- 48
- 63 881
Rohini Hegde
เข้าร่วมเมื่อ 15 มิ.ย. 2021
# ಜನಪದ ಶೈಲಿಯ ಗೀತೆ #🪕ತಂಬೂರಿಯವ🪕
🙏 ಮಲೆನಾಡಿನ ಶಿರಸಿ ತಾಲೂಕಿನ ತೋಟದ ಸೀಮೆ ಎಂದೇ ಹೆಸರಾದ ನನ್ನ ತವರೂರಿಗೆ ಬಯಲುಸೀಮೆಯಿಂದ ಸೋರೆಕಾಯಿಯಿಂದ ತಯಾರಿಸಿದ ತಂತಿ ವಾದ್ಯ ನುಡಿಸುತ್ತ ಭಜನೆ , ಜಪಪದಗೀತೆಗಳನ್ನು ಹಾಡುತ್ತ ಬರುವ ಸಂಪ್ರದಾಯವಿಟ್ಟುಕೊಂಡ ಜನರು ಈಗಲೂ ಇದ್ದಾರೆ. ಕಿನ್ನರಿ ಎಂದು ಕರೆಯಬಹುದಾದ ತಂತಿ ವಾದ್ಯಕ್ಕೆ ಗ್ರಾಮೀಣರು ತಂಬೂರಿ ಎಂದೇ ಕರೆಯುತ್ತಾರೆ. ಆದ್ದರಿಂದ ಕವನಕ್ಕೆ ತಂಬೂರಿಯವ ಎಂದೇ ಶೀರ್ಷಿಕೆ ನೀಡಿರುತ್ತೇನೆ.
ಸಹಕರಿಸಿದ ಪವಿತ್ರಾ ಹೆಗಡೆ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರಾದ ಎನ್ ಆರ್ ಹೆಗಡೆ ಬೊಮ್ಮನಳ್ಳಿ ಮತ್ತು ಅನಂತ್ ತಾಮ್ಹಣ್ಕರ್ ಮೈಸೂರು ಇವರಿಗೂ ಹೃತ್ಪೂರ್ವಕ ಧನ್ಯವಾದಗಳು 🙏
ಸಾಹಿತ್ಯ -
🪕ತಂಬೂರಿ /ಕಿನ್ನರಿ ಜೋಗಿ 🪕
ಬಲು ಚಂದ ನೋಡು ಮಲೆನಾಡ ಬೀಡು
ಸುತ್ತೆಲ್ಲ ಗುಡ್ಡ ಬೆಟ್ಟ
ಹುಲುಸಾದ ತೋಟ ಹಸಿರಾದ ಮಾಟ
ತಂಬೂರಿಯವಗು ಇಷ್ಟ ||೧||
ಬಡ ರೈತನಾತ ಅವನೂರಿನಲ್ಲಿ ಬರಗಾಲ
ಬಿಸಿಲ ಝಳವು
ಪುಡಿಗಾಸ ನಂಬಿ ಕುಲಕಸುಬ ನೆಚ್ಚಿ
ಬರುವಾತನೊಳಗೆ ಛಲವು ||೨||
ಕೈಯಲ್ಲಿ ಹಿಡಿದು ತಂಬೂರಿಯೊಂದ
ಬರುತಾನೆ ದೌಡ ದೌಡ
ಬಾಯಲ್ಲಿ ವೀಳ್ಯ ಬಗಲಲ್ಲಿ ಚೀಲ
ತಂಬೂರಿ ಜೋಗಿ ನೋಡ ||೩||
