ಸ್ವಾಮಿ ವಿವೇಕಾನಂದರ ಸಾವಿನ ರಹಸ್ಯ ಇದೇ ನೋಡಿ | ಜೈ ಸನಾತನ ! swami vivekananda
ฝัง
- เผยแพร่เมื่อ 24 ม.ค. 2023
- #swamyvivekananda #vivekananda #ramakrishna #paramahamsa #ramkrishnamission #sanathandharma #indianhistory #indianmonk #saint #yogi
please subscribe to our channel
www.youtube.com/@nammanambike...
ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ನಮೋ ಸ್ವಾಮಿ ವಿವೇಕಾನಂದ🙏🙏🙏
ಮಾನವನ ಶರೀರ ನಶ್ವರ ಅವನ ಕರ್ಮದ ಫಲ ನಿರಂತರ ಸ್ವಾಮಿ ವಿವೇಕಾನಂದ ಹಿಂದೂಗಳ ಹೃದಯದಲ್ಲಿ ಅಮರ. ಭಾರತ ಮಾತಾ ಕಿ ಜೈ.
ಆ ಮಹಾನ್ ಚೇ ತನವನ್ನು ಸಮರ್ಪಕವಾಗಿ ವರ್ಣಿ ಸುವ ಸ್ಕ್ರಿಪ್ಟ್ ಸಿದ್ಧಪಡಿಸಿದವರಿಗೂ, ಗಂಭೀರ ದನಿಯಲ್ಲಿ ಕಂಠ ದಾನ ಮಾಡಿರುವ ವವರಿಗೂ ಅಭಿನಂದನೆ ಗಳು.
Jai ಸ್ವಾಮಿ ವಿವೇಕಾನಂದ ದೇವ ಮಾನವ jai ho ನಿಮ್ಮ ಪ್ರತಿ ನುಡಿಗಳು ಎಂದೆಂದಿಗೂ ನಮಗೆಲ್ಲರಿಗೂ ಧೈರ್ಯ ತುಂಬುವ ಅದ್ಬುತ ಸಂದೇಶ. ಹಟ್ಸಾಪ್ ಸ್ವಾಮೀಜಿ.. Ramakrishna ಪರಮ ಹಂಸ ಗುರುದೇವ ಶಾರದಾ ಮಾತಾಜಿ. ನಮೋ ನಮೋ 🌹🙏 ವಿಡಿಯೋ ವನ್ನು ಬಹಳ ಚನ್ನಾಗಿ madid೮ra sar ನಿಮ್ಮ ಮಾತುಗಳು ಅದ್ಬುತಜವಾಗಿದೆ ಒಳ್ಳೆಯದಾಗಲಿ nimage🌹🌹🌹
🙏😄🙏 ಸನಾತನ ಧರ್ಮಕ್ಕೆ ಜಯವಾಗಲಿ🙏🌹🌹
ಸರ್ ನಿಮ್ಮ ಈ ಅಭೂತಪೂರ್ವ ಉಪನ್ಯಾಸಕ್ಕೆ ಅಭಿನಂದನೆಗಳು ಸರ್
ಸರ್ ಸ್ವಾಮಿ ವಿವೇಕಾನಂದರ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏🙏🙏
ದಯವಿಟ್ಟು ಎಲ್ಲರೂ ಸ್ವಾಮಿ ಪುರುಷೂತ್ತಮಾನಂದರ "ವಿಶ್ವಮಾನವ ವಿವೇಕಾನಂದ"ಪುಸ್ತಕವನ್ನು ಅಧ್ಯಯನ ಮಾಡರಿ.
