ತಮ್ಮ ಸೋಮು ನಮ್ಮ ದರ್ಮವನ್ನು ನಾವು ಯಾವತ್ತೂ ಪ್ರಚಾರಮಾಡಿದವರಲ್ಲ ಎಂದು ಜಂಬವಾಗಿ ಹೆಲ್ಕೊಂತಿಯಲ್ಲ ನಾಚಿಗೆ ಪಡಬೇಕು ಈ ಮಾತಿಗೆ ಒಪ್ಪಿದವರೆಲ್ಲ ರು ನಾಚಿಗೆ ಪಡಬೇಕು ಯಾಕೆ ನಮ್ಮ ದರ್ಮದ ಬಗ್ಗೆ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ವುತ್ತರ ನಿಮಗೆ ಗೊತ್ತಿದೆಯಾ ? ತಿಲ್ಕೊ ನಾ ಹೇಳ್ತಿನಿ ಮೋಕ್ಷ ಸನ್ಯಾಸ ಯೋಗ 18ನೆ ಅದ್ಯಯ 67ನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ಏನಂತ ಹೇಳ್ತಿದ್ದನೆ ಹೋಗಿ ನೋಡು ತಿಳಿದುಕೋ ಅದರಲ್ಲಿ ಹೇಳಿಕೊಳ್ಳುವಂತ ದು ಏನು ಇಲ್ಲ ಅದಕ್ಕೆ ಪ್ರಚಾರ ಮಾಡುತ್ತಿಲ್ಲ
I request you brother in Hasan district backward area people converting crishanity I request you go and checked the certain places and help our Hindu people God bless you. Jai sri Ram
@@nilajagadeeshkoppalkoppal307 ಬರಿ ಹಾಸನದಲ್ಲಿ ಮಾತ್ರವಲ್ಲ ಎಲ್ಲಾ ಕಡೆ SC colony ಗಳಲ್ಲಿ ಮತಾಂತರ ನಡೀತಾ ಇದೆ ಇದನ್ನು ನಿಲ್ಲಿಸಲು ಮತ್ತು ಇದರ ಬಗ್ಗೆ ತಿಳಿಸಲು ಯಾರನ್ನು contact ಮಾಡಬೇಕು ಗೊತ್ತಿಲ್ಲ
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು. ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ. ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
Iam vinayak.... ಇಂಡಿಯನ್ ದಲಿತ ಕ್ರಿಶ್ಚನ್ ವಾಯ್ಸ್ ಯೂಟ್ಯೂಬ್ ಚಾನಲ್ ನೋಡು (ಬಾಲಾಜಿ ಹೇಳಿರೋ ಸುಳ್ಳುಗಳ ಬಗ್ಗೆ) ಸತ್ಯ ಅವರೆ ಆ ಚಾನಲ ಅವರು ಹೇಳಿದ್ದಾರೆ ಹಿಂದೂ ಧರ್ಮದ ಬಗ್ಗೆ ಶಾಕ್ಷಿ ಸಮೇತ ಪ್ರಶ್ನೆ ಗೆ ಉತ್ತರಿಸುವಿರಾ......?
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು. ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ. ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
Sir I too was cheated by Christian's friends because I converted to Christianity I stayed in Christianity 15 years my life turned to be cursed even I couldn't complete my B E course I was brain washed by bible principles. I even few times tried to suicide. After leaving this Christianity I returned to Hinduism my life is blessed . And happy now.
ಬ್ರದರ್ ನೀನು ಕರೋನಾ ಕಾಲವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಏಕೈಕ ಭಾರತೀಯ......... ಲಕ್ಷಾಂತರ ಮಂದಿ ಮರಣ ಹೊಂದಿದರು ನೀನು ಮಾತ್ರ ಪುನರ್ಜನ್ಮ ಪಡೆದ ನಿಜ ಮಾನವ..! ನಿನ್ನ ಸಾಧನೆಗೆ ಒಂದು ದೊಡ್ಡ ಸಲಾಂ..🙏🙏🙏 ಬ್ರದರ್, ನಿನ್ನ ಅನುಭವವನ್ನು ಪ್ರಯೋಗಿಕವಾಗಿ ಆ ಪುಸ್ತಕಗಳ ವಾಕ್ಯಗಳ ಸಮೇತ ಕೂಲಂಕುಶವಾಗಿ ನಿರೂಪಣೆ ಮಾಡಿ ಸಾಕ್ಷ್ಯ ಸಮೇತ ನಮ್ಮ ಬಡ ಭಾರತೀಯರಿಗೆ ತೋರಿಸಿಕೊಡಬೇಕು ಅಂತ ನಿನ್ನಲ್ಲಿ ಪ್ರಾರ್ಥನೆ. ಶ್ರೀಮತಿ. ಎಸ್ತರ್ ಧನರಾಜ್ ಮುಂತಾದವರ ಜೊತೆಗೂಡಿ ಕೆಲಸ ಮಾಡಿ ಶ್ರೀಮದ್ಭಗವದ್ಗೀತೆಯ ಸತ್ಯ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿ ಎಂದು ಆಶಿಸುವ.
🕉️ ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ 💐👏🤝💪🚩⚔️ ನನ್ನ ಎಲ್ಲಾ ಹಿಂದೂ ಮಿತ್ರರಿಗೆ ನನ್ನ ಒಂದು ಮನವಿ ದಯಮಾಡಿ ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಅರ್ಧಗಂಟೆ ಭಗದ್ಗೀತೆ ಅಧ್ಯಯನ ಮಾಡಿಸಿ ಏಕೆಂದರೆ ಭಗವದ್ಗೀತೆ ನಿಮ್ಮ ಮಕ್ಕಳು ಭವಿಷ್ಯದ ಗುರಿಮುಟ್ಟಲು ಅತ್ಯುನ್ನತ ವಾಗಿ ಪ್ರೇರಣೆ ಕೊಡುತ್ತದೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಹೇಗೆ ನಡೆಯಬೇಕು ಎಂದು ಧರ್ಮ-ಸಂಸ್ಕೃತಿ ಸಂಸ್ಕಾರವನ್ನು ಕಲಿಸಿಕೊಡುತ್ತದೆ ಭಗದ್ಗೀತೆಯ ಇಲ್ಲವಾದರೆ ನಿಮ್ಮ ಮಕ್ಕಳು ಕೂಡ ಇದೇ ರೀತಿ ನಕಲಿ ಕ್ರೈಸ್ತ ಮತಾಂತರಿಗಳು ಹೇಳುವ ಸುಳ್ಳು ಆಸೆ ಆಮಿಷಗಳಿಗೆ ಒಳಗಾಗಿ ಸನಾತನ ಧರ್ಮದ ವಂಚಿತರಾಗಿ ನಿಮ್ಮ ಮಕ್ಕಳು ಕೂಡ ಇದೇ ರೀತಿ ಮತಾಂತರಕ್ಕೆ ಒಳಗಾಗಿ ದೇಶದ್ರೋಹಿಗಳ ಆಗುತ್ತಾರೆ ಹಿಂದೂಗಳೇ ಎಚ್ಚರ ಎಚ್ಚರ
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು. ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ. ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
ಸ್ವಂತದ ಅನುಭವ ಪಡೆದು ಬಂದಿದ್ದೀರ ಆದ್ದರಿಂದ ಬೇರೆ ಸಂಸ್ಕೃತಿಯ ಬಗ್ಗೆ ಒಲವು ಇರುವ ಮೂರ್ಖರಿಗೆ ಹೇಳುವುದು ಅವರ ಹುಳುಕು ತೋರಿಸುವುದು ಹಾಗೂ ಅರ್ಥ ಮಾಡಿಸುವುದು ಸುಲಭ. ಅನುಭವ ತಿಳಿಸಿದ್ದಕ್ಕೆ ಧನ್ಯವಾದಗಳು ನಿಮಗೆ.
ಅದು ಅವರ ಕರ್ಮಫಲವಾಗಿತ್ತು ಹಾಗೂ ಆ ಸಮುದಾಯದ ಮುಖವಾಡ ಕಳಚಲು ಭಗವಂತನೇ ಸ್ವಲ್ಪ ದಿನ ಆ ನೀಚರ ಬಳಿ ಬಿಟ್ಟಿದ್ದ. ಕರ್ಭ ಕಳಿಯಿತು, ಕ್ರೈಸ್ತರ ನಿಜ ಸ್ವರೂಪ ಬಯಲಾಯಿತು. ಅರ್ಥ ಆಯಿತಾ ಸಹೋದರ
ಅವರಿಗೆ ಜ್ಞಾನ ಆಗಿದ್ದು ಅದರಲ್ಲಿ ಬಿದ್ದಮೇಲೆ😂. ನೀರಿಗೆ ಬಿದ್ದ ಮೇಲೆಯೇ ಈಜಿನ ಜ್ಞಾನ ಮತ್ತು ಮಹತ್ವ ಅರಿವು ಆಗೋದು ಅಲ್ವಾ ?. ನಾನು ಹೋಗಿದ್ದೆ ಆ ದರಿದ್ರದಲ್ಲಿ, ನಾನು ಈಗ ಸಂಪೂರ್ಣ ಗೀತೆ, ಉಪನಿಷದ್, ಬೈಬಲ್ ಮತ್ತು ಕುರಾನ್ ಅನ್ನ ಓದುತ್ತೇನೆ. ಭಗವದ್ಗೀತೆ ಉಪನಿಷದ್ ಓದೋದು ನನ್ನ ವ್ಯಕ್ತಿತ್ವದ ವಿಕಸನಕ್ಕೆ. ಬೈಬಲ್ ಮತ್ತು ಕುರಾನ್ ಓದೋದು, ಈ ದರಿದ್ರ ಮುಂಡೆವುಗಳಿಗೆ ಪಾಠ ಕಲಿಸೋಕೆ😂.
