ತಿಕೋಟಾ ತಾಲೂಕಿನ ರಾಂಪುರದಲ್ಲಿ ರೇಷನ್ ಹಂಚುವ ವರಿಂದ ಗುಂಡಾಗಿರಿ vijayapur suddi numbar 1 /24/8/2024
ฝัง
- เผยแพร่เมื่อ 13 ก.ย. 2024
- ತಿಕೋಟಾ ತಾಲೂಕಿನ ರಾಂಪುರದಲ್ಲಿ ರೇಷನ್ ಹಂಚುವ ವರಿಂದ ಗುಂಡಾಗಿರಿ vijayapur suddi numbar 1 /24/8/2024 #news #bijapur #automobile #bijapura #kannadaonenewtopnews #entertainment #vijaypur #kannadanews #vijapura#ವಿಜಯಪುರ
ಶಕ್ತಿ ಕುಮಾರ್ ಅವರೇ ನೀವು ಕಷ್ಟ ಪಟ್ಟು ಸರಕಾರಿ ನ್ಯೂನತೆಗಳನ್ನು ತೋರಿಸುತ್ತಿರಿ. ಅದಕ್ಕೆ ಸರಕಾರ ಸರಿಯಾದ್ ಕ್ರಮ ತೆಗೆದುಕೊಂಡರೆ ಒಳ್ಳೆಯದು. 👌🌹🙏🌹👌👍
ಶಕ್ತಿಕುಮಾರ್ ಒಬ್ಬ ಗೂಂಡಾ... ಅದು ನಿನಗೆ ಗೊತ್ತ.
ಹಣ ಕೊಟ್ಟಿಲ್ಲ ಅಂತಾ ಎಷ್ಟೆಲ್ಲಾ ಎಗರಾಟ
Full lanch todognthn
😂😂evnu adene.. Suddi number one ante correct agi spelling baralla evenu media ante
ಇವನ ಲೈಸನ್ಸ್ ರದ್ದು ಮಾಡಿಸಿ
ಒಳ್ಳೆಯ ಕೆಲಸ ಮಾಡುವರಿಗೆ ಕೆಲಸ ಸಿಗುವುದಿಲ್ಲ. ಇಂತಹ ನಾಲಾಕರಿಗೆ ಚಪಲಿಯಿಂದ ಹೊಡೆದು ಒದ್ದು ಓಡುಸಿರೀ ಸರ್.
ನೀನೇ ಹೋಗಿ ಅಲ್ಲಿ ಕೂಲಿ ಮಾಡೋ.
20000 kod mat nod
@@shahnawazkhan5141 ನೀನು ಹೋಗಿ ಎಲ್ ತಿನ್ನು
ಶಕ್ತಿಕುಮಾರ ಸಿಂಹದ ಗುಂಡಿಗೆ ಇರೋನು... ಸುಪರ್ ಬ್ರದರ್...❤
😂
ನಮ್ಮ ವಿಜಯಪುರ ಹುಲಿ
ಜೈ ಶಕ್ತಿ ಕುಮಾರ್ ಅಣ್ಣಾ
ನಮ್ಮ ಜನಗಳೇ ಸರಿ ಇಲ್ಲಾ ಬಿಡಣ್ಣಾ.. ಹಾಳಾಗಿ ಹೋಗಲಿ
ಲೈಸೆನ್ಸ್ ರದ್ದು ಪಡಿಸಿ
ಅಲ್ಲಿ KPSC ಹಗರಣ ಒಂದು ವೀಡಿಯೋ ಮಾಡೋ ಅಣ್ಣಾ..❤
🙏ಸರ್
ಬಪ್ಪರೇ ಗಬರು ...ಹೌದಹುಲಿಯಾ
ಅಣ್ಣ ನೀನು ಮಾಡ್ತಿರೋ ಕೆಲಸ ಒಳ್ಳೇದು ಆದರೆ ನಿನಗೆ ಯಾವಾಗ ಲತ್ತಿ ಬೀಳತಾವ ಗೊತ್ತಿಲ್ಲ ಹುಷಾರಾಗಿರು.