ಇಂತವರು ಮತ್ತೆ ಮತ್ತೆ ಹುಟ್ಟ ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು
I respect VIVEKANANDA Ji. He is was and always a shining star of Bharat Mata. Vivekananda Ji ki Jai 🙏🙏🙏🙏🙏👌
ನಾನು ಓದಿದ್ದೇನೆ ಆ ಪುಸ್ತಕ. 👌🏾
ಸ್ವಾಮಿಯವರು ಅದೇ ಹೆಸರಿನಿಂದಲೇ ಜನ್ಮ ತಳೆದು ಆಯಿತು ಬಡವರಿಗಾಗಿ ಸನಾತನ ಧರ್ಮಕ್ಕಾಗಿ ಭಾರತ ದೇಶಕ್ಕಾಗಿ ಹಗಲಿರುಳು ಸಂತೋಷದಿಂದಲೇ ತಮ್ಮ ಜೀವನವನ್ನು ಸಾರ್ಥಕಗೊಳಿಸುತ್ತಿದ್ದಾರೆ ಎಲ್ಲ ಕಾಲದಲ್ಲಿಯೂ ವಿರೋಧಿಗಳು ಇ ದ್ದೆ ಇದ್ದೆ ಇರುತ್ತಾರೆ ಈಗಲೂ ಇದ್ದಾರೆ ಆದರೂ ಛ ಲ ಬಿಡದೆ ವಿಕ್ರಮನ ರೀತಿ ಶತ್ತ್ರುಗಳನ್ನು ಸದೆಬಡಿಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಜೈ ನರೇಂದ್ರ ಮೋದಿಜಿ
Super👍
ಸ್ವಾಮಿ ವಿವೇಕಾನಂದರ ಚರಿತ್ರೆ ಕೇಳ ಮೈ ಜುಮ್ಮೆನ್ನಿಸಿತು ಈಗಲೂ ಅವರಂತಹ ಆತ್ಮದ ಅವಶ್ಯಕತೆ ನಮ್ಮ ಭಾರತಕ್ಕೆ ಇದೆ
ಅದ್ಬುತವಾದ ವಿಚಾರಗಳನ್ನು ತಿಳಿಸಿದ್ದೀರಿ,ಧನ್ಯವಾದಗಳು.
ಭಾವನಾತ್ಮಕ ಭಾಷೆಯಲ್ಲಿ ವಿವರಿಸಿದ್ದಕ್ಕ ಧನ್ಯವಾದಗಳು.
ಸ್ವಾಮಿ ವಿವೇಕಾನಂದರಿಗೆ ಕೋಟಿ ಪ್ರಣಾಮಗಳು,🙏🙏🌹🌹
ಜೈ ವಿವೇಕಾನಂದ ji.ki.
ಜೈ
ಶ್ರೀ ವಿವೇಕಾನಂದರು ನಮ್ಮ ಭಾರತ ಕಂಡ ಅದ್ವಿತೀಯ ವ್ಯಕ್ತಿ ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಆಗಲೇ ನಮ್ಮ ಭಾರತದ ಸನಾತನ ಧರ್ಮ ಹೆಚ್ಚುತ್ತದೆ 🙏🙏🙏🙏🙏🙏
ಜಯ ಭಾರತ ಜಯ ಸನಾತನ ಧರ್ಮ
ಕರೆಕ್ಟ್ 👌👌👌
ಜೈ ಹಿಂದೂ ರಾಷ್ಟ್ರ❤️
ಎಂದು ಕೇಳಿರದ ಕೆಲವು ಶಬ್ದಗಳು ಮನ ತುಂಬಿದವು ಜೈ ಭಾರತ್ ಮಾತಾ
ಸ್ವಾಮಿ ವಿವೇಕಾನಂದ ಅವರು ಒಬ್ಬ ದೇವತಾ ಮನುಷ್ಯರು ಅವರ ಆಯಸ್ಸು ಇನ್ನೂ ಒಂದು ಸ್ವಲ್ಪ ಜಾಸ್ತಿ ಇದ್ದರೆ ಭಾರತದ ದೇಶಕ್ಕೆ ಇವರ ಮಾರ್ಗದರ್ಶನ ಬೇಕಿತ್ತು 🙏🙏🌹🌹
Vivekanandaru western culture jothe contact adaga organisationsgala Powe thilidu adannu bharathadalli alavadisidaru. KEVALA 36 VARSHA badukiddaru aharnishi dudidu bahala kelasa madiddare.100 varsha badukidavaru ashtu kelasa madalararu
Avaru Ichchamarani Bro..!!!
