ನಿಮ್ಮ ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಇಂತಹ ಒಳ್ಳೆಯ ಕಾರ್ಯಕಮ ಪ್ರಸ್ತುತಪಡಿಸಿದ ಚಂದನ ಮತ್ತು ನಿರೂಪಿಸಿದ ಸೋಮೇಶ್ವರ ಅವರಿಗೆ ಧಯವಾದಗಳು. ಸೋಮೇಶ್ವರ ಅವರು ಈ ಸಂಚಿಕೆಯಲ್ಲಿ "ಇಸ್ಕೂಲು" ಪುಸ್ತಕವನ್ನು ವಿವರಿಸುವಾಗ ಕೊಂಕಣಿ ಜನರು ಗೋವಾದಿಂದ ಬಂದವರು ಎಂದು ನೀವು ಉಲ್ಲೇಖಿಸಿದ್ದೀರಿ. ಆದರೆ ವಾಸ್ತವದಲ್ಲಿ ಕೊಕಣಿ ಜನರು ಗೋವಾದಿಂದ ವಲಸೆ ಬಂದವರಲ್ಲ ಅವರು ಕರ್ನಾಟಕದ ಭಾಗವಾಗಿದ್ದಾರೆ. ಕರ್ನಾಟಕದ ಮೊದಲ 'ರಾಷ್ಟ್ರಕವಿ' ಪ್ರಶಸ್ತಿ ವಿಜೇತ ದಿವಂಗತ. ಗೋವಿಂದ ಪೈ ಕೂಡ ಕೊಂಕಣಿ ಮಾತನಾಡುವ ಅದೇ ಸಮುದಾಯಕ್ಕೆ ಸೇರಿದವರು. ನಾನು ಅವರ ಒಂದು ಮಾತನ್ನು ಉಲ್ಲೇಖಿಸಲು ಬಯಸುತ್ತೇನೆ. "ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ."
ನಿಮ್ಮ ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಇಂತಹ ಒಳ್ಳೆಯ ಕಾರ್ಯಕಮ ಪ್ರಸ್ತುತಪಡಿಸಿದ ಚಂದನ ಮತ್ತು ನಿರೂಪಿಸಿದ ಸೋಮೇಶ್ವರ ಅವರಿಗೆ ಧಯವಾದಗಳು.
ಸೋಮೇಶ್ವರ ಅವರು ಈ ಸಂಚಿಕೆಯಲ್ಲಿ "ಇಸ್ಕೂಲು" ಪುಸ್ತಕವನ್ನು ವಿವರಿಸುವಾಗ ಕೊಂಕಣಿ ಜನರು ಗೋವಾದಿಂದ ಬಂದವರು ಎಂದು ನೀವು ಉಲ್ಲೇಖಿಸಿದ್ದೀರಿ. ಆದರೆ ವಾಸ್ತವದಲ್ಲಿ ಕೊಕಣಿ ಜನರು ಗೋವಾದಿಂದ ವಲಸೆ ಬಂದವರಲ್ಲ ಅವರು ಕರ್ನಾಟಕದ ಭಾಗವಾಗಿದ್ದಾರೆ. ಕರ್ನಾಟಕದ ಮೊದಲ 'ರಾಷ್ಟ್ರಕವಿ' ಪ್ರಶಸ್ತಿ ವಿಜೇತ ದಿವಂಗತ. ಗೋವಿಂದ ಪೈ ಕೂಡ ಕೊಂಕಣಿ ಮಾತನಾಡುವ ಅದೇ ಸಮುದಾಯಕ್ಕೆ ಸೇರಿದವರು.
ನಾನು ಅವರ ಒಂದು ಮಾತನ್ನು ಉಲ್ಲೇಖಿಸಲು ಬಯಸುತ್ತೇನೆ.
"ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ."