Spirituality in Kannada
Spirituality in Kannada
  • 14
  • 1 158 023
ಮೌನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | Ramana Maharshi on Silence | Spirituality in kannada
ರಮಣರನ್ನು ಅವರ ದೇಶ ವಿದೇಶಗಳ ಭಕ್ತರು ಮೌನದ ಬಗ್ಗೆ ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿದ ಉತ್ತರಗಳಿಂದ ಆಯ್ದ ಭಾಗಗಳ ಕನ್ನಡಾನುವಾದ.
ಓದಿನಿಂದ ಅನುಭಾವ ದೊರಕದು, ಆದರೆ ಈ ಜಗತ್ತು ಮತ್ತು ಅದರ ವಿದ್ಯಮಾನಗಳನ್ನು ಕುರಿತ ನಮ್ಮ ಆಸಕ್ತಿ, ಕುತೂಹಲ, ಆಶ್ಚರ್ಯ ಮತ್ತು ಪ್ರಶ್ನೆಗಳಿಗೆ ಈವರೆಗೆ ವಿಜ್ಞಾನ ಲೋಕದಿಂದ ಕೇಳಿಬಂದಿರುವ ಪ್ರತಿಕ್ರಿಯೆಗಳಿಗೆ ಸಂವಾದಿಯಾಗಿ ಭಗವಾನ್ ರಮಣ ಮಹರ್ಷಿಗಳಿಂದ ಬಂದಿರುವ ಪ್ರತಿಕ್ರಿಯೆಗಳನ್ನು ಅವಲೋಕಿಸಿದಾಗ ನಮ್ಮ ಲೋಕದೃಷ್ಟಿಗೆ ಒಂದು ಹೊಸ ಹದ ಮತ್ತು ಸಮತೋಲನ ದೊರಕಬಹುದೆಂಬ ಆಶಯದಿಂದ ಈ ಒಂದು ಪ್ರಯತ್ನ ಮಾಡಲಾಗಿದೆ.
More videos -
👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - th-cam.com/video/NantT9uWoU8/w-d-xo.html
👉 ರಮಣ ಮಹರ್ಷಿ ಸೂಕ್ತಿಗಳು - th-cam.com/video/7r9puh0mbuE/w-d-xo.html
👉 ರಮಣ ಮಹರ್ಷಿ ಜೊತೆ ಮಾತುಕತೆ - th-cam.com/video/7pGc8sw6oPM/w-d-xo.html
👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - th-cam.com/video/fVjT0JW0mi0/w-d-xo.html
👉 ಆಧ್ಯಾತ್ಮಿಕ ಎಂದರೇನು ? - th-cam.com/video/Sa8iavSvAm4/w-d-xo.html
🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ - th-cam.com/video/lulH8abPBOI/w-d-xo.html
👉 ಗುರುವಿನ ಅವಶ್ಯಕತೆ - th-cam.com/video/QZ8vQvhWlwM/w-d-xo.html
👉 ಜನನ ಮರಣಗಳ ನಿಯಮಗಳು - th-cam.com/video/1aiqTQh-jeU/w-d-xo.html
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - th-cam.com/video/oPfeES9Kf0U/w-d-xo.html
#SpiritualityinKannada #ramanamaharshi #ramanamaharshimouna #ramanamaharshiconversation #ramanamaharshiteachingsinkannada #ರಮಣಮಹರ್ಷಿ #ramanamaharshiquote
มุมมอง: 4 254

วีดีโอ