Avaru Vastavadalli Saptha Rushigalalli Obbaradaada Vishvamithra Maharshi...!!
Jesus Christ kooda avara innondu Avathara...!!!
😊😊😊🙏🏻🙏🏻🙏🏻😊😊😊
@@ShyamThejas amara avru kooda idanne helidare alva
@@SriKrishna-qc3vu
Udupiya Saligrama Da Divine park nalli Avaru Secret reveal maadiddare adara kurithu..!!
☺️☺️☺️🙏🏻🙏🏻🙏🏻☺️☺️☺️
@@ShyamThejas updates heli bro next enadru idre
ಸ್ವಾಮಿ ವಿವೇಕಾನಂದರನ್ನು ಜೀವಂತವಾಗಿ ಪರಿಚಯಿಸಿದ ನಿಮಗೆ ಅನಂತಾನಂತ ವಂದನೆಗಳು 🎉
Swami Vivekanandarege koti koti namanagalu
ನಂಬಿಕೆಯೇ ಜೀವನ ಎಂಬಂತೆ ಆ ಶಕ್ತಿಯೊಂದಿಗೆ ನಮ್ಮ ಜೀವನ!!! ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಎಷ್ಟುಅದ್ಭುತವಾಗಿ ಹೇಗಿದ್ದೀರಿ ನಮ್ಮ ನಂಬಿಕೆಯೇ ನಿಮ್ಮ ಚಾನೆಲ್ ಹೀಗೆ ಮುಂದುವರಿಯಲಿ ನಿಮ್ಮ ಆಧ್ಯಾತ್ಮಿಕ ದಾರಿ. ಆ ದಾರಿಯಲ್ಲಿ ನಾವೆಲ್ಲರೂ ನಡೆದು ಬರುತ್ತೇವೆ
🙏🙏🙏🙏💫
🌹🙏👍👌🏼ತುಂಬಾ ಸುಂದರ ವಾಗಿ ವರ್ಣಿಸಿದ್ದೀರಾ ಧನ್ಯವಾದಗಳು 🌹🙏👍👌🏼
ಸರ್ ನಿಮಗೊಂದು ನನ್ನ ಅನಂತ ಅನಂತ ನಮನ ಪೂಜ್ಯ ಶ್ರೀ ಶ್ರೀ ಶ್ರೀ ಗುರು ಗಳ ಪಾದ ಗಳಿಗೆ ನನ್ನ ಕೋಟಿ ಕೋಟಿ ನಮನ🎉🎉 🎉🎉🎉🙏🙏🙏🙏🙏🙏🙏
ಸ್ವಾಮೀಜಿ ಮತ್ತೆ ಹುಟ್ಟಿ ಬನ್ನಿ ಭಾರತವನ್ನು ಇನ್ನು ಉನ್ನತ ಮಟ್ಟಕ್ಕೆ ಹೋಗಲು ಬೇಕು 🌹🙏🙏🙏
ನಿಮ್ಮ ಬಾಯಿಯಲ್ಲಿ ವಿವೇಕಾನಂದರ ಬಗ್ಗೆ ಕೇಳಿದಾಗ ನನಗಂತೂ ಕೊನೆಗೆ ರೋಮಾಂಚನವಾಯಿತು 🌟amazing voice
Jai Vivekananda Swami ji jai ramakrishna Swami ji jaikali ma jaisharada ma 🎉🎉🎉🎉🎉
ನಿಮ್ಮ ಧ್ವನಿಯಲ್ಲಿ ಮೂಡಿ ಬಂದ ಈ ಸಂದೇಶ ಮೈ ರೋಮಾಂಚನ..ಅಧ್ಯಾತ್ಮಿಕ ಭಾವನೆ ಮೂಡಿಸುತ್ತದೆ, ಮತ್ತೊಮ್ಮೆ ಕೇಳಬೇಕು ಎನಿಸುತ್ತದೆ ಸಾರ್, ಧನ್ಯವಾದಗಳು .
