ರಾವಣವಧೆ-ತಾಳಮದ್ದಳೆ-
ฝัง
- เผยแพร่เมื่อ 11 ก.พ. 2025
- #ಯಕ್ಷಗಾನಸಮಿತಿಮಾಣಿ ಇವರ 41ನೇ ವರ್ಷದ ಯಕ್ಷಗಾನ ತಾಳಮದ್ದಳೆ-ಪ್ರಸಂಗ #ರಾವಣವಧೆ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ರವಿಚಂದ್ರಕನ್ನಡಿಕಟ್ಟೆ
ಮದ್ದಳೆ-#ಚೈತನ್ಯಕೃಷ್ಣಭಟ್ ಪದ್ಯಾಣ
ಚೆಂಡೆ-#ಜಗನ್ನಿವಾಸರಾವ್ ಪುತ್ತೂರು
ಚಕ್ರತಾಳ-#ದಿನೇಶ ನೀರ್ಕೆರೆ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ರಾವಣ-#ಮಧೂರುವಾಸುದೇವರಂಗಭಟ್
ಶ್ರೀರಾಮ-ವಿದ್ವಾನ್ #ಹಿರಣ್ಯವೆಂಕಟೇಶ್ವರಭಟ್
ಮಂಡೋದರಿ-#ಸಂಕದಗುಂಡಿಗಣಪತಿಭಟ್
ರಾವಣದೂತ-#ಕೇಶವಭಟ್ ಕೇಕಣಾಜೆ
ಮಾತಲಿ-#ಗಣೇಶಭಟ್ ಕೇಕಣಾಜೆ
ಸ್ಥಳ-#ಕರ್ನಾಟಕಪ್ರೌಡಶಾಲೆ,ಮಾಣಿ,ಉಪ್ಪಿನಂಗಡಿ
ದಿನಾಂಕ-27-10-2024
ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
ವೀಡಿಯೋ ಕೃಪೆ ಮತ್ತು ಸಹಕಾರ-#ಮಾಣಿಮೋಹನ ಪೈ ಮತ್ತು #ಆನಂದರಾವ್ ಅಶೋಕನಗರ ಮಂಗಳೂರು ಮತ್ತು ಸರ್ವಸದಸ್ಯರು #ಯಕ್ಷಗಾನ ಸಮಿತಿ ಮಾಣಿ.
❤❤
ಸರಸ್ವತಿ ದೇವಿಯ ಅವರ ಪುತ್ರ
👌🙏💐ನವ ನವೀನ ಪ್ರೌಢಶೈಲಿಯ ದಶಕಂಠ ಪೀಠಿಕೆ!! ಶ್ರೀ ರಂಗಾಭಟ್ರಿಗೆ ಅಭಿಮಾನದ ಅಭಿನಂದನೆಗಳು. ನಮನಗಳು. 💐💐ಸ್ವಸ್ತಿ..
ರಾವಣ ವಧೆಯ ಕೊನೆಯ ಭಾಗ ಅಪ್ಲೋಡ್ ಆಗಿಲ್ಲವೇ?