ಸರ್ ನಮಸ್ತೆ ಇವಾಗ ಆಧುನಿಕ ಜಗತ್ತಿನಲ್ಲಿ ನಾವು ಇದ್ದೀವಿ ನಮ್ಮ ಆಧುನಿಕ ಜಗತ್ತಿನಲ್ಲಿ ವೇದ ಉಪನಿಷತ್ ಆಗಲಿ ಕುರಾನ್ ಆಗಲಿ ಬೈಬಲ್ ಆಗಲಿ ಇದರಿಂದ ಏನು ಪ್ರಯೋಜನ ಇಲ್ಲ ಧರ್ಮ ಗ್ರಂಥದಿಂದ ಒಂದು ಸೂಜಿಯನ್ನು ರೆಡಿ ಮಾಡಲು ಹಾಗಲ್ಲ ಹಾಗಾಗಿ ಜನರು ಮೊದಲು ಇದನ್ನು ತಿಳಿದುಕೊಳ್ಳಿ ಆವಾಗಿನ ಕಾಲಕ್ಕೆ ಆವಾಗಿನ ಜನರ ತಿಳುವಳಿಕೆ ಬುದ್ಧಿ ಅಷ್ಟೇ ಇತ್ತು ಇವಾಗಿನ ಕಾಲದ ಜನರ ಬುದ್ಧಿ ತಿಳುವಳಿಕೆ ಬೇರೆನೆ ಇದೆ ಇವಾಗ ಪ್ರಜಾಪ್ರಭುತ್ವ ದೇಶ ಹಾಗಾಗಿ ನಾವೆಲ್ಲ ಪ್ರಜೆಗಳು ಅದನ್ನು ತಲೆಯಲ್ಲಿ ಇಟ್ಟುಕೊಂಡು ಧರ್ಮ ಜಾತಿ ಮೂಡನಂಬಿಕೆಗಳು ಇವಾಗ ಜಾಸ್ತಿ ಆಗಿ ಬಿಟ್ಟಿದೆ ಹಾಗಾಗಿ ದಯವಿಟ್ಟು ಎಲ್ಲರೂ ಈಗ ಆಧುನಿಕ ಜಗತ್ತಿನಲ್ಲಿ ಹೇಗೆ ಬದುಕಬೇಕು ನಮ್ಮ ಜೀವದ ಬಗ್ಗೆ ಜೀವಶಾಸ್ತ್ರ ಶರೀರ ಶಾಸ್ತ್ರ ಇದನ್ನು ಅಧ್ಯಯನ ಮಾಡಿ ಅದು ಬಿಟ್ಟು ನಾವು ಕುದುರೆ ಗಾಡಿಯಲ್ಲಿ ಹೋಗುತ್ತೇವೆ ಎಂದು ಹೇಳುವ ಜನರಿಗೆ ಏನು ಮಾಡಕ್ಕೆ ಹಾಗಲ್ಲ ಇವಾಗ ಕಾರು ಇದೆ ಡ್ರೈವರ್ ಇದೆ ಹಾಗಾಗಿ ನೀವು ಯಾವುದರಲ್ಲಿ ಹೋಗಬೇಕು ಇಂದು ನಿರ್ಧಾರ ಮಾಡಿ
🙏 ಸರಳ ಜೀವನ ನಡೆಸಿ ವೇದಗಳನ್ನು ಅಧ್ಯಯನ ಮಾಡಿದ್ದರೂ ವೇದಾಧ್ಯಾಯಿ ಸುಧಾಕರ ಶರ್ಮ ಎಂದೇ ಕರೆಸಿಕೊಂಡ, ವೇದಗಳ ಮೂಲಕ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನ ಕೊಟ್ಟಂತಹ ನಿಮಗೆ ಧನ್ಯವಾದಗಳು 🙏🙏🙏🙏
ದಿ. ಸುಧಾಕರ ಶರ್ಮಾ (ವೇದ ಅನುಯಾಯಿ ಹಾಗೂ ಸತ್ಯ (ವೇದ) ಪ್ರಚಾರಕರು. ಅದ್ಭುತ ಪ್ರವಚನ ಕಾರರು). ಬೆಂಗಳೂರಿನ ಹನುಮಂತನಗರದಲ್ಲಿ ಇದ್ದರು. ಇದೇ ವಿಚಾರಗಳು ಅವರ ಮಗಳು ಶ್ರೀಮತಿ ಅಮೃತ (amrita varshini kannada speeches veda) ಎಂದು ಹುಡುಕಿದಾಗ ವಿಡಿಯೋ ಸಿಗುತ್ತವೆ.
athava urgentina..AM just human so i ought to get angry...kanchana kopaway....SPbodha.....kande na govindhana,govindhana....I want his presence for you are waiting...will you ? i will.AlRiGht.."disco"...i did visit.....jaya jaya veeway.....her question his answer..knot possible...next nagar...she too too silly to understand my visit....hum dho preme...(what a knot reqd)...ghunghat mein chehara....she true believer of all of us...1+1..."ya"...All respect spirituality knot the let's go...kshamay he should ask.... you should smile "like me"...ok dear...ok...sold disco !? shobitha AlRiGht..
