- 145
- 163 286
Super News Kannada
India
เข้าร่วมเมื่อ 22 ส.ค. 2022
Super News is a Kannada news channel that has intention to raise voice on behalf of people, our channel also gives updates about latest political news, current affairs, regional news, celebrity, politicians interviews and many more. Please subscribe our channel for more updates.
ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಹುಟ್ಟು ಹಬ್ಬ ಸಂಭ್ರಮ | Happy Birthday Rachitha Ram | Super News Kannada
Super News Kannada : ಡಿಂಪಲ್ ಕ್ವೀನ್' ರಚಿತಾ ರಾಮ್ ಅವರು ತಮ್ಮ ಈ ಬಾರಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದರು. "ಎಲ್ಲರಿಗೂ ನಮಸ್ಕಾರ. ಈ ಬಾರಿ ಚಿತ್ರೀಕರಣ ಇರುವ ಕಾರಣ, ಅಕ್ಟೋಬರ್ 3ರಂದು ಹುಟ್ಟುಹಬ್ಬದ ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ. ಎಲ್ಲರ ಕ್ಷಮೆಯಾಚಿಸುತ್ತೇನೆ. ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ" ಎಂದು ರಚಿತಾ ಹೇಳೀಕೊಂಡಿದ್ದರು. ಅಂತೆಯೇ ಅವರು ಇಂದು ಬೆಂಗಳೂರಿನಲ್ಲಿ ಇಲ್ಲ. ಹಾಗಾದರೆ, ರಚಿತಾ ಈಗ ಎಲ್ಲಿದ್ದಾರೆ? ಉಡುಪಿ.
ಹೌದು, ವಸತಿ ಸಚಿವ ಜಮೀರ್ ಆಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಹೀರೋ ಆಗಿರುವ 'ಕಲ್ಟ್' ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಉಡುಪಿಯಲ್ಲಿ ನಡೆಯುತ್ತಿದ್ದು, ಅಲ್ಲಿಯೇ ರಚಿತಾ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ರಚಿತಾಗೆ ಝೈದ್ ಖಾನ್ ಅವರು ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್, ಆಲ್ ಓಕೆ ಅಲೋಕ್ ಕೂಡ ಈ ಸಂದರ್ಭದಲ್ಲಿ ಇದ್ದರು.
“ಕಲ್ಟ್” ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ನಮ್ಮ ಕನ್ನಡದ ಲೇಡಿ ಸೂಪರ್ ಸ್ಟಾರ್ “ರಚಿತಾ ರಾಮ್” ರವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಲಾಯಿತು
# Super News Kannada # Rachitha Ram # Happy Birthday
ಹೌದು, ವಸತಿ ಸಚಿವ ಜಮೀರ್ ಆಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಹೀರೋ ಆಗಿರುವ 'ಕಲ್ಟ್' ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಉಡುಪಿಯಲ್ಲಿ ನಡೆಯುತ್ತಿದ್ದು, ಅಲ್ಲಿಯೇ ರಚಿತಾ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ರಚಿತಾಗೆ ಝೈದ್ ಖಾನ್ ಅವರು ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್, ಆಲ್ ಓಕೆ ಅಲೋಕ್ ಕೂಡ ಈ ಸಂದರ್ಭದಲ್ಲಿ ಇದ್ದರು.
“ಕಲ್ಟ್” ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ನಮ್ಮ ಕನ್ನಡದ ಲೇಡಿ ಸೂಪರ್ ಸ್ಟಾರ್ “ರಚಿತಾ ರಾಮ್” ರವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಲಾಯಿತು
# Super News Kannada # Rachitha Ram # Happy Birthday
มุมมอง: 210
วีดีโอ
Swachata Hi Seva Campaign | CRPF Bangalore | KV School Yalahanka | Super News Kannada
มุมมอง 16019 ชั่วโมงที่ผ่านมา
SUPER NEWS KANNADA : GFX : CRPF ಯೋಧರಿಂದ ಸ್ವಚ್ಚತಾ ಕಾರ್ಯ V/1 : ಬೆಂಗಳೂರಿನ ಯಲಹಂಕದ ರಾಷ್ಟ್ರೀಯ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಸ್ವಚ್ಚ ತೆಯೇ ಸೇವೆ ಅಭಿಯಾನದಡಿ ಯಲಹಂಕದ ಕೇಂದ್ರ ಮೀಸಲು ಪಡೆ CRPF ವತಿಯಿಂದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಚತಾ ಕಾರ್ಯದಲ್ಲಿ ಯಲಹಂಕ ಶಾಸಕರಾದ S.R. ವಿಶ್ವನಾಥ್ , ಹಾಗೂ 247 VIP ಬ್ಯಾಟಾಲಿಯನ್ ನ ಕಮಾಂಡೆಂಟ್ P.,ಮನೋಜ್ ಕುಮಾರ್ ಹಾಗೂ CRPF ನ ಸಿಬ್ಬಂದಿ ವರ್ಗ , ಮತ್ತು ಕೇಂದ್ರೀಯ ವಿದ್ಯಾಲಯದ ಶಾಲಾ ಮಕ್ಕಳು ಸೇರಿದಂತೆ...