ನಿರ್ವಾಣ ಷಟ್ಕಂ ಕನ್ನಡದಲ್ಲಿ - ಅರ್ಥ ಸಹಿತ | Nirvana Shatkam in Kannada with Lyrics and Meaning
มุมมอง 34Kปีที่แล้ว
ಎಂಟು ವರ್ಷದ ಬಾಲಕ ಆದಿ ಶಂಕರಾಚಾರ್ಯರು ಹಿಮಾಲಯದಲ್ಲಿ ಅಲೆದಾಡುತ್ತಿದ್ದಾಗ, ಒಬ್ಬ ಋಷಿ ಎದುರಾದರು, ಅವರು “ನೀನು ಯಾರು?” ಎಂದು ಕೇಳಿದಾಗ ಬಾಲ ಶಂಕರನು ಈ 6 ಶ್ಲೋಕದ ಮೂಲಕ ಉತ್ತರಿಸಿದನು, ಅದುವೇ - “ನಿರ್ವಾಣ ಷಟ್ಕಂ” ಅಥವಾ “ಆತ್ಮ ಷಟ್ಕಂ”. "ನಿರ್ವಾಣ" ಎಂದರೆ ಸಂಪೂರ್ಣ ಸಮಚಿತ್ತತೆ, ಶಾಂತಿ, ನೆಮ್ಮದಿ, ಸ್ವಾತಂತ್ರ್ಯ ಮತ್ತು ಸಂತೋಷ. "ಷಟ್ಕಂ" ಎಂದರೆ ಆರುನ್ನು ಒಳಗೊಂಡಿರುವುದು. More videos - 👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - th-cam.com/video/NantT9uWoU8/w-d-xo.html ...
ರಮಣ ಮಹರ್ಷಿ ವಿರಚಿತ ಸತ್ ದರ್ಶನ - ಉಳ್ಳದು ನಾರ್ಪದು‌ | Spirituality in kannada
มุมมอง 11Kปีที่แล้ว
"ಸತ್ ದರ್ಶನ" ವನ್ನು ಮೂಲತಃ ಭಗವಾನ್ ಶ್ರೀ ರಮಣ ಮಹರ್ಷಿಯವರು ತಮಿಳಿನಲ್ಲಿ "ಉಳ್ಳದು ನಾರ್ಪದು" ಎಂದು ರಚಿಸಿದರು. ಅವರ ಭಕ್ತ ಶ್ರೀ ಕಾವ್ಯಕಂಠ ಗಣಪತಿ ಮುನಿ ಅವುಗಳನ್ನು ಸಂಸ್ಕೃತದಲ್ಲಿ ಸತ್ ದರ್ಶನ ಎಂದು ನಿರೂಪಿಸಿದರು. "Sat Darshana" was originally coined by Bhagavan Sri Ramana Maharshi as "Ulladu Narpadu" in Tamil. His devotee Sri Kavyakanta Ganapati Muni rendered them as Sat Darshana in Sanskrit. More videos - 👉 ಶ್ರೀ ರಮಣ ಮಹರ್ಷಿ ಜೀವ...
ಗ್ರಹಣದ ಆಧ್ಯಾತ್ಮಿಕ ಮಹತ್ವವೇನು ? | Spiritual Significance of Eclipse | Spirituality in kannada
มุมมอง 952ปีที่แล้ว
ಗ್ರಹಣವು ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಭೂಮಿ - ಚಂದ್ರ - ಸೂರ್ಯರ ಒಂದು ಬಗೆಯ ಸಂಯೋಗದ ರಚನೆಯಿಂದಾಗುವ ವಿದ್ಯಮಾನವಾಗಿದೆ. ಗ್ರಹಣದಲ್ಲಿ - ಸೂರ್ಯಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಮತ್ತು ಚಂದ್ರಗ್ರಹಣ (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ಎಂಬ ಎರಡು ಬಗೆ ಇವೆ. ಪಾತರೇಖೆಯ ವಿನ್ಯಾಸವನ್ನು ಅನುಸರಿಸಿ ಗ್ರಹಣವನ್ನು ವಿಭಾಗಿಸಬಹುದು - ಅರೆನೆರಳಿನ ಗ್ರಹಣ : ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರಗೆ ಬರುವುದು. ಪಾರ್ಶ್ವಗ್ರ...
ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | Ramana Maharshi on Meditation | Spirituality in kannada
มุมมอง 60Kปีที่แล้ว
ರಮಣರನ್ನು ಅವರ ದೇಶ ವಿದೇಶಗಳ ಭಕ್ತರು ಧ್ಯಾನದ ಬಗ್ಗೆ ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿದ ಉತ್ತರಗಳಿಂದ ಆಯ್ದ ಭಾಗಗಳ ಕನ್ನಡಾನುವಾದ. ಇವುಗಳ ಓದಿನ ಮೂಲಕ ರಮಣರ ಚಿಂತನೆ ಯಾರಿಗೇ ಆಗಲಿ ಪೂರ್ಣ ಸ್ಪಷ್ಟವಾಗುವುದೆಂದು ನಾನು ಹೇಳಲಾರೆ, ಹಾಗೆ ನೋಡಿದರೆ ಇಡೀ ರಮಣ ಸಾಹಿತ್ಯವನ್ನು ಓದಿಕೊಂಡರೂ ಅದಾಗದು. ಏಕೆಂದರೆ ಓದಿನಿಂದ ಅನುಭಾವ ದೊರಕದು, ಆದರೆ ಈ ಜಗತ್ತು ಮತ್ತು ಅದರ ವಿದ್ಯಮಾನಗಳನ್ನು ಕುರಿತ ನಮ್ಮ ಆಸಕ್ತಿ, ಕುತೂಹಲ, ಆಶ್ಚರ್ಯ ಮತ್ತು ಪ್ರಶ್ನೆಗಳಿಗೆ ಈವರೆಗೆ ವಿಜ್ಞಾನ ಲೋಕದಿ...
ಆಧ್ಯಾತ್ಮಿಕ - ಎಂದರೇನು ? | What is Spirituality in Kannada
มุมมอง 12Kปีที่แล้ว
ಆಧ್ಯಾತ್ಮಿಕವಾಗಿ 'ಆಗುವುದು' ನಮ್ಮ ಸಹಜ ಜೀವನದ ಸ್ಥಿತಿ. ಈ ಎಲ್ಲಾ ಅನುಭವದ ಸಮಯದಲ್ಲಿ, ನಮ್ಮ ಆಂತರಿಕ ಸ್ವಭಾವದೊಂದಿಗೆ ನಾವು ಪರಮಾತ್ಮನೊಂದಿಗೆ ಸಂಪರ್ಕದಲ್ಲಿರಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ಮಗಳು ಎಂದು ಕರೆಯಲ್ಪಡುವ ಅತಿಯಾದ ಅನುಭವಗಳಿಂದ ನಾವು ಈ ಸಂಪರ್ಕವನ್ನು ಕಳೆದುಕೊಂಡಿದ್ದೇವೆ, ನಮ್ಮ ನೈಜ ಸ್ವರೂಪವನ್ನು ಮರೆತು ನಮ್ಮನ್ನು ಅಸಹಾಯಕ ವ್ಯಕ್ತಿಗಳೆಂದು ನಂಬುತ್ತೇವೆ, ಜೀವನದಲ್ಲಿ ಅಂಟಿಕೊಂಡಿದ್ದೇವೆ ಮತ್ತು ವಿಧಿಯಿಂದ ನಿಯಂತ್ರಿಸಲ್ಪಟ್ಟಿದ್ದೇವೆ. ನಮ್ಮ ಆಂತರಿಕ ಸ್ವಭಾವದೊಂ...
ರಮಣ ಮಹರ್ಷಿ ಜೊತೆ ಮಾತುಕತೆ | Conversation with Ramana Maharshi in Kannada | Spirituality in Kannada
มุมมอง 21K2 ปีที่แล้ว
ರಮಣರನ್ನು ಅವರ ದೇಶ ವಿದೇಶಗಳ ಭಕ್ತರು ವಿವಿಧ ಕಾಲಘಟ್ಟಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿದ ಉತ್ತರಗಳಿಂದ ಆಯ್ದ ಭಾಗಗಳ ಕನ್ನಡಾನುವಾದ. ಇವುಗಳ ಓದಿನ ಮೂಲಕ ರಮಣರ ಚಿಂತನೆ ಯಾರಿಗೇ ಆಗಲಿ ಪೂರ್ಣ ಸ್ಪಷ್ಟವಾಗುವುದೆಂದು ನಾನು ಹೇಳಲಾರೆ, ಹಾಗೆ ನೋಡಿದರೆ ಇಡೀ ರಮಣ ಸಾಹಿತ್ಯವನ್ನು ಓದಿಕೊಂಡರೂ ಅದಾಗದು. ಏಕೆಂದರೆ ಓದಿನಿಂದ ಅನುಭಾವ ದೊರಕದು, ಆದರೆ ಈ ಜಗತ್ತು ಮತ್ತು ಅದರ ವಿದ್ಯಮಾನಗಳನ್ನು ಕುರಿತ ನಮ್ಮ ಆಸಕ್ತಿ, ಕುತೂಹಲ, ಆಶ್ಚರ್ಯ ಮತ್ತು ಪ್ರಶ್ನೆ...
ರಮಣ ಮಹರ್ಷಿ ಸೂಕ್ತಿಗಳು | Ramana Maharshi Sukti in Kannada | Spirituality in Kannada
มุมมอง 28K2 ปีที่แล้ว
ರಮಣ ಮಹರ್ಷಿಗಳ ಸೂಕ್ತಿಗಳ ಅತ್ಯಂತ ವ್ಯಾಪಕವಾದ ಮತ್ತು ಅಧಿಕೃತವಾದ ಸಂಗ್ರಹ ಗುರುವಾಚಕಕೋವೈ (ಗುರುವಿನ ಸೂಕ್ತಿಗಳ ಮಾಲೆ). ಇದನ್ನು ರಚಿಸಿ ಕಲಾತ್ಮಕವಾಗಿ ಜೋಡಿಸಿದವರು ಕವಿ ಮುರುಗನಾಥ್, ಈ ದೊಡ್ಡ ತಮಿಳು ಕೃತಿಯಲ್ಲಿ 1282 ಪದ್ಯಗಳಿವೆ. ಅದರಲ್ಲಿ ಕೆಲವನ್ನು ಇಲ್ಲಿ ಅರ್ಪಿಸುತ್ತಿದ್ದೇವೆ. ಈ ಕೃತಿ ಮೂರು ವಿಭಾಗಗಳಲ್ಲಿದೆ. ಅವು ಕ್ರಮವಾಗಿ ಸಿದ್ಧಾಂತ, ಅಭ್ಯಾಸ ಮತ್ತು ಅನುಭವಗಳನ್ನು ಕುರಿತಿವೆ. ವಿಭಾಗ : 0:00 - ಸಿದ್ಧಾಂತ 8:43 - ಅಭ್ಯಾಸ 12:10 - ಅನುಭವ More videos - 👉 ಶ್ರೀ ರಮಣ ಮಹ...
ಶ್ರೀ ರಮಣ ಮಹರ್ಷಿ - ಜೀವನ ಚರಿತ್ರೆ | Ramana Maharshi - Life story in kannada | Spirituality in Kannada
มุมมอง 40K2 ปีที่แล้ว
ಶ್ರೀ #ರಮಣಮಹರ್ಷಿ ಬಹುಶಃ ಇಪ್ಪತ್ತನೇ ಶತಮಾನದ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಅವರು ತಮ್ಮ ಸಂತ ಜೀವನಕ್ಕಾಗಿ, ತಮ್ಮನ್ನು ತಾವು ಸಂಪೂರ್ಣವಾಗಿ ಅರಿತುಕೊಂಡಿದ್ದಕ್ಕಾಗಿ ಮತ್ತು ಅವರ ಉಪಸ್ಥಿತಿಯಲ್ಲಿ ಭೇಟಿ ನೀಡುವವರಿಗೆ ಆಗಾಗ್ಗೆ ಸಂಭವಿಸುವ ಪ್ರಬಲ ಪ್ರಸರಣಕ್ಕಾಗಿ ಪ್ರಸಿದ್ಧರಾಗಿದ್ದರು. 16 ನೇ ವಯಸ್ಸಿನಲ್ಲಿಯೇ ಅವರು ಅತ್ಮ ಸಾಕ್ಷಾತ್ಕಾರಿಸಿಕೊಂಡು , ಭಾರತದ ಸಾಂಪ್ರದಾಯಿಕ ಪವಿತ್ರ ಸ್ಥಳಗಳಲ್ಲಿ ಒಂದಾದ ಅರುಣಾಚಲದಲ್ಲಿ ಅವರು ತಮ್ಮ ಜೀವನದುದ್ದಕ್...