ಉಡುತಾನೆ ಪಂಚೆ ಮೇಲೊಂದು ಅಂಗಿ ತೊಡುತಾನೆ ತಲೆಗೆ ಪೇಟ
ನಡೆನಡೆದು ಬೆವರು ಮೈಯೆಲ್ಲ ಕೆಸರು
ಚಿಂತಿಲ್ಲ ಅವನು ದಿಟ್ಟ ||೪||
ಭರಭರನೆ ಹೆಜ್ಜೆ ಇಡುತಾನೆ ಅವಗೆ
ನಮ್ಮೂರ ಹಾದಿ ಸ್ಪಷ್ಟ
ತರತರಹ ಭಜನೆ ಶ್ರುತಿ ಲಯವು ತಾಳ
ಅವಗಿಲ್ಲ ಯಾವ ಕಷ್ಟ ||೫||
ಬಳ್ಳಿಯಲಿ ಬಲಿತ ದುಂಡನೆಯ ಸೋರೆ
ಕಾಯಿಗಳೆ ಮೂಲವಸ್ತು
ಪೊಳ್ಳಾಗಿ ಮಾಡೆ ಬಿಳಿ ತಿರುಳ ತೆಗೆದು
ಒಣಗಿಸಲು ಅದುವೆ ಶಿಸ್ತು ||೬||
ಪೊಳ್ಳಾದ ಮೂರು ಸೋರೆಗಳು ಮತ್ತೆ
ಮೊಳ ಉದ್ದ ಮರದ ಪಟ್ಟಿ
ತೆಳ್ಳನೆಯ ಮೂರು ತಂತಿಗಳೆ ಸಾಕು
ತಂಬೂರಿ ವಾದ್ಯ ಗಟ್ಟಿ ||೭||
ಬಂದಾನೊ ರಾಮ ಬಂದಾನೊ ಕೃಷ್ಣ
ಬಂದಾನೊ ರಾಘವೇಂದ್ರ
ತಂದಾನೊ ಭಾವ ಹಾಡಿನಲೆ ದೇವ
ಭಕ್ತಿಯಾ ಅಲೆಯು ಸಾಂದ್ರ ||೮||
ಕಲಿತಿರದಿರೇನು ಸಂಗೀತ ವಿದ್ಯೆ ರಕುತದಲೆ ಇಹುದು ಕಲೆಯು
ತಲೆಮಾರಿನಿಂದ ಜನಪದರ ರೂಢಿ
ಉಳಿದಿರಲು ಅದಕೆ ಬೆಲೆಯು ||೯||
ಮಲೆನಾಡ ಜಗುಲಿ ತೆರೆದಿರುವ ಅಗುಳಿ ಬೊಗಸೆಯಲಿ ಕೆಂಪು ಅಡಿಕೆ
ಅಲೆಯುತ್ತ ಬರುವ ಕಲೆಗಾರಗಿಲ್ಲಿ
ಮೊರತುಂಬ ಅಕ್ಕಿ ಕಾಣ್ಕೆ ||೧೦||
ಬದಲಾದ ಕಾಲ ಮೊದಲಂತೆ ಇಲ್ಲ
ಹಳ್ಳಿಯಾ ಮನೆಯು ಖಾಲಿ
ಬದುಕಿಲ್ಲಿ ಭಾರ ಎಂದೆನುತ ಎಲ್ಲ
ನೆಲೆಸಿಹರು ದೂರದಲ್ಲಿ ||೧೧||
ನಿಂದನೆಯು ಬೇಡ ಅಲೆಮಾರಿ ಯಾನ
ಹರಿದಾಸ ಪರಂಪರೆಯು
ಮುಂದಿಲ್ಲವಾಗೆ ತಂಬೂರಿ ಗಾನ
ಬರಿದಕ್ಕು ಸಂಸ್ಕೃತಿಯೂ ||೧೨||
✍️ರೋಹಿಣಿ.ಹೆಗಡೆ.ಶಿರಸಿ.
