Kannada Sahitya Sammelana : ಅನುಕೂಲಕ್ಕೆ ಒಬ್ಬ ಗಂ**... ಎಂದ ಮುಸ್ಲಿಂ ನಾಯಕ
ฝัง
- เผยแพร่เมื่อ 9 ก.พ. 2025
- Kannada Sahitya Sammelana : ಅನುಕೂಲಕ್ಕೆ ಒಬ್ಬ ಗಂ**... ಎಂದ ಮುಸ್ಲಿಂ ನಾಯಕ #pratidhvani #ಕನ್ನಡ #ಕನ್ನಡಸಾಹಿತ್ಯ #ಕನ್ನಡಸುದ್ದಿಗಳು
#CTRaviArrested #LakshmiHebbalkar #CTRavi #OffnesiveWords #Belagavi #SuvarnaSoudha #KarnatakaAssembly #WinterSession2024 #KarnatakaCouncil #politics #ips #kannadanews #newyear2025 #LakshmiHebbalkarAllegationOnCTRavi #ObsceneWords #KannadaNews #pratidhvani #happynewyear2025 #manmohansingh #narendramodi #rahulgandhi #congress #bjp #karnatakapolitics #karnataka #siddaramaiah #cmsiddaramaih #ias #dkshivakumar #kjgeorge
We are an independent Kannada News Portal, bringing out analytical and investigative stories. Subscribe to our channel for video stories from across Karnataka, editorials, and panel discussions.
www.pratidhvan...
ಅಣ್ಣಾ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ ಸೂಕ್ತ ಉತ್ತರ ಕೊಟ್ಟಿದ್ದೀರಾ.ನಿಮ್ಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.
ಇವನು ಮೈ ಬ್ರದರ್ಸ ಇವನಿಗೆ ಅಣ್ಣುವರು ಮೈ ಬ್ರದರ್ಸ ನಿಜವಾದ ಬ್ರದರ್ಸ
ಭೇಷ್ ಬ್ರದರ್..... ಅಭಿನಂದನೆಗಳು..... ಧನ್ಯವಾದಗಳು
ಮುತ್ತಿನಂಥ ಮಾತುಗಳು ನಮ್ಮ ಮುಸಲ್ಮಾನ್ ಧರ್ಮೀಯರಿಂದ ಕೇಳಕ್ಕೆ ತುಂಬಾ ಖುಷಿ ಆಯ್ತು 🙌🙏💛♥️
ಅಲ್ವಾ
Yes
Nimmanthe Muslim bhandhavarannu Bharatha maatheye dhanyaloo🎉❤❤🙏
ತುಂಬಾ ಚನ್ನಾಗಿ ಧೈರ್ಯವಾಗಿ ಮಾತಾಡಿದ್ದೀರಾ ಧನ್ಯವಾದ 👌
ಕನ್ನಡದ ಬಗ್ಗೆ ಹಾಗೂ ಎಲ್ಲ ಜಾತಿ ಒಂದು ಎಂದು ಚನ್ನಾಗಿ ತಿಳಿಸಿದ ಸಹೋದರನಿಗೆ ಧನ್ಯವಾದಗಳು.
ಅತ್ಯುತ್ತಮವಾದ ಮಾತು, ಮಾತನಾಡುವ ಧಾಟಿ ಪ್ರಶಂಸನೀಯ, ಒಳ್ಳೆಯದಾಗಲಿ
ನೀವು ನಿಜವಾದ ಕನ್ನಡದ ಸುಪುತ್ರ. ಧನ್ಯವಾದಗಳು ನಿಮಗೆ. ನೀವು ಇನ್ನೂ ಹೆಚ್ಚು ಹೆಚ್ಚು ಈಗೆಯೇ ಮಾತಾಡುತ್ತಲೇ ಇರಿ. ನಿಮ್ಮ ಸಾಮಾಜಿಕ ಕಾಳಜಿ ಎಲ್ಲರಿಗೂ ತಲುಪಲಿ.
