,,🙏... ನಿಮ್ಮ ಅನಿಸಿಕೆ... ಅಭಿಪ್ರಾಯ... ವಿಚಾರಧಾರೆ..... ಜ್ಞಾನಕ್ಕೆ.... ಏನು ಹೇಳಿದರೂ ಕಮ್ಮಿಯೇ ಆಗುತ್ತದೆ.... ಯಕ್ಷಗಾನದ ನಿಜವಾದ ಆಳ.... ವಿಸ್ತಾರ... ಮತ್ತು ಎತ್ತರ ತಿಳಿದ ಕೆಲವೇ ಕೆಲವು ಕಲಾವಿದರಲ್ಲಿ ನೀವು ಒಬ್ಬರು ಶ್ರೀಧರಣ್ಣ...... ನಿಮಗೆ ಹೃತ್ಪೂರ್ವಕ ನಮನಗಳು.... 🙏🙏🙏🙏....
ಮೊದಲನೆಯದಾಗಿ ತಮಗೆ ನನ್ನ ಮನದಾಳದ ಹೃದಯಪೂರ್ವಕವಾಗಿ ಶಿರಬಾಗಿ ವಂದಿಸುತ್ತೇನೆ.. ಒಬ್ಬ ಅನುಭವಿ ಕಲಾವಿದರಾಗಿ ನೀವು ನಿಮ್ಮ ಕಲೆಗೆ ಏಷ್ಟು ಸ್ಥಾನ ಮಾನ ಗೌರವ ಕೊಟ್ಟು ಜೀವನ ಸಾಗಿಸುತ್ತಿದ್ದಿರೆಂದು ನಿಮ್ಮ ನೇರವಾದ ಮಾತಿನಿಂದಲೇ ನಿಮ್ಮ ಕಲೆಯ ಸೇವಾ ಗುಣಕ್ಕೆ ಆಕಷ್ರಿತನಾದೆ. ಈಗಿನ ಯಕ್ಷಗಾನದ ಆಗುಹೋಗಿನ ಸ್ಥಿತಿಯ ಬಗ್ಗೆ ...ಮುಂದೆ ನಡೆಯ ಬಗ್ಗೆ..ಈಗಿನ ಕಲಾವಿದರ ಮನಸ್ಥಿತಿಯ ಬಗ್ಗೆ.. ಕಲಾವಿದರಿಗೆ ಕಲೆಯ ಮೇಲೆ ಇದ್ದ ಆಶಕ್ತಿಯ ಬಗ್ಗೆ.. ತಾವು ತಮ್ಮ ಮನಸ್ಸಿನಲ್ಲಿದ್ದ ನೋವನ್ನು (ಕಲೆ) ತಮ್ಮನ್ನು ಗುರುತಿಸಿ ಗೌರವಿಸಿದ ಸಭೆಯಲ್ಲಿ ನೇರವಾಗಿ ಹೇಳಿರುವುದು great sir.
🙏🙏ವಾಸ್ತವವನ್ನು ತೆರೆದು ಎಲ್ಲರಿಗೂ ತಿಳಿಸಿದ ತಮಗೆ ಕೋಟಿ ನಮನಗಳು 👏👏ನಿಮ್ಮಂಥ ಕಲಾವಿದರು ಕೋಟಿಗೊಬ್ಬರು 🙏🙏🙏ತಿಳಿದು ಕೊಳ್ಳುವ ಕಾಲ ಅಲ್ಲ 😂ತಿಕ್ಕುವ ಕಾಲ 🤣🤣ಎಂಥ ಅದ್ಭುತ ಮಾತು 👍👍👍👍ಧನ್ಯವಾದಗಳು ಸ್ವಾಮಿ 🙏🙏🙏🙏🙏
ಹಿಂದಿನ ಕಾಲದಲ್ಲಿ ಒಂದು ಯಕ್ಷಗಾನವನ್ನು ವೀಕ್ಷಿಸಿದರೆ, ಅನೇಕ ದಿನಗಳ ಕಾಲ ಆ ಪ್ರಸಂಗ, ಪಾತ್ರಗಳು ನಮ್ಮನ್ನು ಕಾಡುತ್ತಿತ್ತು. ಸನ್ಮಾನ್ಯ ಚಪ್ಪರ ಮನೆಯವರ ಈ ಮಾತುಗಳೂ ಅಷ್ಟೆ .....ಕೆಲ ದಿನಗಳಾದರೂ ನಮ್ಮಕಿವಿಯಲ್ಲಿ ಗುಂಯ್ ಗುಡತಕ್ಕ ಆದರ್ಶ ವಾಣಿಗಳು ....ಎಷ್ಟೊಂದು ಸೊಗಸಾದ ಭಾಷೆ ಈ ಕಲಾವಿದನದ್ದು..ವಾಹ್..ಅದ್ಭುತ...
