ಸತ್ಯವಂತರ ಸಂಗವಿರಲು | #Kanakadasa Most Popular Devotional Jukebox Songs #SathyantaraSangavaralu #ಸತ್ಯವಂತರಸಂಗವಿರಲು Watch Kanakadasa Most Popular Devotional JukeBox Songs
ಕನಕದಾಸರ ಸಾಹಿತ್ಯದಲ್ಲಿ, ಸತ್ಯ ಜ್ಞಾನ, ಮತ್ತು ಸಾಮಾಜಿಕ ನ್ಯಾಯ ಇದೆ, ಮಾನವೀಯತೆಯ ಅಮೃತ ಇದೆ, ಸಮಾಜದ ಪ್ರತಿಯೊಬ್ಬರೂ ಈ ಮಹಾತ್ಮರ ಸಾಹಿತ್ಯ ಸಾರವನ್ನು ಅರ್ಥೈಸಿಕೊಂಡು ಅದರಂತೆ ನಡೆದು ಧನ್ಯರಾಗಬೇಕು
ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳು ಬೇರೆ ಇನ್ಯಾವ ಭಾಷೆಯಲ್ಲಿಯೂ ಇಲ್ಲವೇನೋ... ಆ ಸಾಹಿತ್ಯವೂ ಸುಂದರ ಹಾಗೂ ಸಂಗೀತವೂ ಸುಂದರ..... ಬಲು ಇಂಪಾಗಿ ಹಾಡಿರುವ ಎಲ್ಲಾ ಗಾಯಕರಿಗೂ ಹೃದಯಪೂರ್ವಕ ಧನ್ಯವಾದಗಳು.... 🙏🏻
వివరణ భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.
ಒಳ್ಳೆ ಸಾಹಿತ್ಯದ ಹಾಡು ಉತ್ತಮವಾಗಿ ಹಾಡಿದ ಅಭಿನಂದನೆಗಳು, ಸರ್ ಸಕಲ ಸಂಗೀತ ಬಳಗದವರಿಗೂ ಅಭಿನಂದನೆಗಳು ಸರ್ ❤❤
🌹🙏🌹ತುಂಬಾ ಚೆನ್ನಾಗಿ ಹಾಡು ಹಾಡಿದ್ದೀರಾ 🌹🙏🌹
ಕೃತಿಗಳು ಸುಂದರ. ಧ್ವನಿಕೊಟ್ಟ ಪುಣ್ಯಾತ್ಮ ರಿಗೆ ವಂದನೆಗಳು. ಕನಕದಾಸರ ಚರಣಕ್ಕೆ ನನ್ನ ಮುಕುಟ ಬಾಗಲಿ.
ಮರ್ಯಾದೆಗೆ ಧಕ್ಕೆ ಬಾರದ ಹಾಗೆನಡೆದು ಕೊಳ್ಳುವ ಮಕ್ಕಳಿರುವಾಗ ಮಡದಿರುವಾಗ ಸ್ವರ್ಗ ಯಾತಕ್ಕೆ ಭಿಕ್ಷೆ ಯಾತಕ್ಕೆಎಲ್ಲವೂ ಆ ಶಾರದಾಂಬೆಯ ಬಿಕ್ಷೆ🙏🙏🙏ಕೋಟ್ಯಾಧೀಶ್ವರ ನಲ್ಲ ಕೋಟಿಗೊಬ್ಬಅಸಾಧ್ಯದ ಮಾತು ನನಗೆ ಅಪಾರ ಮಹಾತ್ಮರನ್ನು ಕೊಟ್ಟರೆ ಸಾಕು🙏🙏🙏
ಶ್ರೀ ಕನಕದಾಸರಿಗೆ ನನ್ನ ನಮನಗಳು🙏🙏🙏🙏
ದಯವಿಟ್ಟು ಹಾಡಿರುವ ಪುಣ್ಯಾತ್ಮರ ಹೆಸರು ಹಾಕಿ🙏🙏🙏
ಹಾಡುಗಳ ಪಲ್ಲವಿಗಳ ಪಟ್ಟಿಯನ್ನೂ ಕೊಡಿ🙏🙏🙏
ಜೈ.ಕನಕಶ್ರೀ
ಎಷ್ಟು ಸೊಗಸಾಗಿದೆ ಪದಗಳು ಕೇಳಿದರೆ ಮತ್ತೆ ಮತ್ತೆ ಕೇಳಬೇಕೇನಿಸುವ ಪದ್ಯ ನಿಜವಾಗಿವು ದಾಸರ ಪಡೆದಂತ ನಾವೇ ಧನ್ಯ
🎉
Jai. Kanakadas.
Super.song
❤❤❤❤❤
🙏🙏🙏🙏🙏🙏
ವೆಂಕಟೇಶ್ ಅಂತ, ಶಾಸ್ತ್ರೀಯ ಸಂಗೀತಗಾರರು...ಅವರ ಪಾದಗಳಿಗೆ ವಿನಯಪೂರ್ವಕ ಧನ್ಯವಾದಗಳು, ಎಷ್ಟು ಸೊಗಸಾಗಿ ಹಾಡಿದ್ದಾರೆ🙏🙏🙏🙏🙏🙏🙏🙏
ಸೂಪರ್ ಸೂಪರ್
ಅದ್ಭುತ ಅದ್ಭುತ ಸರ್ ಧನ್ಯವಾದಗಳು. ನಿಮಗೆ
Super 👍👍👍
Dhanyawad sir
❤ಧನ್ಯವಾದಗಳು ಇಂತಹ ಹಾಡುಗಳು ಅಪ್ಲೋಡ್ ಮಾಡಿದ್ದಕ್ಕೆ.🎉
ನಿತ್ಯಸಂಜೀವಿನಿ ಪದಗಳು ದಾಸರ ಪದಗಳು
Good
Bhajan
ಅರ್ಥಪೂರ್ಣ ಹಾಡಿದ ಗಾಯಕರಿಗೆ ನಮಸ್ಕಾರಗಳು
ಕನಕದಾಸರು, ಪುರಂದರರು, ಸಮಾಕಲೀನರು ಎಂದುಕೊಂಡಿದ್ದೇನೆ ಇಂತಹ mahaneeya
ರುಗಳು ಜಗತ್ತಿಗೆ ಕೊಟ್ಟು ಹೋಗಿರುವ ಕೊಡುಗೆಗಳು ಅಪಾರ
ಚನ್ನಾಗಿ ಹಾಡಿದ್ದಾರೆ ಸಂತೋಷವಯ್ತು
❤❤❤❤❤❤
ಅರ್ಥಗರ್ಭಿತವಾಗಿ ಮೂಡಿ ಬಂದಿದೆ, ಸಾಹಿತ್ಯ
ಸೊಗಸಾಗಿದೆ.
ನೀ ಮಾಯೆಯೊಳಗೊ ಕೀರ್ತನೆ ಹಾಡಿರುವ ಗಾಯಕರ ಹೆಸರು ಗೊತ್ತಿದ್ದರೆ ಹೇಳಿ 🙏🙏🙏🙏🙏🙏
ಸೂಪರ್ ಕನಕದಾಸರ ತತ್ವ ಪದಗಳು
💓💓💓🙏
very nice. Jai kanaka dasa.
super songs
ಹೃದಯ ಮುಟ್ಟಿತು. ಇಂಥ ಪದಗಳ ಸಂಗವಿರಲು ಬೇರೆ ಸಾಹಿತ್ಯವೇಕೆ?
ಕನಕದಾಸರ ಪದಗಳು ಚನ್ನಾಗಿವೆ. ❤
ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು .
Nice song ennastu eddare hakari 🙏
ಕನಕದಾಸರ ಕೀರ್ತನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಅದ್ಭುತವಾಗಿ ಹಾಡಿರುವ ಎಲ್ಲಾ ಕಲಾವಿದರಿಗೂ ಸಂಗೀತಗಾರರಿಗೂ ತುಂಬು ಹೃದಯದ ಧನ್ಯವಾದಗಳು ಓಂ ಫಲಹಾರೇಶ್ವರ 🙏💐💐🙏
Jai. Kanaka.
Haadidavar hesaru haki super song
Daasara bhajane galu arthha garbitha vaadavu galu 🙏🙏🙏👍
ಕನಕ ದಾಸರ ತತ್ವ ಪದ ತುಂಬಾ ಅದ್ಭುವಾಗಿ ಹಾಡಿದ್ದೀರಿ ಧನ್ಯವಾದಗಳು.
ಸುಮಧುರ ಕನಕದಾಸರ ಹಾಡು ಹಾಡಿದ ಗಾಯಕರಿಗೆ ಧನ್ಯವಾದಗಳು.
ಶ್ರೀ ಕನಕದಾಸರು ಸೂಪರ್ song👌👌🙏🙏
Super song ❤
ವಾವ್ ಅದ್ಬುತ 🙏🙏🙏👌👌👌
ತುಂಬಾ ಚೆನ್ನಾಗಿ ಹಾಡಿದ್ದಾರೆ, ಇದಕ್ಕಿಂತ,ರಾಜಕುಮಾರ, ವಿದ್ಯಾಭೂಷಣ ಇವರುಗಳು ಚೆನ್ನಾಗಿ ಹಾಡಿದ್ದಾರೆ
ಎಲ್ಲಾಪುರ ಜನ್ಮದ ಪುಣ್ಯ ಇಂತ ಸಾಂಗ್ ಕೇಳುವುದಕ್ಕೆ ಒಂದು ಅದೃಷ್ಟ ಇರಬೇಕು
ಕನಕ ದಾಸರು ನಮ್ಮ ದೇಶದ ದೊಡ್ಡ ಸಂಪತ್ತು ಅವರ ಎಲ್ಲಾ ಕೃತಿಗಳು ಅದ್ಭುತ
ಸೂಪರ್.