Neevu ede tara mathadi please plase🙏🙏🙏🙏🙏🙏
🙏🙏🙏 ಅಣ್ಣ ಮುತ್ತಿನಂತಹ ಮಾತುಗಳು ಹೇಳಿದೆ, ಮಾತನಾಡಿದೆ, ನಿನಗೆ ಕೋಟಿ ಕೋಟಿ ನಮನಗಳು, ನಿಜವಾದ ಭಾಷಣಕಾರ, ಮಾತುಗಾರ ನಿನಗೆ ವಂದನೆಗಳು ಹಾಗೂ ಅಭಿನಂದನೆಗಳು, ಕೆಲ ಅವಿವೇಕಿ ರಾಜಕಾರಿಣಿಗಳು ನಿನ್ನಿಂದ ಕಲೆಯೋದು ಬೆಟ್ಟದಷ್ಟಿದೆ, ಸಲಾಂ ಸಲಾಂ,
ವಿಧ್ಯೆಯೆ ವಿನಯಕ್ಕೆ ಭೂಷಣ ಈ ಮಾತೂ ನಿಮಗೆ ಚೆನ್ನಾಗಿ ಒಪ್ಪುತ್ತದೆ ❤ ನಿಮ್ಮ ಕನ್ನಡ ಬಹಳ ಚೆನ್ನಾಗಿದೆ 🎉🙏
💐 ಉತ್ತಮ ಅಭಿಪ್ರಾಯ ಧನ್ಯವಾದಗಳು
ಬ್ರದರ್ ಒಂದೊಂದು ಮಾತು ತುಂಬಾ ಚನ್ನಾಗಿ ಮಾತನಾಡಿದಿರಿ, ಒಳ್ಳೆ ಕವಿಗಳೇ ಮಾತಾಡೋತರ ಮಾತನಾಡಿದ್ದೀಯಪ್ಪ ನನಗೆ ತುಂಬಾ ಸಂತೋಷ ಆಯ್ತು,ನೀನು ಮಾತಾಡಿದ್ರೆ ಇನ್ನೂ ಕೇಳಬೇಕು ಅನ್ನಿಸುತ್ತಿತ್ತು, ತುಂಬಾ ತಿಳಿದುಕೊಂಡಿದ್ದೀಯ ಬ್ರದರ್, ನಿನಗೆ ನನ್ನ ತುಂಬು ಹೃದಯದ ನಮಸ್ಕಾರಗಳು, ಬ್ರದರ್, ಫ್ರೆಂಡ್ ಎಲ್ಲ. ನಿನಗೆ ಒಳ್ಳೇದಾಗಲಿ.
ಇ ದಿನದ ಸಂದರ್ಭದಲ್ಲಿ ಬ್ರದರ್, ಫ್ರೆಂ ಡ್ ಅನ್ನೋ ಬದಲು ಅಣ್ಣಾ, ಗೆಳೆಯಾ ಹೇಳಬಹುದಿತ್ತು 🤣🤣
@@savitrihegde2438nimdu yaav uru savitri avre neevu mangalore avra
ತುಂಬಾ ತುಂಬಾ ಧನ್ಯವಾದಗಳು ನಿಮಗೆ, ನಿಮ್ಮ ಭಾಷೆಯಲ್ಲಿ ನಿಸ್ಕಲ್ಮಷ ವಾದ ಭಾಷೆ ಅಡಗಿದೆ, ನಿಮ್ಮಂತ ಕನ್ನಡಭಿಮಾನಿಗಳು ತುಂಬಾ ಕಡಿಮೆ 🙏🙏🙏ಅದ್ಬುತ ಕನ್ನಡಿಗ, ಕನ್ನಡ ಕುವರ, ನಿಜವಾಗ್ಲೂ ನೀವು ಕನ್ನಡದ ಹೀರೊ 💐💐💐🙏🙏🙏
ಸಾಬಣ್ಣನಿಗೆ ಒಂದು ಸಲಾಂ🎉 ಅವನ ಸ್ಪಷ್ಟ ಕನ್ನಡ ಉಚ್ಚಾರ, ಯೋಚಿಸುವ ರೀತಿ, ಕನ್ನಡ ಸೇವೆ, ಭಾಷೆ ಬಗ್ಗೆ ಅಭಿಮಾನ. 🎉🎉🎉
ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ತುಂಬಾ ಧನ್ಯವಾದಗಳು.
