ಶ್ರೀಕೃಷ್ಣ ಗಾರುಡಿ-ಶ್ರೀಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಲಿ, ಕೆ.ಹೆಮ್ಮನಹಳ್ಳಿ -ಸುತ್ತೂರು ಜಾತ್ರಾ ಮಹೋತ್ಸವ 2025
ฝัง
- เผยแพร่เมื่อ 7 ก.พ. 2025
- ದಿನಾಂಕ 26-1-2025 ಭಾನುವಾರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಕೆ, ಹೆಮ್ಮನಹಳ್ಳಿ, ಮೈಸೂರಿನ ಕಲಾವಿದರು ಪ್ರದರ್ಶಿಸಿದ ಬೆಳ್ಳಾವೆ ನರಹಿರಿ ಶಾಸ್ತ್ರಿ ವಿರಚಿತ ಶ್ರೀ ಕೃಷ್ಣಗಾರುಡಿ ನಾಟಕದ ಕಲಾವಿದರು:
1. ಹಾರ್ಮೋನಿಯಂನಲ್ಲಿ ಆರ್. ಮಂಜುನಾಥ, ಕೆ. ಹೆಮ್ಮನಹಳ್ಳಿ 9741459035
2. ಕೀ ಬೋರ್ಡ್ ಪಿ. ಲೋಕೇಶ ಕೂರ್ಗಳ್ಳಿ 9902313709
3. ತಬಲ ಕುಮಾರ್
4. ತಾಳವಾದ್ಯ ಹರೀಶ
5. ಸೂತ್ರಧಾರಿ: ಶ್ರೀಕಾಂತ
6. ನಾರದ ೧: ಎಚ್. ಆರ್. ದೀಪಕ್
7. ನಾರದ ೨: ಜವರಶೆಟ್ಟಿ
8. ಶ್ರೀಕೃಷ್ಣ: ಎಸ್. ಕೃಷ್ಣ
9. ಬಲರಾಮ: ಪುಟ್ಟಸಿದ್ದು
10. ಮಕರಂದ: ನಂಜಪ್ಪಶೆಟ್ಟಿ
11. ಧರ್ಮರಾಯ: ಜಿ. ಮಂಜುನಾಥ
12. ಭೀಮ: ಡಿ. ಕಿರಣ
13. ಅರ್ಜುನ ೧: ಚಾಮಶೆಟ್ಟಿ
14. ಅರ್ಜುನ ೨: ರಾಜೇಶ
15. ನಕುಲ: ಸಿ. ಮಹೇಶ
16. ಸಹದೇವ: ಎಸ್. ಮಂಜುನಾಥ
17. ದುರ್ಯೋಧನ: ಶಿವಲಿಂಗೇಗೌಡ
18. ಶಕುನಿ: ಚಾಮಶೆಟ್ಟಿ
19. ರಾಕ್ಷಸಿ: ರಮೇಶ
20. ಧೌಮ್ಯರು: ಪ್ರಕಾಶ
21. ವೈತಾಳಿಕರು: ರವೀಶಕುಮಾರ್
22. ರಕ್ಕಸಿಯ ಮಕ್ಕಳು: ದಿಲೀಪ
23. ಮನೋಜ.ಎ.ಎಂ
24. ಎಸ್. ಸ್ವಾಮಿ
25. ಶ್ರೇಯಸ್. ಎನ್
26. ಮಾಯಾ ಮೋಹಿನಿ, ಸುಭದ್ರೆ: ಮೇರಿ ವಸಂತ
27. ರುಕ್ಮಿಣಿ, ದ್ರೌಪದಿ: ಗೀತಾಂಜಲಿ
28. ಸತ್ಯಭಾಮೆ: ಲಕ್ಷ್ಮೀ
29. ನಿರ್ದೇಶಕರು೧: ಚಾಮಶೆಟ್ಟಿ (ದಾಸರು)
30. ನಿರ್ದೇಶಕರು೨: ಜವರಶೆಟ್ಟಿ
31. ವೇದಿಕೆ ಮೇಲ್ವಿಚಾರಕರು: ನಾರಾಯಣ 9743485428
32. ಸಂಘಟಕರು: ಎಂ. ಗಣೇಶ ಅಧ್ಯಕ್ಷರು 93423 36927
33. ಸಂಘಟಕರು: ಜಿ.ಎನ್. ಅನಂತವರ್ಧನ 94492 64920
34. ಶಿವ ಡ್ರಾಮಾ ಸೀನರಿ, ಮಂಡ್ಯ
35. ವಿಡಿಯೋ ಸುಬ್ಬಣ್ಣ ಕಳಲೆ
ಜೈ ಮಹಾಲಿಂಗೇಶ್ವರ