ಸುಧಾಕರ ಆಚಾರ್ಯರ ಕಲಾರಾಧನೆಯ 25ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ-ಪಂಚವಟಿ ತ್ರಿವಳಿ ಭಾಗವತರಹಾಡುಗಾರಿಕೆಯಲ್ಲಿ
ฝัง
- เผยแพร่เมื่อ 25 มิ.ย. 2020
- ಆಗಸ್ಟ್ 15 2014 ರಲ್ಲಿ ನಡೆದ ನಿರಂತರ 12 ಘಂಟೆಗಳ ಕಲಾರಾಧನೆಯ ಅಂಗವಾಗಿ ತಾಳಮದ್ದಳೆ ಪಂಚವಟಿ-ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪದ್ಯಾಣ ಗಣಪತಿ ಭಟ್-ದಿನೇಶ ಅಮ್ಮಣ್ಣಾಯ-ಪುತ್ತಿಗೆ ರಘುರಾಮ ಹೊಳ್ಳ-ಮದ್ದಳೆ-ಅಡೂರು ಗಣೇಶ ರಾವ್-ಚೆಂಡೆ-ರಾಮಚಂದ್ರ ಪಾಂಗಣ್ಣಾಯ-ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀರಾಮ-ಕುಂಬ್ಳೆ ಸುಂದರ್ ರಾವ್-ಲಕ್ಷ್ಮಣ-ಮಲ್ಪೆ ಲಕ್ಷ್ಮೀನಾರಾಯಣ ಸಾಮಗ-ಸೀತೆ-ಸುಜಯೀಂದ್ರ ಹಂದೆ-ಶೂರ್ಪನಖ-ಸುಣ್ಣಂಬಳ ವಿಶ್ವೇಶ್ವರ ಭಟ್-ವೀಡಿಯೋ ಕೃಪೆ-ಶ್ರೀ ಸುಧಾಕರ ಅಚಾರ್ಯ ಉಡುಪಿ.
Good , extraordinary dialogue, jai ram
Very good tala madle
ಧನ್ಯವಾದಗಳು.
ಅದೇ ದಿನ ನಡೆದ ಮಾಗದ ವದೆ ಇದ್ರೆ ಹಾಕಿ ಸಾರ್.
👌👌👌👌
👍👌👌