ತುಂಬಾ ಚೆನ್ನಾಗಿ ವಿಷಯಗಳನ್ನು ವಿಶದವಾಗಿ ತಿಳಿ ಹೇಳಿದ್ದಾರೆ.!!! ಶಹಬ್ಬಾಶ್!!!
ಸೊಗಸಾಗಿ ಹೇಳಿದ್ದೀರಿ ಗೆಳೆಯ ನಿಮ್ಮ ವಿಚಾರ ವೈಖರಿ ತುಂಬಾ ಚೆನ್ನಾಗಿದೆ ನಿಜವಾದ ಸಾಹಿತಿಗಳಿಗೆ ಇವತ್ತು ಬೆಲೆ ಇಲ್ಲ ಶೋಕಿ ಮಾಡುವ ಶೋಕಿಲಾರಿಗೆ ಮಾತ್ರ ಬೆಲೆ ಈಗಲೂ ಎಲೆಮರೆಯ ಕಾಯಿಯಂತೆ ಅನೇಕ ಸಾಹಿತ್ಯ ಆಸಕ್ತರು ಸಾಹಿತಿಗಳು ಇದ್ದಾರೆ ಅವರನ್ನು ಗುರುತಿಸುವ ಅಂತ ಕಾರ್ಯ ಆಗಬೇಕು ನಿಮ್ಮ ಮಾತುಗಳು ತುಂಬಾ ಹಿಡಿಸಿದವು
ನಿಮ್ಮಂಥವರಿಗೆ ವೇದಿಕೇ ಕೊಡ್ಬೇಕು ತುಂಬಾ ಚನ್ನಾಗಿ ಕನ್ನಡದ ಉಳಿವಿನ ಬಗ್ಗೆ ಮಾತನಾಡಿದ್ರಿ very very good sir. ನಿಮ್ಮಂಥವರು ಶಿಕ್ಷಣ ಮಂತ್ರಿ ಆಗ್ಬೇಕು 🙏
ಸರ್ ನಿಮ್ಮ ಅಸ್ಮಿತೆಗೆ ಧನ್ಯವಾದ. ನಿಮಗಿರುವ ಕನ್ನಡದ ಪ್ರೀತಿ ನಮ್ಮಲ್ಲಿರುವ ಪರಭಾಷಿಕರಿಗೆ, ನಮ್ಮ ಕೆಲವು ಕನ್ನಡಿಗರಿಗಿಲ್ಲ. ನಿಮ್ಮ ಕನ್ನಡ ಪ್ರೀತಿಗೆ ಧನ್ಯವಾದ.
