾಗಿ ಹ್ರುತ್ಪೂವ೯ಕ ಧನ್ಯವಾದಗಳು ಸರ್....... 👍👍👍
ನಿಜವಾದ ಜನ ನಾಯಕ ನಿಮ್ಮನ್ನು ಪಡೆದ ನಾವು ಪುನೀತರು.... ಶಬಾಷಾ ಸಾಹುಕಾರ
ಮೂರು ವರ್ಷದ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿ ಗೆ ಈಗ ಯಾವಾಪಕ್ಷ ಸೇರುತ್ತಾರೋ.
ಉತ್ತರ ಕರ್ನಾಟಕ ಪಕ್ಷ ಕಟ್ಟಿ ಆರಿಸಿ ಬನ್ನಿ ನೋಡೋಣ.ಇದು ಆಗುವದಿಲ್ಲ ಎಂದು ವಾಟಾಳ್ ಯಾವ ಪಕ್ಷನ್ನೂ ಸೇರಲಿಲ್ಲ.ಅವರು ಅವರ ಸಿದ್ದಾಂತಕ್ಕೆ ಅಂಟಿಕೊಂಡರು. ಕತ್ತಿ ಸಾಹೇಬರು ಕಾಡಿಬೇಡಿ ಮಂತ್ರಿಯಾದರು.ನೀವು ಪಾಪ ಆಗಲಿಲ್ಲ. ಮಂತ್ರಿಗೋಸ್ಕರ ಬಿಜೆಪಿ ಗೆ ಬಂದಿರಿ ಆಗಲಿಲ್ಲ
ಇವರು ನಮ್ಮ ಕ್ಷೇತ್ರದವರು. ತಮ್ಮ ಇದ್ದ ಕ್ಷೇತ್ರದಲಿ ಇವರ ಬೆಂಬಲಿಗ ಏರಿಯಾ ದಲ್ಲಿ ಸಾರಾಯಿ ಮಾರತಾನ 😡😡😡😡 ಅಕ ಪಕದ ಮನಗಳಿಗ ಎಷ್ಟೂ೦ದು ತೂಂದರಗಳು ಆತಿವೇ. ಏನಾದ್ರು ಹೇಲಿಕೆ ಹೂದ್ರೇ ನಮಗೇ ದಮಕಿ ಹಾಕತಾರೇ ಯಾಕಂದ್ರ ಪಾಟೀಲ ಬೇಂಬಲಿಗ, ಪಾಟೀಲ ಬೇಂಬಲ ಅವನಿಗ ಇದೇ
ಇವರು ನಮ್ಮ ಕ್ಷೇತ್ರಕ್ಕ ಯಾಕಾದ್ರ ಬಂದ್ರೂ. ನಮ್ಮ ಕ್ಷೇತ್ರ ಬೀಟ್ಟು ಯಾವಾಗ ಹೂಗತಾರೂ.
ಈ ತರ ಶಾಸಕರಿಗೆ ಅವ್ರು ಮಾತಾಡಲಿಕೆ ಅವಕಾಶ ನೀಡುವುದಿಲ್ಲ.... ಸೂಪರ್ sir ನಿಮ್ಮ ಅದ್ಭುತ ಮತದಿದ್ದಕಾಗಿ
We proud of you AS Patil sir. We want separate state. Declare north karnataka as separate state for north karnataka peoples well being.
We hate you speaker sir. Being north kannadiga you are opposing to a perso who is talking for north karnatakas devlopment and for north karnataka people.