ಜೈ ಗುರು 🌹🌹ಸ್ವಾಮಿ ವಿವೇಕಾನಂದ 🌹🌹🙏🙏
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ಶಕ್ತಿಯನ್ನು ನೀಡುತ್ತದೆ 🙏
ಜೈ ವಿವೇಕಾನಂದ ತುಂಬು ಹೃದಯದ ಧನ್ಯವಾದಗಳು ಗುರುಗಳೇ ವಿವೇಕಾನಂದರ ಬಗ್ಗೆ ಕೇಳಿದಾಗ ರೋಮಾಂಚನವಾಯಿತು ಹ್ಯಾಟ್ಸಾಫ್
ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮ ಮಾತುಗಳಲ್ಲಿ ಕೇಳುತ್ತಿದ್ದಾಗ ನಿಜವಾಗಲೂ ವಿವೇಕಾನಂದರೇ ನಮಗೆ ವಾಣಿ ಉಣಿಸುತ್ತಿದ್ದ ರೆ ಎಂಬ ಲೋಕದಲ್ಲಿ ನಾನು ವಿವೇಕವಾಣಿ ಗಳನ್ನು ಆಲಿಸಿದೆ ರೋಮಾಂಚನ ಗೊಂಡೆ ನು ನಮ್ಮ ಭಾರತದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳ ಬಗೆಗೆ ಜಗತ್ಪ್ರಸಿದ್ಧ ವಾಗ್ಮಿ ನಮ್ಮ ದೇಶದಲ್ಲಿ ಉದಯಿಸಿ ಹೋಗಿದ್ದಾರೆ ನಾವೇ ಪಾವನರು ಎಂದೆನಿಸುತ್ತದೆ ಅವರಂತೆ ಸ್ವಾಭಿಮಾನ ದೇಶಾಭಿಮಾನ ಹೊಂದೋಣ ಬೋಲೋ ಭಾರತ್ ಮಾತಾ ಕಿ ಜೈ
ತುಂಬಾ ಧನ್ಯವಾದಗಳು ಸರ್ ಮುಂದೆ ಇದೆ ರೇತಿ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿ ಕೊಡಿ ಅದರಲ್ಲೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರ ಬಗ್ಗೆ ಪರಿಚಯ ಮಾಡಿಕೊಡಿ ಸರ್ ನಿಮಗೆ ಶುಭಾಶಯಗಳು
ಸ್ವಾಮಿ ವಿವೇಕಾನಂದರ ಜನ್ಮ, ದೇಶದಲ್ಲಿ, ಹುಟ್ಟಿದ ನಾವೇ, ಪುಣ್ಯ ವಂತರು ಹಾಗೆನೇ, ಶ್ರೀ ರಾಮ ಕೃಷ್ಣ ಪರಮ ಹಂಸ, ಗುರು ದೇವ ದತ್ತ, ಸ್ವಾಮಿ ವಿವೇಕಾನಂದರ, ಮಹಾ ಕಾಳಿ ದೇವಿಯು, ನಮ್ಮ ದೇಶವನ್ನು,ಕಾಪಾಡಲಿ,ಪರಕಿರಿಂಧ,ಓಂ ನಮಃ ಶಿವಾಯ ಓಂ ಶ್ರೀ ಮಂಜುನಾಥ ಸ್ವಾಮಿ ನಮೋ ನಮಃ
🌹🙏
ಧನ್ಯವಾದಗಳು.. ಗುರುಗಳೇ... 🙏🙏🙏. ಸ್ವಾಮಿ ವಿವೇಕಾನಂದರು.. ಅವರು ಶಾಕ್ಷಾತ್.. ದೇವರು...