ನಟ ಗಣೇಶ್ ಹಾಗೂ ಶಿಲ್ಪ ಗಣೇಶ್ ಕಡೆಯಿಂದ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ Super news kannada
มุมมอง 41014 วันที่ผ่านมา
ನಟ ಗಣೇಶ್ ಹಾಗೂ ಶಿಲ್ಪ ಗಣೇಶ್ ಕಡೆಯಿಂದ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ Super news kannada
ಕೇಂದ್ರ ಸಚಿವ ರಾಮನಾಥ್ ಠಾಕೂರ್ ಬೆಂಗಳೂರಿಗೆ ಭೇಟಿ | ಸವಿತಾ ಸಮಾಜದ ಸಾಧಕ ಭಾದಕ ಬಗ್ಗೆ ಚರ್ಚೆ | SUPER NEWS KANNADA
มุมมอง 2.2K14 วันที่ผ่านมา
SUPER News: Super News : GFX : ಕ್ಷೌರಿಕ ಸಮುದಾಯದ ಜನನಾಯಕ V/0 : ಬಿಹಾರದ ಹಿಂದುಳಿದ ವರ್ಗಗಳ ಜನಪ್ರಿಯ ಜನನಾಯಕ ಹಾಗೂ ಬಿಹಾರ್ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಪಡೆದಿದ್ದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಗೌರವವನ್ನು ನೀಡಿರುವುದು ಇಡೀ ದೇಶಕ್ಕೆ ಹಾಗೂ ಸವಿತಾ ಸಮಾಜಕ್ಕೆ ಸಂತಸವಾಗಿದೆ. ( ಇಂಟರ್ ನೇಟ್ ನಲ್ಲಿ ಕರ್ಪೂರಿ ಠಾಕೂರ್ ಪೋಟೋ ಹಾಕಿಕೊಳ್ಳುವುದು ) GFX : ರಾಮನಾಥ್ ಠಾಕೂರ್ ಕೇಂದ್ರ ಸಚಿವರಾಗಿ ಆಯ್ಕೆ V/0 :...
ಸುಧಾಮನಗರ 44ನೇ ಗಣೇಶ ವಾರ್ಷಿಕೋತ್ಸವ | ಗರಿಕೆ ಹುಲ್ಲಿನ ವಿಶೇಷ ಗಣಪ | Super News Kannada
มุมมอง 11921 วันที่ผ่านมา
SUPER NEWS KANNADA : GFX : ಸುಧಾಮನಗರ ಗಣೇಶ ಉತ್ಸವ V/0 : 1 : ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಸುಧಾಮನಗರದ ಶ್ರೀ ವಿನಾಯಕ ಭಕ್ತ ಮಂಡಳಿ ವತಿಯಿಂದ 44ನೇ ಗಣೇಶ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯು 5 ದಿನಗಳ ಕಾಲ ಸೆಪ್ಟೆಂಬರ್ 07 ರಿಂದ ಸೆಪ್ಟೆಂಬರ್ 11ರವರೆಗೆ ಗಣೇಶ ಹಬ್ಬವನ್ನು ಸಡಗರದಿಂದ ಸಂಭ್ರಮದಿಂದ ಆಚರಣೆ ಮಾಡಲಾಯಿತು. #Super News Kannads #KannadaNews #KarnatakaPolitics
ಸಿ. ಮುನಿಕೃಷ್ಣ ರವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ | ಸಚಿವೆ ಶೋಭಾ ಕರಂದ್ಲಾಜೆಗೆ ಅಭಿನಂದನಾ ಸಮಾರಂಭ | Super News
มุมมอง 6152 หลายเดือนก่อน
Super News Kannada : CMK ಚಾರಿಟಬಲ್ ಟ್ರಸ್ಟ್ ನಿಂದ ಅಭಿನಂದನಾ ಸಮಾರಂಭ ಆ್ಯಂಕರ್ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದರು ಹಾಗೂ 2ನೇ ಬಾರಿಗೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಶೋಭಾ ಕರಂದ್ಲಾಜೆ ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಬೆಂಗಳೂರಿನ ಕನಕನಗರದ ಜಿ.ಸಿ. ಕನ್ವೆನ್ಷನ್ ಹಾಲ್ ನಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. (ವಿಷುಯಲ್ ಪ್ಲೋ...) ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. : ಕಾರ್ಯಕ್ರಮದ ಅಧ್ಯಕ್ಷ...