good. spech❤
ನಾನು ತುಂಬಾ ಇಷ್ಟಪಡುವ ಹಾಸ್ಯ ಕಲಾವಿದರು ಶ್ರೀಯುತ ಚಪ್ಪರಮನೆಯವರು. ಹಾರ್ದಿಕ ಅಭಿನಂದನೆಗಳು ಶ್ರೀಯುತರಿಗೆ..💐🙏
ಯಾವುದೇ ವೇಷವನ್ನು ಮಾಡಿದರು ನಾನು ನೋಡಿದ ಹಾಗೆ ಅವರ ಬಾಯಲ್ಲಿ ಒಂದು ಅಶ್ಲೀಲ ಪದ ಬರದುಅದ ಕೊಂದು ನನ್ನ ನಮಸ್ಕಾರಗಳು 🙏🙏
ಚಪ್ಪರ ಮನೆಯವರ ಮಾತು ಹಿತವಾದ ಮಾತು
🙏🙏🙏
ಎಂಥ ತೂಕದ ಮಾತು
ಅದ್ಭುತ 🙏
ಅನುಭವದ ಸಾಗರದಾಳದಲ್ಲಿ ಹುದುಗಿದ ಮುತ್ತುಗಳು ಮಾತುಗಳಾಗಿವೆ. ವಸ್ತುನಿಷ್ಠವಾದ ಮಾತುಗಳಾಡಿದ ಹಿರಿಯರಿಗೆ ಅಭಿವಂದನಗಳು .
ನಿಮ್ಮ ಘಟ್ಟಿಯ ಸಂಸ್ಕಾರಕ್ಕೆ ಮತ್ತೆ ಮತ್ತೆ ನಮಸ್ಕಾರ
,,🙏... ನಿಮ್ಮ ಅನಿಸಿಕೆ... ಅಭಿಪ್ರಾಯ... ವಿಚಾರಧಾರೆ..... ಜ್ಞಾನಕ್ಕೆ.... ಏನು ಹೇಳಿದರೂ ಕಮ್ಮಿಯೇ ಆಗುತ್ತದೆ.... ಯಕ್ಷಗಾನದ ನಿಜವಾದ ಆಳ.... ವಿಸ್ತಾರ... ಮತ್ತು ಎತ್ತರ ತಿಳಿದ ಕೆಲವೇ ಕೆಲವು ಕಲಾವಿದರಲ್ಲಿ ನೀವು ಒಬ್ಬರು ಶ್ರೀಧರಣ್ಣ...... ನಿಮಗೆ ಹೃತ್ಪೂರ್ವಕ ನಮನಗಳು.... 🙏🙏🙏🙏....
ಮೊದಲನೆಯದಾಗಿ ತಮಗೆ ನನ್ನ ಮನದಾಳದ ಹೃದಯಪೂರ್ವಕವಾಗಿ ಶಿರಬಾಗಿ ವಂದಿಸುತ್ತೇನೆ..
ಒಬ್ಬ ಅನುಭವಿ ಕಲಾವಿದರಾಗಿ ನೀವು ನಿಮ್ಮ ಕಲೆಗೆ ಏಷ್ಟು ಸ್ಥಾನ ಮಾನ ಗೌರವ ಕೊಟ್ಟು ಜೀವನ ಸಾಗಿಸುತ್ತಿದ್ದಿರೆಂದು ನಿಮ್ಮ ನೇರವಾದ ಮಾತಿನಿಂದಲೇ ನಿಮ್ಮ ಕಲೆಯ ಸೇವಾ ಗುಣಕ್ಕೆ ಆಕಷ್ರಿತನಾದೆ.
ಈಗಿನ ಯಕ್ಷಗಾನದ ಆಗುಹೋಗಿನ ಸ್ಥಿತಿಯ ಬಗ್ಗೆ ...ಮುಂದೆ ನಡೆಯ ಬಗ್ಗೆ..ಈಗಿನ ಕಲಾವಿದರ ಮನಸ್ಥಿತಿಯ ಬಗ್ಗೆ.. ಕಲಾವಿದರಿಗೆ ಕಲೆಯ ಮೇಲೆ ಇದ್ದ ಆಶಕ್ತಿಯ ಬಗ್ಗೆ.. ತಾವು ತಮ್ಮ ಮನಸ್ಸಿನಲ್ಲಿದ್ದ ನೋವನ್ನು (ಕಲೆ) ತಮ್ಮನ್ನು ಗುರುತಿಸಿ ಗೌರವಿಸಿದ ಸಭೆಯಲ್ಲಿ ನೇರವಾಗಿ ಹೇಳಿರುವುದು great sir.
ಒಬ್ಬರಾದರೂ ಸತ್ಯ ಹೇಳುವವರು ಇದ್ದಾರಲ್ಲಾ. ಇದು ಯಾರಿಗೂ ಬೇಡ. ನಿಮ್ಮ ನೋವು ನಮ್ಮದು ಕೂಡಾ.
Well said .!!
