ಬೆಂಗರೆ ಜನತೆಯ ಜೀವ ಹಿಂಡುವ ಯೋಜನೆ ಸಾಗರಮಾಲ...ಏನಿದು ಕೋಲಾಹಲ ?
ฝัง
- เผยแพร่เมื่อ 16 ต.ค. 2024
- #PrasthuthaNews #Mangalore #Bengre
ಕನಿಷ್ಟ ಮೂಲ ಸೌಕರ್ಯವಿಲ್ಲ..! ಹಕ್ಕು ಪತ್ರ ನೀಡಿಲ್ಲ...!
ಸರ್ಕಾರದಿಂದ ಬಡಜನರ ಶೋಷಣೆ ?
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.