ಶ್ರೀನಿವಾಸ ಕಲ್ಯಾಣೋತ್ಸವ | ಬೆಳ್ಳಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ | Super News Kannada
มุมมอง 5175 หลายเดือนก่อน
SUPER NEWS KANNADA : ಆತ್ಮೀಯ ವೀಕ್ಷಕರೆಲ್ಲರಿಗೂ ದಿವ್ಯ ದೇಗುಲ ವಿಶೇಷ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.... ಉದ್ಯಾನನಗರಿ ಬೆಂಗಳೂರಿನ ಬೆಳ್ಳಂದೂರು ಗ್ರಾಮದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಉತ್ಸವ ಇತ್ತೀಚೆಗೆ ಸಕಲ ದೈವಿ ಕೈಂಕರ್ಯಗಳೊಂದಿಗೆ ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿತು. : ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಭಕ್ತರ ಸಹಯೋಗದಲ್ಲಿ ನಡೆದ ಈ ಧಾರ್ಮಿಕ ಉತ್ಸವದಲ್ಲಿ ನೂರಾರು ಸಂಖ್ಯೆಯ ಭಕ್ತಾದಿಗಳು ನೆರೆದು ಶ್ರೀನಿವಾಸನ ಕಲ್...
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಾಹಿತ್ಯ ಲೋಕ ಹಾಗೂ ಕನ್ನಡ ಹಬ್ಬ | Presidency College | Super News Kanada
มุมมอง 4945 หลายเดือนก่อน
SUPER NEWS KANNADA : GFX : ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಾಹಿತ್ಯ ಲೋಕ : ಬೆಂಗಳೂರಿನ ಹೆಬ್ಬಾಳ ಬಳಿ ಇರುವ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರತಿಭಾನ ಕನ್ನಡ ಸಂಘದ ವತಿಯಿಂದ 22ನೇ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಲೋಕ ಹಾಗೂ ಕನ್ನಡ ಹಬ್ಬವನ್ನು ಆರಿಸಲಾಯಿತು. ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೋ. L.N . ಮುಕುಂದರಾಜು , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತ...
Rama Rama Rama Neeli Megha Shyama Song | Shivamani Movie | Nadhaswara | Super News Kannada
มุมมอง 785 หลายเดือนก่อน
SUPER NEWS KANNADA : Rama Rama Rama Neeli Megha Shyama Song in Nadhaswara # Rama Rama Rama Neeli Megha Shyama # Shivamani Song # Nadhaswara
ಅಲಂಕಾರಿಕ ಮೀನು ಆದಾಯ ಹೇಗೆ | Most Beautiful Freshwater Fish For Aquarium | Super News Kannada
มุมมอง 926 หลายเดือนก่อน
SUPER NEWS KANNADA : ಅಲಂಕಾರಿಕ ಮೀನು ಆದಾಯ ಹೇಗೆ | Most Beautiful Freshwater Fish For Aquarium | Super News Kannada ಲಾಭದಾಯಕ ಅಲಂಕಾರಿಕ ಮೀನು ಉತ್ಪಾದನೆ #aquarius #aquarium #goldfishfarm #fishing #fish #fishingvideo #supernews #vastufish
ಕಸವನಹಳ್ಳಿ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಸಂಭ್ರಮ | Maha Shivarathri | Super News Kannada
มุมมอง 5116 หลายเดือนก่อน
SUPER NEWS KANNADA : ಆತ್ಮೀಯ ವೀಕ್ಷಕರೆಲ್ಲರಿಗೂ ದಿವ್ಯ ದೇಗುಲ ವಿಶೇಷ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.... ಉದ್ಯಾನ ನಗರಿ ಬೆಂಗಳೂರಿನ ಕಸವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸೊಮೇಶ್ವರ ಪಾರ್ವತಿ ದೇವಾಲಯದಲ್ಲಿ ಮೊದಲ ವಾರ್ಷಿಕ ಮಹಾಶಿವರಾತ್ರಿ ಮಹೋತ್ಸವವು ಇತ್ತೀಚೆಗೆ ಸಕಲ ದೈವಿ ಕೈಂಕರ್ಯಗಳೊಂದಿಗೆ ಅತ್ಯಂತ ಶಾಸ್ತೊಪ್ತವಾಗಿ ನೆರವೇರಿತು. ಸವಿತಾ ಸಮಾಜದಲ್ಲಿ ಜನಿಸಿದ ರಾಜಪ್ಪನವರು ಶಿವನ ಪರಮ ಭಕ್ತರು. ಪುರಾತನ ಪ್ರಸಿದ್ದವಾದ ಈ ಆಲಯವು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಕೋರಿ ಬರುವಂ...
