ಬೆಂಗರೆ ಜನತೆಯ ಜೀವ ಹಿಂಡುವ ಯೋಜನೆ ಸಾಗರಮಾಲ...ಏನಿದು ಕೋಲಾಹಲ ?

แชร์
ฝัง
  • เผยแพร่เมื่อ 16 ต.ค. 2024
  • #PrasthuthaNews #Mangalore #Bengre
    ಕನಿಷ್ಟ ಮೂಲ ಸೌಕರ್ಯವಿಲ್ಲ..! ಹಕ್ಕು ಪತ್ರ ನೀಡಿಲ್ಲ...!
    ಸರ್ಕಾರದಿಂದ ಬಡಜನರ ಶೋಷಣೆ ?
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.

ความคิดเห็น • 23