ಸರ್ ನಮಸ್ತೆ ಇವಾಗ ಆಧುನಿಕ ಜಗತ್ತಿನಲ್ಲಿ ನಾವು ಇದ್ದೀವಿ ನಮ್ಮ ಆಧುನಿಕ ಜಗತ್ತಿನಲ್ಲಿ ವೇದ ಉಪನಿಷತ್ ಆಗಲಿ ಕುರಾನ್ ಆಗಲಿ ಬೈಬಲ್ ಆಗಲಿ ಇದರಿಂದ ಏನು ಪ್ರಯೋಜನ ಇಲ್ಲ ಧರ್ಮ ಗ್ರಂಥದಿಂದ ಒಂದು ಸೂಜಿಯನ್ನು ರೆಡಿ ಮಾಡಲು ಹಾಗಲ್ಲ ಹಾಗಾಗಿ ಜನರು ಮೊದಲು ಇದನ್ನು ತಿಳಿದುಕೊಳ್ಳಿ ಆವಾಗಿನ ಕಾಲಕ್ಕೆ ಆವಾಗಿನ ಜನರ ತಿಳುವಳಿಕೆ ಬುದ್ಧಿ ಅಷ್ಟೇ ಇತ್ತು ಇವಾಗಿನ ಕಾಲದ ಜನರ ಬುದ್ಧಿ ತಿಳುವಳಿಕೆ ಬೇರೆನೆ ಇದೆ ಇವಾಗ ಪ್ರಜಾಪ್ರಭುತ್ವ ದೇಶ ಹಾಗಾಗಿ ನಾವೆಲ್ಲ ಪ್ರಜೆಗಳು ಅದನ್ನು ತಲೆಯಲ್ಲಿ ಇಟ್ಟುಕೊಂಡು ಧರ್ಮ ಜಾತಿ ಮೂಡನಂಬಿಕೆಗಳು ಇವಾಗ ಜಾಸ್ತಿ ಆಗಿ ಬಿಟ್ಟಿದೆ ಹಾಗಾಗಿ ದಯವಿಟ್ಟು ಎಲ್ಲರೂ ಈಗ ಆಧುನಿಕ ಜಗತ್ತಿನಲ್ಲಿ ಹೇಗೆ ಬದುಕಬೇಕು ನಮ್ಮ ಜೀವದ ಬಗ್ಗೆ ಜೀವಶಾಸ್ತ್ರ ಶರೀರ ಶಾಸ್ತ್ರ ಇದನ್ನು ಅಧ್ಯಯನ ಮಾಡಿ ಅದು ಬಿಟ್ಟು ನಾವು ಕುದುರೆ ಗಾಡಿಯಲ್ಲಿ ಹೋಗುತ್ತೇವೆ ಎಂದು ಹೇಳುವ ಜನರಿಗೆ ಏನು ಮಾಡಕ್ಕೆ ಹಾಗಲ್ಲ ಇವಾಗ ಕಾರು ಇದೆ ಡ್ರೈವರ್ ಇದೆ ಹಾಗಾಗಿ ನೀವು ಯಾವುದರಲ್ಲಿ ಹೋಗಬೇಕು ಇಂದು ನಿರ್ಧಾರ ಮಾಡಿ
ಧನ್ಯೋಸ್ಮಿ ಗುರುಗಳೇ..
ತುಂಬಾ ಸ್ಪಷ್ಟ, ಸರಳವಾದ ವಿವರಣೆ. ಧನ್ಯವಾದ ಸರ್ ⚘🙏🙏
Very nice
Wonderful sir ಈಗಿನ ಜನ ಸಂಕುಲಕ್ಕೆ ಬೇಕಾಗಿರುವ ಅತ್ಯವಶ್ಯಕವಾದ ವಿಚಾರ.ಧನ್ಯವಾದಗಳು
ಈ ರೀತಿಯಲ್ಲಿ ಹೇಳುವವರ ಅಗತ್ಯವಿದೆ. ಅದ್ಬುತವಾದ ವಿವರಣೆ. ಧನ್ಯವಾದಗಳು
ಗುರುಗಳು ತುಂಬಾ ಜ್ಞಾನನಂದ ಸ್ವರೂಪರೂ
ಸಾಧ್ಯ ವಾದ್ರೆ ಗುರುಗಳನ್ನ ಒಮ್ಮೆ ಭೇಟಿಗೆ ಅವಕಾಶ ಕೊಡಿಸು ದೇವರೆ...