ಅಣ್ಣ ನಿಮ್ಮ ಅಭಿಪ್ರಾಯ ಪ್ರಸ್ತುತ ತುಂಬಾ ನಿಜವಾಗಿದೆ ನಿಮ್ಮಂಥಹವರು ಜನಪ್ರತಿನಿಧಿಯಾಗಿ ಬಂದರೆ ಕೆಟ್ಟಿರುವ ವ್ಯವಸ್ಥೆ ಸರಿಪಡಿಸಬಹುದು ಅನ್ನಿಸ್ತಿದೆ ಒಳ್ಳೇದು 🙏🏿
ಸರ್, ತಾವು ಬಹಳ ಚನ್ನಾಗಿ ವಾಸ್ತವ ಸ್ಥಿತಿಯ ಕುರಿತು ಅದ್ಭುತ ವಾಗಿ ಮಾತಾಡಿದ್ದೀರಿ, ಧನ್ಯವಾದಗಳು ❤️❤️ನಿಮ್ಮ ಬಾಯಲ್ಲಿ ಕನ್ನಡದ ಶಬ್ದಗಳು ಅಷ್ಟೆ ಸುಂದರವಾಗಿತ್ತು 👍
ಅದ್ಬುತವಾದ ಆಲೋಚನೆ ಸಹೋದರ ನೀವು ಅಬ್ದುಲ್ ಕಲಾಂ ರವರ ಚಿಂತನೆಯ ನಿಮ್ಮ ಮಾತುಗಳಿಗೆ ಕೋಟಿ ಕೋಟಿ ಸಲಾಂ❤
100% ಸತ್ಯದ ಮಾತು
ನಿಮ್ಮ ಸ್ವಚ್ಛ ಕನ್ನಡ ಭಾಷೆಗೆ, ಅಭಿನಂದನೆ
ನಿಮ್ಮ ಆಲೋಚನೆಗೆ ಅಭಿನಂದನೆಗಳು. ನಾವು ರಾಜಕಾರಣಿಗಳ ಬಾಲ ಹಿಡಿಯದೆ ಯಾವಾಗ ಕನ್ನಡಕ್ಕಾಗಿ ಜಾತಿ ಭೇದವಿಲ್ಲದೆ ಶ್ರಮಿಸುತ್ತೇವೆಯೋ ಆವಾಗ ಕನ್ನಡ ಹಾಗೂ ಮನುಕುಲ ಏಳ್ಗೆಯಾಗುತ್ತದೆ.
ಇವರ ಮಾತುಗಳನ್ನು ಕೇಳಿ
ಸಾಹಿತ್ಯದ ಬಗ್ಗೆ ಅಭಿಮಾನ ವೇದಿಕೆಯಲ್ಲಿ ಭಾಷಣ ಮಾಡಿದ (ಕೆಲವರು) ಮತ್ತು ಇವರ ಭಾಷೆ, ಪ್ರೌಢಮೇ,
ಅಭಿಮಾನಕ್ಕೆ ಒಂದು ಅಭಿನಂದನೆಗಳು. 👌🙏
ಸತ್ಯ ವಾದ ಮಾತು ಹೇಳಿದ್ದಾರೆ 👌👌
ಒಂದೇ ಒಂದು ಕೆಟ್ಟದಾಗಿ ಯಾರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಇದೆ ನಿಜವಾದ ಕನ್ನಡಿಗರ ಮನಸ್ಥಿತಿ ಜೈ ಕನ್ನಡಾಂಬೆ ಒಳ್ಳೆದಾಗಲಿ ಸಹೋದರ ನಿಮ್ ನಿಮ್ಮ ನಡೆನುಡಿಗೆ ಕನ್ನಡಿಗರಿಂದ ಪ್ರಣಾಮಗಳು❤❤❤
ನನ್ನ ದೇಶದ ಬಗ್ಗೆ ತಿಳಿದಿರುವ ಜ್ಞಾನ ಅಬೂತ್ಪೂರ್ವವಾಗಿದೆ ಅಣ್ಣ ಅಭಿನಂದನೆಗಳು 🙏🙏🙏🙏🙏
ಯೋಚನೆ ಮಾಡೊ ಮನುಷ್ಯ. ಬುದ್ದಿ ಇದೆ ಸಾಮಾನ್ಯ ಜ್ಞಾನ ಇದೆ. ಇಂತಹವರು ಮುಂದೆ ಬಂದ್ರೆ ಒಳ್ಳೆಯದು.
