Rahu Ketu Shanti Puja | ರಾಹು-ಕೇತು ಪೂಜೆಯನ್ನು ಯಾರು ಮಾಡಿಸಬೇಕು ಗೊತ್ತಾ? |Vijay Karnataka
ฝัง
- เผยแพร่เมื่อ 15 ต.ค. 2024
- #RahuandKetu #RahuandKetuEffects #RahuKetuDosha
ಜಾತಕದಲ್ಲಿ ರಾಹು-ಕೇತು ದೋಷ ಇದ್ದರೆ ಜೀವನದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಕೆಲವೊಮ್ಮೆ ವೈಫಲ್ಯ, ಕೆಲವೊಮ್ಮೆ ಅನಾರೋಗ್ಯ, ಕೆಲವೊಮ್ಮೆ ಪ್ರೀತಿಪಾತ್ರರ ಜೊತೆ ದೂರವಾಗುವುದು ಮತ್ತು ಕೆಲವೊಮ್ಮೆ ಮಾನಸಿಕ ಒತ್ತಡ ಉಂಟಾಗಬಹುದು. ಈ ಎರಡು ಗ್ರಹಗಳ ವಕ್ರ ದೃಷ್ಟಿಯಿಂದ ಜನರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರಾಹು-ಕೇತು ಶಾಂತಿ ಮಾಡಿಸುವುದು ಯಾಕೆ? ಯಾರು ರಾಹು ಕೇತು ಶಾಂತಿ ಮಾಡಿಸಬೇಕು ಎನ್ನುವುದರ ಬಗ್ಗೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ
Our Website : Vijaykarnataka...
Facebook: / vijaykarnataka
Twitter: / vijaykarnataka