ಸಾಕ್ಷಾತ್
ನಿಮ್ಮ ಮಾತುಗಳಲ್ಲಿ ಅದ್ಬುತ ಶಕ್ತಿ ಇದೆ ನಮಸ್ಕಾರ 🙏 ನಿಮ್ಮ ಪರಿಚಯ ವಿವರಣೆ ತಿಳಿಸಿ ಇಂತಿ ನಿಮ್ಮ ಅಭಿಮಾನಿ
ಅದ್ಭುತವಾದ ವಿವರಣೆ......ಸದಾ ಸ್ವಾಮಿ ವಿವೇಕಾನಂದರ ಕುರಿತಾಗಿ ಹೇಳಲೇ ನಿಮ್ಮ ಸಧೃಡವಾದ ಧ್ವನಿಯನ್ನು ಮುಡುಪಾಗಿಡಿ...ಇದೂ ಒಂದು ಪುಣ್ಯದ ಕೆಲಸ!
Vijnanada aamishagalu jasthiyafanthe aadhyatmikateyannu bidadiralu swami vivekanandara Jeevana olleya prerana shakthi
Contd. Shri Gurubhyo namaha dhanyavadagalu
An excellent talk on Swami Vivekananda. Utmost calm narration is captivating at its best.
ಜೈ ಹಿಂದ್ ಜೈ ಭಾರತ್
ಅಪಾರ ಅಭಿನಂದನಾ ಧನ್ಯವಾದಗಳು.
ನಿಮ್ಮ ಮಾತು ಮುತ್ತಿನಂತೆ ಇವೆ ನಿಮ್ಮ ಭಾವ ಪೂರ್ಣತೆಯನ್ನು ಸೂಚಿಸುತ್ತದೆ ನಿಮಗೆ ಧನ್ಯವಾದಗಳು
Jay Bharat Jay Swami Vivekananda Jai 💯👌👍🚩🙏
Jai guruji
ಜೈ ಸನಾತನ ಜೈ ಭಾರತಾಂಬೆ.🚩
Good speech
ತಮ್ಮ ಅತ್ಯುತ್ತಮ ನಿರೂಪಣೆ ನನ್ನ ಕಣ್ಣಲ್ಲಿ ನೀರು ತರಿಸಿತು😢.ಸ್ವಾಮಿಗಳ ಜೀವನ ಮತ್ತು ಸಾಧನೆ ,ಅಂತಿಮ ದಿನಗಳನ್ನು ಕಳೆದ ರೀತಿ ಮೈನವಿರೇಳಿಸಿತು.ವಂದನೆಗಳು. 🙏
ಜೈ ಹಿಂದ್ 🙏🙏🙏🚩🇮🇳👏🌹🌹❤️
ತುಂಬಾ ಚೆನ್ನಾಗಿ ಸ್ವಾಮಿ ವಿವೇಕಾನಂದರವರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೀರಾ 🙏👍
🙏🙏 jai sanatana... 🙏🙏
Jai Swami Vivekananda Jai ramakrishna pramasha Kali maa jai Sarada Devi maa
Suuuuuuperb Sir🎉 dhanyavadhagalu intha olle kelasakke..
ಜೈ ಸಾನಾತನ ಜೈ ಹಿಂದ್
Jai sanatani
ಅದ್ಭುತ ವಿವರಣೆ... ಎಲ್ಲರೂ ಓದಲೇ ಬೇಕಾದ...ಲೇಖನ...