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು. ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ. ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
@@mahadevaswamymahi9152 ಇತರ ಕೆಟ್ಟದಾಗಿ ದೇವರು ಬಗ್ಗೆ ಮಾತಾಡ್ಬೇಡ ನಿಂಗೇನ್ ಆಗುತ್ತೋ ಗೊತ್ತಿಲ್ಲ ಜೀಸಸ್ ಹತ್ರ ಕ್ಷಮೆ ಕೇಳ್ಕೊ ನಾನು ನಿನ್ನಾ ದೇವರ ಬಗ್ಗೆ ಕೆಟ್ಟದಾಗಿ ಮಾತಾಡೋಲ್ಲ ಯಾಕಂದ್ರೆ ನಮ್ ದೇವ್ರು ಆ ರೀತಿ ಹೇಳ್ಕೊಟ್ಟಿಲ್ಲ ಇದ್ರಲ್ಲೇ ಗೊತ್ತಿಲ್ವ ನಿನ್ನಾ ನಡವಳಿಕೆ ನಿನ್ ದೇವ್ರು ಇದೇನಾ ಹೇಳ್ಕೊಟ್ಟಿರೋದು ತು ನಿನ್ನಾ ನಾಚಿಕೆ ಆಗ್ಬೇಕು ನಿನಗೆ
@@lokimantoor9197 ayyo Nimm aa savira gatle devranna nodidre tale tirgutte ... 😂😂😂... Vollede aytu AA hindu dharmadalli huttade iddaddu . Namma dahrmada mele namge Hemme ide .....
ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಬಲವು ಅದನ್ನು ಸೋಲಿಸಲಾರವು. ಮತ್ತಾಯ16:19.ನಿಮ್ಮಂತವರ ಚಾನೆಲ್ ಏನು ಮಾಡಲು ಸಾಧ್ಯ. ನೀವು ಎಷ್ಟು ಕ್ರೈಸ್ತರನ್ನು ಅವಹೇಳನ ಮಾಡುತ್ತಿರೋ ಅಷ್ಟು ಹೆಚ್ಚಾಗಿ ಕ್ರೈಸ್ತತ್ವ ಬೆಳಿತ್ತದೆ. ನಿಮ್ಮಂತವರು ಇನ್ನೂ ಹೆಚ್ಚಾಗಬೇಕು.
ನಿಜವಾಗಲೂ ನೀವು ಹೇಳುವ ಮಾತು ನೂರಕ್ಕೆ ನೂರು ಸತ್ಯವಾದ ಮಾತುಗಳನ್ನು ಬಾಲಾಜಿ ಬ್ರದರ್ ಧನ್ಯವಾದಗಳು ಇನ್ನೂ ಸಾಕಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಹಿಂದೂ ಧರ್ಮದವರು ಜಾಗೃತರಾಗುವ ಸಮಯ ಬಂದಿದೆ 💐💐ಜೈ ಹಿಂದ್ ಜೈ ಶ್ರೀರಾಮ್💐💐
ಜೀಸಸ್ ನಿಮಗೆ ಒಳ್ಳೆ ಜ್ಞಾನ ಸತ್ಯಧ ಅರಿವು ಇನ್ನು ಹೆಚ್ಚಾಗಿ ಬಲವಾಗಿ ಕೊಡಲಿ ಒಳ್ಳೆಯದು ಮಾತ್ರ ಹಿಂಬಾಲಿಸುವ ಹಾಗೆ ಸೃಷ್ಟಿಸಿದ ದೇವರು ಮಾತ್ರ ಸಹಾಯ ಮಾಡಲಿ ನಿಮಗೂ ನಿಮ್ಮ ಕುಟುಂಬದವರಿಗೂ ಸೃಷ್ಟಿ ಮಾಡಿದ್ದ ದೇವರು ಮಾತ್ರನೇ ಆಶೀರ್ವದಿಸಿ ಕಾಪಾಡಲಿ
Thank you brother . better thIs may be in Hindi and English and Telgu also . Good bless you and your family members with good health and happiness always keep it up.thanks to video maker for your useful information 🙏🚩
ಕೊನೆಗೂ ಕೆಟ್ಟ ಮೇಲೆ ಬುದ್ದಿ ಬಂತಲ್ಲ ಅಣ್ಣ. ನಮ್ಮ ಧರ್ಮದ ಬಗ್ಗೆ ನಮಗೆ ಗೌರವವಿರಬೇಕು. ಮತಾಂತರದ ಪಿಡುಗು ಕೊನೆಯಾಗಲಿ, ಯಾವ ಆಮಿಷಕ್ಕೂ ಒಳಗಾಗಬಾರದು, ಹುಟ್ಟುವಾಗ ಹಿಂದೂ. ಸಾಯುವಾಗಲೂ ಹಿಂದೂ. . ಜೈ ಶ್ರೀರಾಮ್. ಜೈ ಶ್ರೀಕೃಷ್ಣ
@@RajKumar-pu7vx ಸನಾತನ ಧರ್ಮದಲ್ಲಿ ಇಡೀ ಪ್ರಕೃತಿಯೇ ದೇವರು ಅಂತ ಹೇಳ್ತಾರೆ... ಗಿಡ ಮರ ,ಕಲ್ಲು ,ಮಣ್ಣು ಎಲ್ಲವೂ ಇಲ್ಲಿ ದೇವರೇ.... ನೀವು ದಯವಿಟ್ಟು ಒಂದು ಸಾರಿ ಭಗವದ್ಗೀತೆ ಓದಿ... ಆಗ ನೀವು ಖಂಡಿತ ಹಿಂದೂ ಧರ್ಮವನ್ನು ಪ್ರೀತಿಸುವಿರಿ
ನಾನು ಬೈಬಲ್ ಓದಿದಿನಿ ನನಗೆ ಒಳ್ಳೇದ್ದೆ ಆಗಿದೆ, 👉ಕುಡುಕನಾಗಿದ್ದೆ ಕುಡಿತದಿಂದ ಬಿಡುಗಡೆ ಆಗಿದೆ,👍 👉ಸಾವುವ ಯೋಚನೆಯಿಂದ ಬಿಡುಗಡೆ ಆಗಿದೆ,👍 👉ಮಾಠ ಮಂತ್ರಾದಿಂದ ಬಿಡುಗಡೆ ಆಗಿದೆ 👍 👉ಕೆಟ್ಟ ಸಿನಿಮಾ ನೋಡುವದರಿಂದ ಬಿಡುಗಡೆ ಆಗಿದೆ 👍 👉ಇವತ್ತು ನಮ್ಮ ಕುಟುಂಬ ಚನ್ನಾಗಿದೆ ಅಂದ್ರೆ, ✝️ಯೇಸು ಸ್ವಾಮಿ ಕಾರಣ ✝️ ಯೇಸು ಸ್ವಾಮಿಯೇ ಹಾಗೆ ಒಳ್ಳೆ ದೇವರು ಯಾರು ಇಲ್ಲ ✝️
ನಿನ್ನಂತ 420 ಗಳೇ ಈ ದೇಶಕ್ಕೆ ಆಪತ್ತು. ಇದ್ದರೆ ಒಂದೇ ಧರ್ಮದಲ್ಲಿ ಇರಬೇಕು, ಯಾವುದೇ ಧರ್ಮ, ಜಾತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮಾತಾಡಬಾರದು. ಮುಂಚೆಯೇ ಯಾಕೆ ಭಗವದ್ಗೀತೆ ಓದಲಿಲ್ಲ. ನಾಳೆ ನೀನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ.
ನಿಮ್ಮ ಜ್ಞಾನ ಶಕ್ತಿಯಿ0ದ ಅಜ್ಞಾನಿ ಜನರನ್ನು ತಿದ್ದುವ ಶಕ್ತಿ ನಿಮ್ಮಲ್ಲಿದೆ ದಯವಿಟ್ಟು ನಮ್ಮ ದುರ್ಬಲ ಮನಸ್ಸಿನ ಜನರಿಗೆ ಮಾರ್ಗದರ್ಶಕರಾಗಿದ್ದಕ್ಕೆ ಹೃತ್ಪೂರ್ವಕ ಅಭಿನ0ದನೆಗಳು. ಜೈ ಬಸವ , ಜೈ ಜೈ. ಬಸವ ಹರ ಹರ ಮಹದೇವ್. ಜೈ ಶ್ರೀ ರಾಮ್. 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
1 ಯೋಹಾನನು 2:18-19 ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳುಕೊಳ್ಳುತ್ತೇವೆ. ಅವರು ನಮ್ಮನ್ನು ಬಿಟ್ಟು ಹೊರಟುಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು, ಆದರೆ ಅವರು ನಮ್ಮನ್ನು ಬಿಟ್ಟುಹೋದದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲವೆಂಬದು ಸ್ಪಷ್ಟವಾಗಿ ತೋರಬಂತು.
