ಅಕ್ಷಯಾಂಬರ | ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
ฝัง
- เผยแพร่เมื่อ 10 ต.ค. 2024
- ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
ಶರನ್ನವರಾತ್ರಿ ಪ್ರಯುಕ್ತ ಯಕ್ಷೋತ್ಸವ
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ
ಅಕ್ಷಯಾಂಬರ
ಹಿಮ್ಮೇಳ: ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯ, ಆಡೂರು ಲಕ್ಷ್ಮೀನಾರಾಯಣ, ಶೈವಿನ್ ಶೆಟ್ಟಿಗಾರ್
ಮುಮ್ಮೇಳ : ಅರುವ ಕೊರಗಪ್ಪ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಶಶಿಕಾಂತ ಶೆಟ್ಟಿ ಕಾರ್ಕಳ, ಮಹೇಶ್ ಮಣಿಯಾಣಿ, ಸೀತಾರಾಮ ಕುಮಾರ್ ಕಟೀಲು, ಮೋಹನ ಕುಮಾರ್ ಅಮ್ಮುಂಜೆ, ಲಕ್ಷ್ಮಣ ಕುಮಾರ್ ಮರಕಡ, ವಿಶ್ವಾಸ್ ಕಾವೂರು, ಸಂಜಯ ಬಜಾಲ್, ಕಾರ್ತಿಕ
ಸೇವಾರ್ಪಣೆ :
ಶ್ರೀಮತಿ ಪಿ. ಜಲಜಾಕ್ಷಿ ಮತ್ತು ಶ್ರೀ ಪಿ. ನರಸಿಂಹ ಕಾರಂತ ಹಾಗೂ ಮಕ್ಕಳು ಕೃಷ್ಣಾಪುರ
ಶ್ರೀಮತಿ ರಾಜೇಶ್ವರಿ ಮತ್ತು ದೇವೇಂದ್ರ ಕೆ. ಶೆಟ್ಟಿ " ಸಮೃದ್ಧಿ" ಸುರತ್ಕಲ್
ಶ್ರೀಮತಿ ಕವಿತಾ ಮತ್ತು ಶ್ರೀ ಪದ್ಮನಾಭ ಬಂಗೇರ
ಶ್ರೀ ಗಣೇಶ ಕನ್ ಸ್ಟ್ರಕ್ಷನ್, ಕೊಪ್ಪಳ ಹೌಸ್, ಕೊಂಚಾಡಿ ಯಯ್ಯಾಡಿ ಮಂಗಳೂರು.
ಶ್ರೀಮತಿ ಉಷಾ ಮತ್ತು ಶ್ರೀ ಸತ್ಯನಾರಾಯಣ ಭಟ್ MRPL
ದಿ.ಕೆ. ಐತಪ್ಪ ಮೂಲ್ಯ ಸ್ಮರಣಾರ್ಥ ಅವರ ಧರ್ಮಪತ್ನಿ
ಶ್ರೀಮತಿ ಅಪ್ಪಿ ಮತ್ತು ಮಕ್ಕಳು ಚರ್ಚರೋಡ್ ಗಣೇಶಪುರ ಕಾಟಪಳ್ಳ
ದಿ. ಸರಸ್ವತಿ ಗುರುವಪ್ಪ ಮ್ಯೊಲಿ ಸ್ಮರಣಾರ್ಥ ಅವರ ಮಕ್ಕಳು ಕರಂಬಾರು, ಬಜಪೆ.
Streaming by #malyadi_live
ಅರುವದವರಿಗೆ ಏನು ಕೂಡುವುದಿಲ್ಲ......ಆದರೂ ಮಾತು ಸೂಪರ್......
ಅರುವರನ್ನು ಕರೆಸಿ ಅವರ ಅಭಿನಯ ನೋಡಲು ಅವಕಾಶ ಮಾಡಿಕೊಟ್ಟ ಸಂಘಟಿಕರಿಗೆ ಧನ್ಯವಾದಗಳು. ಅರುವ ಈಗ ಹೇಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ. ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಎಷ್ಟು ಎಂಬುದನ್ನು ಅರ್ಥೈಸಿದರೆ ಸಾಕು 🙏🏼
ಸತ್ಯ❤
Suuper Koragappanna
Super
ಅರುವ ಕಲಾಪುತ್ರ
🙏🙏🙏🙏🙏❤️🌹
😢😢
ಅರುವ ಕಲಾಪುತ್ರ
Super
😢😢