ಕಷ್ಟದ ಸಮಯದಲ್ಲಿ ಇದೊಂದು ನೆನಪಿಟ್ಟುಕೊಂಡರೆ ಸಾಕು! | Sadhguru Kannada

แชร์
ฝัง
  • เผยแพร่เมื่อ 11 ส.ค. 2022
  • ಈ ಕ್ಷಣ ನಿಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಸಂಗತಿ ಯಾವುದು? ಬೇರೆಲ್ಲವೂ ಮುಖ್ಯವಾಗುವುದು ನೀವು ಜೀವಂತವಾಗಿರುವುದರಿಂದಲೇ ಅಲ್ಲವೇ ಎಂದು ಸದ್ಗುರು ನೆನಪಿಸುತ್ತಾರೆ. ಮತ್ತು ಜೀವನವು ಸರಿದು ಹೋಗುತ್ತಲೇ ಇದೆ. ಹಾಗಾದರೆ ನೀವು ಜೀವಂತವಾಗಿರುವುದಕ್ಕೆ ಒಂದು ಮುಗುಳ್ನಗು ಬೀರಬಾರದೇ? ಜೀವಂತವಿಲ್ಲದಿದ್ದರೆ ವಿನಾಯಿತಿ!
    English video:
    Life is Ticking Away - Time to Smile!
    • Life is Ticking Away -...
    ಸದ್ಗುರುಗಳ ಇನ್ನಷ್ಟು ವಿಡಿಯೊಗಳು:
    ಸದ್ಗುರುಗಳಿಂದ ಟಿಪ್ಸ್:
    • ಈ 5 ಟಿಪ್ಸ್ ಅಳವಡಿಸಿಕೊಂಡ...
    ಕೋಪವನ್ನು ನಿಭಾಯಿಸುವುದು ಹೇಗೆ?
    • ಬರೋ ಕೋಪದಿಂದ ತಪ್ಪಿಸಿಕೊಳ...
    ಜೀವನಾಭ್ಯಾಸಗಳು:
    • ಚೆನ್ನಾಗಿ ನಿದ್ರಿಸಲು ಎದ್...
    ರೋಚಕ ಕಥೆಗಳು:
    • ಶಿವ 'ಕಾಮ'ವನ್ನು ಮೆಟ್ಟಿನ...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
    kannada.cauverycalling.org
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 96