ಸಹಕರಿಸಿದ ಪವಿತ್ರಾ ಹೆಗಡೆ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರಾದ ಎನ್ ಆರ್ ಹೆಗಡೆ ಬೊಮ್ಮನಳ್ಳಿ ಮತ್ತು ಅನಂತ್ ತಾಮ್ಹಣ್ಕರ್ ಮೈಸೂರು ಇವರಿಗೂ ಹೃತ್ಪೂರ್ವಕ ಧನ್ಯವಾದಗಳು 🙏
ಸಾಹಿತ್ಯ -
🪕ತಂಬೂರಿ /ಕಿನ್ನರಿ ಜೋಗಿ 🪕
ಬಲು ಚಂದ ನೋಡು ಮಲೆನಾಡ ಬೀಡು
ಸುತ್ತೆಲ್ಲ ಗುಡ್ಡ ಬೆಟ್ಟ
ಹುಲುಸಾದ ತೋಟ ಹಸಿರಾದ ಮಾಟ
ತಂಬೂರಿಯವಗು ಇಷ್ಟ ||೧||
ಬಡ ರೈತನಾತ ಅವನೂರಿನಲ್ಲಿ ಬರಗಾಲ
ಬಿಸಿಲ ಝಳವು
ಪುಡಿಗಾಸ ನಂಬಿ ಕುಲಕಸುಬ ನೆಚ್ಚಿ
ಬರುವಾತನೊಳಗೆ ಛಲವು ||೨||
ಕೈಯಲ್ಲಿ ಹಿಡಿದು ತಂಬೂರಿಯೊಂದ
ಬರುತಾನೆ ದೌಡ ದೌಡ
ಬಾಯಲ್ಲಿ ವೀಳ್ಯ ಬಗಲಲ್ಲಿ ಚೀಲ
ತಂಬೂರಿ ಜೋಗಿ ನೋಡ ||೩||
ಉಡುತಾನೆ ಪಂಚೆ ಮೇಲೊಂದು ಅಂಗಿ ತೊಡುತಾನೆ ತಲೆಗೆ ಪೇಟ
ನಡೆನಡೆದು ಬೆವರು ಮೈಯೆಲ್ಲ ಕೆಸರು
ಚಿಂತಿಲ್ಲ ಅವನು ದಿಟ್ಟ ||೪||
ಭರಭರನೆ ಹೆಜ್ಜೆ ಇಡುತಾನೆ ಅವಗೆ
ನಮ್ಮೂರ ಹಾದಿ ಸ್ಪಷ್ಟ
ತರತರಹ ಭಜನೆ ಶ್ರುತಿ ಲಯವು ತಾಳ
ಅವಗಿಲ್ಲ ಯಾವ ಕಷ್ಟ ||೫||
ಬಳ್ಳಿಯಲಿ ಬಲಿತ ದುಂಡನೆಯ ಸೋರೆ
ಕಾಯಿಗಳೆ ಮೂಲವಸ್ತು
ಪೊಳ್ಳಾಗಿ ಮಾಡೆ ಬಿಳಿ ತಿರುಳ ತೆಗೆದು
ಒಣಗಿಸಲು ಅದುವೆ ಶಿಸ್ತು ||೬||
ಪೊಳ್ಳಾದ ಮೂರು ಸೋರೆಗಳು ಮತ್ತೆ
ಮೊಳ ಉದ್ದ ಮರದ ಪಟ್ಟಿ
ತೆಳ್ಳನೆಯ ಮೂರು ತಂತಿಗಳೆ ಸಾಕು
ತಂಬೂರಿ ವಾದ್ಯ ಗಟ್ಟಿ ||೭||
ಬಂದಾನೊ ರಾಮ ಬಂದಾನೊ ಕೃಷ್ಣ
ಬಂದಾನೊ ರಾಘವೇಂದ್ರ
ತಂದಾನೊ ಭಾವ ಹಾಡಿನಲೆ ದೇವ
ಭಕ್ತಿಯಾ ಅಲೆಯು ಸಾಂದ್ರ ||೮||
ಕಲಿತಿರದಿರೇನು ಸಂಗೀತ ವಿದ್ಯೆ ರಕುತದಲೆ ಇಹುದು ಕಲೆಯು
ತಲೆಮಾರಿನಿಂದ ಜನಪದರ ರೂಢಿ
ಉಳಿದಿರಲು ಅದಕೆ ಬೆಲೆಯು ||೯||
ಮಲೆನಾಡ ಜಗುಲಿ ತೆರೆದಿರುವ ಅಗುಳಿ ಬೊಗಸೆಯಲಿ ಕೆಂಪು ಅಡಿಕೆ
ಅಲೆಯುತ್ತ ಬರುವ ಕಲೆಗಾರಗಿಲ್ಲಿ
ಮೊರತುಂಬ ಅಕ್ಕಿ ಕಾಣ್ಕೆ ||೧೦||
ಬದಲಾದ ಕಾಲ ಮೊದಲಂತೆ ಇಲ್ಲ
ಹಳ್ಳಿಯಾ ಮನೆಯು ಖಾಲಿ
ಬದುಕಿಲ್ಲಿ ಭಾರ ಎಂದೆನುತ ಎಲ್ಲ
ನೆಲೆಸಿಹರು ದೂರದಲ್ಲಿ ||೧೧||
ನಿಂದನೆಯು ಬೇಡ ಅಲೆಮಾರಿ ಯಾನ
ಹರಿದಾಸ ಪರಂಪರೆಯು
ಮುಂದಿಲ್ಲವಾಗೆ ತಂಬೂರಿ ಗಾನ
ಬರಿದಕ್ಕು ಸಂಸ್ಕೃತಿಯೂ ||೧೨||
✍️ರೋಹಿಣಿ.ಹೆಗಡೆ.ಶಿರಸಿ.