Correct bri
ಒಳ್ಳೆ ಕೆಲಸ ಮಾಡಿದಿರಿ ಶಕ್ತಿಕುಮರ್ ಸರ್ 🎉
ಶಕ್ತಿಕುಮಾರ ಅವರೇ ಸದಾ ನಮ್ಮ ಬೆಂಬಲ ಇದ್ದೇ ಇದೆ.
ಧರ್ಮದ ಸತ್ಯ ಶಕ್ತಿಕುಮಾರಣ್ಣ ನಮಸ್ಕಾರ 🙏🙏
ಲೆ ಶಕ್ತಿ ಮೊದಲ ನೀ ಮರ್ಯಾದೆ ಕೊಟ್ಟ ಮಾತಾಡ ಆಮೇಲೆ ಅವನು ಮರ್ಯಾದೆ ಕೊಡ್ತಾರೆ😂😂😂😂😂😂
Ninu iskondiya enu duddu boli magane media doing good job
ಲೆ ಬೋಸುಡುಕ್ಕೆ ಅವರೆಲ್ಲಾ ಸರಿಯಾಗೇ ಮಾತಾಡ್ತಾರೆ ನೀನು ಮುಚ್ಕೊಂಡ್ ಇರು,,,,,
ಆ ಟೋಪಿ ಮಂಡಾ ಮಗ ಬೇಕಂತಾನೆ ಉಲ್ಟಾ ಪಲ್ಟಾ ಮಾತಾಡ್ತಾನೆ😂😂😂😂😂
ಇಲಾಖೆಗೆ ದೂರು ಕೊಡಿ, ಕೆಲಸಗಾರನ ಮೇಲೆ ಕೂಗಾಡಿ ಏನು ಪ್ರಯೋಜನ??????
Loose
ಕೆಲವು ಜನಗಳೇ ಅವನಿಗೆ Support ಮಾಡ್ತಾ ಇದಾರೆ ಕರ್ಮಾ 😢😢😢
ತೊಗಲಿನ ಚಪ್ಲಿಲಿ ಹೊಡಿರಿ ಶಕ್ತಿ ಅವ್ರೆ 👍
ಒಳ್ಳೆ ಕೆಲಸ ಮಾಡಿ ಸರ್ ಇದು ಬೆಸ್ಟ್ ಕೆಲಸ
ಜೈ ಶಕ್ತಿ ಕುಮಾರ್
ಹಲೋ ಗುರು ಇದು ಒಂದೂರಿನ ಸಮಸ್ಯೆ ಅಲ್ಲ ಇಡೀ ಕರ್ನಾಟಕದ ತುಂಬಾ ಇದೇ ನಡದಾದ ಸಾದ್ಯವಾದರೆ ಎಲ್ಲಾನೂ ಬಗೆಹರಿಸುವ ಕೆಲಸ ಮಾಡಿ
Adan kedri pa
ಸರ್ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ ನಿಮಗೆ ಒಳ್ಳೆಯದಾಗುತ್ತೆ ಬೆಸ್ಟ್ ಆಫ್ ಲಕ್ ಗುಡ್ ಜಾಬ್
Don't stop your work
Shakti kumar
Continue with your work
ಈ ವಿಡಿಯೋ ತೋರಿಸಿದಂಗ ಆ ಪ್ರಕಾಶ ಬಗಲಿದ ವಿಡಿಯೋ ತೋರಸ್ರಿ ನೋಡೋನು ನಿಮಗ ತಾಕತ್ತ ಇತ್ತು ಅಂದ್ರ
Torasangilla inva yakaandr rokka togandan inva badyan maga
ಸ್ವಲ್ಪ್ HD ಇರ್ಲಿ ಅಂತ ಎಲ್ಲರ ಆಶಯ..😂
😂😂😂😂
🇮🇳ಆ ಕೆಲಸಕ್ಕೆ ನೀವೇ ಸರಿ ಸಮಾನರು ನಡೀರಿ ಫುಡ್ ಆಫೀಸ್ ಹತ್ರ ಹೇಳಿ ನಿಜವನ್ನ ಕಿತ್ತಾಕಿಸಿ ಇಂತಹ ಕಳಪೆಗಳನ್ನ ಜೈ ಹಿಂದ್
ನೆಟ್ವರ್ಕ್ 10 ರೂಪಿ ಏನ್ ಸಂಬಂನ್ದ ಕೇಳು ಪಾ ಶಕ್ತಿ ಕುಮಾರ್ ಅಣ್ಣಾ