Om Shivoham Song Divinely Sung By Vijay Prakash ಓಂ ಶಿವೋಹಂ । ವಿಜಯ್ ಪ್ರಕಾಶ್
มุมมอง 7166 หลายเดือนก่อน
Om Shivoham Song Divinely Sung By Vijay Prakash ಓಂ ಶಿವೋಹಂ । ವಿಜಯ್ ಪ್ರಕಾಶ್ #vijayprakash #omshivoham #mahashivaratri #shivaratri #kannadadevotionalsongs #supernews
ಶ್ರೀ ಮಂಜುನಾಥ ಬ್ರಹ್ಮ ಮುರಾರಿ | ನಾದಸ್ವರ ವಿದ್ವಾನ್ ತಿರುಪತಿ ಸತ್ಯನಾರಾಯಣ | ಶಿವರಾತ್ರಿ | ಸೂಪರ್ ನ್ಯೂಸ್ ಕನ್ಮಡ
มุมมอง 3707 หลายเดือนก่อน
SUPER NEWS KANNADA : ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಸಿತ ಶೊಭಿತ ಲಿಂಗಂ | ಜನ್ಮಜದುಃ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೧ || ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮದಹನ ಕರುಣಾಕರ ಲಿಂಗಂ | ರಾವಣದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೨ || ಸರ್ವಸುಗಂಧ ಸುಲೇಪಿತ ಲಿಂಗಂ ಬುದ್ಧಿವಿವರ್ಧನ ಕಾರಣ ಲಿಂಗಂ | ಸಿದ್ಧಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೩ || ಕನಕಮಹಾಮಣಿ ಭೂಷಿತ ಲಿಂಗಂ ಫಣಿಪತಿವೇಷ್ಟಿತ ಶೋಭಿತ ಲಿಂಗಂ ...
ಊಟಕ್ಕಾಗಿ ಸಂಗೀತ ಸುಧೆ | ಮ್ಯೂಸಿಕ್ ಫಾರ್ ಮೀಲ್ಸ್ | ಅಕ್ಷಯ ಪಾತ್ರ ಫೌಂಡೇಶನ್ | ಸೂಪರ್ ನ್ಯೂಸ್ ಕನ್ನಡ
มุมมอง 3077 หลายเดือนก่อน
SUPER NEWS KANNADA : ಮ್ಯೂಸಿಕ್ ಫಾರ್ ಮೀಲ್ಸ್ ಊಟಕ್ಕಾಗಿ ಸಂಗೀತ ಕಾರ್ಯಕ್ರಮ : ಭಾರತ ಸರ್ಕಾರದ ಮಧ್ಯಾಹ್ನದ ಊಟ ಯೋಜನೆಯ ಅನುಷ್ಠಾನ ಪಾಲುದಾರರಾದ ಅಕ್ಷಯ ಪಾತ್ರ ಫೌಂಡೇಷನ್ ಮ್ಯೂಸಿಕ್ ಫಾರ್ ಮೀಲ್ಸ್ , ಊಟಕ್ಕಾಗಿ ಸಂಗೀತ ಎಂಬ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಅಕ್ಷಯ ಪಾತ್ರ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಿರುವುದು ಉತ್ತಮ ಸೇವೆ...