ಸ್ವಾಮಿ ವಿವೇಕಾನಂದರ ಪ್ರಕಾರ - ಗುರುವಿನ ಅವಶ್ಯಕತೆ - ಗುರು ಶಿಷ್ಯರ ಲಕ್ಷಣ | Guru Purnima | ಗುರು ಪೂರ್ಣಿಮ 2022
มุมมอง 1.7K2 ปีที่แล้ว
ಗು ಶಬ್ದಸ್ತ್ವನ್ಧಕಾರಃ ಸ್ಯಾತ್ ರು ಶಬ್ದಸ್ತನ್ನಿರೋಧಕಃ । ಅನ್ಧಕಾರನಿರೋಧಿತ್ವಾತ್ ಗುರು ರಿತ್ಯಭಿಧೀಯತೇ ॥ ಗು ಎಂದರೆ ಕತ್ತಲೆ, ರು ಎಂದರೆ ಅವುಗಳನ್ನುಹೋಗಲಾಡಿಸುವವನು, ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯ ಕಾರಣ, ಗುರು ಎಂದು ಹೆಸರಿಸಲಾಗಿದೆ. ಹಿಂದೂ ಧರ್ಮದಲ್ಲಿ ವೈಯಕ್ತಿಕ ಮಟ್ಟದಲ್ಲಿ, ಗುರುವು ಕೌಶಲ್ಯಗಳ ಶಿಕ್ಷಕ, ಸಲಹೆಗಾರ, ಮನಸ್ಸಿನ ಹುಟ್ಟಿಗೆ ಮತ್ತು ಒಬ್ಬರ ಆತ್ಮದ ಸಾಕ್ಷಾತ್ಕಾರಕ್ಕೆ ಸಹಾಯ ಮಾಡುವವರು. ಜೀವನಕ್ಕೆ ಮೌಲ್ಯಗಳು ಮತ್ತು ಅನುಭವದ ಜ್ಞಾನವನ್ನು ತುಂಬುತ್ತಾ, ಸ್ಫೂರ್ತಿ ಮ...
ಸ್ವಾಮಿ ವಿವೇಕಾನಂದರ - ಚೈತನ್ಯದಾಯಕ ನುಡಿಗಳು | Swami Vivekananda - Inspirational Words
มุมมอง 1.2K2 ปีที่แล้ว
ನಮ್ಮ ಅಂತಶ್ಶಕ್ತಿಯು ಜಾಗೃತವಾಗ ಬೇಕಾದರೆ ಶಕ್ತಿಪೂರ್ಣ ಸಾಹಿತ್ಯವನ್ನು ಓದಬೇಕು , ಶಕ್ತಿಭರಿತ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಸಿಡಿಲಿನ ನುಡಿಗಳು ಸ್ಫೂರ್ತಿಯ ಚಿಲುಮೆಯೇ ಸರಿ. ಅವರ ಚಿಂತನೆಗಳನ್ನು ಅಧ್ಯಯನ ಮಾಡಿದಾಗ, ಎಂತಹ ಅಡೆ ತಡೆ ಬಂದರೂ ಧೀರತೆಯಿಂದ ಮುನ್ನುಗ್ಗ ಬಹುದು ! #spiritualityinkannada #swamivivekananda #swamivivekanandaquotes #swamivivekanandathoughts
ಸ್ವಾಮಿ ವಿವೇಕಾನಂದರ ಉಪನ್ಯಾಸ - ಜನನ ಮರಣಗಳ ನಿಯಮಗಳು | Vivekananda Speech - Conditions of birth and death
มุมมอง 1.8K2 ปีที่แล้ว