ಮತ್ತೆ ನಮ್ಮ ಹಿಂದೂ ಧರ್ಮಕ್ಕೆ ಎಲ್ಲರೂ ಬರಲಿ ಸಂತೋಷ ನಿಮ್ಮ ವಿವರಣೆ ತುಂಬಾ ಬಿಡಿ ಬಿಡಿಯಾಗಿ ತಿಳಿಸಿದ್ದೀರಿ ನಿಮಗೆ ನನ್ನ ಧನ್ಯವಾದಗಳು ಸಾರ್ ದಯವಿಟ್ಟು ಈ ವಿಡಿಯೋ ನ ಎಲ್ಲರಿಗೂ ಶೇರ್ ಮಾಡಿ
ಹುಟ್ಟಿದ ಧರ್ಮವನ್ನು ತ್ಯಜಿಸಿ convert ಆಗೋದು ಮಾತೃ ದ್ರೋಹವೇ ಸರಿ. ಮಾನ ಮರ್ಯಾದೆ ಎಲ್ಲ ಬಿಟ್ಟು ಮತಾಂತರ ಮಾಡುವವರಿಗೂ ಹಾಗೂ Convert ಆದೋರಿಗೆಲ್ಲಾ ನಾಚಿಕೆ ಆಗ್ಬೇಕು, ಛೀ. Down with conversions
ನಾವು ಇಂತಹವರ ಮನೆಯಲ್ಲಿಯೇ ಇಂತಹದೇ ಜಾತಿ, ಧರ್ಮದಲ್ಲಿಯೇ ಹುಟ್ಟ ಬೇಕು ಅಂದು ಕೊಂಡು ಜನಿಸಿದವರಲ್ಲ ನಮ್ಮ ಜನನದ ನೋವು ಅನುಭವಿಸಿ ನಮ್ಮಗೆ ಪ್ರೀತಿ ,ನೆರವು, ಮತ್ತು ನೆರಳು ನೀಡಿದ ತಾಯಿನ ಬಿಟ್ಟು ಪರ ಅವಲಂಬನೆ ಮಾಡುವುದು ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಬಗೆಯುವ ಅಪಚಾರ ನಾವು ಎಲ್ಲಿ ಹುಟ್ಟಿದೆವೂ ಅಲ್ಲೆ ಅಂತಿಮ ಕಾಣಬೇಕು
ನಾವು ಯಾವತ್ತೂ ನಮ್ಮ ಧರ್ಮವನ್ನು ಪ್ರಚಾರಮಾಡಿದವರಲ್ಲ... ನಮ್ಮ ಪುರಾಣ ವೇಧ ಗೀತಾ ಇದು ನಮ್ಮ ಜೀವ ರೀತಿ ನೀತಿ... ಜೈ ಸನಾತನಿ
ಹೌದು
@@karthiksatish9805 ಎಲ್ಲರಿಗೂ ಭಗವದ್ಗೀತೆ ಕಲಿಸಬೇಕು ಮತ್ತು ಪುಸ್ತಕ ಹಂಚಬೇಕು
ತಮ್ಮ ಸೋಮು ನಮ್ಮ ದರ್ಮವನ್ನು ನಾವು ಯಾವತ್ತೂ ಪ್ರಚಾರಮಾಡಿದವರಲ್ಲ ಎಂದು ಜಂಬವಾಗಿ ಹೆಲ್ಕೊಂತಿಯಲ್ಲ ನಾಚಿಗೆ ಪಡಬೇಕು ಈ ಮಾತಿಗೆ ಒಪ್ಪಿದವರೆಲ್ಲ ರು ನಾಚಿಗೆ ಪಡಬೇಕು
ಯಾಕೆ ನಮ್ಮ ದರ್ಮದ ಬಗ್ಗೆ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ವುತ್ತರ ನಿಮಗೆ ಗೊತ್ತಿದೆಯಾ ?
ತಿಲ್ಕೊ ನಾ ಹೇಳ್ತಿನಿ
ಮೋಕ್ಷ ಸನ್ಯಾಸ ಯೋಗ 18ನೆ ಅದ್ಯಯ 67ನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ಏನಂತ ಹೇಳ್ತಿದ್ದನೆ ಹೋಗಿ ನೋಡು ತಿಳಿದುಕೋ ಅದರಲ್ಲಿ ಹೇಳಿಕೊಳ್ಳುವಂತ ದು ಏನು ಇಲ್ಲ ಅದಕ್ಕೆ ಪ್ರಚಾರ ಮಾಡುತ್ತಿಲ್ಲ
@@victorasheervadham6499 ley thirboki suley maganey,nin number kodu swalpa
@@victorasheervadham6499 Thamma yendu helida kudale ninu doddavanagalla....
Jai shree Ram 🚩
ಜ್ಞಾನೋದಯ ರಿಂದ ಮರಳಿಬಂದುದಲ್ಲದೆ ದಾರಿತಪ್ಪುತ್ತಿರುವ ನಮ್ಮ ಹಿಂದೂ ಜನರನ್ನು ಜಾಗೃತಗೊಳಿಸುವ ನಿಮ್ಮ ಕೆಲಸಕ್ಕೆ ಅಭಿನಂದನೆಗಳು ಬ್ರದರ್ 😍👏👏👍
Oh my God...🤤😮😤😭😥 🤝God Blessed U ever & ever...
👣God saved U.🤗
Jai Sri Ram 🙇♀️🙇♀️🙇♀️
भारत माता की जय 👏👏👍
I request you brother in Hasan district backward area people converting crishanity I request you go and checked the certain places and help our Hindu people God bless you. Jai sri Ram
🚩👌💯
@@nilajagadeeshkoppalkoppal307 ಬರಿ ಹಾಸನದಲ್ಲಿ ಮಾತ್ರವಲ್ಲ ಎಲ್ಲಾ ಕಡೆ SC colony ಗಳಲ್ಲಿ ಮತಾಂತರ ನಡೀತಾ ಇದೆ ಇದನ್ನು ನಿಲ್ಲಿಸಲು ಮತ್ತು ಇದರ ಬಗ್ಗೆ ತಿಳಿಸಲು ಯಾರನ್ನು contact ಮಾಡಬೇಕು ಗೊತ್ತಿಲ್ಲ
@@shailashreekamath5661 vry well
ಮತ್ತಾಯ 7:15
ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.
🤩👌👍
Yesuve ivarannu kshamisi
Evanu yenu mataduttano avanige gottill
Super👍
Amen
ಸತ್ಯವೇದವನ್ನು ಸಯಾಗಿ ಓದಿ ರಿ
ಒಳ್ಳೆ ಅದ್ಯಯನ ಮರಳಿ ಸನಾತನಕ್ಕೆ ಸ್ವಾಗತ. ಅನಕ್ಷರಸ್ಥರೇ ಇವರ ಟಾರ್ಗೆಟ್
sir I am well educated.. I am also believe jesus
And poor ppl
@@poornimedia5190 good, trust any god but ಒತ್ತಾಯದ ಬಲವಂತದ ಮತಾಂತರ ಯಾವ ಧರ್ಮಕ್ಕೂ ಒಳ್ಳೆಯದಲ್ಲ ಪ್ರಪಂಚದಲ್ಲಿಯೇ ಹಳೆಯ ಧರ್ಮ ನಮ್ಮ ಸನಾತನ ಅಥವಾ ಹಿಂದೂ ಧರ್ಮ
Iam also graduate but l love Jesus
@@MurthyMurthy-vs6br anaksharastha andre not book werm tiluvalike jnana oddidini anno ahankarigalu
ನಾವು ಹಿಂದೂ. ಧರ್ಮದಲ್ಲಿ ಹುಟ್ಟಿರುವುದೇ
ನಮ್ಮ ಪುಣ್ಯ 🌹🌹ಜೈ ಹಿಂದ್ 🌷🌷
Thank you ಶಿವಶಕ್ತಿ ಬಾಲಾಜಿ sir 🙏🏻🙏🏻 ಜೈ ಶ್ರೀರಾಮ್
ಮೆಚ್ಚಿದೆ ತಮ್ಮ.ದೈರ್ಯದ ನಿಮ್ಮ ಹೇಳಿಕೆ ಎಲ್ಲರಿಗು ಪ್ರೇರಣೆಯಾಗಲಿ.ಸನಾತನ ಧರ್ಮಕ್ಕೆ ಜಯವಾಗಲಿ.
ಸನಾತನ ಧಮ೯ಕೆ ಜಯವಾಗಲಿ, ಮತಾಂತರಗೊಂಡ ವರು ಹಾಗೂ ಇನು ಮುಂದೆ ಆಗುವವರು ಈ ವಿಡಿಯೊ ವನು ದಯವಿಟ್ಟು ನೋಡಿ ಅರಿತುಕೊಳ್ಳಬೇಕು
ಈ ಬಾಲಾಜಿ ಗೆ ಏನು ಗೊತ್ತಿಲ್ಲ ಬೈಬಲನ್ನು ಓದಿ ಜನ ತಿಳ್ಕೊಬೇಕು ಇಂಥ ಮೂರ್ಖರ ಪಿಶಾಚಿ ಮಾತಿಗೆ ಕಿವಿ ಕೊಡಬಾರದು
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು.
ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು
ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ.
ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
ತುಂಬಾ ಒಳ್ಳೆಯದಾಯಿತು ಇಂತಹ ಸಂದೇಶಗಳು ಹೆಚ್ಚು ಪ್ರಸಾರವಾಗಲಿ ನಿಮಗೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದು ಮಾಡಲಿ
ಜಗತ್ತಿನಲ್ಲಿ ಒಂದು ಶ್ರೇಷ್ಠ ಧರ್ಮವೆಂಬುದು ಇದ್ದರೆ ಅದು ಸನಾತನ ಧರ್ಮ ಇಂಥ ಧರ್ಮದಲ್ಲಿ ಹುಟ್ಟಿದ
ನಾವೇ ಧನ್ಯರು
ವೇರಿ ಗುಡ್ ಅಣ್ಣ ನಿಮ್ಮಂತ 100. ಜನ ಜಾಗ್ರತ ಆದ್ರೆ ನಮ್ಮ ಸನಾತನ ಧರ್ಮ ರಕ್ಷಿತ. ನಮ್ಮನ್ನು. ರಕ್ಷಿತಃ
ನಿನ್ನ ಮನೆಯಲ್ಲಿ ಇರುವ ಹೆಣ್ಣನ್ನು ದಲಿತರಿಗೆ ಮದುವೆ ಮಾಡಿಸ್ತಿಯಾ?
Iam vinayak....
ಇಂಡಿಯನ್ ದಲಿತ ಕ್ರಿಶ್ಚನ್ ವಾಯ್ಸ್ ಯೂಟ್ಯೂಬ್ ಚಾನಲ್ ನೋಡು (ಬಾಲಾಜಿ ಹೇಳಿರೋ ಸುಳ್ಳುಗಳ ಬಗ್ಗೆ) ಸತ್ಯ ಅವರೆ ಆ ಚಾನಲ ಅವರು ಹೇಳಿದ್ದಾರೆ ಹಿಂದೂ ಧರ್ಮದ ಬಗ್ಗೆ ಶಾಕ್ಷಿ ಸಮೇತ ಪ್ರಶ್ನೆ ಗೆ ಉತ್ತರಿಸುವಿರಾ......?
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ |
ಶ್ರೀ ರಾಮರ ಆಶೀರ್ವಾದ್ ನಿಮ್ಮ ಮೇಲೆ ಸದಾ ಇರಲಿ.
ಜೈ ಶ್ರೀ ರಾಮ್
Ramanna 😂🤣
@@denisalmeida1213 jeee j asssss 😂😂😂😂😂
@@vi11236 kaamanna
@@denisalmeida1213 Yesu Aids alli sattadante🤣🤣
ನಿಮ್ಮಂಥ ಅನುಭವ ಪಡೆದ ವ್ಯಕ್ತಿಯಿಂದ ನಮ್ಮ ಧರ್ಮದ ಶ್ರೇಷ್ಠತೆ ಬಗ್ಗೆ ಪ್ರಚಾರ ನಡಿಯಲಿ.
ನಿಲ್ಲಿಸಬೇಡಿ ಮುಂದುವರಿಯಲಿ
ನಿಜವಾದ ಜ್ಞಾನೋದಯವಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮಕ್ಕಳಿಗಾಗಿ ಸುಲಭವಾಗಿ ಅರ್ಥವಾಗುವ ಹಾಗೆ ಭಾಗವದ್ಗೀತೆಯನ್ನು ಹೇಳುವ youtube ಚಾನಲ್ ಒಂದರ ದೊಡ್ಡ ಅವಶ್ಯಕತೆ ಇದೆ
ಅದ್ಬುತ ವಾದ ವಿವರಣೆ ಅಣ್ಣ.....ಪ್ರಪಂಚದಲ್ಲಿ ಒಂದೇ ಒಂದು ಧರ್ಮ ಇರೋದು ಅದೇ ಸನಾತನ ಧರ್ಮ ಜೈ ಶ್ರೀ ರಾಮ್
🙌
😂
ಮಾನವೀಯತೆಯಾ ಮುಂದೆ ಯಾವ ಧರ್ಮನೂ ಈ ಪ್ರಪಂಚದಲ್ಲಿ ಇಲ್ಲ.... ಈ ಧರ್ಮಗಳು ಮಾನವ ತನ ಸ್ವಾರ್ಥಕ್ಕೆ ತಕ್ಕ ಹಾಗೆ ತನಗೋಸ್ಕರ ಮಾಡಿರುವನು.... ಎಲ್ಲ ಸುಳ್ಳು ಮೂಢ ನಂಬಿಕೆಗಳು...😡😰😂😀😊😏🙄
Correct...sanathana dharma shreshta...
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು.
ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು
ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ.
ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
Sir I too was cheated by Christian's friends because I converted to Christianity I stayed in Christianity 15 years my life turned to be cursed even I couldn't complete my B E course I was brain washed by bible principles. I even few times tried to suicide. After leaving this Christianity I returned to Hinduism my life is blessed . And happy now.
Can u please let us know the cruelity of bible with complete details with proof we request you sir
ವಿವರಗಳನ್ನು ನೀಡಿ.
ಮತಾಂತರ ಕಾರ್ಯದ ಬಗ್ಗೆ ತಿಳಿಸಿ.
@@mamatha.sswathi3215 are u a christian
@@mamatha.sswathi3215 if u know Telugu ....u can easily know complete details....of Bible
Search shivashakti Karunakara sugguna
@@mamatha.sswathi3215stop following fake religion know your roots
ಭಗವದ್ಗೀತೆ ಹೇಳುವಂತೆಯೇ ಸ್ವಧರ್ಮ ವೇ ಶ್ರೇಯಸ್ಕರ .....
ಅಧ್ಯಾಯ( 3-35)
ಮತಾಂತರ ಆದವರಿಗೆ ಗೊತ್ತು ಅದರ ಅನುಭವ. ಧನ್ಯವಾದ
ಬ್ರದರ್ ನೀನು ಕರೋನಾ ಕಾಲವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಏಕೈಕ ಭಾರತೀಯ.........
ಲಕ್ಷಾಂತರ ಮಂದಿ ಮರಣ ಹೊಂದಿದರು ನೀನು ಮಾತ್ರ ಪುನರ್ಜನ್ಮ ಪಡೆದ ನಿಜ ಮಾನವ..!
ನಿನ್ನ ಸಾಧನೆಗೆ ಒಂದು ದೊಡ್ಡ ಸಲಾಂ..🙏🙏🙏
ಬ್ರದರ್,
ನಿನ್ನ ಅನುಭವವನ್ನು ಪ್ರಯೋಗಿಕವಾಗಿ ಆ ಪುಸ್ತಕಗಳ ವಾಕ್ಯಗಳ ಸಮೇತ ಕೂಲಂಕುಶವಾಗಿ ನಿರೂಪಣೆ ಮಾಡಿ ಸಾಕ್ಷ್ಯ ಸಮೇತ ನಮ್ಮ ಬಡ ಭಾರತೀಯರಿಗೆ ತೋರಿಸಿಕೊಡಬೇಕು ಅಂತ ನಿನ್ನಲ್ಲಿ ಪ್ರಾರ್ಥನೆ.
ಶ್ರೀಮತಿ. ಎಸ್ತರ್ ಧನರಾಜ್ ಮುಂತಾದವರ ಜೊತೆಗೂಡಿ ಕೆಲಸ ಮಾಡಿ ಶ್ರೀಮದ್ಭಗವದ್ಗೀತೆಯ ಸತ್ಯ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿ ಎಂದು ಆಶಿಸುವ.
ನೀವು ತುಂಬ ಅದ್ಭುತವಾದ ಕೆಲಸವನ್ನು ಮಾಡುತ್ತಾ ಇದ್ದೀರ.
ಸನಾತನ ಧರ್ಮವನ್ನು ಎಲ್ಲರೂ ಸೇರಿ ಉಳಿಸಿ ಬೆಳಸೋಣ.