ಹಾಡಿದವರ ಹೆಸರು ತಿಳಿಸಿ ಕನಕದಾಸರ ತತ್ವ ಪದಗಳು ಸೂಪರ್
ಕನಕದಾಸರ ಸಾಹಿತ್ಯದಲ್ಲಿ, ಸತ್ಯ ಜ್ಞಾನ, ಮತ್ತು ಸಾಮಾಜಿಕ ನ್ಯಾಯ ಇದೆ, ಮಾನವೀಯತೆಯ ಅಮೃತ ಇದೆ, ಸಮಾಜದ ಪ್ರತಿಯೊಬ್ಬರೂ ಈ ಮಹಾತ್ಮರ ಸಾಹಿತ್ಯ ಸಾರವನ್ನು ಅರ್ಥೈಸಿಕೊಂಡು ಅದರಂತೆ ನಡೆದು ಧನ್ಯರಾಗಬೇಕು
Devaroopada manavanagiruva kanakadasaru sresta gurugalu .avara padagalu namage spoortidayaka
Supper
Jai kanakadas
🌹🙏🏻🌹ಒಳ್ಳೆ ಸಾಹಿತ್ಯದ ಹಾಡು ಉತ್ತಮ ವಾಗಿ ಹಾಡಿದ್ದಿರಿ 🙏🏻🌹ಅಭಿನಂದನೆಗಳು ಸಕಲ ಸಂಗೀತ ಬಳಗದ ಕಲಾವಿದರಿಗೂ 🌹🙏🏻🌹
ನಿಜವಾಗಿಯೂ ಆತ್ಮೋದ್ದಾರದ ಗಾಯನ....
ಯುಗಾಂತರದ ವರೆಗೆ ನಿಜವಾದ ಕ್ರುತಿ
ಕನಕ ಜ್ಯೋತಿ ಸೂಪರ್
Jai kanakadasa yoginenamaha
Omm
Kankadasraadigaysuper👍👍🙏
ಸೂಪರ್ ಸರ್
ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳು ಬೇರೆ ಇನ್ಯಾವ ಭಾಷೆಯಲ್ಲಿಯೂ ಇಲ್ಲವೇನೋ... ಆ ಸಾಹಿತ್ಯವೂ ಸುಂದರ ಹಾಗೂ ಸಂಗೀತವೂ ಸುಂದರ.....
ಬಲು ಇಂಪಾಗಿ ಹಾಡಿರುವ ಎಲ್ಲಾ ಗಾಯಕರಿಗೂ ಹೃದಯಪೂರ್ವಕ ಧನ್ಯವಾದಗಳು.... 🙏🏻
ಸೂಪರ್ ಕನಕ ದಾಸರ ಪದಗಳು
ಇಂತ ಸಾಹಿತ್ಯ ಕೊಟ್ಟಂತ ನಮ್ಮ ಕಿವಿಯಲ್ಲಿ ಕೇಳುವುದೇ ಒಂದು ದೊಡ್ಡ ಅದ್ಭುತ
Nanu kuda kanak dasar jayantige ide hadu hadtidini super song👌👌👌👌
Ohh
ಜಗತ್ತಿಗೆ ಕೊಟ್ಟಿರುವ ಕೊಡುಗೆಗಳು ಅದ್ಭುತ ಅಪಾರ ಇಂತಹ ಮಹನೀಯರುಗಳು ಎಂದೆಂದಿಗೂ ajaramara
ಸೂಪರ್ ಕನಕದಾಸರ ತತ್ವ ಪದಗಳು ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🌷🌷🌺🌺🌹👌👌👍👍🙏🙏✍️✍️🙏🙏
ಲೋ ಒಳ್ಳೆಯವರ ಶುಭಾಶಯ ಮಾಡಿರಿ ಗರ್ಭಿತವಾದ ಸಾಂಗ್
Keshava Keshava Shasaka Vande
ಹೃದಯ ಮುಟ್ಟಿತು ಭಗವಾನ್ ಕನಕದಾಸರ ಕೃತಿಯ ಕೇಳಿ ಅರ್ಥ ಬದ್ಧ ವಾಗಿದೆ 👏👏
Happy Kanakadas Jayanti
ವ್ವಾ ವ್ವಾ ಸೂಪರ್ ಸಾರ್
ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತೆ ಮತ್ತೆ ಕೇಳಬೇಕೆ ನಿಸುತ್ತದೆ. ಧನ್ಯವಾದಗಳು.