ಧರ್ಮಗಳ ಸಂಸತ್ತಿನ ನಂತರ, ಅವರು ಅತಿಥಿಯಾಗಿ ಅಮೇರಿಕಾದ ನ ಅನೇಕ ಭಾಗಗಳಿಗೆ ಪ್ರವಾಸ ಮಾಡಿದರು. ಅವರ ಜನಪ್ರಿಯತೆಯು "ಜೀವನ ಮತ್ತು ಧರ್ಮವನ್ನು ಸಾವಿರಾರು ಜನರಿಗೆ" ವಿಸ್ತರಿಸಲು ಹೊಸ ದೃಷ್ಟಿಕೋನಗಳನ್ನು ತೆರೆಯಿತು. ಬ್ರೂಕ್ಲಿನ್ ಎಥಿಕಲ್ ಸೊಸೈಟಿಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, "ಬುದ್ಧನು ಪೂರ್ವಕ್ಕೆ ಸಂದೇಶವನ್ನು ಹೊಂದಿದ್ದಂತೆ ನನಗೆ ಪಶ್ಚಿಮಕ್ಕೆ ಸಂದೇಶವಿದೆ" ಎಂದು ಟೀಕಿಸಿದರು. ವಿವೇಕಾನಂದರು ಪೂರ್ವ ಮತ್ತು ಮಧ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾಥಮಿಕವಾಗಿ ಚಿಕಾಗೋ, ಡೆಟ್ರಾಯಿಟ್,...
ಸ್ವಾಮಿ ವಿವೇಕಾನಂದರ ಉಪನ್ಯಾಸ - ಏಕಾಗ್ರತೆ | Swami Vivekananda Lecture - Concentration
มุมมอง 7K2 ปีที่แล้ว
ಧರ್ಮಗಳ ಸಂಸತ್ತಿನ ನಂತರ, ಅವರು ಅತಿಥಿಯಾಗಿ ಅಮೇರಿಕಾದ ನ ಅನೇಕ ಭಾಗಗಳಿಗೆ ಪ್ರವಾಸ ಮಾಡಿದರು. ಅವರ ಜನಪ್ರಿಯತೆಯು "ಜೀವನ ಮತ್ತು ಧರ್ಮವನ್ನು ಸಾವಿರಾರು ಜನರಿಗೆ" ವಿಸ್ತರಿಸಲು ಹೊಸ ದೃಷ್ಟಿಕೋನಗಳನ್ನು ತೆರೆಯಿತು. ಬ್ರೂಕ್ಲಿನ್ ಎಥಿಕಲ್ ಸೊಸೈಟಿಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, "ಬುದ್ಧನು ಪೂರ್ವಕ್ಕೆ ಸಂದೇಶವನ್ನು ಹೊಂದಿದ್ದಂತೆ ನನಗೆ ಪಶ್ಚಿಮಕ್ಕೆ ಸಂದೇಶವಿದೆ" ಎಂದು ಟೀಕಿಸಿದರು. ವಿವೇಕಾನಂದರು ಪೂರ್ವ ಮತ್ತು ಮಧ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾಥಮಿಕವಾಗಿ ಚಿಕಾಗೋ, ಡೆಟ್ರಾಯಿಟ್,...

ความคิดเห็น

  • @ShraddhanandSwamiji-b8b
    @ShraddhanandSwamiji-b8b 6 วันที่ผ่านมา

    ಓಂ ನಮಃ ಶಿವಾಯ

  • @I_am_SSM
    @I_am_SSM 16 วันที่ผ่านมา

    Thanks for the translation.. melodious voice.