มุมมอง: 1 632
วีดีโอ
#🌹 ಕರ್ಣಪರ್ವ 🌹#(ಭಾಗ -೩)
มุมมอง 1693 หลายเดือนก่อน
ಸ್ನೇಹಿತರೆ , ಕಾರಣಾಂತರಗಳಿಂದ ಮುಂದಿನ ಭಾಗ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.ಕ್ಷಮೆಯಿರಲಿ🙏
#🌹 ತಾಳಮದ್ದಳೆ 🌹# ಕರ್ಣಪರ್ವ (ಭಾಗ -೧)
มุมมอง 3013 หลายเดือนก่อน
ಸ್ಥಳ- ನೆಮ್ಮದಿ ಕುಟೀರ ಶಿರಸಿ ದಿನಾಂಕ - 21/06/2024
#🌹ತಾಳಮದ್ದಳೆ🌹# ಭೀಮ ದ್ರೌಪದಿ.
มุมมอง 2674 หลายเดือนก่อน
ಸ್ಥಳ - ನೆಮ್ಮದಿ ರಂಗಧಾಮ ಶಿರಸಿ ಕ.ಚು.ಸಾ.ಪ.(ರಿ) ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನದ ವೇದಿಕೆಯಲ್ಲಿ. ದಿನಾಂಕ- 26/05/2024
#ಶೂರ್ಪನಖೆಯ ಗರ್ವಭಂಗ # ಪಂಚವಟಿ ( ಭಾಗ-೭)# ತಾಳಮದ್ದಳೆ 🎤
มุมมอง 846 หลายเดือนก่อน
ಸ್ಥಳ- ನಾಗರಕುರ ಭೈರುಂಬೆ ಶಿರಸಿ ತಾಲೂಕು,ಉ.ಕ. ದಿ-25/02/2024 🌷ಕಮಲಬಿಂದು ಬಳಗದವರಿಂದ.🌷
#ಪಂಚವಟಿ # ಭಾಗ -೬ ( ಮಾಯಾ ಶೂರ್ಪನಖೆ ಮತ್ತು ರಾಮ)
มุมมอง 4666 หลายเดือนก่อน
ತಾಳಮದ್ದಳೆ - ಪಂಚವಟಿ ಕಮಲಬಿಂದು ಬಳಗ,ನಾಗರಕುರ, ಭೈರುಂಬೆ,ಶಿರಸಿ.ಉ.ಕ. ದಿನಾಂಕ -25/02/2024 ಹಿಮ್ಮೇಳ - ಸತೀಶ್ ಹೆಗಡೆ ದಂಟ್ಕಲ್ ನರಸಿಂಹ ಭಟ್ಟ ಹಂಡ್ರಮನೆ ಮುಮ್ಮೇಳ - ಮಂಜುನಾಥ ಗೋರಮನೆ ಕೃಷ್ಣ.ಬಿ.ಹೆಗಡೆ
#ತಾಳಮದ್ದಳೆ #ಪಂಚವಟಿ#(ಭಾಗ -೫ )ಮಾಯಾಶೂರ್ಪನಖೆ👺
มุมมอง 1126 หลายเดือนก่อน
ಹಿಮ್ಮೇಳ - ಸತೀಶ್ ದಂಟ್ಕಲ್ ನರಸಿಂಹ ಭಟ್ಟ ಹಂಡ್ರಮನೆ ಮುಮ್ಮೇಳ - ಕೃಷ್ಣ ಹೆಗಡೆ ಮಂಜುನಾಥ ಗೋರಮನೆ ದಾಕ್ಷಾಯಿಣಿ ಪಿ. ಸಿ.
