ಆತ್ಮಗ್ನವನ್ನ ಪಡೆಯುವ ಮಾರ್ಗ ಯಾವುದು ತಿಳಿಸಿ. ನಾನು ಪ್ರತಿದಿನ ದ್ಯಾನ ಮಾಡುತ್ತೇನೆ. 2 ವರ್ಷದ ಹಿಂದೆ ನನಗೆ ವಿಚಿತ್ರ ಅನುಭವಗಳು ಆದವು. ಈಗಲೂ ಧ್ಯಾನ ಮಾಡುತ್ತಿದ್ದೇನೆ ದಯವಿಟ್ಟು ಸಲಹೆ ನೀಡಿ
ಸಾಧನೆ ಸಿದ್ಧಿಗಳ ಹೆಸರಲ್ಲಿ ವಂಚನೆ ಮಾಡುವವರ ಕುರಿತು ಮಾತನಾಡಿರುವುದೇ ಹೊರತು, ನಿಸ್ವಾರ್ಥ ಸಾಧಕರ ಬಗ್ಗೆ ನನ್ನ ಚಕಾರವಿಲ್ಲ. ಇಲ್ಲದಿದ್ದರೆ ಸಾಯಿ ಬಾಬ ರಾಘವೇಂದ್ರ ಸ್ವಾಮಿಗಳ ಉಲ್ಲೇಖ ನಾನು ಮಾಡುತ್ತಿರಿಲಿಲ್ಲ. ಬಹುಶ ನಿಮಗೆ ನನ್ನ ಮಾತುಗಳ ಉದ್ದೇಶ ಅರ್ಥವಾಗಿಲ್ಲದೆ ಇರಬಹುದು.
@saintist ಅರ್ಥವಾಗಿದೆ sir.. ನನಗೆ ನಿಮ್ಮ ಜ್ಞಾನದ ಬಗ್ಗೆ ಅಪಾರ ಗೌರವ ಇದೆ. ಆದರೆ ಅಧ್ಯಾತ್ಮಕ್ಕೆ ಅನೇಕ ಆಯಾಮಗಳಿವೆ ನೀವು ಒಂದು ಆಯಾಮದಿಂದ ವಿಚಾರವನ್ನು ಹೇಳುತ್ತಿದ್ದೀರಿ ಅದೇ ತರಾ ನಾನು ಇನ್ನೊಂದು ಆಯಾಮದಿಂದ ಮಾತನಾಡುತಿದ್ದೇನೆ ಅಂದರೆ ಇಲ್ಲಿ ನಾವೇ ಎಲ್ಲವನ್ನೂ ಮಾಡುತ್ತೇವೆ ಅನ್ನೋದಕ್ಕಿಂತ ಕಾಣದ ಶಕ್ತಿ ಒಂದು ನಮ್ಮಿಂದ ಮಾಡಿಸುತ್ತಿದೆ ಎಂಬ ಸತ್ಯವೂ ಚಾಲ್ತಿಯಲ್ಲಿ ಇದೆ. ಇದರ ಅದಾರವಾಗಿ ನಾನು ಹೇಳಿದ್ದು ಯಾರಿಗೆ ಸಿದ್ದಿಗಳಲ್ಲೇ ಆಟ ಆಡಿಸಬೇಕು ಯಾರಿಗೆ ಆತ್ಮ ಸಾಕ್ಷಾತ್ಕಾರ ಆಗಬೇಕು ಯಾರಿಗೆ ಮುಕ್ತಿ ಅಥವಾ ಮೋಕ್ಷ ಸಿಗಬೇಕು ಎಂಬುದನ್ನು ಆ ಶಕ್ತಿಯೇ ನಿರ್ದರಿಸಬೇಕೆ ವಿನಃ ನಮ್ಮ ಕೈಯಲ್ಲಿ ಅದು ಇಲ್ಲ ಎಂಬುದು ನನ್ನ ಅಭಿಪ್ರಾಯ. ಬದುಕು ವಿಧಿ ಸೂತ್ರವು ಮಾನವ ನೆಪ ಮಾತ್ರವು.
ಅರ್ಥ ಪೂರ್ಣವಾದ ಮಾತುಗಳು ಸರ್ 🙏
ನಲ್ನುಡಿಗೆ ಧನ್ಯವಾದಗಳು 🙏🏻
True advise to really sadaka
Thank you 🙏🏻
okay very informative!!!
Glad it was helpful!
Very true sir
Thank you 🙏🏻
🙏🙏
🙏🏻
NAMASTE SUR
🙏🏻
Sir namaste nim number kodi solpa mat adodu ede
ಆತ್ಮ ಪೂರಕವಾದ ಧನ್ಯವಾದಗಳು
ಧನ್ಯವಾದಗಳು 🙏🏻
ತಮ್ಮೊಂದಿಗೆ ಸಮಾಲೋಚನೆ ಮಾಡಬೇಕು ತಮ್ಮನ್ನು ಹೇಗೆ ಸಂಪರ್ಕಿಸಬೇಕು ದಯಮಾಡಿ ತಿಳಿಸಿ
8073551991
ಆತ್ಮಸಾಕ್ಷಾತ್ಕಾರ ಅಂದ್ರೆ ಏನು ..?
