ನ್ಯೂಸ್ ಪಾಯಿಂಟ್ ಇಟಗಿ ಜೊತೆಯಲ್ಲಿ ಶಿಗ್ಲಿ ಬಸ್ಯಾ ಅವರ ಸಂಭಾಷಣೆ. @ ಮಂಜುನಾಥ ಹೊಸಳ್ಳಿ.
ฝัง
- เผยแพร่เมื่อ 26 ต.ค. 2024
- ಶಿಗ್ಲಿ ಬಸ್ಯ ಅವರು ಸುಕ್ಷೇತ್ರ ಇಟಗಿ ಗ್ರಾಮದ ಶ್ರೀ ಮಾಹ ಶಿವಶರಣಿ ಭೀಮಾಂಬಿಕಾ ದೇವಿಯ ದರ್ಶನ ಪಡೆದು ದೂರದಿಂದ ಬರುವ ಭಕ್ತಾದಿಗಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ, ದೇವಸ್ಥಾನದ ಮುಂಭಾಗದಲ್ಲಿ ಇರುವ ಕೆರೆಯ ಹಾಗೂ ಗ್ರಾಮದ ಅಭಿವೃದ್ಧಿ ಹೊಂದಬೇಕು ಇಲ್ಲವಾದಲ್ಲಿ ಮುಂದೆ ಒಂದು ದಿನ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಶಿಗ್ಲಿ ಬಸ್ಯ ಹೇಳಿದರು.