#ತಾಳಮದ್ದಳೆ # ಪಂಚವಟಿ. ಭಾಗ -೪ ಶೂರ್ಪನಖೆಯ ಅಟ್ಟಹಾಸ
มุมมอง 1277 หลายเดือนก่อน
ಸ್ಥಳ- ನಾಗರಕುರ, ಭೈರುಂಬೆ ಗ್ರಾಮ.ಶಿರಸಿ ತಾಲೂಕು. ದಿನಾಂಕ -25/02/2024 ಹಿಮ್ಮೇಳ - ಸತೀಶ ಹೆಗಡೆ ದಂಟ್ಕಲ್ ನರಸಿಂಹ ಭಟ್ಟ ಹಂಡ್ರಮನೆ ಮುಮ್ಮೇಳ - ಕೃಷ್ಣ.ಬಿ.ಹೆಗಡೆ.ನಾಗರಕುರ.
#ತಾಳಮದ್ದಳೆ #ಪಂಚವಟಿ (ಭಾಗ-೩)
มุมมอง 1737 หลายเดือนก่อน
ಕಮಲಬಿಂದು ಬಳಗ ನಾಗರಕುರ ಇವರಿಂದ. ಸ್ಥಳ- ನಾಗರಕುರ. ದಿನಾಂಕ- 25/02/2024
#ತಾಳಮದ್ದಳೆ#ಪಂಚವಟಿ -ಭಾಗ ೨.
มุมมอง 1567 หลายเดือนก่อน
ಹಿಮ್ಮೇಳ - ಭಾಗವತರು -ಸತೀಶ್ ಹೆಗಡೆ ದಂಟ್ಕಲ್ ಮದ್ದಳೆ -ನರಸಿಂಹ ಭಟ್ಟ ಹಂಡ್ರಮನೆ ಮುಮ್ಮೇಳ - ಋಷಿ - ಕೇಶವ ಹೆಗಡೆ ರಾಮ-ಮಂಜುನಾಥ ಗೋರಮನೆ
#ಭಾವಗೀತೆ # ಸಾಹಿತ್ಯ - ರೋಹಿಣಿ ಹೆಗಡೆ # ಸಂಗೀತ- ಶರಾವತಿ ಹೆಗಡೆ.
มุมมอง 1.3K7 หลายเดือนก่อน
#ಭಾವಗೀತೆ # ಸಾಹಿತ್ಯ - ರೋಹಿಣಿ ಹೆಗಡೆ # ಸಂಗೀತ- ಶರಾವತಿ ಹೆಗಡೆ.
#ಉಪನ್ಯಾಸ# ಶತಕ ಸಾಹಿತ್ಯ ಒಂದು ಅವಲೋಕನ #ಡಾ.ನವೀನ್ ಕುಮಾರ್ ಎ.ಜಿ.
มุมมอง 1988 หลายเดือนก่อน
#ಉಪನ್ಯಾಸ# ಶತಕ ಸಾಹಿತ್ಯ ಒಂದು ಅವಲೋಕನ #ಡಾ.ನವೀನ್ ಕುಮಾರ್ ಎ.ಜಿ.
# ಜ್ವಾಲಾ ಪ್ರತಾಪ#ತಾಳಮದ್ದಳೆ# ಸೃಷ್ಟಿ ಕಲಾಪ ಮಹಿಳಾ ತಾಳಮದ್ದಳೆ ಬಳಗ ಶಿರಸಿ.
มุมมอง 2138 หลายเดือนก่อน
# ಜ್ವಾಲಾ ಪ್ರತಾಪ#ತಾಳಮದ್ದಳೆ# ಸೃಷ್ಟಿ ಕಲಾಪ ಮಹಿಳಾ ತಾಳಮದ್ದಳೆ ಬಳಗ ಶಿರಸಿ.
#Raag BHIMPALASI# singer - Suneeta Bhat. Tabla-Shree Vadiraj Dandapur , Harmonium -Anjana Hegde
มุมมอง 2688 หลายเดือนก่อน
#Raag BHIMPALASI# singer - Suneeta Bhat. Tabla-Shree Vadiraj Dandapur , Harmonium -Anjana Hegde
#ದೇಶಭಕ್ತಿ ಗೀತೆ # ಜಯ ಭಾರತ ಜಯ ಭಾರತ...#
มุมมอง 3.8K10 หลายเดือนก่อน
#ದೇಶಭಕ್ತಿ ಗೀತೆ # ಜಯ ಭಾರತ ಜಯ ಭಾರತ...#
#ಉಪನ್ಯಾಸ #ವಿಷಯ-"ನಾರದ" ವಿದ್ವಾನ್ ಶ್ರೀ ಅನಂತಮೂರ್ತಿ ಭಟ್ .