🙏 ಸರಳ ಜೀವನ ನಡೆಸಿ ವೇದಗಳನ್ನು ಅಧ್ಯಯನ ಮಾಡಿದ್ದರೂ ವೇದಾಧ್ಯಾಯಿ ಸುಧಾಕರ ಶರ್ಮ ಎಂದೇ ಕರೆಸಿಕೊಂಡ, ವೇದಗಳ ಮೂಲಕ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನ ಕೊಟ್ಟಂತಹ ನಿಮಗೆ ಧನ್ಯವಾದಗಳು 🙏🙏🙏🙏
❤❤❤❤❤❤❤❤❤❤❤❤
ತುಂಬಾ ಅರ್ಥಪೂರ್ಣ ಮಾತುಗಳು.. ಧನ್ಯವಾದಗಳು ಸರ್
ಯಾರೂ ಮಾಡಿದ್ದಲ್ಲ ಎನ್ನುವುದು ಇರುವ ಅರ್ಥ
True Sir❤
ಧನ್ಯೋಸ್ಮಿ 👍🙏🙏🙏🙏🙏🌹
🙏🙏🙏💐💐💐
🙏ಅಧ್ಬುತ ಸರ್ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ತಮಗೆ 🙏
ಬಹಳ ಸುಂದರ ವಿವರಣೆ 🙏
Wonderful Sir....just no words to express my gratitude.
🙏👌
very correct...
ಧನ್ಯೋಸ್ಮಿ 🙏
Real knowledge is evolving like a flow of noble knowldge
🙏🙏🙏
🙏🙏🙏💐💐
🙏🙏🙏🙏🙏👌👌
Can any one tep which author is best to take depth knowledge of these veda plzzzz
❤
🙏🙏🙏🙏🙏
Sathya tiruchabedi. Idu papa
??? Yaava kaaraNakke eee commentu? Aadhaara kottiddaralla?
4:14 Better word would be "conditioning"
ಇವರ ಹೆಸರೇನು? ಯಾರಾದರೂ ಹೇಳವಿರಾ?
ದಿ. ಸುಧಾಕರ ಶರ್ಮಾ (ವೇದ ಅನುಯಾಯಿ ಹಾಗೂ ಸತ್ಯ (ವೇದ) ಪ್ರಚಾರಕರು. ಅದ್ಭುತ ಪ್ರವಚನ ಕಾರರು). ಬೆಂಗಳೂರಿನ ಹನುಮಂತನಗರದಲ್ಲಿ ಇದ್ದರು. ಇದೇ ವಿಚಾರಗಳು ಅವರ ಮಗಳು ಶ್ರೀಮತಿ ಅಮೃತ (amrita varshini kannada speeches veda) ಎಂದು ಹುಡುಕಿದಾಗ ವಿಡಿಯೋ ಸಿಗುತ್ತವೆ.
Sudhakara Sharma
Sudhakar Sharma
😢ಸುಧಾಕರ ಶರ್ಮಾ
ಜಾತಿ ವಿಷಯ ಮಯಾ ಸೃಷ್ಟಂ ಎಂದು ಶ್ರೀ ಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ
athava urgentina..AM just human so i ought to get angry...kanchana kopaway....SPbodha.....kande na govindhana,govindhana....I want his presence for you are waiting...will you ? i will.AlRiGht.."disco"...i did visit.....jaya jaya veeway.....her question his answer..knot possible...next nagar...she too too silly to understand my visit....hum dho preme...(what a knot reqd)...ghunghat mein chehara....she true believer of all of us...1+1..."ya"...All respect spirituality knot the let's go...kshamay he should ask.... you should smile "like me"...ok dear...ok...sold disco !? shobitha AlRiGht..
ಇದನ್ನು ಕಟ್ಕೊಂಡು ಏನು ಪ್ರಯೋಜನ ಬೂಸ ಸಾಹಿತ್ಯ.
ಅವಿದ್ಯೆ
ಕತ್ತೆಗೆ ಎನು ಗೊತ್ತು ಕಸ್ತೂರಿ ಪರಿಮಳ?
ಇದು ತತ್ರಶಾಸ್ತ್ರ, ಇದನ್ನು ಸರಿಯಾಗಿ ಅರ್ಥೈಸಿಕೊಂಡರೆ ಮಾತ್ರ ನಮಗೆ ಮಾನಸಿಕ ಶಾಂತಿ ಸಿಗುತ್ತೆ. ಇದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತೆ.
🙏🙏🙏