Rayabag: ಅಧಿಕಾರಿಗಳ ನಿರ್ಲಕ್ಷದಿಂದ; ಶಾಸಕರ ಬೇಜವಾಬ್ದಾರಿ | ಅಂಬೇಡ್ಕರ ಭವನ stop |public samvada.

แชร์
ฝัง
  • เผยแพร่เมื่อ 22 ส.ค. 2024
  • Rayabag: ಅಧಿಕಾರಿಗಳ ನಿರ್ಲಕ್ಷದಿಂದ; ಶಾಸಕರ ಬೇಜವಾಬ್ದಾರಿ | ಅಂಬೇಡ್ಕರ ಭವನ stop |public samvada.
    #politics #todynews #piliticalnews #bjp #publicsamvada #public #janabhipraya
    ಇದು ರಾಯಬಾಗದ ಅಂಬೇಡ್ಕರ್ ನಗರದಲ್ಲಿರುವ ಬ್ರಹತ್ ಪ್ರಮಾಣದ ಅಂಬೇಡ್ಕರ್ ಭವನದ ದುಸ್ಥಿತಿ.
    ಈ ಅಂಬೇಡ್ಕರ ಭವನದ ಕಾಮಗಾರಿ ಪೂರ್ಣಗೊಳ್ಳದೆ ಇರೋದಕ್ಕೆ ಏನು ಕಾರಣ ವೀರಬಹುದು ಅಧಿಕಾರಿಗಳಾ? ಎನೂ ಶಾಸಕರಾ? ಅನ್ನುವ ಪ್ರಶ್ನೆಗೆ ಎಡೆಮಾಡಿ ಕೊಟ್ಟಂತಾಗಿದೆ, ಗುತ್ತಿಗೆದಾರರು ಪತ್ತೇನೆs ಇಲ್ಲದಂತಾಗಿದೆ.
    ಸುಮಾರು ಮೂರು ವರ್ಷ ಕಳೆದರು ಅಂಬೇಡ್ಕರ ಭವನ ಮುಗಿಯದೆ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣ ವಾಗಿದೆ.
    ಈ ಭವನದ ಕೆಲಸ ಮುಗಿಯದೆ ಬರಿ ಗೋಡೆ ಮತ್ತು ಮೇಲ್ಚಾವಣಿಗೆ ಮಾತ್ರ ಸೀಮಿತವಾಗಿ ಉಳಿದಿರುವುದುs ದುರಂತವೇ ಸರಿ .
    ಶಾಸಕರು ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳ ಕಛೇರಿ ಸ್ಥಳೀಯವಾಗಿದ್ದರೂ , ಇವರೆಲ್ಲರೂ ಸಂಚರಿಸುವ ಮುಖ್ಯ ರಸ್ತೆಯ ಪಕ್ಕದಲ್ಲೇ ತಲೆಯತ್ತಿ ನಿಂತಿರುವುದೂ, ಈ ಅರ್ಧದ ಅಂಬೇಡ್ಕರ ಭವನದ ಕಾಮಗಾರಿ, ಇವರಿಗೆ ಇದರಬಗ್ಗೆ ಅರಿವೇ ಇಲ್ಲದಂತಾಗಿದೆ ಎನ್ನುವುದೆ ದುಸ್ಥಿತಿ
    ಇನ್ನಾದರೂ ಶಾಸಕರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಬಹುಬೇಗ... ಈ ಅಂಬೇಡ್ಕರ ಭವನದ ಕಾಮಗಾರಿಯನ್ನ ಪೂರ್ಣಗೊಳಿಸಬೇಕೆನ್ನುವುದೇ ಸಾರ್ವಜನಿಕರ ಆಗ್ರಹ.
    ವರದಿ ಗಿರೀಶ ಪಾಟೀಲ

ความคิดเห็น •