Namisi Beduve Varagala Nina | ನಮಿಸಿ ಬೇಡುವೆ ವರಗಳ ನಿನ್ನ | Dasara Padagalu | Super News Kannada
มุมมอง 1497 หลายเดือนก่อน
SUPER NEWS KANNADA : ನಮಿಸಿ ಬೇಡುವೆ ವರಗಳ ನಿನ್ನ ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ || ವಿಮಲ ಸುಮತಿ ಜನರತಿಪ್ರೀಯಾ - ಪಾದ ಕಮಲಗಳಿಗೆರಗುವೆನೊ ಜೀಯಾ ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ || ಕ೦ಡಕ೦ಡವರನು ಬೇಡಿ ನೊ೦ದೆ ಕ ಮ೦ಡಲು ದ೦ಡಧಾರಿ ನೀ ಗತಿಯೆ೦ದೆ ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ ದ೦ಡಪಾಣಿಯ ಪಾದ ತೋರಿಸು ತ೦ದೆ || ೨ || ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦ ಗಾಸುನದಿನಿಲಯಾ ಅಘಾ೦ಬುಧಿ ಪೋತ ವಾಸುಕಿಶಯನ ಜಗನ್ನಾಥ ವಿಠ್ಠಲ ದಾಸರ ಪೋ...
ಹನುಮಂತ ಹನುಮಂತ ದಾಸರ ಪದಗಳು | Raichru Sheshagiri Das | Kannada Devotional | Super News Kannada
มุมมอง 1317 หลายเดือนก่อน
ಹನುಮಂತ ಹನುಮಂತ ದಾಸರ ಪದಗಳು | Raichru Sheshagiri Das | Kannada Devotional | Super News Kannada
ಹನುಮ ನಮ್ಮ ತಾಯಿ ತಂದೆ | Hanuma Namma Thayi Thande | Purandara Dasaru | Super News Kannada
มุมมอง 1858 หลายเดือนก่อน
ಹನುಮ ನಮ್ಮ ತಾಯಿ ತಂದೆ | Hanuma Namma Thayi Thande | Purandara Dasaru | Super News Kannada
ತೋಳು ತೋಳು ತೋಳು ರಂಗ | ನೀಲವರ್ಣದ ಬಾಲಕೃಷ್ಣನೆ | Dasara Padagalu | Super News Kannada
มุมมอง 1908 หลายเดือนก่อน
ತೋಳು ತೋಳು ತೋಳು ರಂಗ | ನೀಲವರ್ಣದ ಬಾಲಕೃಷ್ಣನೆ | Dasara Padagalu | Super News Kannada
Biduvenenayya Hanuma | Sri Purandara Dasaru | ಬಿಡುವೆನೇನಯ್ಯಾ ಹನುಮ | ದಾಸರ ಕೀರ್ತನೆಗಳು | Super News
มุมมอง 3968 หลายเดือนก่อน
Biduvenenayya Hanuma | Sri Purandara Dasaru | ಬಿಡುವೆನೇನಯ್ಯಾ ಹನುಮ | ದಾಸರ ಕೀರ್ತನೆಗಳು | Super News
ಮದುವೆಯಾದ ಪ್ರತಿ ಹೆಣ್ಣು ಮಗಳು ಕೇಳಬೇಕಾದ ಹಾಡು | ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ | Super News Kannada
มุมมอง 3858 หลายเดือนก่อน
ಮದುವೆಯಾದ ಪ್ರತಿ ಹೆಣ್ಣು ಮಗಳು ಕೇಳಬೇಕಾದ ಹಾಡು | ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ | Super News Kannada
ಹೊಸಕೋಟೆ ಸಂಕ್ರಾಂತಿ ಸುಗ್ಗಿ ಸಂಭ್ರಮ | ಹಸುಗಳ ಹಬ್ಬ| ಡಾ|ಸಿ.ಜಯರಾಜ್ ರವರಿಂದ ಕಾರ್ಯಕ್ರಮ ಆಯೋಜನೆ|Super News Kanada
มุมมอง 6848 หลายเดือนก่อน
ಹೊಸಕೋಟೆ ಸಂಕ್ರಾಂತಿ ಸುಗ್ಗಿ ಸಂಭ್ರಮ | ಹಸುಗಳ ಹಬ್ಬ| ಡಾ|ಸಿ.ಜಯರಾಜ್ ರವರಿಂದ ಕಾರ್ಯಕ್ರಮ ಆಯೋಜನೆ|Super News Kanada
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ | ಪ್ರಧಾನಿ ಮೋದಿ ಗ್ಯಾರಂಟಿ | Super News Kannada
มุมมอง 3638 หลายเดือนก่อน