ನಿಮ್ಮಂತ ವ್ಯಕ್ತಿಗಳು ತುಂಬಾ ಕಡಿಮೆ. ರಾಜಕಾರಣಿಗಳಿಂದ pollution ಆಗಿದೆ. ನಿಮಗೆ ಶಾಲ್ಯೂಟ್. 🙏🙏👌🌹
ವೀರ ಕನ್ನಡಿಗ ತಾವು..ಜೈ ಕನ್ನಡ
ಉತ್ತಮ ಅಭಿಪ್ರಾಯ
ನಿಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು
Super brother 🎉🎉🎉🎉🎉
ಉತ್ತಮ ವಾಗ್ಮಿ..🎉🎉 ಒಳ್ಳೆಯ ವಿಚಾರಧಾರೆ..❤❤
ಅದ್ಭುತವಾಗಿ ಮಾತಾಡತಾ ಇದ್ದೀರಾ
ಕನ್ನಡ ಸಮ್ಮೇಳನ ದಲ್ಲಿ ಅರ್ಥ ವಾದ ಮಾತನಾಡಿದ ಅಣ್ಣನಿಗೆ ಧನ್ಯವಾದಗಳು 🎉🎉🎉
Akbar sir nimma Vichaaragalu chennagide. Tq
ನಿಮಗೆ ಅಭಿನಂದನೆಗಳು ನಿಮ್ಮ ಕನ್ನಡ ಭಾಷೆ ಕನ್ನಡ ಪ್ರೇಮದ ಬಗ್ಗೆ ಹೇಳಿದ ವಿಚಾರ ಮೆಚ್ಚುಗೆಯಾಯಿತು.
ಕನ್ನಡ ನಮ್ಮ ನಾಡಿನ ಭಾಷೆ
ಅಣ್ಣ ನಿಮ್ಮ ಅಭಿಪ್ರಾಯ ಸೂಪರ❤
ತುಂಬುಹೃದಯ ಧನ್ಯವಾದಗಳು
ನಿಮ್ಮ ಮಾತು 100% ಸತ್ಯ ❤❤
ಅತ್ಯುತ್ತಮ ಮಾತು
ತುಂಬಾ ಚೆನ್ನಾಗಿ ಮಾತಾಡಿದ್ದೀರಾ ಮಾನ್ಯರೇ. ಸಧ್ಯದ ಪರಿಸ್ಥಿತಿಯಲ್ಲಿ ಬೇಕಾಗಿರುವಾದನ್ನೇ ತುಂಬಾ ಕಳಕಳಿ ಯಿಂದ ಹೇಳಿದ್ದೀರಿ. ವಾಸ್ತವಾಂಶ ನಿಮ್ಮದು.
VERY GOOD SPEECH
ಅದ್ಬುತವಾದ ಮಾತುಗಳು ಸರ್
ಅಕ್ಬರ್ ತುಂಬಾ ಚನ್ನಾಗಿ ಮಾತನಾಡಿದ್ದೀರಿ, ಸತ್ಯವನ್ನೇ ಹೇಳಿದ್ದೀರಿ ಈಗ ನಡೆಯುತ್ತಿರುವುದು ಇದೆ, ನಿಮ್ಮ ಕಣ್ಣಾಡಭಿಮಾನ ಈಗೆ ಮುಂದುವರೆಯಲಿ, ನನಗಂತೂ ತುಂಬಾ ಇಷ್ಟವಾಯಿತು, ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ
ಹೌದು, ಇವರು ಎಲ್ಲಿಯವರು, ಅದ್ಭುತ ತಿಳುವಳಿಕೆ ಇದೆ.ಸಾಧ್ಯವಾದರೆ ಇವರ ವಿಳಾಸ ತಿಳಿಸಿ.
ಒಳ್ಳೆ ಮಾತುಗಳು ಅಕ್ಬರ್ ಅವರೇ...❤
ವೇದಿಕೆಯಲ್ಲಿ ಮಾತಾಡಬೇಕಿತು ಅಭಿಪ್ರಾಯ ಚೆನ್ನಾಗಿ ಹೇಳಿದ್ರಿ
ಇಲ್ಲ ಬಿಡಿ ಇಂತಹ ತಿಳುವಳಿಕೆ ಇದ್ದವರಿಗೆ ವೇದಿಕೆ ಕಲ್ಪಿಸಲು ಮೂರ್ಖರು ಇಚ್ಛಿಸುವುದಿಲ್ಲ.