@@premr5847 ಓಡೆದದ್ದನ್ನು ಒಂದುಗೂಡಿಸಿದ ರು.ನೀವು ಮತ್ತೆ ಓಡೆಯಬೇಕೆನ್ನಿತ್ತೀರಾ.ಒಡೆದರೆ ಉತ್ತರ ಕರ್ನಾಟಕವಾಗುವದಿಲ್ಲ.ದಕ್ಷಿಣ ಮಹಾರಾಷ್ಟ್ರವಾಗುತ್ತದೆ.ಎಂಇಎಸ್ ಬಗ್ಗೆ ತುತಿಪಿಟಕ್ ಅನ್ನುವುದಿಲ್ಲ. ಅಭಿರಿದ್ದೀ ಹೆಸರಿನಲ್ಲಿ ರಾಜ್ಯ ಒಡೆಯುವ ಯೋಚನೆ ಬೇಡ.
Ok I am sorry
ದಯವಿಟ್ಟು ಇಂತಾವರಿಗೆ ಅವಕಾಶ ಕೊಡಿ 🙏
Nija sir
❤️❤️❤️❤️🙏🙏ನಡಹಳ್ಳಿ ಸರ್ ನಿಮಗೆ ನಿಮ್ಮ ರಾಯಚೂರು ನ ಪರವಾಗಿ ಹೃದಯ ಪುರ್ವಕ ಧನ್ಯವಾದಗಳು ❤️❤️❤️❤️🙏🙏
ರಾಯಚೂರು MLA ತೆಲಂಗಾಣಕ್ಕೆ ಹೋಗಬೇಕಂತಾರ ಕಲಿಸಿರಿ
A S patil nadhalli Bijapur taiger
ನಮ್ಮ ವಿಜಯಪುರ ಹುಲಿಗಳು ಯತ್ನಾಳ ಸಾಹೇಬ್ರು ನಡಹಳ್ಳಿ ಸಾಹೇಬ್ರು
ಬಹಳ ಚೆನ್ನಾಗಿ ಭಾಷಣದ ಮೂಲಕ ಮನವರಿಕೆ ಮಾಡಿ ಕೊಟ್ಟ ನಡಹಳ್ಳಿ ಸಾಹೇಬರಗೆ ತುಂಬು ಹೃದಯದ ಅಭಿನಂದನೆಗಳು
ನೀವು ಮುಂದಿನ CM ಆದರೆ ನಮ್ಮ ಸಮಗ್ರ ಕರ್ನಾಟಕ ಉದ್ಧಾರ ಆಗುವದರಲ್ಲಿ ಸಂಶಯವಿಲ್ಲ HU sir
ಭಾಷಣ ಮಾಡುವವರು ಮುಖ್ಯಮಂತ್ರಿ ಯದರೆ ಅಭೀರುದ್ದೀ ಯಾಗುವುದಿಲ್ಲ.ಮಾಡುವ ಮನಸ್ಸಿರಬೇಕು ಮಾಡಿಸುವ ಧೈರುವಿರಬೇಕು
Definitely
Awesome ಲೀಡರ್ sir thanks for speech n representing ourselves regarding North Karnataka 💐🔥🔥🔥
ಬಹಳ ದಿನಗಳ ನೋವು ಒಮ್ಮೆಲೇ ಹೃದಯದಿಂದ ತುಂಬಿ ಬಂದಾಗ.... Thank you 🙏 sir 🙏 🙏 🙏
ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರದ ಬಗ್ಗೆ ಮಾತನಾಡಿದ್ದಕ್ಕೇ ನನ್ನ ಹೃತ್ಪೂರ್ವಕ ಧನ್ಯವಾದಗಳು ಸರ್
ಇಂತಹ ಶಾಸಕರು ನಮ್ಮ ಉತ್ತರ ಕರ್ನಾಟಕಕ್ಕೆ ಬೇಕು ನಮ್ಮ ರಾಯಚೂರು ಜಿಲ್ಲೆಯ ಶಾಸಕರು ಎಲ್ಲಿದ್ದಾರೆ
ಅವು ಲಾಡ್ಜೋಳಗ ಇರ್ತಾವೆ ಬ್ಯಾಸರ ಆದಾಗ ಕಲಾಪಕ್ಕೆ ಬರ್ತವೆ.. ಇಲ್ಲಾಂದ್ರೆ ದೊಡ್ಡ ದೊಡ್ಡ ನಾಯಕರಗಳ ಹಿಂದೆ ಮಿಡಿಯಾಕ್ಕೆ ಪೊಸ್ ಕೋಡತಾವೆ..