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ | ಪ್ರಧಾನಿ ಮೋದಿ ಗ್ಯಾರಂಟಿ | Super News Kannada
ಶ್ರೀ ಅಣ್ಣಮ್ಮ ದೇವಿ & ನಗರ ದೇವತೆಗಳ ಪಲ್ಲಕ್ಕಿ ಉತ್ಸವ | ಗಂಗಾನಗರದಲ್ಲಿ ಶಕ್ತಿ ದೇವತೆಗಳ ಮೆರವಣಿಗೆ | Super News
มุมมอง 27210 หลายเดือนก่อน
ಶ್ರೀ ಅಣ್ಣಮ್ಮ ದೇವಿ & ನಗರ ದೇವತೆಗಳ ಪಲ್ಲಕ್ಕಿ ಉತ್ಸವ | ಗಂಗಾನಗರದಲ್ಲಿ ಶಕ್ತಿ ದೇವತೆಗಳ ಮೆರವಣಿಗೆ | Super News
Kurudumale Shiva Temple: ಕುರುಡುಮಲೆ ಶಿವ ದೇವಾಲಯದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು
มุมมอง 25510 หลายเดือนก่อน
Kurudumale Shiva Temple: ಕುರುಡುಮಲೆ ಶಿವ ದೇವಾಲಯದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು
ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶಿವಣ್ಣ & ನಟ ದರ್ಶನ್ | ಲೀಲಾವತಿ ಸಾಧನೆ ಹೊಗಳಿದ ಡಿಕೆ ಶಿವಕುಮಾರ್ | Super News
มุมมอง 30510 หลายเดือนก่อน
ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶಿವಣ್ಣ & ನಟ ದರ್ಶನ್ | ಲೀಲಾವತಿ ಸಾಧನೆ ಹೊಗಳಿದ ಡಿಕೆ ಶಿವಕುಮಾರ್ | Super News
Bangalore Kambala | Karavali Kambala | Buffalo Race | ಬೆಂಗಳೂರು ಕಂಬಳ | Super News Kannada
มุมมอง 10410 หลายเดือนก่อน
Bangalore Kambala | Karavali Kambala | Buffalo Race | ಬೆಂಗಳೂರು ಕಂಬಳ | Super News Kannada
ಬ್ಯಾಂಡ್ ನಲ್ಲಿ ಮೊಳಗಿತು ಬೊಂಬೆ ಹೇಳುತೈತೆ ಹಾಡು | BSF Jawans Celebrate Kannada Rajyotsava, Bombe Helutaite
มุมมอง 10310 หลายเดือนก่อน
ಬ್ಯಾಂಡ್ ನಲ್ಲಿ ಮೊಳಗಿತು ಬೊಂಬೆ ಹೇಳುತೈತೆ ಹಾಡು | BSF Jawans Celebrate Kannada Rajyotsava, Bombe Helutaite
Stroke ಬಂದಾಗ TV9 ರಂಗನಾಥ್ ಭಾರದ್ವಾಜ್ ಅನುಭವಿಸಿದ ಕರಾಳ ದಿನ | TV 9 ನಿರೂಪಕ ರಂಗನಾಥ್ ಭಾರದ್ವಾಜ್ ಅನುಭವದ ಮಾತು |
มุมมอง 10810 หลายเดือนก่อน
Stroke ಬಂದಾಗ TV9 ರಂಗನಾಥ್ ಭಾರದ್ವಾಜ್ ಅನುಭವಿಸಿದ ಕರಾಳ ದಿನ | TV 9 ನಿರೂಪಕ ರಂಗನಾಥ್ ಭಾರದ್ವಾಜ್ ಅನುಭವದ ಮಾತು |
World Stroke Day | Bangalore Stroke Support Group | Super News Kannada
มุมมอง 23311 หลายเดือนก่อน
World Stroke Day | Bangalore Stroke Support Group | Super News Kannada
JC Nagar Dasara Pallaki 2023 | RT Nagar Dasara | Bangalore Dasara | Super News Kannada
มุมมอง 29011 หลายเดือนก่อน
JC Nagar Dasara Pallaki 2023 | RT Nagar Dasara | Bangalore Dasara | Super News Kannada
🙏
Location could have been given
❤❤❤❤❤❤
Very nice temple v visited
Ondu kelsa agila
Suppper
Om namo garudadeva
3years back hoogi bandevu, yenu agilla, yella seve yennu madedevu.