ತನ್ನ ನಿಜಸ್ವರೂಪವನ್ನ ತಿಳಿಯುವುದು
ಆತ್ಮಗ್ನವನ್ನ ಪಡೆಯುವ ಮಾರ್ಗ ಯಾವುದು ತಿಳಿಸಿ. ನಾನು ಪ್ರತಿದಿನ ದ್ಯಾನ ಮಾಡುತ್ತೇನೆ. 2 ವರ್ಷದ ಹಿಂದೆ ನನಗೆ ವಿಚಿತ್ರ ಅನುಭವಗಳು ಆದವು. ಈಗಲೂ ಧ್ಯಾನ ಮಾಡುತ್ತಿದ್ದೇನೆ ದಯವಿಟ್ಟು ಸಲಹೆ ನೀಡಿ
ಆತ್ಮಜ್ಞಾನ ಪಡೆಯಲು ಗುರುವಿನ ಅವಶ್ಯಕತೆ ಇದೆ. ಗುರುವಿನಿಂದ ಮಾರ್ಗವನ್ನು ಪಡೆದು, ಮುಂದುವರೆಯಿರಿ. ಮಾರ್ಗ ಮತ್ತು ಉಪದೇಶವನ್ನು ಗುರು ಸಾನಿಧ್ಯದಲ್ಲೇ ಪಡೆಯಬೇಕು.
ಶಿವ ಶರಣರ ವಚನ ಓದಿ. ಪರಮ ಅದ್ಬುತ ವಾಗಿ ಹೇಳಿದ್ದಾರೆ
ಯಾರು ಯಾರು ಯಾವ ಕಾರ್ಯಕಾಗಿ
ಪಾತ್ರಕ್ಕಾಗಿ ಬಂದಿದ್ದಾರೋ ಅವರು ಅದನ್ನೇ ಮಾಡುತ್ತಾರೆ.
ಇಲ್ಲಿ ಎಲ್ಲರೂ ಪರಮಹಂಸ ರಾಗಲು ಶಂಕರಾಚಾರ್ಯ ರೂ ಆಗಲು ಸಾಧ್ಯವಿಲ್ಲ.
ಸಾಧನೆ ಸಿದ್ಧಿಗಳ ಹೆಸರಲ್ಲಿ ವಂಚನೆ ಮಾಡುವವರ ಕುರಿತು ಮಾತನಾಡಿರುವುದೇ ಹೊರತು, ನಿಸ್ವಾರ್ಥ ಸಾಧಕರ ಬಗ್ಗೆ ನನ್ನ ಚಕಾರವಿಲ್ಲ. ಇಲ್ಲದಿದ್ದರೆ ಸಾಯಿ ಬಾಬ ರಾಘವೇಂದ್ರ ಸ್ವಾಮಿಗಳ ಉಲ್ಲೇಖ ನಾನು ಮಾಡುತ್ತಿರಿಲಿಲ್ಲ. ಬಹುಶ ನಿಮಗೆ ನನ್ನ ಮಾತುಗಳ ಉದ್ದೇಶ ಅರ್ಥವಾಗಿಲ್ಲದೆ ಇರಬಹುದು.
@saintist ಅರ್ಥವಾಗಿದೆ sir.. ನನಗೆ ನಿಮ್ಮ ಜ್ಞಾನದ ಬಗ್ಗೆ ಅಪಾರ ಗೌರವ ಇದೆ. ಆದರೆ ಅಧ್ಯಾತ್ಮಕ್ಕೆ ಅನೇಕ ಆಯಾಮಗಳಿವೆ ನೀವು ಒಂದು ಆಯಾಮದಿಂದ ವಿಚಾರವನ್ನು ಹೇಳುತ್ತಿದ್ದೀರಿ
ಅದೇ ತರಾ ನಾನು ಇನ್ನೊಂದು ಆಯಾಮದಿಂದ ಮಾತನಾಡುತಿದ್ದೇನೆ ಅಂದರೆ ಇಲ್ಲಿ ನಾವೇ ಎಲ್ಲವನ್ನೂ ಮಾಡುತ್ತೇವೆ ಅನ್ನೋದಕ್ಕಿಂತ ಕಾಣದ ಶಕ್ತಿ ಒಂದು ನಮ್ಮಿಂದ ಮಾಡಿಸುತ್ತಿದೆ ಎಂಬ ಸತ್ಯವೂ ಚಾಲ್ತಿಯಲ್ಲಿ ಇದೆ. ಇದರ ಅದಾರವಾಗಿ ನಾನು ಹೇಳಿದ್ದು ಯಾರಿಗೆ ಸಿದ್ದಿಗಳಲ್ಲೇ ಆಟ ಆಡಿಸಬೇಕು ಯಾರಿಗೆ ಆತ್ಮ ಸಾಕ್ಷಾತ್ಕಾರ ಆಗಬೇಕು
ಯಾರಿಗೆ ಮುಕ್ತಿ ಅಥವಾ ಮೋಕ್ಷ ಸಿಗಬೇಕು ಎಂಬುದನ್ನು ಆ ಶಕ್ತಿಯೇ ನಿರ್ದರಿಸಬೇಕೆ ವಿನಃ ನಮ್ಮ ಕೈಯಲ್ಲಿ ಅದು ಇಲ್ಲ ಎಂಬುದು ನನ್ನ ಅಭಿಪ್ರಾಯ.
ಬದುಕು ವಿಧಿ ಸೂತ್ರವು ಮಾನವ ನೆಪ ಮಾತ್ರವು.
ಸತ್ಯವಾದ ಮಾತು
Pari suddavada satya
ಧನ್ಯವಾದ 🙏
😂😂😂
ನಿಮ್ಮ ನಗು ಬಹಳ ಸೊಗಸಾಗಿದೆ. ಹೀಗೆ ನಗುತ್ತಲಿರಿ 🙏🏻
@saintist thank you guruji
TH-cam is full of fake babas and fake gurus😂😂😂😂
True