ಸೂಪರ್ ಅಣ್ಣಾ,,
Good job...❤❤❤❤
ಧನ್ಯವಾದಗಳು ಅಣ್ಣಾ 🙏🙏
ದೊಡ್ಡ ದೊಡ್ಡ ರಾಜಕಾರಣಿಗಳು ಹಗರಣದ ಬಾಳ ಅದಾವ ಪಾ ಹೊಗು ಅಲ್ಲಿ ಸಣ್ಣ ಪುಟ್ಟ ಗ್ರಾಮದಲ್ಲಿ ಬಂದು ದಿಮಾಕ್ ತೊರಸ್ತಾನ್ ಹುಚ್ಚ ಅಡಸಿಮಗ style nodu evanda gunda agyana evane TV chanaldavaru engirbekantha ranganna atra hogi Kali pa shakti kumara
ಸೂಪರ್ ಸರ್ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ 👌🏻👌🏻
ಅರೆಸ್ಟ್ ಮಾಡಿಸಿ 420
ಆ ಮಗ ಕುಡ್ದಿದ್ದಾನೆ ಅಣ್ಣಾ ಅವನಿಗೆ ಬಿಡಬೇಡ್ರಿ ಶಕ್ತಿ ಅಣ್ಣಾ
Super Shakti Kumar, Thank you for your support towards poor community 🎉
ಸೂಪರ್ ಕೆಲಸ ಸರ್ 🔥🔥
ನಿಮ್ಮ ಕಾರ್ಯ ಉತ್ತಮ ಆದರೆ ಮಾತಿನ ಮೇಲೆ ನಿಗಾ ಇರಲಿ 🙏
ಸೂಪರ್ ಅಣ್ಣಾ👏👏👏👌👌
Benki anna👍
I appreciate your anchor sir
As a news channel
🙏🙏🙏🙏🙏
Shakti kumar don't stop your work
ಎಲ್ಲಾ ಕಡೆ ಇದೆ ಕತೆ ಸರ್..ನಮ್ಮ ಕೊಪ್ಪಳದಲ್ಲೂ 10 ತಗೋತಾರೆ
ಬ್ರದರ್ ಜನನೇ ಸರಿ ಇಲ್ಲ ಮೊದಲು
ನಿಜಾ
ಸರ್ ತಾವುಗಳು ಮಾಡುವ ಕೆಲಸಕ್ಕೆ ತುಂಬಾ ಧನ್ಯವಾದಗಳು ಮೊದಲು ಜನರಿಗೆ ಗೊತ್ತಾಗಬೇಕು ಸರ್
ತಮ್ಮ ಸುಧಾರಣೆ ಆಗುವದಿಲ್ಲ ಬಿಡೋ ಮಾರಯಾ
ಓ ಶಕ್ತಿಕುಮಾರ ಅವರೆ ಸವಕಾಶರಿ ಹೊಡದೀರಿ
ನಮ್ಮೂರಿಗೆ ಒಂದು ಸಾರಿ ಬರಿ sir
Sindagi taluk
Yaragal bk ಬನ್ನಿ ಸರ್ ಒಂದು ಸಾರಿ
Super sir 👍🏼
Super sir
Super brother
Suppar anna🔥
👍👍👍👍👍
Super Shakti Kumar sir
👌
Karnataka, Dhurav Rathe 😊
Salute you sir,
Good speech uttarkarnataka tiger
ಲೈಸೆನ್ಸ್ ರದ್ದ್ ಮಾಡಿ
Food department officers where are you?
