ತೋಟಕ್ಕೆ ಎಲ್ಲಿಂದಲೋ ತಂದು ಎರೆಹುಳು ಗೊಬ್ಬರವನ್ನು ಹಾಕುವ ಅವಶ್ಯಕತೆ ಇಲ್ಲ ತೋಟದಲ್ಲೇ ಎರೆಹುಳು ಇರುತ್ತೆ...
ฝัง
- เผยแพร่เมื่อ 8 พ.ค. 2023
- ತೋಟಕ್ಕೆ ಎಲ್ಲಿಂದಲೋ ತಂದು ಎರೆಹುಳು ಗೊಬ್ಬರವನ್ನು ಹಾಕುವ ಅವಶ್ಯಕತೆ ಇಲ್ಲ ತೋಟದಲ್ಲೇ ಎರೆಹುಳು ಇರುತ್ತೆ... ಅದನ್ನು ನೀವು ವೃದ್ಧಿಸಬೇಕಾಗುತ್ತದೆ ಅಷ್ಟೇ
#naturalfarming
#farming
#krushibaduku
ರೈತ:ಎ ಎಸ್ ಮಹೇಶ್
ಸ್ಥಳ: ಅಮ್ಮನಘಟ್ಟ ಗುಬ್ಬಿ ತಾಲೂಕು ತುಮಕೂರು ಜಿಲ್ಲೆ
ಅಮ್ಮನಘಟ್ಟ ಮಹೇಶ್ ರವರ ಇನ್ಸ್ಟಾಗ್ರಾಮ್ ಖಾತೆ
invitescon...
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
krushibaduku?ig...
ಇಂತಹ ವಿಚಾರವಂತರು, ಜ್ಞಾನಿಗಳು ಬೇಕು ನಮ್ಮ ಸಮಾಜಕ್ಕೆ, ಮುಂದಿನ ಪೀಳಿಗೆಗಳಿಗೆ ಇಂತಹವರು ದಾರಿದೀಪವಿದ್ದಂತೆ. ಇವರ ವಿಚಾರಗಳು ಬರೀ ಮಾತಿಗಷ್ಟೆ ಸೀಮಿತವಾಗಬಾರದು ದಯಮಾಡಿ ಸಾಧ್ಯವಾದಷ್ಟು ಇಂಥ ಒಳ್ಳೆ ವಿಚಾರಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಶುರುವಿನಲ್ಲಿ ಅವರು ಹೇಳಿದ ಹಾಗೆ ಕಷ್ಟ ಆಗುತ್ತೆ, ಆದ್ರೆ ಭವಿಷ್ಯದ ದೃಷ್ಟಿಯಿಂದ ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ, ನಮ್ಮ ಭೂಮಿಯನ್ನು ಕಾಪಾಡುವ ಸಲುವಾಗಿ ಇವರ ವಿಚಾರಗಳನ್ನ ನಾವು ಪಾಲಿಸಲೇಬೇಕು🙏❤️
ನಿಮ್ಮ ಚಾನೆಲ್ ಅಲ್ಲಿ ಬರೋ ವಿಡಿಯೋಗಳು ನಿಜಕ್ಕೂ ತುಂಬಾನೇ ಉಪಯುಕ್ತವಾಗಿವೆ, ಎಲ್ಲೆಲ್ಲೋ ಮೂಲೇಲಿ ಇರೋ ವ್ಯಕ್ತಿಗಳನ್ನೆಲ್ಲ ಹುಡುಕಿ ಸಂದರ್ಶನ ಮಾಡಿ ಎಲ್ಲರಿಗೂ ಮಾಹಿತಿ ತಲುಪಿಸ್ತಾ ಇದ್ದೀರಾ, ನಿಜಕ್ಕೂ ಬಹಳ ಒಳ್ಳೆ ಕೆಲ್ಸ. ಶುಭವಾಗಲಿ ನಿಮ್ಗೆ🙏❤
I am also reading "one straw revolution" by masanobu fukuoka he has explained very nicely about natural farming
ಒಂದು ಹುಲ್ಲಿನ ಕ್ರಾಂತಿ ಪುಸ್ತಕ ನಾನು ಕೊಡ ಓದಿದಿನಿ thumbha channgidy
Great Work
anna subhas paalekar ಪುಸ್ತಕ ಎಲ್ಲಿ ಸಿಗುತ್ತೆ
🙏🙏🙏🙏🙏🙏
ನಾನು ಪದ್ಮಶ್ರೀ shubhash palekar model ಕೃಷಿಕ
ಇವರ ಇನ್ನೊಂದು ವಿಡಿಯೋ ಹಾಕಿ
Subhash palekar naisargika krushi book elli sigutte anna
Pls inmele 4k video Madi
His contact details pls
, please enter the farmers phone number