🕉️ ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ 💐👏🤝💪🚩⚔️
ನನ್ನ ಎಲ್ಲಾ ಹಿಂದೂ ಮಿತ್ರರಿಗೆ ನನ್ನ ಒಂದು ಮನವಿ ದಯಮಾಡಿ ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಅರ್ಧಗಂಟೆ ಭಗದ್ಗೀತೆ ಅಧ್ಯಯನ ಮಾಡಿಸಿ ಏಕೆಂದರೆ ಭಗವದ್ಗೀತೆ ನಿಮ್ಮ ಮಕ್ಕಳು ಭವಿಷ್ಯದ ಗುರಿಮುಟ್ಟಲು ಅತ್ಯುನ್ನತ ವಾಗಿ ಪ್ರೇರಣೆ ಕೊಡುತ್ತದೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಹೇಗೆ ನಡೆಯಬೇಕು ಎಂದು ಧರ್ಮ-ಸಂಸ್ಕೃತಿ ಸಂಸ್ಕಾರವನ್ನು ಕಲಿಸಿಕೊಡುತ್ತದೆ ಭಗದ್ಗೀತೆಯ
ಇಲ್ಲವಾದರೆ ನಿಮ್ಮ ಮಕ್ಕಳು ಕೂಡ ಇದೇ ರೀತಿ ನಕಲಿ ಕ್ರೈಸ್ತ ಮತಾಂತರಿಗಳು ಹೇಳುವ ಸುಳ್ಳು ಆಸೆ ಆಮಿಷಗಳಿಗೆ ಒಳಗಾಗಿ
ಸನಾತನ ಧರ್ಮದ ವಂಚಿತರಾಗಿ ನಿಮ್ಮ ಮಕ್ಕಳು ಕೂಡ ಇದೇ ರೀತಿ ಮತಾಂತರಕ್ಕೆ ಒಳಗಾಗಿ ದೇಶದ್ರೋಹಿಗಳ ಆಗುತ್ತಾರೆ ಹಿಂದೂಗಳೇ ಎಚ್ಚರ ಎಚ್ಚರ
ಕರೆಕ್ಟ್ ಜೈ ಶ್ರೀ ರಾಮ್
🙏🙏🙏🙏🙏🙏🙏🙏
nodi bhagvad gita onde illa first navu basic tilkobeku adakke ellarigu shree ramayana darshana na odisi ,devi bhagvati geeta na odisi ,Astavakra avara geeta odisi amele Shree Krishna na bhagavad gita oidisi
ಶ್ರೀಯುತರ ಮಾತುಗಳಲ್ಲಿ ನನಗೆ ಕಂಡು ಬಂದಿದ್ದು ಪ್ರಾಯಶ್ಚಿತ್ತ, ಪ್ರಾಮಾಣಿಕ ಅನಿಸಿಕೆ ಹಾಗೂ ಇತರರ ಬಗ್ಗೆ ಕಳಕಳಿ. ಧನ್ಯವಾದಗಳು. 💐🙏
ನೀಮಗಾದ ಅನುಭವವನ್ನು ಈ ಮತಾಂತರ
ವಾದ ಎಲ್ಲಾ ಕುಟುಂಬದವರಿಗೆ ಸಂದೇಶ ಕುಡಿ
ಥ್ಯಾಂಕ್ಯೂ ಬ್ರದರ್ ನಿಮ್ಮಿಂದ ನಮ್ಮ ಹಿಂದೂ ಸಮುದಾಯದ ಜನರಿಗೆ ಜ್ಞಾನೋದಯವಾಗುತ್ತದೆ ನಿಮ್ಮ ಈ ಕಾಳಜಿಗೆ ಧನ್ಯವಾದಗಳು
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು.
ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು
ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ.
ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
ಜೈಭೀಮ್
ಜೈಹಿಂದ್
ಜೈಭಾರತ್ 🙏🏻🙏🏻
ಇವರ interview ಅನ್ನು ಈ ಮುಂಚೆ ತೆಲುಗಿನ ಶಿವ ಶಕ್ತಿ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಿದ್ದೆ . . . ಬಹಳ ನೇರವಾಗಿ ಮಾತನಾಡಿದ್ದಾರೆ 🙏👍
ಜೈ ಶ್ರೀರಾಮ ....🙏🙏🙏
Jai Modi
@@denisalmeida1213 har har modi
@@ex-muslim--zakirnalayak4703 Ghar ghar me modi
ಈ ಒಂದು ವೀಡಿಯೊ ಹೆಚ್ಚು ಹೆಚ್ಚು ಜನರನ್ನು ತಲುಪಬೇಕು. ಸರಿಯಾದ ಶಿಕ್ಷಣ ಪಡೆದುಕೊಂಡು ವಾಸ್ತವವನ್ನು ಅರಿತುಕೊಳ್ಳಲು ಈ ವೀಡಿಯೊ ತುಂಬಾ ಸಹಕಾರಿಯಾಗಿದೆ.
ಸಹೋದರ ಬಾಲಾಜಿ ನಿನಗೆ ನನ್ನದೊಂದು ಅಭಿನಂದನೆ. ಒಳ್ಳೆದಾಗಲಿ... ಕಹಿ ಅನುಭವಗಳನ್ನು ಅನುಭವಿಸಿದವರೇ ಬಿಚ್ಚಿಟ್ಟಾಗ ಅದರ ನಿಜಸ್ವರೂಪ ಗೊತ್ತಾಗುತ್ತೆ
ಸನಾತನ ಪರಂಪರೆ ಉಳಿದಿರುವುದು ತನ್ನ ತ್ಯಾಗ ಬಲಿದಾನ ದಿಂದ ಜೈ ಸನಾತನಿ🙏🏼🙏🏼🙏🏼🧡
ಸ್ವಂತದ ಅನುಭವ ಪಡೆದು ಬಂದಿದ್ದೀರ ಆದ್ದರಿಂದ ಬೇರೆ ಸಂಸ್ಕೃತಿಯ ಬಗ್ಗೆ ಒಲವು ಇರುವ ಮೂರ್ಖರಿಗೆ ಹೇಳುವುದು ಅವರ ಹುಳುಕು ತೋರಿಸುವುದು ಹಾಗೂ ಅರ್ಥ ಮಾಡಿಸುವುದು ಸುಲಭ. ಅನುಭವ ತಿಳಿಸಿದ್ದಕ್ಕೆ ಧನ್ಯವಾದಗಳು ನಿಮಗೆ.
Jai Shiva Shakti
💛ಇಷ್ಟೆಲ್ಲಾ knowledge ಇದ್ದೂ ಯಾಕಣ್ಣಾ ಮಣ್ಣು ತಿನ್ನೋ ಕೆಲಸಾ ಮಾಡ್ಕೋಳೊಕ್ ಹೋಗಿದ್ರಿ.. ಏನೇ ಆಗಲಿ welcome back❤
ಅದು ಅವರ ಕರ್ಮಫಲವಾಗಿತ್ತು ಹಾಗೂ ಆ ಸಮುದಾಯದ ಮುಖವಾಡ ಕಳಚಲು ಭಗವಂತನೇ ಸ್ವಲ್ಪ ದಿನ ಆ ನೀಚರ ಬಳಿ ಬಿಟ್ಟಿದ್ದ. ಕರ್ಭ ಕಳಿಯಿತು, ಕ್ರೈಸ್ತರ ನಿಜ ಸ್ವರೂಪ ಬಯಲಾಯಿತು. ಅರ್ಥ ಆಯಿತಾ ಸಹೋದರ
@@SKN5599 🙏🙏🙏
ಅವರಿಗೆ ಜ್ಞಾನ ಆಗಿದ್ದು ಅದರಲ್ಲಿ ಬಿದ್ದಮೇಲೆ😂.
ನೀರಿಗೆ ಬಿದ್ದ ಮೇಲೆಯೇ ಈಜಿನ ಜ್ಞಾನ ಮತ್ತು ಮಹತ್ವ ಅರಿವು ಆಗೋದು ಅಲ್ವಾ ?.
ನಾನು ಹೋಗಿದ್ದೆ ಆ ದರಿದ್ರದಲ್ಲಿ, ನಾನು ಈಗ ಸಂಪೂರ್ಣ ಗೀತೆ, ಉಪನಿಷದ್, ಬೈಬಲ್ ಮತ್ತು ಕುರಾನ್ ಅನ್ನ ಓದುತ್ತೇನೆ.
ಭಗವದ್ಗೀತೆ ಉಪನಿಷದ್ ಓದೋದು ನನ್ನ ವ್ಯಕ್ತಿತ್ವದ ವಿಕಸನಕ್ಕೆ.
ಬೈಬಲ್ ಮತ್ತು ಕುರಾನ್ ಓದೋದು, ಈ ದರಿದ್ರ ಮುಂಡೆವುಗಳಿಗೆ ಪಾಠ ಕಲಿಸೋಕೆ😂.
@@gangarajgowda3701 👌👍👏
Yakandre maneli makkalige bidane samskara illa
ಒಳ್ಳೆ ಮಾತುಗಳು. ಯಾವ ಧರ್ಮಕ್ಕೆ ಹೋಗಲಿ ಹಿಂದೂ ಅನ್ನಿಸಿಕೊಳ್ಳುವುದು ತಪ್ಪುವುದಿಲ್ಲ
hi
ನಾಲ್ಕಾರು ಜನ ನಿಮ್ಮವರೊಂದಿಗೆ ಹೋಗಿ ಒಮ್ಮೆ ಆ ಪಾಸ್ಟರ್ ಗೆ ಅವನದ್ದೇ ಭಾಷೆಯಲ್ಲಿ ಕೇಳಿ, ಸರಿಯಾದ ಒಂದು ಪಾಠ ಕಲಿಸಿ, ನಿಮ್ಮಿಂದ ಮತ್ತೊಂದು ಒಳ್ಳೆಯ ಕೆಲಸ ಆಗುತ್ತ ದೆ ಸಮಾಜಕ್ಕೆ. 🙏
Dingri balyaji ninna question ❓ galile uttara illede munde de 😂th-cam.com/video/6cnG2o5AcQ0/w-d-xo.htmlsi=EnJmdKpQP6kdZO-g
ಮನೆ ಮನೆಗಳಲ್ಲಿ, ಜಾತಿ ಜಾತಿ ನಡುವೆ ಜಗಳ ಹಚ್ಚೋ ಕೆಲ್ಸ ಒಟ್ಟಿನಲ್ಲಿ
ಬೈಬಲ್ ತೊಗೊಂಡು ಪ್ರೋವ್ ಮಾಡು ಇವನು ಹೇಳ್ತಾ ಇರೊದು ತಪ್ಪು ಅಂಥ 🤣😂😂 ಟ್ರುಥ್ is ಆಲ್ವೇಸ್ ಟ್ರುಥ್
ನಮ್ಮ ಹಿಂದೂ ಧರ್ಮ ಸನಾತನ ಧರ್ಮ...