Phone number koodi madam
So beautiful 😍 awesome video 😍
Super❤
Most powerful temple
contact number
ನಾವು ಹೋಗಿ ಬಂದು ಎರಡು ವರ್ಷಗಳಾಯ್ತು
🙏🙏🙏💚💚💚💚
Thank you Anna
Super anna
ನಾದಸ್ವರ ನಾದ ಸೂಪರ್
Nadaswara super ...
Devaru idane, nambike irali, moodanambike beda, ella devare madak aagalla, chennagi duddu earn madidre, sambandagalu thavigiye beda andru barthare
We went before covid and when we contacted to ask why marriage still did not happen, he started scolding us and telling we dont have patience.
ಏನೂ ಇಲ್ಲ ಪ್ರಯೋಜನ ಆಗಿಲ್ಲ
❤❤❤
ಸಾರ್ ಈ ಟಿವಿ ಚಾನಲ್ನೋರು, ಹೀಗೂ ಉಂಟೇ ಇವರೆಲ್ಲ ನಮ್ಮನ್ನ ನುಗ್ಗೆಮರ ಹತ್ತಿಸುತ್ತಿದ್ದಾರೆ. ನೀವು ಸುಮ್ಮನೆ ದೇವಸ್ತಾನ ಅಂತ ಹೋಗಿ,ಅಲ್ಲಿ ಇವರೆಲ್ಲ ಹೇಳೋ ಹಾಗೆ ಏನೂ ಇಲ್ಲ.ನಾನು ನನ್ನ ಮಿತ್ರ ಹೋಗಿದ್ದೆವು.ಅವರ ಮಗಳಿಗೆ 11 ವರ್ಷ ಆದ್ರೂ ಇನ್ನೂ ವಿವಾಹ ಇಲ್ಲ.ನನ್ನ ಸಮಸ್ಯೆ ಏನು ಬಗೆ ಹರಿದಿಲ್ಲ.
.
Nowadays god is not present in temples bcos of full commercial and by giving money they allow to touch the idol also
Kujja dosha idaru parihara hagutha Plzz heli sir
Where are address
Last 5 years I visited
ಯಾವುದು.agilla.ella.sullu.heluthare.😤😤😤🥶🥶🥶🥶👎👎👎👎👎
We're it's come
Temples are sacred for hindus. Visitingtemples ushers us tranqylity and happiness. U are getting every thing in life acording to past karma. Some may get whatever they want.some maynot. But we canot deny the sanctiry of place and god.
🙏🏻🙏🏻🙏🏻🙏🏻🙏🏻
Hare srinivasa
Addarss sir
🙏🙏🙏🙏🙏🙏🙏🙏🙏🙏🙏
ಪುಂಗಿ ರಾಜ ಇವರು
Kasidhre matra hogbeku
Omnamo garudadevayanamaha🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏
🙏. Nahu hogeddehu. Adare parihara agela 2y ayathu
Pranams jaisairam
I visited this temple twice but didn't get any results. Only media hype
Its not media hype bro.. Its brahmins business scam
May be both
ನಾವು ಹೋಗಿ ಬಂದಿವಿ ಎರಡು ವರ್ಷದ ಹಿಂದೆ
Maduve aytha nindu
@@padmak6636 ಆಗಿಲ್ಲ ನಿಮ್ಮದು ಆಯ್ತಾ
Hli sir maduve aytha
@@TulasiTulasi-ng4vd ಇಲ್ಲ ಹೆಣ್ಣು ಹುಡುಕುತ ಇದ್ದಿವಿ ನೀವು ಮದ್ವೆ ಆಗಿಲ್ಲ ಅಂದ್ರೆ ಹೇಳಿ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಾಮಾಣಿಕವಾಗಿ ಬೇಜಾರು ಇಲ್ಲ ಅಂದ್ರೆ ಮಾತ್ರ
@@TulasiTulasi-ng4vd ತುಳಸಿ ಅವರೇ ಹೇಳಿ ಏನು ಅಂತ ಭಯ ಬೇಡ
Nann tammanigu valle varashigali deveere palsha tandde
Om namo garuda devo namo namhaa namagu ninna ashirvada erali tndde
Devastanada address tilisi kodi map haki dhnyavadagalu.
Near mulbagal
Bogus
MRI citi scan for brain stroke
Superb🎉