ಕುಂಡಿ ಹಡಿಸ್ಕೊಂಡು ಕುಂತಾರ 😂
ಸರ್ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ನಿಮಗೆ ಒಳ್ಳೆಯದಾಗಲಿ ಹೀಗೆ ನೀವು ಎಲ್ಲಾ ಹಳ್ಳಿಗಳಿಗೆ ಇರುವ ಸಮಸ್ಯೆಯನ್ನು ಪರಿಹಾರ
🔥🔥🔥🔥
Jai shakti kumar sir
👍👍👍👍👍🙏🔥🔥🔥🔥🔥🔥🐆🐆
Shakti Kumar sir super Sir
Sir.... ಶಕ್ತಿ...ಕುಮಾರ್.... ಇಂಥ....ಸುಲೇಮಕ್ಕಳಿಗೆ........ಸರಿಯಾಗಿ...ಜಡಿಯಿರೆ💯💯❤️❤️❤️
very good brother. nimge olledu agli
ಸೂಪರ್ ಜಾಬ್ ಸರ್
ನಿಜಾ ಹೇಳ್ಬೇಕಂದ್ರೆ ಅರ್ಧ ಕೊಡಗಳು ತುಂಬಾ ಸೌಂಡ್ ಮಾಡ್ತಾವೆ.
ಸುಫರ್ ಅಣ್ಣ ಓಳ್ಳೆ ಕೇಲಸ್ ಗುಂಡ್ಡಾಗಿರಿ ಮಾಡವರನ್ನ ಮೇಟ್ಟಿಲಿ ಹೊಡಿ ಅಣ್ಣ 💯👌👌👍
ನಾಲಾಯಕರು ಲೈಸೆನ್ಸ್ ರದ್ದು ಮಾಡಬೇಕು
Good bro
ಒಳ್ಳೆಯ ಕೆಲಸ ಮಾಡಿದಿರಿ
ಸಂಬಂಧಪಟ್ಟ ಫುಡ್ ಇನ್ಸ್ಪೆಕ್ಟರ್ ತಕ್ಷಣವೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ರೇಷನ್ ಅಂಗಡಿ ಅವರ ಕಡೆಯಿಂದ ಏನಾದ್ರೂ ಅವರಿಗೂ ಕಮಿಷನ್ ಹೋಗ್ತಾ ಇರಬಹುದು ಅದಕ್ಕಾಗಿಯೇ ಸುಮ್ಮನೆ ಇದ್ದಾರೆ ತಿನ್ನದೇ ಇದ್ರೆ ರೇಷನ್ ಅಂಗಡಿ ಅವರಿಗೆಲ್ಲ ಹೀಗೆ ಮಾಡಕ್ಕೆ ಸಾಧ್ಯನೇ ಇಲ್ಲ
ದರ್ಶನ್ fan ಇರಬಹುದು
Pramoshan aglike hing awaj madta edane 😂
420 pramoshan aglike redi agidan
ನಮ್ಮ ತಿಕೋಟಾ ಗ್ರಾಮದಲ್ಲಿ 10 ರೂಪಾಯಿ ತಗೋತರ್ ಕೇಳಿದ್ರ ಬಾಯಿಗಿ ಬಂದಂಗ ಮಾತಾಡತರ್ ಶಕ್ತಿ ಕುಮಾರ್ ಅವರೇ ನಮ್ಮೂರಿಗೆ ತಿಕೋಟಾ ಒಂದಾಸರ್ತಿ visit ಮಾಡಿ plz ❤
Super suddi no 1 chanala
ಶಕ್ತಿ ಕುಂಭಾರ ಒಂದ ಸಲಾ ರೋಡ ಕಂಟ್ರಾಕ್ಟರ್, ವೈನ್ ಶಾಪ್ ಗೆ ಬಾರ ಗಳಿಗೆ ಹೋಗಿ ಈ ತರಹ ವಿಡಿಯೋ ಮಾಡು ನೋಡೋನು. ಎಷ್ಟು ಶಕ್ತಿ ಇದೆ
