ಕೆಲವು ವರುಷಗಳ ನಂತರ ಒಂದಾದ ಕೋಡಪದವು ಮತ್ತು ನಿಟ್ಟೆ.. ಶ್ರೀದೇವಿಮಹಾತ್ಮೆ ಪ್ರಸಂಗದಲ್ಲಿ ಮಾಲಿನಿ ಮತ್ತು ಮಾಲಿನಿದೂತ...

แชร์
ฝัง
  • เผยแพร่เมื่อ 5 ก.ย. 2024
  • ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದ್ರೆಯಲ್ಲಿ ನಡೆದ ಜಂಬೂರಿಯಲ್ಲಿ ರಾಕೆಶ್ ರೈ ಇವರ ಸಂಯೋಜನೆಯಲ್ಲಿ ನಡೆದ ದೇವಿಮಹಾತ್ಮೆ ಪ್ರಸಂಗದಲ್ಲಿ ಮಾಲಿನಿಯಾಗಿ ರಾಜೇಶ್ ನಿಟ್ಟೆ ಮತ್ತು ಮಾಲಿನಿದೂತನಾಗಿ ದಿನೇಶ್ ಕೋಡಪದವು.... ಸೂಪರ್ ಹಾಸ್ಯ
    ಭಾಗವತರು- ಪ್ರಕ್ಯಾತ್ ರೈ
    ಚೆಂಡೆ-ಕೌಶಿಕ್ ರಾವ್
    ಮದ್ದಳೆ-ನೆಕ್ಕರೆಮೂಲೆ ಗಣೇಶ್ ಭಟ್

ความคิดเห็น • 16