ವಿಜಯ ನಾಡು ಸುದ್ದಿ ಸಂಸ್ಥೆಗೆ ಅಂಕಲಿ ಶ್ರೀವೀರಭದ್ರ ಸ್ವಾಮಿಜಿ ಭೇಟಿ|Vijaynaadu|
ฝัง
- เผยแพร่เมื่อ 7 ก.ย. 2024
- #VirabhadrSwamiji #AnkaliSwamiji #Raichur #Lingasuguru #kaitnal
ರಾಯಚೂರು ಜಿಲ್ಲೆ. ಲಿಂಗಸೂರು ತಾಲೂಕಿನ ಸುಕ್ಷೇತ್ರ ಅಂಕಲಿ ಮಠದ ಭೃಹ್ಮಶ್ರೀ.. ಶ್ರೀ. ವೀರಭದ್ರ ಮಹಾಸ್ವಾಮಿಜಿ ಇಂದು ವಿಜಯನಾಡು ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ. ವಿಜಯನಾಡು ಸುದ್ದಿ ಸಂಸ್ಥೆ ಹೆಮ್ಮರವಾಗಿ ಬೆಳೆದು ನೊಂದವರ ಬಾಳಿನ ಬೆಳಕಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವಿಜಯನಾಡು ಸುದ್ದಿ ಸಂಸ್ಥೆ ಸಂಪಾದಕರಾದ ಮಂಜುನಾಥ ಪಾಟೀಲ್. ನಿರ್ದೇಶಕರಾದ ಅನಂತಕುಮಾರ ಬ್ಯಾಕೂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Jai nirupadishwar
ಜೈ ನಿರುಪಾದಿ 🙏🙏🙏
🙏🙏🙏🙏🙏
Jai nirupadi maharaj ki jai ho 💐💐🙏🙏🙏🙏
Vijay Nadu suddi samstege Jayavagali 💐🙏
ಅಪ್ಪಾಜಿ ❤️🙏🚩
ಜೈ ನಿರುಪಾದಿಶ
ವಿಜಯ ನಾಡು ಸುದ್ದಿ ವ್ಹಾಯಿಣಿ ಕರುನಾಡಿಗೆ ವಂದು ಸುದ್ದಿ ಸುದ್ದಿ ನೀಡಲೆಂದು ಅರಿಸುತ್ತೆನೆ
ಜೈ ನಿರುಪಾದಿ... 🙏💐
Hi
ಸೂಪರ್ ಸರ್
Shree sharana ankaleesha priya🙏🙏
🙏🙏
jai nirupadi
ಶಿವ ಶಿವ ನಿರುಪಾದಿ ...😘🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏
🙏🙏🙏🙏🙏