ಸನಾತನ ಧರ್ಮಕ್ಕೆ ಜಯವಾಗಲಿ
Thanks for reminding duties and responsibilities towards our Nation.Every one must think before Inking.Thanks and regards to our national pride Sri.Swamy Vivekananda.Wake up .
ತುಂಬು ಹೃದಯದ ಧನ್ಯವಾದಗಳು ಗುರುಗಳೇ,ತಾವು ಹೇಳುತ್ತಿರುವ ಕಥೆಯನ್ನು ಕೇಳುತ್ತಿದ್ದರೆ ಶಕ್ತಿ, ಉಮ್ಮಸ್ದು,ಆಸಕ್ತಿ ಎಲ್ಲವೂ ಸೇರಿ ಒಂದು ಶಕ್ತಿಯಾಗಿ ಹೊರಹೊಮ್ಮುತ್ತದೆ. ಜೈಭಾರತಮಾತೆಯ ಪುತ್ರರೇ ❤ 🇮🇳🇧🇹🌹💐👏🙏👌💪🙏
👌👌👌👌👌👌👌👌🙏🙏🙏🙏🙏🙏
ಹುಮ್ಮಸ್ಸು
ಅಲ್ಪ ಜ್ಞಾನವಲ್ಲ ಅಗಾಧವಾದ ಜ್ಞಾನ 🌹🙏🙏🙏🌹ಓಂ ನಮಃ ಶಿವಾಯ🌹
ನಿನ್ನಲ್ಲಿ ಅಪಾರವಿದೆ ಸರ್ ಮತ್ತೊಮ್ಮೆ ಸ್ವಾಮಿವಿವೇಕಾನಂದರು ಭಾರತದಲ್ಲಿ ಹುಟ್ಟಿ ಬರಲಿ ಎಂಬುದು ನಮ್ಮ ಆಶಯ ಸರ್ ತುಂಬು ಹೃದಯದ ಧನ್ಯವಾದಗಳು ನಿಮಗೆ
Sri Ramakrishna paramahamsa Vivekananda daravani adbhut
ನಿಮ್ಮ ಸ್ವರ ಆದ್ಯಾತ್ಮಿಕತೆಯನ್ನು ಇನ್ನಷ್ಟು ಹತ್ತಿರವಾಗಿಸುತ್ತೆ.. 🙏🙏🙏
Sowmy vivekanand ravarige nan athama namnagalu🙏🌹🙏💖❤️😍🎊🎊🎊⭐✨💫🌅
🙏🙏🙏🙏🙏
ಈ ನುಡಿಮುತ್ತುಗಳಿಗೆ ನನ್ನ ಮಾತು ಮೌನ
Jai Bharati, Jai Sanathana,Thanks for sharing 🙏
ನಮೋ ನಮೋ ದನ್ಯ
Simha SanyAsi ... Swamy Vivekananda ... ! A Great Hindu n Hindustani who contributed to strengthen SanAtana Dharma ... Hinduism ! 🙏🙏🙏
jai swami Ramakrishna jai vivekanand
🙏👌danyavafagalu swami
ಶ್ರೀ ಜೈ ನರೇಂದ್ರ ಸ್ವಾಮಿ 🌸🕉️🙏
ನಮೋ ಸ್ವಾಮಿ ವಿವೇಕಾನಂದ ಜೈ ಸನಾತನ ಧರ್ಮ
ಸರ್ ಸ್ವಾಮಿ ವಿವೇಕಾನಂದ ರ ಬಗ್ಗೆ ಕೇಳುತ್ತಿದ್ದರೆ ಮನಸ್ಸಿಗೆ ಒಂದು ರೀತಿಯ ಹೆಮ್ಮೆ , ಅಭಿಮಾನ, ಸಂತೋಷ ಮತ್ತು ಸ್ವಾಮಿ ವಿವೇಕಾನಂದ ರ ಜೊತೆಗೆ ಬದುಕು ತ್ತಿದ್ದೇವೇನೋ ಎಂದು ಅನಿಸುತ್ತದೆ ಜೈ ಸ್ವಾಮಿ ವಿವೇಕಾನಂದ ರಿಗೆ
ಜೈ ಭಾರತಾಂಬೆ 🙏🙏
🙏🙏🙏🙏🙏🙏🙏🙏🙏🙏He was the reincarnation of God.