ಅದ್ಭುತ ಮಾತುಗಳು
ಹಾಸ್ಯಗಾರರಲ್ಲಿಯೆ ನನ್ನ ಮೆಚ್ಚಿನ ಹಾಸ್ಯಗಾರರು ಚಪ್ಪರಮನೆಯವರು.. ಮಾತು ಕೇಳಿ ಸಂತೋಷವಾಯಿತು.. ಅರ್ಥಪೂರ್ಣ ಮಾತು
ಬಹಳ ಸುಂದರವಾಗಿ ಮಾತನ್ನಾಡಿದ್ಧಿರಿ ಶ್ರೀಧರ ಭಟ್ರು
Proud of u appaji... 🥰😍🙏🙏... Respect.. 🙏🙏
🙏🙏ವಾಸ್ತವವನ್ನು ತೆರೆದು ಎಲ್ಲರಿಗೂ ತಿಳಿಸಿದ ತಮಗೆ ಕೋಟಿ ನಮನಗಳು 👏👏ನಿಮ್ಮಂಥ ಕಲಾವಿದರು ಕೋಟಿಗೊಬ್ಬರು 🙏🙏🙏ತಿಳಿದು ಕೊಳ್ಳುವ ಕಾಲ ಅಲ್ಲ 😂ತಿಕ್ಕುವ ಕಾಲ 🤣🤣ಎಂಥ ಅದ್ಭುತ ಮಾತು 👍👍👍👍ಧನ್ಯವಾದಗಳು ಸ್ವಾಮಿ 🙏🙏🙏🙏🙏
Very Good speech
ಚನ್ನಾಗಿ ಅಭಿಪ್ರಾಯ ಹೇಳಿದ್ದಾರೆ ❤❤
Very good speech 👍 correct 💯👍
ಚಪ್ಪರಮನೆಯವರೇ. ನಿಮಗಿದೋ. ಕೋಟಿ ಒಂದನೆಗಳು. 🙏🙏🙏
ಹಿಂದಿನ ಕಾಲದಲ್ಲಿ ಒಂದು ಯಕ್ಷಗಾನವನ್ನು ವೀಕ್ಷಿಸಿದರೆ, ಅನೇಕ ದಿನಗಳ ಕಾಲ ಆ ಪ್ರಸಂಗ, ಪಾತ್ರಗಳು ನಮ್ಮನ್ನು ಕಾಡುತ್ತಿತ್ತು. ಸನ್ಮಾನ್ಯ ಚಪ್ಪರ ಮನೆಯವರ ಈ ಮಾತುಗಳೂ ಅಷ್ಟೆ .....ಕೆಲ ದಿನಗಳಾದರೂ ನಮ್ಮಕಿವಿಯಲ್ಲಿ ಗುಂಯ್ ಗುಡತಕ್ಕ ಆದರ್ಶ ವಾಣಿಗಳು ....ಎಷ್ಟೊಂದು ಸೊಗಸಾದ ಭಾಷೆ ಈ ಕಲಾವಿದನದ್ದು..ವಾಹ್..ಅದ್ಭುತ...
🙏ಅಣಿಮುತ್ತುಗಳು🙏
Atyant prabudha kalavidaru. Uttam kannada vagmi. Veshad garime yannu aritu vyavaharisaballa viral kalavidaralli obbaru🙏☺️
Chappara maneyavara hrudaya tumbida neranudi haagu yaksharangada meliro avara pramanika abhimana preethi gowravakke koti namanagalu
Super
ವಾಸ್ತವತೆಯನ್ನು ತೆರೆದಿಟ್ಟ ಚಪ್ಪರ ಮನೆಯವರಿಗೆ 🙏
🙏☺
ವಸ್ತು ನಿಷ್ಠ ಮಾತು 🙏🙏🙏
ಮನದ ಇಂಗಿತವನ್ನು ಚೆನ್ನಾಗಿ ಪ್ರಸ್ತುತ ಪಡಿಸಿ ದ್ದಾರೆ.
Experienced talks by Shridhar chapparmane.All we must follow.Yakshganum gelge
👌🙏
❤
🙏🚩
Nimma anubhavada matige shsranu
👌👌👌
ಚಪ್ರಮನೆಯವರೇ ತುಂಬ ಚೆನ್ನಾಗಿ ವಾಸ್ತವಾಂಶವನ್ನು ಮಾತನಾಡಿದಿರಿ. ಎಲ್ಲ ಕಲಾವಿದರೂ ಇದನ್ನರಿತು ರಂಗಪ್ರವೇಶ ಮಾಡಿದ್ರೆ ಕಲೆ ಕಲೆಯಾಗಿಯೇ ಉಳಿಯುತ್ತದೆ.ಕಾರ್ಯರೂಪಕ್ಕೆ ಬರಬೇಕು ಅಷ್ಟೇ.
🙏💐👏
🙏👌
Next to Kunjalu it is Chapparamane.( RAJAHASYA)!.
🙏🙏
Nimma bagge vishesha abhimanavide.namaskara
ತೂಕದ ಮಾತು ಅನುಸರಿಸಬೇಕಾದ ಮಾತು
🙏🙏🙏
🙏🙏🙏