ನಿಮಗೆ ಧ್ಯವಾದಗಳು ನೀವು ಉತ್ತರ ಕರ್ನಾಟಕದ ಎಲ್ಲ ಶಾಸಕರನ್ನು ಸೇರಿಸಿ ಒಂದು ಗೂಡಿ ದ್ವನಿ ಎತ್ತಿದರೆ ನಿಮ್ಮ ಪ್ರಯತ್ನ ಫಲಪ್ರದ ಆಗುತ್ತದೆ, ಜೈ ಉತ್ತರ ಕರ್ನಾಟಕ
ನಿದ್ದೆ ಮಾಡುತ ಇದ್ದಾರೆ
ಫುಲ್ ಸ್ಪೀಚ್ ಹಾಕಿದಕ್ಕೆ public tv ಗೆ ಧನ್ಯವಾದಗಳು..
ಉತ್ತರ ಕರ್ನಾಟಕದ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ ಧನ್ಯವಾದಗಳು
ಅತ್ತ್ಯುತ್ತಮವಾದ ಮಾತುಗಳು, ನಿಮ್ಮಂತಹ ಜನಪರ ಕಾಳಜಿಉಳ್ಳ ನಾಯಕರು ನಮ್ಮ ರಾಜ್ಯಕ್ಕೆ ಬೇಕು.
ಧನ್ಯವಾದಗಳು ಸರ್... ನಮ್ಮ ಉತ್ತರ ಕರ್ನಾಟಟಕ್ಕೆ ನಿಮ್ಮಂತ ಅಧಿಕಾರಿಗಳು ಬೇಕು
Wow! what a speach... He is the representative for entire North Karnataka people. Please develop our state equally, it is real truth. We all love Karnataka and India. Thank you so much for this video 👍
ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಿಎಂ ಮುಖ್ಯ ಮಂತ್ರಿ,💛❤️🔥🔥🇮🇳💪💪
What a speech...super sir ನಿಮ್ಮ್ ರೀತಿ ರಾಜಕರಾನಿ ನಮಗೆ ತುಂಬ ಜನಾ ಬೇಕು..
What,aspeech,super,mlaallmlasupot
ನಿಮ್ಮ ಮಾತು ಕೇಳಿ ನಿಜಕ್ಕೂ ಕಣ್ಣೀರು ಬರುತ್ತೆ ಸರ್ ಈ ಅಧಿವೇಶನದಲ್ಲಿ ಸತ್ಯ ಹೊರ ಬಂದಿದ್ದು ನಿಮಿಂದ ಮಾತ್ರ ಸಾಧ್ಯವಾಯಿತು ಮಾನ್ಯ A S patil sir
ಈ ಮಾತುಗಳು ಕೇವಲ ಬಾಯಿಂದ ಬಂದಂತ ಮಾತುಗಳಲ್ಲ ಹೃದಯ ಅಂತರಾಳದಿಂದ ನೋವಿನಿಂದ ಬಂದಂತ ಮಾತುಗಳು , ಸರ್ ಈ ನಮ್ಮ ಉತ್ತರ ಕರ್ನಾಟಕದ ಕಾಳಜಿಯ ಬಗ್ಗೆ ಇರುವ ಅಭಿಮಾನಕ್ಕೆ ನಾನು ನಿಮಗೆ ಸಾಷ್ಟಾಂಗ ಪ್ರಣಾಮಗಳು , ಎಷ್ಟೋ ಜನ ಶಾಸಕರು ಇದ್ದಾರೆ ನಮ್ಮ ಉತ್ತರ ಕರ್ನಾಟಕದ ಶಾಸಕರು ಸದಸ್ಯರು ಇದ್ದಾರೆ ಅವರೆಲ್ಲ ಕೇವಲ ನಮ್ಮ ಜನರ ದುಡ್ಡಿನಲ್ಲಿ ಮಜಾ ಮಾಡಿಕೊಂಡು ಬರುವರು ಹೊರತು ನಮ್ಮ ಕಷ್ಟಕಾರ್ಪಣ್ಯಗಳ ಬಗ್ಗೆ ಒಂದು ದಿನ ಧ್ವನಿಯೆತ್ತುವ ಕೆಲಸ ಅಂತೂ ಮಾಡಿಲ್ಲ, ಕೆಲವು ಶಾಸಕರು ಸದಸ್ಯರು ಡೊಂಬರಾಟ ನೋಡಲು ಹೋದವರಂತೆ ಕುಳಿತುಕೊಂಡಿರುತ್ತಾರೆ ಹೊರತು ಒಂದು ದಿನನು ಜನರ ಕಷ್ಟಕಾರ್ಪಣ್ಯಗಳ ಬಗ್ಗೆ ಮಾತನಾಡಿದ್ದು ಇಲ್ಲ ಉತ್ತರ ಕರ್ನಾಟಕ ತುಂಬಾನೇ ಪ್ರತಿಯೊಂದು ವಿಚಾರದಲ್ಲೂ ಹಿಂದುಳಿದಿದೆ ನಾನು ಕರ್ನಾಟಕವನ್ನು ಬೇದಬಾವ ಮಾಡುತ್ತಿಲ್ಲ ಆದರೆ ಆಗುತ್ತಿರುವ ಅನ್ಯಾಯ ಸರಿಯಲ್ಲ, ಹಿಂದುಳಿದವರನ್ನು ಮೇಲಕ್ಕೆತ್ತುವ ಕೆಲಸವಾಗಲಿ ಅದು ಕರ್ನಾಟಕದ ಯಾವ ಭಾಗವಾದರೂ ಸರಿ, ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣವಾಗಿ ಹಿಂದುಳಿದ ಭಾಗವಾಗಿದೆ ಆರೋಗ್ಯ ಶಿಕ್ಷಣ ರಸ್ತೆಗಳು ಮೂಲಭೂತ ಸೌಕರ್ಯಗಳು ಇದಕ್ಕೆ ನಮ್ಮ ಜನರು ಸರಿಯಾದ ರೀತಿಯಲ್ಲಿ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ನಮ್ಮ ಕಷ್ಟಗಳನ್ನು ಅರಿತು ಅವುಗಳ ಪರಿಹರಿಸುವ ಕೆಲಸ ಮಾಡುವ ನಾಯಕರು ನಮಗೆ ಬೇಕೆ ಹೊರತು ಜನರ ದುಡ್ಡಲ್ಲಿ ಮಜಾ ಮಾಡಲು ಹೋಗುವವರು ನಮಗೆ ಬೇಡ. ಕರ್ನಾಟಕದ ಬಂಧುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಜಾತಿ ರಾಜಕಾರಣ ಬೇಡ ಧರ್ಮ ರಾಜಕಾರಣ ಬೇಡ ಪಕ್ಷ ರಾಜಕಾರಣವು ಬೇಡ ಅಭಿವೃದ್ಧಿಯ ರಾಜಕಾರಣಕ್ಕೆ ಮತ ಹಾಕಿ.
ನಿಮಗೆ ನನ್ನ ಅನಂತ ಅನಂತ ಪ್ರಣಾಮಗಳು ಸರ್🙏🙏😢
ಅಭಿನಂದೆಗಳು A S Patil...🙏🙏🙏
ಅಭಿನಂಧನೆಗಳು ಸರ್ ಎಲ್ಲರೂ ನಿಮ್ಮ ಹಾಗೆ ತಿಳಿದುಕೊಂಡು ಮಾತನಾಡಿದರೆ ಸೌಲಭ್ಯಗಳು ತಾವಾಗಿಯೇ ಬರುತ್ತವೆ.