ನಮ್ಮ ಧರ್ಮದ ಬಗ್ಗೆ ತಿಳಿಹೇಳಿ
ಜೈ ಶ್ರೀರಾಮ್
ಹಿಂದೂ ಧರ್ಮಕ್ಕೆ ಪ್ರೀತಿಯಿಂದ ಸ್ವಾಗತ
ಯೇಸುಕ್ರಿಸ್ತರು ದೇವರೇ ಅಲ್ಲ. ನಾನು ದೇವರ ಮಗ ಅನ್ಕೊಂಡು ಮತಾಂತರ ಮಾಡಿಸುವವನು.
ಮಾರ್ಕನು 12 - 30 - ನಿನ್ನ ದೇವರನ್ನು ಆರಾಧನೆ ಮಾಡು
ಲೂಕನು 5 - 32 - ನಾನು ಪಾಪಿಗಳನ್ನು ಮತಾಂತರ ಮಾಡುತ್ತೇನೆ. ನೀತಿವಂತರನಲ್ಲ.
ದೇವರಾಗಿದ್ದರೆ ಈ ಮಾತುಗಳು ಏಕೆ ಹೇಳಬೇಕಾಗಿತ್ತು. ಅವರು ಎಲ್ಲರ ಅಂತಾನೆ ಮನುಷ್ಯರು. ಆತ್ಮವೂ ದೇವರಾತ್ಮ ವಾಗಿದೆ ಅಷ್ಟೇ.
Nana hesaru shankar, nanage yavude reethi amesha kottila, nama yesu nanage thana rakthava surisi shapadhinda,papagalida , yesu nananu bidugade madidaare, so nanu yesuve nijavaada devarendu nambiruve, YESUVE sthothra amen
✝️🛐🙌🏻🙏
Ottalli avva mindanna appa anno naayi idu daridra
Yav esuno jagathalli maha yuddagalanna maadisi maarana homa maadisida daridra dharma
✝️🛐🤲😊
@@mahadevaswamymahi9152 ಇತರ ಕೆಟ್ಟದಾಗಿ ದೇವರು ಬಗ್ಗೆ ಮಾತಾಡ್ಬೇಡ ನಿಂಗೇನ್ ಆಗುತ್ತೋ ಗೊತ್ತಿಲ್ಲ ಜೀಸಸ್ ಹತ್ರ ಕ್ಷಮೆ ಕೇಳ್ಕೊ ನಾನು ನಿನ್ನಾ ದೇವರ ಬಗ್ಗೆ ಕೆಟ್ಟದಾಗಿ ಮಾತಾಡೋಲ್ಲ ಯಾಕಂದ್ರೆ ನಮ್ ದೇವ್ರು ಆ ರೀತಿ ಹೇಳ್ಕೊಟ್ಟಿಲ್ಲ ಇದ್ರಲ್ಲೇ ಗೊತ್ತಿಲ್ವ ನಿನ್ನಾ ನಡವಳಿಕೆ ನಿನ್ ದೇವ್ರು ಇದೇನಾ ಹೇಳ್ಕೊಟ್ಟಿರೋದು ತು ನಿನ್ನಾ ನಾಚಿಕೆ ಆಗ್ಬೇಕು ನಿನಗೆ
Eye opener .. truth. Thanks brother 🙏🙏🙏
O. K
Eye open when u it close permanently..only if u think god is one
I love jesus.jesus love's u
✝️🛐🤲🙏🙌🏻
Rice bag 😂😂
Sanatana dharma is oldest religion you kid
To JESUS be the GLORY... 👍 👍
Jai shree Ram ❤❤❤
ದಯವಿಟ್ಟು ವಾರ್ತಾ ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ನೀಡಿ. ಈ ಕ್ರೈಸ್ತ ಸಮುದಾಯದ ನೀಚ ಬುದ್ಧಿಯ ಬಗ್ಗೆ ಎಲ್ಲರಿಗೂ ತಿಳಿಸಿ
Nicha bhuddi irodu Christa rige alla ... Nimmalli irodu nicha bhuddi ... Nimma dharmadalli hecchu sanga parivarave ide horatu mattenu illa .. ivn yavano tale kettavnu sullu suddhi heli media munde pose kodta iddane .. ivnige estu duddu kottidareno e Tara apa prachara madlikke ....
@@blackgaming6165 ನಿನ್ನ ನೋಡಿದ್ರೆ ನಿನು ಕನ್ವರ್ಟ್ ನಕಲಿ ಕ್ರೈಸ್ತ ಇರ್ಬೇಕು
ಹಿಂದೂ ಧರ್ಮ ಚೆನ್ನಾಗಿ ತಿಲ್ಕೊಳೋ ಗೂಬೆ
@@lokimantoor9197 muchkondu iru saku .... Catholic nanu ... Hindugale hecchagi tavage covert aagtare .. adu nimm anta hindu nari galige hotte kicchu adakkagi sanga parivara katkondu , froop illandru , Christianru convert madtaranta aaropa madtira .... Idakke heltare nicha bhuddi anta ... Adu NIV madodu .....
@@lokimantoor9197 ayyo Nimm aa savira gatle devranna nodidre tale tirgutte ... 😂😂😂... Vollede aytu AA hindu dharmadalli huttade iddaddu . Namma dahrmada mele namge Hemme ide .....
@EAGLE navu huttidagindanu catholic ..... Convert agirodalla .... Keyyodalla nimm darmaddu ... Nityananda 😂😂 madiddanalla ... Nimm darmada hesrittu keyta idda ... Konegu sikk bidda .. mathoba baba idnalla .. keydu amele Hena na hoot bidtidda .. nimd yav sime dharma ... 😂😂😂 Keyyodu nimdralli proof ide .... Shiiiiiiii .... Volledaytu aaa kachada hindutva dalli bilde irodu ...
ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಬಲವು ಅದನ್ನು ಸೋಲಿಸಲಾರವು. ಮತ್ತಾಯ16:19.ನಿಮ್ಮಂತವರ ಚಾನೆಲ್ ಏನು ಮಾಡಲು ಸಾಧ್ಯ. ನೀವು ಎಷ್ಟು ಕ್ರೈಸ್ತರನ್ನು ಅವಹೇಳನ ಮಾಡುತ್ತಿರೋ ಅಷ್ಟು ಹೆಚ್ಚಾಗಿ ಕ್ರೈಸ್ತತ್ವ ಬೆಳಿತ್ತದೆ. ನಿಮ್ಮಂತವರು ಇನ್ನೂ ಹೆಚ್ಚಾಗಬೇಕು.
Yes. Love U Jesus
ತನ್ನ ಕೈಗೆ ಹೊಡೆದಿರೋ ಮೊಳೆಗಳಿಂದ ಬಿಡಿಸಿಕೊಳ್ಳೋಕ್ಕೆ ತಾಕ್ಕತ್ತು ಇಲ್ಲದಿರೋ ಹೇಡಿ, ಬೇವರ್ಸಿ ಸೂಳೆಮಗ ಯೇಸು, ಇನ್ನು ನಮ್ಮ ಕಷ್ಟಗಳನ್ನ ಹೇಗೆ ತಾನೇ ಪರಹರಿಸಬಲ್ಲ ?.
prise god
ನಿಮ್ಮ ಬುದ್ಧಿಗೇ ನಿಮ್ಮ ವಿಚಾರಕ್ಕೆ ನನ್ನ ಸಲಾಂ
Jai Sriram.. Jai Karunakaran... He is from Andhra Pradesh he doing a very well good job.. We want that kind of guy. ..
Welcome Anna❤❤❤
ಜಯವಾಗಲಿ ನಮ್ಮ ಸನಾತನ ಧರ್ಮಕ್ಕೆ
Jai Anjaneya Swamy
Jai Hanuman
Jesus love you so much
I love jesus father shree ram🚩🚩
Does Jesus love only Christians? Why can't someone practice his or her own religion and still respect Jesus? Why force people to convert?
@@teamkannadiga3019 😂😂😂😂
Super experience, super understand 🙄 about Hinduism, God bless you 🙏🙏
We Hindus should be united. No discrimination upon other caste hindus should be made.