Nice presentation in short period.
Very good explanation. Thank you sir .🙏🙏🙏
ವಿವೇಕ you grateAshoka
ಸನಾತನ ಧರ್ಮ ವಿಶ್ವ ಧರ್ಮವಾಗಲಿ... ಜೈ ಸನಾತನಿ ವಿವೇಕಾನಂದ
Super sir Danyavadagalu
ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಸರ್ .
God bless you🙏. Wonder full Voice. 👍
Swami nimma sadane ajaramata🙏🙏🙏🙏💐💐💐💐mahithi kotta nimage abhinandane🙏🙏
Jai Guruji
🙏ಅತುತ್ತಮ vani
Good information
Very very nice speech thanku so much sir we get a good information.
Dhannyavadagalu sir🎉 koti koti namaskaragalu
ತುಂಬ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಲೇಖನ ಓದಿ ತುಂಬಾ ಖುಷಿಯಾಯಿತು
Jai Sanatana Jai Bharathambe 🙏 Shri Gurubyo Namaha 🙏
Great saint & lovely son of Great India. Never before & after - Jai Hind
mundina vivekanandaru namma modhiji.yogiji🙏🙏
tumba chennagi heliddhira.jai sanaathana
Mahamahima Swamy vivekanandhaeige Prannamagallu❤🙏🙏 Om Namah Shivaya 🕉️🕉️🙏🙏
ನಿಮ್ಮ ಮಾತುಗಳು ಮನಸ್ಸಿಗೆ ಅಲೌಕಿಕ ಆನಂದವನ್ನು ನೀಡಿತು. ಧನ್ಯವಾದಗಳು.
ನಿಮ್ಮ ಮಾತಿನ ಧ್ವನಿಯಲ್ಲಿ ಎಂತವನನ್ನು ಅದ್ಯಾತ್ಮದೆಡೆಗೆ ಕೊಂಡುಯ್ಯುವ ಶಕ್ತಿ ಇದೆ, ನಮ್ಮ ನಂಬಿಕೆ ಚಾನೆಲ್ ಇನ್ನಷ್ಟು ವಿಷಯ ವಿಚಾರಗಳನ್ನ ಜನರಿಗೆ ಮುಟ್ಟಿಸಲಿ... ಜೈ ಭಾರತೀ ಜೈ ಸನಾತನ
🥺💯✨🙏✨🙏✨👏👏👏
Very very nice too good.
Sir shankaracharya has reborned in the firm of swamy vivekananda to spread our sanathana dharma throughout world this type of powerful persons should born in our country and spread our oldest religion throughout world.
Q
@@basavarajubasavaraju7931 oo
Adbutha amoga gevvitha shresta sadane ...swamy Vivekanandarige ❤❤❤
Jai sanatana Jai bharatha mata ki.
ನಿಮ್ಮ ದ್ವನಿ ಅಧ್ಭುತ ನಿಮ್ಮ ಮಾಹಿತಿಗೆ ಧನ್ಯವಾದ ಜೈ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದ
Jai gurudeva
Jaybharathambhe🎉🎉🎉🎉
Good information.your voice superb.hatsup sir.mysore
Jai sanathana jai bharathambe 🙏
Jai shree Narendra Jai shree Swami Vivekananda Maharaj ki Jai.
🙏 ಮಾತೆ ಬರುತ್ತಿಲ್ಲ ನಿಮ್ಮ ವಿವರಣೆಗೆ ಧನ್ಯವಾದಗಳು
Thank u sir
Sir Nijavaglu Adhbutha sir🙏🙏