Thank you sir
ಅಭಿನಂದನೆ ಗಳು ಸರ್
ಅಮೋಘವಾದ ಭಾಷಣದಿಂದ ಉತ್ತರ ಕರ್ನಾಟಕದ ನೋವುಗಳನ್ನು ತಿಳಿಸಿದ್ದಕ್ಕಾಗಿ ಕೋಟಿ ಕೋಟಿ ಧನ್ಯವಾದಗಳು
ತುಂಬು ಹೃದಯದಿಂದ ಧನ್ಯವಾದಗಳು ಸರ್ ನಿಮಗೆ🙏
Good speech Sir u r each words are true and real fact.. Good mla like this we need in this society 👍
ಶಭಾಷ್ ಉತ್ತರಕರ್ನಾಟಕದ ಹುಲಿ 🐆🐆🐆🐆🐆 👋👋👋👋👋
💐💐ನಮ್ಮ ನಾಡಿನ ಎಲ್ಲಾ ಶಾಸಕರ ಇದೆ ತರಾ ಇದ್ದಿದ್ದರೆ ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿತ್ತು super speech AS Patil ನಡಹಳ್ಳಿ ಸಾಹೇಬರು💐💐💐
ಉತ್ತರಕರ್ನಾಟಕದ MLA ಉದ್ದಾರ ಆಗಿದ್ದಾರಲ್ಲ.ಎಲ್ಲರೂ ಬೆಂಗಳೂರಲ್ಲಿ ಮನೆ ಮಾಡಿಕೊಂಡಿದ್ದಾರೆ.
He is real politician. We need all MLA like this
ತುಂಬಾ ಅದ್ಭುತವಾಗಿ ಮಾತಾಡಿದಿರಾ ಸರ್..ಉತ್ತರ ಕರ್ನಾಟಕದ ಜನರ ವತಿಯಿಂದ ಧನ್ಯವಾದಗಳು ಸರ್..💐🙏🙏
ಸರ್ ದ್ವನಿಗೆ ನಮ್ಮ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ 🙏🙏🙏
ವಾಕ ಚಾತುರ್ಯ ಕಸಿದುಕೊಳ್ಳುವ ಪ್ರಯತ್ನ ಇದು ,ನಮ್ಮ ಉನ್ನತ ಹುದ್ದೆಯಲ್ಲಿದ್ದವರು ಮಾಡುವ ಕೆಲಸ ,ಪಾಟೀಲರಿಗೆ ಧನ್ಯವಾದಗಳು ನೀವು ಒಳ್ಳೆಯ ಮಾತು ಅಡಿದ್ದೀರಿ sir
ಇದು ವಾಕ್ಚಾತುರ್ಯ ತೋರಿಸುವ ವೇದಿಕೆ ಅಲ್ಲ.ಮಾತು ಕೃತಿಯಲ್ಲಿ ತರುವ ವೇದಿಕೆ
ನಿಮ್ಮಲ್ಲಿರುವ ನಾಡಿನ ಚಿಂತನೆಗೆ ಅಭಿನಂದನೆಗಳು
ಉತ್ತರ ಕರ್ನಾಟಕ ಜನರ ವೋಟ್ ಬೇಕು.. ಆದರೆ ಅವರ ಅಭಿವೃದ್ಧಿ ಬೇಕಾಗಿಲ್ಲ.. ನಿಮ್ಮಗೆ 🙏🙏sir 🙏🙏
ಬಹಳ ಅರ್ಥಪೂರ್ಣ ನೋವಿನ ಸತ್ಯ ನುಡಿಗಳು ಸರ್. ನಿಮ್ಮ ಮಾತು ಅದ್ಬುತ...
ನಿಜವದಮಾತು
Super sir
ನಿಜವಾದ ಮಾತು ಮಾತೇ ಮೃತೂ
ಸರ್ ನಿವು ಹೇಳಿದ ಅಭಿವೃದ್ಧಿಯ ಮಾತು ಅಸಮಾನತೆ,ಬಡವರ ಪರ ಶಿಕ್ಷಣದಮಾತುಗಳು ಒಂದೊಂದು ಮಾತು ಕೂಡ ಹೃದಯ ಮುಟ್ಟಿತು ಸರ್. ನಿಮ್ಮಂತಹ ವಿಚಾರವುಳ್ಳ ವ್ಯಕ್ತಿಗಳು ರಾಜಕೀಯಕ್ಕೆ ಬರಲೀ.ಸರ್🙏🙏🙏🙏🙏
Very nice speech .....we need such leaders to raise voice on behalf of uttar karnataka people
ನಮ್ಮ ಸದನದಲ್ಲಿ ಇಂತಹ ಸಚಿವರು ಇದರ
ತುಂಬಾ ಹೆಮ್ಮೆ ಅಗತಿದೆ ಸರ್ 💐💐
ಜನರ ಬಗ್ಗೆ ನಿಮಗದ್ರು ಕಾಳಜಿ ಇದೆ thanks
ನಿಮ್ಮಂತಹ ವೈಕ್ತಿಗಳು ನಮಗೆ ಬೇಕಿರೋದು ಸರ್ ನಿಜವಾದ ಮಾತುಗಳು 🔥🔥
Tqs a lot as patil nadahalli sir for explaining our North karnataka side problems at assembly session ❤
Fantastic speach nd bitter truth presentation by nadahalli sir
ಎಮ್ ಎಲ್ ಎ ನಡಹಳ್ಳಿ ಸಾಹೇಬರು ಅವರಿಗೆ ತುಂಬಾ ಧನ್ಯವಾದಗಳು ಸರ್ ಯಾಕೆಂದರೆ ನಮ್ಮ ಉತ್ತರ ಕರ್ನಾಟಕದ ಬಗ್ಗೆ ಒಳ್ಳೇ ಬೇಡಿಕೆಗಳನ್ನು ಇಟ್ಟಿದ್ದು ತುಂಬಾ ತುಂಬಾ ಧನ್ಯವಾದಗಳು ಸರ್
ನಿಜವಾದ ನಾಯಕ ನಡಹಳ್ಳಿ ಸಾಹೇಬರು 🙏🏿
ಅದ್ಭುತ ಮಾಹಿತಿ ನೀಡಿದ್ದೀರಿ...... ನಡಹಳ್ಳಿ..ಸರ್......
ಅದ್ಬುತವಾದ ಮಾತುಗಳನ್ನ ಆಡಿದಿರಿ ಸರ್,,
ಧನ್ಯವಾದಗಳು
Heartly Thanks to Public TV 🙏 every time They show UK development of Cabinet Videos for empowering In Youths Minds....!
ಅತ್ಯುತ್ತಮ ವಿಚಾರ ಮಂಡನೆ 🙏
ತುಂಬಾನೇ ಉತ್ತಮವಾಗಿ ಮಾತಾಡಿದಿರಿ ಸರ್
ನಮ್ಮ ಕಲ್ಯಾಣ ಕರ್ನಾಟಕ ಕಷ್ಟ ನಷ್ಟಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ನಿಮಗೆ ನನ್ನ ಅನಂತ ಶರಣು. ವಂದನೆಗಳು ನಮಸ್ತೆ. ನಿಮ್ಮಂತ ರಾಜಕಾರಣಿ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇದೆ.