100 ಪ್ರತಿಶತ ಸತ್ಯ❤❤❤
ಒಳ್ಳೇ ಮಾತು ಸಾರ್ ಕನ್ನಡ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ
ನಿಮ್ಮದು ಒಳ್ಳೇ ವಿಚಾರ.
ಒಳ್ಳೆಯ ಅಭಿಪ್ರಾಯ
ಅಣ್ಣ ನಿಮ್ಮ ಮಾತು ತುಂಬಾ ಒಳ್ಳೆಯ ಮಾತು ತುಂಬಾ ಒಳ್ಳೆಯ ಅರ್ಥ ಪೂರ್ಣವಾದ ಮಾತು ನಮ್ಮ ದೇಶದ ಸಂಸ್ಕೃತಿ ಭಾಷೆ ಸಾಹಿತ್ಯ ಎಲ್ಲಾ ರೀತಿಯ ವಿಚಾರಗಳನ್ನು ಸವಿಸ್ತಾರವಾಗಿ ಹೇಳಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤❤
What a wonderful speech by this young Muslim youth. Hat's off to
Him.
ನಿಮ್ಮ ಬಾಯಲ್ಲಿ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಜೈ ಕರ್ನಾಟಕ ಮಾತೆ
😂💐👌🏻💯 ಅತ್ಯುತ್ತಮವಾಗಿ ಚೆನ್ನಾಗಿ ಮಾತನಾಡಿದ್ದೀರಾ ಸರ್
ಡೋಂಗಿ ಭಾಷಾ ಅಭಿಮಾನಿಗಳಿಗೆ ಸರಿಯಾದ ಉತ್ತರ
ನಿಮ್ಮ ಭಾಷಾ ಶೈಲಿ ಚನ್ನಾಗಿದೆ. 🙏🏻🙏🏻.
ಸರಿ
Very nice kannada vishle shane sir
ದೇಶಭಿಮಾನ ಇಲ್ಲದ ರಾಜಕಾರಣಿಗಳಿಗೆ ನೇರವಾಗಿ ಜಾಡಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಬ್ರದರ್. ಜೈ ಹಿಂದ್. 🙏🙏
ಉತ್ತಮ ಸಂದೇಶ
ನಿನ್ನ ಭಾವನೆ ಅಮೇರಿಕ ಮಾದರಿ ಉತ್ತಮ ವಾಗಿದೆ 🙏💐🙏
ನಿನಗೆ ನನ್ನದೊಂದು ಸಲಾಂ 🙏💐🙏
ಒಳ್ಳೆಯ ಮಾತು. ತುಂಬಾ ಚೆನ್ನಾಗಿ ಹೇಳಿದ್ದಾರೆ.
👌 ಧನ್ಯವಾದಗಳು
ನಿಮ್ಮ ಕನ್ನಡ ತುಂಬಾ ಇಷ್ಟ ಆಯ್ತು ಅಣ್ಣ ❤❤
ಅದ್ಬುತ ಮಾತುಗಳು
❤🎉 ಸೂಪರ್ ವಾಯ್ಸ್
ಉತ್ತಮ ಹಾಗೂ ವೈಚಾರಿಕ ಅಭಿಪ್ರಾಯ .