มุมมอง 20810 หลายเดือนก่อน
#ಉಪನ್ಯಾಸ #ವಿಷಯ-"ನಾರದ" ವಿದ್ವಾನ್ ಶ್ರೀ ಅನಂತಮೂರ್ತಿ ಭಟ್ .
#ತಾಳಮದ್ದಳೆ # ಧರ್ಮಾಂಗದ ದಿಗ್ವಿಜಯ.ಸ್ಥಳ : ನೆಮ್ಮದಿ ರಂಗಧಾಮ ಶಿರಸಿ.
มุมมอง 287ปีที่แล้ว
#ತಾಳಮದ್ದಳೆ # ಧರ್ಮಾಂಗದ ದಿಗ್ವಿಜಯ.ಸ್ಥಳ : ನೆಮ್ಮದಿ ರಂಗಧಾಮ ಶಿರಸಿ.
#ಭಾವಗೀತೆ#ಸಾಹಿತ್ಯ: ರೋಹಿಣಿ.ಹೆಗಡೆ.#ಗಾಯನ: ಪವಿತ್ರಾ.ಹೆಗಡೆ.#ರಾಗ ಸಂಯೋಜನೆ: ಗಂಗಾಬಾಯಿ.ಹೆಗಡೆ.
มุมมอง 1.1Kปีที่แล้ว
#ಭಾವಗೀತೆ#ಸಾಹಿತ್ಯ: ರೋಹಿಣಿ.ಹೆಗಡೆ.#ಗಾಯನ: ಪವಿತ್ರಾ.ಹೆಗಡೆ.#ರಾಗ ಸಂಯೋಜನೆ: ಗಂಗಾಬಾಯಿ.ಹೆಗಡೆ.
Beautiful singing! Lovely meaningful song!❤
ಸುಂದರ ಗಾಯನ
ವಾಹ್, ಸಾಹಿತ್ಯ ಸಂಗೀತ ಎರಡೂ ತುಂಬಾ ಸೊಗಸು
ಹಾರ್ಮೋನಿಯಂ ನುಡಿಸುವದನ್ನು ಹೇಳಿಕೊಡುವಿರಾ ಅಂಜನಾ ಹೆಗಡೆಯವರೆ👌👌🙏
❤
ಚೆಂದ ಚೆಂದ ಗಾಯನ, ಸಾಹಿತ್ಯ, ಚಿತ್ರಣ ಎಲ್ಲ. ಹೆಚ್ಚು ಹೆಚ್ಚು ಜಾನಪದ ಗೀತೆ ಬರಲಿ.🎉❤
Chenda haadidde Pavitrakka 👌👌sahityanu super👌👌
Thank you Mangala ❤
Supeerr payitrakkooooo. Ellavu super rrrr
Thank you Vinu😍
ತುಂಬಾ ಚೆನ್ನಾಗಿದೆ,ಸಾಹಿತ್ಯ ಸಂಗೀತ,ಸೀನರಿ ,ಸ್ಕೆಚ್ ಎಲ್ಲ ಒಳ್ಳೇ ಸಂಯೋಜನೆ.ಧನ್ಯವಾದಗಳು
Thanks 😊
👌👏👏👏
🙏😊
ಚಂದಾ ಸಾಹಿತ್ಯ, ತಂಗಿ ಮಸ್ತ ಹಾಡಿದ್ದೆ 👌👌❤
Thank you Ganeshanna 😊😍
ಚಂದ 👌👌
Thank you 😊
Wow !! Super !!👌👌
Thank you 😊
Super
Thank you 😊
Superb Rohini!👌👍
🙏😊
ಚೆಂದಾ👏
Thank you Vanakka ❤
Pavitra supper. Sahityanu balu chenda.