ನಿಮಂತ ನಾಯಕ ನಮಗೆ ಬೇಕು..... ಸತ್ಯವಾದ ಮಾತು ,,ಉತ್ತಮವಾದ ಮಾತು
I'm happy to listen that you were studied siddaganga Matt... Thank-you sir.. I was also studied in siddaganga Matt
Really Well talk A S patil Nadahalli Sir we Need a political leaders like you Sir 🙏🙏🙏
Super 👌 Nadahailli sir you highlight the Mayur Mayurvarma history
🙏🙏🙏🙏🙏🙏ನಮ್ಮ ಕಷ್ಟ ಇವರಿಗೆ ಅರ್ಥ ಆಗಲ್ಲ ಬಿಡಿ ಸರ್ 🙏🙏🙏ಆದರೂ ನಮ್ಮ ಪರವಾಗಿ ನಿಮ್ಮ ಅಂತಹ ನಿಜವಾದ 🙏ನಿಷ್ಠಾವಂತ ರಾಜಕಾರಣಿಗಳಿಗೆ ನನ್ನ ಋತ್ಪೂರ್ಕವಾಗಿ ವಂದನೆಗಳು 🙏🙏🙏ಸೂಪರ್ 🙏ಬಿಡಿ ಸರ್ ಉತ್ತರ ಕರ್ನಾಟಕದವರು ಯಾವದಕ್ಕೂ ಎದರುದಿಲ್ಲ 🙏ಇವರ ಅಕ್ಕಿ ಬೇಡ, ಬಟ್ಟೆ, ಕರುಣೆ, ಬೇಡ 🙏ನಾನು ಕೊಟ್ಟಿದ್ದು ಅನ್ನುತ್ತಾರೆ ಸರ್ 🙏ನಮಗೆ ದೇವರ ಆಶೀರ್ವಾದ ಇದ್ದಾರೆ ಸಾಕು 🙏🙏🙏🙏🙏🙏
ನಮ್ಮ ಶಾಸಕರು ನಮ್ಮ ಹೆಮ್ಮೆಯ ಶಾಸಕರು.. 🙏🙏🙏🙏🙏🙏🙏👌👌
🥰❤💖ಸರ್ ನಿಮ್ಮ ಉತ್ತರಕರ್ನಾಟಕ ಬಗ್ಗೆ ಮಾತಡಿದ್ದಕ್ಕೆ😘 ಕೋಟಿ ಕೋಟಿ ನಮನಗಳು😭😭 🙏
Tammant nayakaru Uttar karnatak iruvadrind innu baravase ide tamma prayatnakke danyavadgalu jai A s patil
ಕುವೆಂಪು ಅವರು ಬರೆದ 'ಬಾರಿಸು ಕನ್ನಡ ' ಹಾಡಿನ ಬಳಕೆ ತುಂಬಾ ಸೂಕ್ತವಾಗಿದೆ. ಅಲ್ಲಿಯ ಪ್ರತಿ ಪದಗಳನ್ನು ಗಮನಿಸಬೇಕು.
Thanks to shri A S patil for raising the problems of Ùttara karnataka
ಮಾದರಿ ನಾಯಕರು
ಅದ್ಭುತ ಮಾತುಗಳು sir. ಉತ್ತರ ಕರ್ನಾಟಕ ದ ಜ್ವಲನ್ತ ಸಮಸ್ಸೆಗಳ ಬಗ್ಗೆ ಮಾತಾಡಿದ್ದೀರಿ
ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಇನ್ನು ಮುಂದೆ ಪಾಟಿಲ್ ಸರ್ ತರ ಧ್ವನಿ ಎತ್ತ್ಬೇಕು.... Hatts off to you Patil sir..