ಈ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳು ಮತಾಂತರದ ಼ಅಡೆಗಳಾಗಿವೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು
ನಿಜವಾಗಲೂ ನೀವು ಹೇಳುವ ಮಾತು ನೂರಕ್ಕೆ ನೂರು ಸತ್ಯವಾದ ಮಾತುಗಳನ್ನು ಬಾಲಾಜಿ ಬ್ರದರ್ ಧನ್ಯವಾದಗಳು ಇನ್ನೂ ಸಾಕಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಹಿಂದೂ ಧರ್ಮದವರು ಜಾಗೃತರಾಗುವ ಸಮಯ ಬಂದಿದೆ
💐💐ಜೈ ಹಿಂದ್ ಜೈ ಶ್ರೀರಾಮ್💐💐
ಇದರಲ್ಲಿ ತುಂಬಾ ಸುಳ್ಳು ಮಾಹಿತಿ ಕೊಟ್ಟಿದಿರ. ದೇವರು ನಿಮ್ಮನ್ನು ಆಶೀರ್ವದಿಸಲಿ ❤️
Adanne avanu heluthiddane Bari sullu heli convert madthiddare antha kalla sulemaklu chrischiansru
ಜೈ ಸನಾತನ ಧರ್ಮ 🚩
ಸನಾತನ ಧರ್ಮದಲ್ಲಿ ಹುಟ್ಟಿದ ನಾವೇ ಧನ್ಯ 🙏🙏🙏
Jai shree Ram
ಹಿಂದೂಗಳು ಪ್ರತಿಯೊಬ್ಬರು....ನಮ್ಮ ಸನಾತನಾ ಧರ್ಮವನ್ನು ಅರಿಯುವ ಪ್ರಯತ್ನ ಮಾಡುವುದು ಮುಖ್ಯ......ಇದು ಸಾಧ್ಯವಾಗ ಬೇಕಾದರೆ..... ಧರ್ಮಶಿಕ್ಷಣ ಅಳವಡಿಸಿ
ಧನ್ಯವಾದಗಳು,ನಿಮ್ಮ ಈ ನಿರ್ಧಾರ ಕ್ಕೆಬಹಳ ಹೆಮ್ಮೆ ಆಗ್ತಾ ಇದೆ 🙏🙏.
ಹಿಂದುಗಳಿಗೆ ಜಾಗೃತಿ ಮೂಡಿಸುವುದಕ್ಕೆ ಧನ್ಯವಾದಗಳು ಸರ್ ಜೈ ಶ್ರೀರಾಮ್
ಜೀಸಸ್ ನಿಮಗೆ ಒಳ್ಳೆ ಜ್ಞಾನ ಸತ್ಯಧ ಅರಿವು ಇನ್ನು ಹೆಚ್ಚಾಗಿ ಬಲವಾಗಿ ಕೊಡಲಿ ಒಳ್ಳೆಯದು ಮಾತ್ರ ಹಿಂಬಾಲಿಸುವ ಹಾಗೆ ಸೃಷ್ಟಿಸಿದ ದೇವರು ಮಾತ್ರ ಸಹಾಯ ಮಾಡಲಿ ನಿಮಗೂ ನಿಮ್ಮ ಕುಟುಂಬದವರಿಗೂ ಸೃಷ್ಟಿ ಮಾಡಿದ್ದ ದೇವರು ಮಾತ್ರನೇ ಆಶೀರ್ವದಿಸಿ ಕಾಪಾಡಲಿ
😁😁😁😁
Oh nooo... Are you comedy me 😂.. avnyaaru Jesus andre?
Jesus bagge Bible bagge kettadagi matadtiddane adu avanu ivanu anta ivanige naraka fix✝️🛐🤲
Thank you brother . better thIs may be in Hindi and English and Telgu also . Good bless you and your family members with good health and happiness always keep it up.thanks to video maker for your useful information 🙏🚩
Shiva Shakti channel is there in all languages started ... Use it ..
Shiva Shakti is available in TH-cam
Shiva Shakti Karunakar is fighting against fraudulent Pastors & Missionaries.
Jai Shri Ram
ಒಳ್ಳೆಯ ಕೆಲಸ🏋🚴💯💪
ಕೊನೆಗೂ ಕೆಟ್ಟ ಮೇಲೆ ಬುದ್ದಿ ಬಂತಲ್ಲ ಅಣ್ಣ. ನಮ್ಮ ಧರ್ಮದ ಬಗ್ಗೆ ನಮಗೆ ಗೌರವವಿರಬೇಕು. ಮತಾಂತರದ ಪಿಡುಗು ಕೊನೆಯಾಗಲಿ, ಯಾವ ಆಮಿಷಕ್ಕೂ ಒಳಗಾಗಬಾರದು, ಹುಟ್ಟುವಾಗ ಹಿಂದೂ. ಸಾಯುವಾಗಲೂ ಹಿಂದೂ. . ಜೈ ಶ್ರೀರಾಮ್. ಜೈ ಶ್ರೀಕೃಷ್ಣ
Jesus is a great Man
Ondusala Bible purthi oodi gotha guthade bro
@@gangadharganga8099 bro sanathana darmadali yaru nijavada devaru
Halkat magana
Christian is fraud culture
@@RajKumar-pu7vx ಸನಾತನ ಧರ್ಮದಲ್ಲಿ ಇಡೀ ಪ್ರಕೃತಿಯೇ ದೇವರು ಅಂತ ಹೇಳ್ತಾರೆ... ಗಿಡ ಮರ ,ಕಲ್ಲು ,ಮಣ್ಣು ಎಲ್ಲವೂ ಇಲ್ಲಿ ದೇವರೇ.... ನೀವು ದಯವಿಟ್ಟು ಒಂದು ಸಾರಿ ಭಗವದ್ಗೀತೆ ಓದಿ... ಆಗ ನೀವು ಖಂಡಿತ ಹಿಂದೂ ಧರ್ಮವನ್ನು ಪ್ರೀತಿಸುವಿರಿ
Jai shree Rama. Jai shree krishna
Jai shri ram🚩🚩🙏
ನಾನು ಬೈಬಲ್ ಓದಿದಿನಿ ನನಗೆ ಒಳ್ಳೇದ್ದೆ ಆಗಿದೆ,
👉ಕುಡುಕನಾಗಿದ್ದೆ ಕುಡಿತದಿಂದ ಬಿಡುಗಡೆ ಆಗಿದೆ,👍
👉ಸಾವುವ ಯೋಚನೆಯಿಂದ ಬಿಡುಗಡೆ ಆಗಿದೆ,👍
👉ಮಾಠ ಮಂತ್ರಾದಿಂದ ಬಿಡುಗಡೆ ಆಗಿದೆ 👍
👉ಕೆಟ್ಟ ಸಿನಿಮಾ ನೋಡುವದರಿಂದ ಬಿಡುಗಡೆ ಆಗಿದೆ 👍
👉ಇವತ್ತು ನಮ್ಮ ಕುಟುಂಬ ಚನ್ನಾಗಿದೆ ಅಂದ್ರೆ, ✝️ಯೇಸು ಸ್ವಾಮಿ ಕಾರಣ ✝️ ಯೇಸು ಸ್ವಾಮಿಯೇ ಹಾಗೆ ಒಳ್ಳೆ ದೇವರು ಯಾರು ಇಲ್ಲ ✝️
✝️🛐🤲🙌🏻🙏
ಬಾಲಾಜಿಯವರೆ ನಿಮ್ಮ ದೇಶ ಸೇವೆ ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬೆಳೆಸುವಲ್ಲಿ
ಮುಂದುವರೆಯಲಿ
Congratulations jai Sri ram 🙏
ಎಚ್ಚರ, ಎಚ್ಚರ, ಎಚ್ಚರ ಭಾರತೀಯರೇ.
ನಿನ್ನಂತ 420 ಗಳೇ ಈ ದೇಶಕ್ಕೆ ಆಪತ್ತು.
ಇದ್ದರೆ ಒಂದೇ ಧರ್ಮದಲ್ಲಿ ಇರಬೇಕು, ಯಾವುದೇ ಧರ್ಮ, ಜಾತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮಾತಾಡಬಾರದು.
ಮುಂಚೆಯೇ ಯಾಕೆ ಭಗವದ್ಗೀತೆ ಓದಲಿಲ್ಲ.
ನಾಳೆ ನೀನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ.
ಸತ್ಯ ತುಂಬಾ ಕಹಿಯಾಗಿದೆ ಅಲ್ವಾ.🤣
ಇದ್ರಲ್ಲಿ ತುಂಬ ತಪ್ಪಾಗಿ ಹೇಳಿದಿರ ಬ್ರದರ್
ದೇವರು ನಿಮ್ಮನು ಆಶೀರ್ವದಿಸಲಿ ✝️🛐
❤️❤️
ಸರಿಯಾಗಿ ನೀವ್ ಹೇಳಿ ನೋಡೋಣ ದೇವರ ಆಶೀರ್ವಾದ ಮಾಡೋದು ಬಿಡೋದು ಅದರನ್ನುಹೇಳಕ್ ನೀನ್ಯಾರು
@@goolikings8501 ksc channel alli hogi nodi nimge artha aguthe
@@goolikings8501 e vekthi sullu helthidane antha FIR dakalagide
ಕನ್ನಡದಲ್ಲಿ ರಿಪ್ಲೈ ಮಾಡು
@@goolikings8501 ಈ ವ್ಯಕ್ತಿ ಸುಳ್ಳು ಹೇಳ್ತಿದಾನೆ ಇದರಬಗ್ಗೆ ವಿವರವಾಗಿ ,,KSC,ಚಾನಲ್ ನಲ್ಲಿ ಹೇಳಿದ್ದಾರೆ ಹೋಗಿ ಕೇಳಿ ಮತ್ತು ಇವರ ಮೇಲೆ FIR ದಾಖಲಗಿದೆ ,🙏
ನಿಮ್ಮ ಜ್ಞಾನ ಶಕ್ತಿಯಿ0ದ ಅಜ್ಞಾನಿ ಜನರನ್ನು ತಿದ್ದುವ ಶಕ್ತಿ ನಿಮ್ಮಲ್ಲಿದೆ ದಯವಿಟ್ಟು ನಮ್ಮ ದುರ್ಬಲ ಮನಸ್ಸಿನ ಜನರಿಗೆ ಮಾರ್ಗದರ್ಶಕರಾಗಿದ್ದಕ್ಕೆ ಹೃತ್ಪೂರ್ವಕ ಅಭಿನ0ದನೆಗಳು.