Happy
ನಿಮ್ಮ ಅದ್ಭುತವಾದ ಸಲಹೆ ಧನ್ಯವಾದಗಳು
Great man. We salute you. Dear. Thanks for your frank discussion
ನಿಮ್ಮ ಸ್ಪಷ್ಟ ಕನ್ನಡಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು🎉😂❤💐
ಎಲ್ಲರಿಗೂ ಸರಳವಾಗಿ ಅರ್ಥ ಆಗುವಂತೆ ಎಲ್ಲಾ ಧರ್ಮಗಳ ಬಗ್ಗೆ ತಾರ ತಮ್ಯ ಮಾಡದೆ ಎಲ್ಲರ ಬಾವಣೆಗಳನ್ನು ಅರ್ಥ ಮಾಡಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸಾಹೇಬ್ರೆ
ಸೂಪರ್ ಭಾಯ್
ಉತ್ತಮವಾಗಿ ಮಾತನಾಡಿದ್ದೀರಿ ಭೈಯ್ಯಾ ನಿಮಗೆ ಧನ್ಯವಾದಗಳು
ಸುಪರ್ ನಿಮ್ಮ೦ತ ವ್ಯಕ್ತಿ ಗಳೂ ನಾಡಿಗೆ ಬೇಕು ಅಣ್ಣ
ಅದ್ಭುತವಾದ ಕನ್ನಡ ಮಾತಾಡ್ತೀರ🙏🙏🙏🙏🙏
ಒಳ್ಳೆಯ ಕಾರ್ಯಕ್ರಮ
This muslim man speaks kannada well. Good sir
Yake..Dakshina Kannada dalli ellaroo kannada Chennagi mathadthare.
ಇನ್ನು ಚೆನ್ನಾಗಿ ಮಾತಾಡುವವರು ಇದ್ದಾರೆ ಸರ್,... ಅದರಲ್ಲಿ ನಾನು ಕೂಡ ಒಬ್ಬ.... ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಯಾಸಿರ್ ಪಠಾಣ್ ರವರು ಮಾತಾಡಿದ್ದಾರೆ ಕೇಳಿ ಸರ್, ನೀವು ಖುಷಿಪಡ್ತಿರ.
ತುಂಬು ಹೃದಯದ ಧನ್ಯವಾದಗಳು ಸರ್
ಅಣ್ಣಾ, ನಿಮ್ಮ ಎಲ್ಲಾ ವಿಚಾರಗಳು ಸ್ವಾಗತಾರ್ಹ 🙏🙏🙏🙏🙏
ತುಂಬಾ ಅದ್ಭುತವಾಗಿ ಮಾತನಾಡಿದ್ಧಿರಾ ಅಣ್ಣಾಜಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕರ್ನಾಟಕ❤❤❤
Supar anna ❤❤❤❤❤
ನೂರಕ್ಕೆ ನೂರು ಸತ್ಯ ಬ್ರದರ್ ನಿಮ್ಮ ಮಾತು ಎಲ್ಲರಿಗೂ ಅರಿವಾಗ ಬೇಕು
Greate sir..
Well Speech Sir your speech is really good
ತುಂಬಾ ಒಳ್ಳೆಯ ಅಭಿಪ್ರಾಯಗಳನ್ನು, ಮಾತುಗಳನ್ನು ನಿಷ್ಠೆಯಿಂದ ಹೇಳಿದ್ದಾರೆ.
Wonderful. If only we find real kannadigas more like this so nice. Thank you for your nice talk.
Very good 💯
Thank you brother .
ಹೀಗೆ ಇದ್ದರೆ ಜಾತಿ ಸಂಘರ್ಷ ಆಗುವುದಿಲ್ಲ
Very nice sir 🙏🏻
ಪ್ರತಿಭೆಯನ್ನು ಗುರುತಿಸುವುದೇ ಮಾಧ್ಯಮದ ಕೆಲಸ
Sir super speeches
ಇವರಿಂಗ ಒಂದು ಸಂದರ್ಶನ ಮಾಡಿಸಿ
ಅದ್ಭುತ ಸರ್ ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತವಾಗಿದೆ ಸರ್
Best thoughts, speech.
ಒಳ್ಳೇ ಮಾತು ಹೇಳಿದರು 🙏
Very good talk
ಅರ್ಥಪೂರ್ಣ ಮಾತುಗಳು