ID

แชร์
ฝัง
  • เผยแพร่เมื่อ 28 พ.ค. 2024
  • ** Updated information **
    ಖಂಡಿತವಾಗಿಯೂ ಈ ಜಾಗ ನಿಮಗೆ ಇಷ್ಟವಾಗುತ್ತೆ 🤓
    ಒಟ್ಟು 1 ಎಕರೆ ಜಾಗವಿದ್ದು ಇದರಲ್ಲಿ 25 ಗುಂಟೆ ಖಾತೆ ಮತ್ತು ಉಳಿದ ಜಾಗ ಕುಷ್ಕಿ (kumki) ಸಿಗುತ್ತದೆ.
    ವೀಡಿಯೊದಲ್ಲಿ ಕಂಡಂತೆ ಖಾಲಿ ಜಾಗವಾಗಿದ್ದು ಸಧ್ಯ ಯಾವುದೇ ಕೃಷಿ ಮಾಡಿರುವುದಿಲ್ಲ. ಅಡಿಕೆ ಕಾಫಿ ಕಾಳುಮೆಣಸು ಹಾಗೂ ಇನ್ನಿತರೇ ಮಲೆನಾಡಿನ ಸಾಂಬಾರ್ ವಿಧಗಳಾದ ಏಲಕ್ಕಿ ಲವಂಗ ಜಾಯಿಕಾಯಿ ಕೂಡಾ ಸುಲಭವಾಗಿ ಬೆಳೆಯುವ ಜಾಗವಿದು.
    ಎತ್ತರದ ಜಾಗದಲ್ಲಿ ಮನೆ ಕಟ್ಟಲು ಅವಕಾಶವಿದ್ದು ವಾಸ್ತು ಕೂಡಾ ಉತ್ತಮವಾಗಿದೆ. ಸಧ್ಯದಲ್ಲಿ 1 ಎಕರೆ 20 ಗುಂಟೆಗೂ ಬೇಲಿ ಕೆಲಸ ನೆಡೆದಿದ್ದು ಕೆಲವು ದಿನಗಳಲ್ಲಿ ಪೂರ್ಣವಾಗುತ್ತದೆ.
    ನೀರು ವರ್ಷದ 365 ದಿನಕ್ಕೂ ಸಮಸ್ಯೆ ಇಲ್ಲ.
    ಕರೆಂಟ್ (MESCOM) ಕಂಬ ಮಾತ್ರ 1 ಅಥವಾ 2 ಹಾಕಿಸಿಕೊಳ್ಳಬೇಕಿದೆ,
    ಜನರಲ್ ಕ್ಯಾಟೋಗರಿ ಓನರ್ / ಸಂಪೂರ್ಣ ದಾಖಲೆ ಹೊಂದಿದ್ದು ರಿಜಿಸ್ಟ್ರೇಷನ್ಗೆ ಸಿದ್ಧವಿದೆ.
    ಜಯಪುರ ಹತ್ತಿರ (6km)
    ಹತ್ತಿರದ ಟಾರ್ ರಸ್ತೆಗೆ 150 mtr
    ಹತ್ತಿರದ ಬಸ್ ರೂಟ್ 2km
    ರೇಟ್ - 30 ಲಕ್ಷ *
    ಇನ್ನೂ ಮಾಹಿತಿ ಬೇಕಿದ್ದರೆ ಫೋನ್ ಮಾಡಿ
    +91 82775 79974
    sharvariconsultants@gmail.com
    #landsforsale #sringeri #jayapura #koppa #Malenadu #chikmagalur #kemmannugundi #mullayyanagiri
    #land_for_sale #houseforsale #farmhouse #riversidelandforsale #agriculture #chikkamagaluru
    All the known informations explained in the video, please watch full video without skipping, visiting / consultation charges apply.
    Charges depends on area or distance, property visiting appointments to be taken 2 days earlier.
    If vehicle required charges depends on the kilometers from the starting point. Pls co-operate.
    ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
    2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
    ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
    ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
    ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
    ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
    ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
    ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
    ಹಗುರವಾಗಿ ಮಾತನಾಡಬೇಡಿ.
    *** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
    ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***
    - ಶಶಾಂಕ್ ಚಂದ್ರಶೇಖರ್

ความคิดเห็น •