ಜೈ ಬಸವ , ಜೈ ಜೈ. ಬಸವ
ಹರ ಹರ ಮಹದೇವ್. ಜೈ ಶ್ರೀ ರಾಮ್.
🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
ಯೋಗ ಕ್ಷೇಮಂ ವಹಾಮ್ಯಹಂ..
ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆ.. ಉತ್ತಮಗೊಳ್ಳಲು
ಸಾಧ್ಯ
1 ಯೋಹಾನನು 2:18-19 ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳುಕೊಳ್ಳುತ್ತೇವೆ.
ಅವರು ನಮ್ಮನ್ನು ಬಿಟ್ಟು ಹೊರಟುಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು, ಆದರೆ ಅವರು ನಮ್ಮನ್ನು ಬಿಟ್ಟುಹೋದದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲವೆಂಬದು ಸ್ಪಷ್ಟವಾಗಿ ತೋರಬಂತು.
ತನ್ನ ಕೈಗೆ ಹೊಡೆದಿರೋ ಮೊಳೆಗಳಿಂದ ಬಿಡಿಸಿಕೊಳ್ಳೋಕ್ಕೆ ತಾಕ್ಕತ್ತು ಇಲ್ಲದಿರೋ ಹೇಡಿ, ಬೇವರ್ಸಿ ಸೂಳೆಮಗ ಯೇಸು, ಇನ್ನು ನಮ್ಮ ಕಷ್ಟಗಳನ್ನ ಹೇಗೆ ತಾನೇ ಪರಹರಿಸಬಲ್ಲ ?.
ಸನಾತನ ಧರ್ಮ 💐💐 be ಪ್ರೌಢ ಈ ಬಾರ್ನ in ಸನಾತನ ಧರ್ಮ, ಓಂ ಓಂ ಓಂ ಓಂ
Danyavada dhanyavada Danyavada 🙏🙏🙏🙏🙏🙏
ಕಂದ ..ನೀನೂ ಹೇಳೊದ್ರಲ್ಲೆ ಗೊತ್ತಾಗ್ತಿದೆ ಸತ್ಯವೇದ ನಾ ತುಂಬಾ ಚನ್ನಾಗಿ ಪಿ ಹೆಚ್ ಡಿ ಮಾಡಿದ್ಯಾ ಅಂತಾ. ಅಯ್ಯೋ..ಅಯ್ಯೊ😅😅😂
This channel deserves better exposure and views!! What an effort in putting such great and mind boggling awareness videos!!!! Shubhavaagali:-)
A very great work. May God bless you sir
Dingri balyaji ninna question ❓ galile uttara illede munde de 😂th-cam.com/video/6cnG2o5AcQ0/w-d-xo.htmlsi=EnJmdKpQP6kdZO-g
ಮತ್ತೆ ನಮ್ಮ ಹಿಂದೂ ಧರ್ಮಕ್ಕೆ ಎಲ್ಲರೂ ಬರಲಿ ಸಂತೋಷ ನಿಮ್ಮ ವಿವರಣೆ ತುಂಬಾ ಬಿಡಿ ಬಿಡಿಯಾಗಿ ತಿಳಿಸಿದ್ದೀರಿ ನಿಮಗೆ ನನ್ನ ಧನ್ಯವಾದಗಳು ಸಾರ್ ದಯವಿಟ್ಟು ಈ ವಿಡಿಯೋ ನ ಎಲ್ಲರಿಗೂ ಶೇರ್ ಮಾಡಿ
ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ ಎಂದು ಪ್ರಾರ್ಥಿಸುತ್ತೇನೆ
Ninna Daasyathana Thyajisihogali yendu Naanu Prabhu Shree Rama nalli prarthisuttene
😄😄😄
ಹುಟ್ಟಿದ ಧರ್ಮವನ್ನು ತ್ಯಜಿಸಿ convert ಆಗೋದು ಮಾತೃ ದ್ರೋಹವೇ ಸರಿ. ಮಾನ ಮರ್ಯಾದೆ ಎಲ್ಲ ಬಿಟ್ಟು ಮತಾಂತರ ಮಾಡುವವರಿಗೂ ಹಾಗೂ Convert ಆದೋರಿಗೆಲ್ಲಾ ನಾಚಿಕೆ ಆಗ್ಬೇಕು, ಛೀ. Down with conversions
ಸತ್ಯ ಹೇಳಿದ್ರೆ ದುಖಃ ಆಗುತ್ತೆ ಅಲ್ವಾ?
Nind open aytha
Praise the Lord Balaji brother Jesus loves you
😂😂😂😂😂😂😂😂😂😂😂😂😂😂😂😂😂😂😂😂😂😂😂😂😂
Explained very well. Fluent and confident.
ದೇವರು ಎಲ್ಲಿ ವ್ಯಬಿಚಾರ ಮಾಡು ಅಂತ ಹೇಳಿದ್ದಾರೆ ಆಧಾರ್ ಸಮೇತವಾಗಿ ಕಳಿಸು,
Jai hindu dharma ❤️👍🙏
Superrr guru dil haagi maathadiddira great neevu eshwara nimge kaapadli 🙏👌👌
Sanatana dharma andre adu bari dharma alla , adu jagattina belaku, jagattige daari deepa.🙏🙏
Jesus coming soon 👏👏
Where
Yavth edru Edu Hindu rastra hagabeku ade namm ase🚩🚩🚩🚩🚩🚩🚩🚩🙏🙏🇮🇳🇮🇳🇮🇳🇮🇳🇮🇳
ನಾವು ಇಂತಹವರ ಮನೆಯಲ್ಲಿಯೇ ಇಂತಹದೇ ಜಾತಿ, ಧರ್ಮದಲ್ಲಿಯೇ ಹುಟ್ಟ ಬೇಕು ಅಂದು ಕೊಂಡು ಜನಿಸಿದವರಲ್ಲ ನಮ್ಮ ಜನನದ ನೋವು ಅನುಭವಿಸಿ ನಮ್ಮಗೆ ಪ್ರೀತಿ ,ನೆರವು, ಮತ್ತು ನೆರಳು ನೀಡಿದ ತಾಯಿನ ಬಿಟ್ಟು ಪರ ಅವಲಂಬನೆ ಮಾಡುವುದು ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಬಗೆಯುವ ಅಪಚಾರ ನಾವು ಎಲ್ಲಿ ಹುಟ್ಟಿದೆವೂ ಅಲ್ಲೆ ಅಂತಿಮ ಕಾಣಬೇಕು
ತುಂಬಾ ಧನ್ಯವಾದಗಳು ಸರ್
ದೇವರು ಮತ್ತು (ಬೈಬಲ್)ಸತ್ಯವೇದವನ್ನು ನೀನು ಅರ್ಥ ಮಾಡಿಕೊಂಡಿಲ. ಅದಕ್ಕೆ ನೀನು ಇತರ ಇರೋದು.
ನ್ಯಾಯತೀರ್ಪುಗೆ. Be ready. Praise the lord....
@@ananthanagnarayanarao1700 .ಮಹಾದೇವ ಯಾರು......????
@@ananthanagnarayanarao1700 . ನನ್ನ SMS ಗೆ reply ಮಾಡೋದು ಬಿಟ್ಟು ನಿನ ಕೆಲಸ ನೋಡಕೊ
ತನ್ನ ಕೈಗೆ ಹೊಡೆದಿರೋ ಮೊಳೆಗಳಿಂದ ಬಿಡಿಸಿಕೊಳ್ಳೋಕ್ಕೆ ತಾಕ್ಕತ್ತು ಇಲ್ಲದಿರೋ ಹೇಡಿ, ಬೇವರ್ಸಿ ಸೂಳೆಮಗ ಯೇಸು, ಇನ್ನು ನಮ್ಮ ಕಷ್ಟಗಳನ್ನ ಹೇಗೆ ತಾನೇ ಪರಹರಿಸಬಲ್ಲ ?.
@@gadhilingk1449 ನಿಮ್ಮ ಯೇಸುವಿನ ಅಪ್ಪ,, ದೇವರ ದೇವಾ , ಮಹಾದೇವ
@@madhusudana3827 yes my dear brother. Once read the NEWTESTMENT... Dnt convert. Don't change your name. Just read Bible.
Satyabro❤❤❤❤🎉🎉🎉
Well done keep it up JAI SRI RAM BHARAT MAATHA KI JAI
Hare krishna Hare krishna ❤❤❤
Jai shree Krishna. 🙏
ನಮ್ಮ ಬರಗೂರು ಅಂತ ಅಸಾಹಿತಿಗಳು ಸೇರಿ ಬರೆದಿರಬೇಕು.
ಜೈ ಶ್ರೀ ಹನುಮಾನ...💐.🙏🏻..
ತನ್ನ ವೈರಿಯನ್ನು ಪ್ರೀತಿಸು ಅಂತ ಹೇಳುವ ಧರ್ಮವನ್ನು ಎಷ್ಟು ಕೆಟ್ಟದಾಗಿ ನೀನು ವಿವರಣೆ ಕೊಡುತ್ತಾ ಇದ್ದೀಯ.
ಓಂನಮಃಶಿವಾಯ