ಈ ನ್ಯಾಯಬೆಲೆ ಅಂಗಡಿಯವನಿಗೆ ಬೂಟಿನಿಂದ ಹೊಡೆದು ಪಾಠ ಕಲಿಸಬೇಕು
Good going and Nivu ರಸ್ತೆಗಳ ಬಗ್ಗೆ ಮಾತಾಡಿ ಅದು ಕೂಡ ಕಮಿಷನ್ based ಮಾಡ್ತಾರೆ ರಸ್ತೆ ಹದಗೆಟ್ಟರೇ ಒಂದು ದಿನವಾದರೂ contractor ಹತ್ತಿರ ಪ್ರಶ್ನೆ madiddara or AEE ಹತ್ತಿರ ಪ್ರಶ್ನೆ ಮಾಡಿ ಒಮ್ಮೆ ಮತ್ತೆ esto ಕ್ಯಾನಲಗಳು ಹೂಳು tegedill ಅದರ ಬಗ್ಗೆ ಪ್ರಶ್ನೆ ಮಾಡಿ ಧನ್ಯವಾದಗಳು.
ಜೈ ಶಕ್ತಿ ಕುಮಾರ್ ಸರ್.❤❤❤
ಅಲ್ಲಿಯ ಜನರೇ ಸರಿ ಇಲ್ಲ
Shakti ಸರ್ ಅವನತ್ರ ಏನ್ ಮಾತು ಬೋರ್ಡ್ ಇಲ್ಲದೆ ಯಾಕೆ ರೇಷನ್ ಹಾಕ್ತಾನೆ ಕೇಳಿ ಮೊದಲು ರೇಷನ್ ಅಂಗಡಿ ಪರ್ಮಿಷನ್ ರದ್ದು ಮಾಡಿ
Good work brother.
Keep Rocking against correption.
Super anna
ಮೊದಲು ನಮ್ ಜನ ಸುಳ್ಳು ಹೇಳ್ತಾರೆ
ಇವತ್ತು ಒಂದು ಕೆಜಿ ಕಡಿಮೆ ಮುಂದೊಂದು ದಿನ ಒಂದು ಕೆಜಿ ಕೊಟ್ಟು ಉಳಕಾದ ಅಕ್ಕಿ ಗುಳಮ್ ಸ್ವಾಹ
U r doing verry well anna🔥🔥
ಹಾಯ್ ಸರ್ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನೀವು 🙏
Super sir good job
ರೇಷನ ಅಂಗಡಿ ಬಾಳ ಶ್ಯಾನೆ ಆಗಾಕ ಹೊಂಟಾನ😅😅😅
ಸೂಪರ್ ರೀ ಅಣ್ಣಾ 🙏🙏
ಶಕ್ತಿ ಕುಮಾರ್ ನೀನೂ ಪಕ್ಕ ಗಂಡಸು ಅಂದ್ರೆ..👌👌😍
Good work, keep it up Shaktikumar 👍
Good continue journalist. It helps people, ugi avan makke
❤❤🔥🔥
Vijayapura suddi no1 - ನೀವು ಕರ್ನಾಟಕ ಮಾಧ್ಯಮದಲ್ಲಿ ನೋಂದಾಯಿಸಿಕೊಂಡಿದ್ದೀರಾ?
❤👍
ಒಳ್ಳೆಯ ವರದಿಗಾರ
Supar sar
Good work sir
Supar Anna
ಒದಿ ರೀ ಮೊದಲ. ಮನೆಗೆ ಕಳುಹಿಸಿರೀ
ಮೊದ್ಲು ಜನಾ ಸರಿ ಸ್ಟೇಟ್ಮೆಂಟ್ ಕೊಡಲ್ಲ ಬಿಡಿ ಸರ್
Good work