ಜೈ ಕನಕ ದಾಸ್
Hadidar hedaru badila ri
ಕನಕದಾಸರು ಅಂದಿಗೂ ಇಂದಿಗೂ ಅಜರಾಮರ ಹಾಗೆ ಗಾಯನ ಸಹ ಅದ್ಭುತ ಗಾಯನಕ್ಕೆ ಮತ್ತು ವಾದ್ಯ ವೃಂದಕ್ಕೆ ಧನ್ಯವಾದಗಳು
ನಮ್ಮ ಕನಕ ನಮ್ಮ ಹೆಮ್ಮೆ ಕನಕದಾಸರ ಹಾಡುಗಳು ಸೂಪರ್
Jai kanakadasaru 🙏
ppqQQ
ಇಂಥ ಸಮಯದಲ್ಲಿ ಕೇಳುತ್ತಿರುವ ಒಂದು ಅದ್ಭುತವಾದ
ಅಧ್ಬುತ ಗೀತ ರಚನೆ
ಧನ್ಯವಾದಗಳು ಅದ್ಬುತ ವಿಚಾರ ಸಾರ್ವಜನಿಕ ರಿ ಗೆ ಒಳ್ಳೆ ಸಂದೇಶ ರವಾನಿಸಿದಿರೀ ಶರಣು ಶರಣಾರ್ಥಿ
ಓಂ ನಮಃ ಶಿವಾಯ
@@ganapatinadafh1766 lol
ಕನಕದಾಸರ ಸಾಂಗ್ ಸುಪರ್ 👌👌🙏🙏
In
Suuuuuuupar 👍🙏🙏
ಸೂಪರ್ sir thank you.
ಕನಕದಾಸರ ಬಂದಂತ ಅನುಭವ ಆಗುವುದು
Supar
❤❤.. 🙏🙏🙏🙏🙏🙏🙏🙏🙏🙏🙏🙏🙏🙏.
ಓಂ ಶಾಂತಿ, ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ -ಸಂಗೀತ ರಚಿಸಿದವರಿಗೆ ಮತ್ತು ಗಾಯನ ಹಾಡಿದವರಿಗೆ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
ಸಾಹಿತ್ಯ - ಸಂತ ಕನಕದಾಸರು. 💕
ಕಕಕಕಖಖಖ
ಜೈ ಗುರುದೇವ ನಮಸ್ತೆ ನಮಸ್ತೆ ನಮಸ್ತೆ.
Chenna Adhikeshavanallada Daiva Yathake
వివరణ
భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.
ಇವತ್ತಿನ ಪರಿಸ್ಥಿತಿಗೆ ಇದು ಒಳ್ಳೆ ಸಾಂಗ್
🙏🙏🙏🙏🙏
ಉತ್ತಮ ಹಾಡು ಗಳು ❤
ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🙏🙏
Hare Krishna Hare Srinivasa
ನಾನು ಇದೆ ಹಾಡನ್ನು ಬೇರೆ ಸುಮಧುರ ದಾಟಿಯಲ್ಲಿ ಕೇಳಿದ್ದೆ ಆದರೆ ಆ ವಿಡಿಯೋ ಈಗ ಸಿಗುತ್ತಿಲ್ಲ😢
ಹಾಡಿದವರು ಯಾರೂ ತಿಳಿಸಿ 🙏 ಅವರಿಗೇ ಒಂದೂ ನಮನ🙏
ಸತ್ಯವಂತರ ಸಂಘವಿರಲು.. ಅದ್ಬುತ ಹಾಡು
This Is Every Day Amrutam !
ತುಂಬಾ ಅದ್ಭುತವಾಗಿ ಹಾಡಿ ದ್ದೀರಿ ಧನ್ಯವಾದಗಳು.
Super Excellent Kanaka Padagalu
ಶ್ರೀಮಂತಿಕೆ ಆಡಂಬರ ಇಲ್ಲದ ಸರಳ ಸುಂದರ ಈ ಹಾಡುಗಾರಿಕೆ ತುಂಬಾ ಚನ್ನಾಗಿ ಮೂಡಿ ಬಂದಿದೆ
Thimmegowda sbs Hydalu 🙏🙏🙏🙏🙏🌹🌹⭐🤝
Thimmegowda sbs Hydalu 🙏🙏🙏🙏🙏🌹🌹⭐🤝
Super song
Super devine words..amazing singing..unique kanakadasara padagalu❤from chennai
Nice