ಯಕ್ಷಗಾನ|ಚಕ್ರ ಚಂಡಿಕೆ| ಮಹಾಲಿಂಗೇಶ್ವರ ದೇವಸ್ಥಾನ ನೈಕಂಬ್ಳಿ ಶಿವರಾತ್ರಿ ಕಾರ್ಯಕ್ರಮ|
ฝัง
- เผยแพร่เมื่อ 18 ก.ย. 2024
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನೈಕಂಬ್ಳಿ
ಮಹಾಶಿವರಾತ್ರಿಯ ಪ್ರಯುಕ್ತ
ಪ್ರೇರಣಾ ಯುವ ವೇದಿಕೆ (ರಿ.) ನೈಕಂಬ್ಳಿ, ಚಿತ್ತೂರು ಅರ್ಪಿಸುವ
ಯಕ್ಷಗಾನ ಕಾರ್ಯಕ್ರಮ
ಚಕ್ರಚಂಡಿಕೆ
ದಿನಾಂಕ : 08.03.2024, ಶುಕ್ರವಾರ ಸಂಜೆ 6:30 ರಿಂದ
ನೈಕಂಬ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ.
ಪಾತ್ರ ಪರಿಚಯ :
ದೇವೇಂದ್ರ - ನಾಗೇಶ ಶೆಟ್ಟಿ ನೈಕಂಬ್ಳಿ
ಅಗ್ನಿ - ಮಿಥುನ್ ಕುಮಾರ್ ನೈಕಂಬ್ಳಿ
ವರುಣ - ಕುಮಾರಿ ಅನಿಕ್ಷಾ ಕೆಂಚನೂರ್
ಬ್ರಹ್ಮ - ರಮೇಶ್ ಶೆಟ್ಟಿ ನಂದ್ರೊಳ್ಳಿ
ವಿಷ್ಣು - ಅಶೋಕ್ ಶೆಟ್ಟಿ ಕೊಡ್ಲಾಡಿ
ಸೂರ್ಯವರ್ಚಸ್ವಿ - ಸಂತೋಷ್ ಶೆಟ್ಟಿ ನೈಕಂಬ್ಳಿ
ಭೂದೇವಿ - ಕುಮಾರಿ ಸಿಂಚನ ನೈಕಂಬ್ಳಿ
ಘಟೋದ್ಗಚ - ದಿನೇಶ್ ಶೆಟ್ಟಿ ದೊಡ್ಜೆಡ್
ಸುಮುಖ - ಆದಿತ್ಯ ಆಚಾರ್ಯ ನೆರಳಕಟ್ಟೆ
ಕಾಮಕಟಂಕಟಿ - ಕೃಷ್ಣಯ್ಯ ದೇವಾಡಿಗ ತೆಕ್ಕಟ್ಟೆ
ಸಖಿ - ಕುಮಾರಿ ರಶ್ಮಿತಾ ನೈಕಂಬ್ಳಿ
ಭಗದತ್ತ - ಚಂದ್ರಶೇಖರ ಶೆಟ್ಟಿ ಹೊಸೂರ್
ಬರ್ಬರೀಕ - ಸಚಿನ್ ಶೆಟ್ಟಿ ನೈಕಂಬ್ಳಿ
ವಿಜಯಮುನಿ - ಆದಿತ್ಯ ಆಚಾರ್ಯ ನೆರಳಕಟ್ಟೆ
ಕಾಳಿ - ಶ್ರೀಧರ್ ಆಚಾರ್ಯ ನೈಕಂಬ್ಳಿ
ಗಜಕರ್ಣ - ಮಂಜುನಾಥ್ ಪೂಜಾರಿ ನೈಕಂಬ್ಳಿ
ಕಪಟ ಸನ್ಯಾಸಿ - ರಾಘು ಶೆಟ್ಟಿ ಮಾರಣಕಟ್ಟೆ
ವತ್ಸಲೆ - ರಾಘವೇಂದ್ರ ದೇವಾಡಿಗ ಆಲೂರು
ಭೀಮ - ಚಂದ್ರ ಶೆಟ್ಟಿ ನೈಕಂಬ್ಳಿ
ಕೃಷ್ಣ - ಸುರೇಶ ಶೆಟ್ಟಿ ನಂದ್ರೊಳ್ಳಿ
ಧರ್ಮರಾಯ - ಶಿವರಾಜ್ ಶೆಟ್ಟಿ ನೈಕಂಬ್ಳಿ
ಅರ್ಜುನ - ಚಂದ್ರ ಶೆಟ್ಟಿ ಕೊಳೂರ್
ನಕುಲ - ಪ್ರಥಮ್ ಕುಮಾರ್ ನೈಕಂಬ್ಳಿ
ಸಹದೇವ - ಪ್ರೀತಮ್ ಕುಮಾರ್ ನೈಕಂಬ್ಳಿ
Super ❤❤🎉🎉
❤❤❤
❤❤❤
👏👏👏