ಇಂತವರು ಬೇಕು ಉತ್ತರ ಕರ್ನಾಟಕ ಉದ್ದಾರ ಆಗ್ಬೇಕಾದ್ರೆ good speech sir
ಎ ಎಸ್ ಪಾಟೀಲ್ ಸರ್ ನಿಮಗೆ ನಮ್ಮ ಧನ್ಯವಾದಗಳು ಸಾಹೇಬರೆ. ನೀವು ನಮ್ಮ ಸಮಸ್ಯೆಯ ಬಗ್ಗೆ ಸವಿವರವಾಗಿ ಹೇಳಿದಿರಿ ನಮ್ಮ ಮನಸ್ಸಿಗೆ ಬಹಳ ನೋವು ಆಯ್ತು. ಆದರೆ ನಿಮ್ಮ ಮತ್ತು ನಮ್ಮ ಮನಸ್ಸಿನ ನೋವನ್ನು ಯಾರು ತಿಳಿದುಕೂಳ್ಳುವುದಿಲ್ಲ. ಆದರೆ ಕಾಗೇರಿಯವರಿಗೆ ನಿಮ್ಮ ಮನಸ್ಸಿನ ಮಾತನ್ನು ಕೇಳುವ ತಾಳ್ಮೆ ಇಲ್ಲ ಸಾಹೇಬರೆ. ನಿಮಗೆ ಧನ್ಯವಾದಗಳು
ಅದ್ಬುತವಾದ ಮಾತುಗಳನ್ನು ಮಾತಾಡಿದ್ರಿ sir🙏🙏🙏🙏
ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮಂತ ಧೀಮಂತ ನಾಯಕರ ತುಂಬಾ ಅವಶ್ಯಕತೆ ಇದೆ ಸರ್ . ಆ ಸ್ಥಾನಕ್ಕೆ ಬೇಗ ಬನ್ನಿ ಎಂದು ಸದಾ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏
ಅಧ್ಯಕ್ಷರೇ ನಿಮಗೆ ಅರ್ಥಾ ಆಗಲ್ಲ ಬಿಡಿ ಅವರು ಏನ್ ಮತಾಡ್ತಿದಾರೆ ಅಂತ😀. ಅರ್ಥ ಆಗೋಕೆ ಜ್ಞಾನ ಇರಬೇಕು ಅಲ್ಲವಾ
Super
ಉತ್ತರ ಕರ್ನಾಟಕದ ಪರವಾಗಿ ಇಂಥಹ ಮಾತುಗಳನ್ನು ನಾವು ತು೦ಬಾ ದಿನದಿಂದ ಸದನದಲ್ಲಿ ಬಯಸುತ್ತಿದ್ದೇವು .....ನಮಗೆ ಉತ್ತರ ಬೇಡ ನಮಗೇ ಇಮ್ಮಡಿ ಪುಲಿಕೇಶಿ ನೃಪತುಂಗ ಶ್ರೀ ಕೃಷ್ಣ ದೇವರಾಯರ ಅಂತಹ ಆದರ್ಶ ಪರಿಹಾರ ಬೇಕು ನಮಗೆ 🙏💛❤
Perfect speech sir👍🔥🔥
ಉತ್ತರ ಕರ್ನಾಟಕದ ಪರವಾಗಿ ದ್ವನಿ ಎತ್ತಿದ್ದಕ್ಕೆ ಧನ್ಯವಾದಗಳು ಸರ್🙏🏻🙏🏻🙏🏻🙏🏻🙏🏻🙏🏻🙏🏻
Great meaningful speech A s Patil sir what a speech 👌👌
Very good thinking sir please following up to you all The Best Love to poor people in Karanataka is great for your service God bless you very much thanks for your service
𝐧𝐢𝐜𝐞.
Hats off AS patila sir
Great voice sir 🔥🔥🔥🙏🙏🙏
ಅದ್ಭುತ ಮಾತುಗಳು ನಡಹಳ್ಳಿ ಸರ್🙏🙏
A.H patil sir tq sooooo much for the speech to north Karnataka exhalent 💖💖👌👌👍
ಉತ್ತರ ಕರ್ನಾಟಕ ಯಾಕೆ ಹಿಂದುಳಿದಿದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಶಿಕ್ಷಣದ ಕೊರತೆ...
ನೀವು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾಗಬೇಕು.
Koti koti namskar nadahalli sir,,,🙏🙏