Thank you Shailakka ❤
Sooooper 👍👍💐💐💐💐
Thank you ❤
ಆಹಾ..ರಾಶಿ ಚಂದ..ಸಾಹಿತ್ಯ ಹಾಡುಗಾರಿಕೆ ಎರಡೂ super
Thank you ❤
Excellent singing Pavitrakka. And wonderful song lyrics 🎉
Thank you Ramu🙏😊
ಸಾಹಿತ್ಯ ,ರಾಗ ಸಂಯೋಜನೆ ಗಾಯನ ಹಾಗೂ ದೃಶ್ಯ ಸಂಕಲನ - ಎಲ್ಲವೂ ಉತ್ತಮ
Thank you so much Sir🙏😊
Supper.. pavitra..sahitya raga gayana ella channagide❤
Thank you Vijayakka ❤
❤❤❤
Thank you 😊
Super ❤ e hadadu rachne yardu, raga yavadu adu helta hogi pls
Excellent singing 🎉🎉🎉🎉
👌🏻👌🏻👌🏻👌🏻👌🏻👌🏻
ಕೃಷ್ಣನ ಪಾತ್ರಕ್ಕೆ ಜೀವ ತುಂಬಿದ್ದೀರಿ ಉತ್ತಮ ಪೀಠಿಕೆ ಹಾಕಿದ್ದೀರಿ ಸುಮಧುರವಾಗಿ ಶಲ್ಯ ನೊಂದಿಗೆ ಸಂವಹನ ನಡೆಸುತ್ತಿದ್ದೀರಿ ಅಭಿನಂದನೆಗಳು ಆದರೆ ಕುತೂಹಲ ಹಾಗೆ ಉಳಿದಿದೆ ಮುಂದಿನ ಭಾಗ ವೀಕ್ಷಿಸಬೇಕು
Lyrics please haki.
ಭಜನೆ ವಾಸುದೇವ ವಾಸ ಮಾಡು ದಾಸನ ಈ ಮನದಲಿ ಹಾಸ ಬೀರಿ ಭಾಸವಾಗು ಮಾಸದಂತೆ ಎದೆಯಲಿ ಕಾಸಿಗಾಗಿ ಏಸು ಮಾತು ಏಸು ವೇಷ ಜಗದಲಿ ಘಾಸಿ ನಾನು ರೋಸಿ ಹೋದೆ ಮೋಸ ಹೋಗಿ ನಿಜದಲಿ ಹಿಂದು ಇಂದು ಮುಂದೆ ಸದಾ ತಂದೆ ನೀನೆ ಮಾಧವ ಕಂದ ನೊಂದು ಬೆಂದು ಬಂದೆ ಬಂದು ನೋಡೊ ಕೇಶವ ಬಂಧು ಬಳಗ ಸಂಗ ನೀನೆ ಸುಂದರಾಂಗ ಸುಂದರ ಒಂದು ಬಿಂದು ನಿನ್ನ ಕೃಪೆಯು ಎನಗೆ ಅದುವೆ ಸಾಗರ ನಿತ್ಯ ನಿನ್ನ ನಾಮ ಸ್ಮರಣೆ ಎನಗೆ ನೇಮವಾಗಲಿ ಸತ್ಯ ಭಕ್ತಿಯಿಂದ ಹೃದಯ ಶಾಂತಿ ಧಾಮವಾಗಲಿ ದಿವ್ಯವಾದ ನಿನ್ನ ಕರುಣೆ ಪ್ರೀತಿಸುಧೆಯ ಬೇಡುವೆ ಧನ್ಯನಾದೆನೆಂಬ ಭಾವಕ್ಷಣದ ಭಾಗ್ಯ ಹೊಂದುವೆ ✍️ ರೋಹಿಣಿ ಹೆಗಡೆ 🙏
Nice
Super❤
Thanks 🔥
Very good song mam
ಭಕ್ತಿಗೀತೆ ಅದ್ಭುತವಾಗಿ ಮೂಡಿ ಬಂದಿದೆ....ನಿಮ್ಮ ಟೀಂ ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 🎉
👌🏻👌🏻
👌🏻👌🏻
ಮತ್ತೆ ಮತ್ತೆ ನೋಡುವಾಸೆ....
ನಾನು ಈ ನಾಟಕ ನೋಡಿದ್ದೇನೆ, ಬಹಳ ಇಷ್ಟವಾಯಿತು, ಇಡೀ ತಂಡಕ್ಕೆ ಅಭಿನಂದನೆಗಳು
Wonderful 🎉 superb
Superb🌹
Super ❤❤❤
Super 😊👏👏👏👏👏👌
ಸೆನೆಗಲ್ ಆಫ್ರಿಕಾದಿಂದ ಅಭಿನಂದನೆಗಳು