Gopalakrishna Adiga's Literary Work & Adaptation in Theatre- K V Akshara |ಅಡಿಗರ ಸಾಹಿತ್ಯ- ಕೆ.ವಿ ಅಕ್ಷರ
ฝัง
- เผยแพร่เมื่อ 16 ต.ค. 2024
- ಅಕ್ಷರ ಅವರು ಹೆಗ್ಗೋಡು ರಂಗಭೂಮಿ ಸಮೂಹ ಮತ್ತು ಸಾಂಸ್ಕೃತಿಕ ಸಂಕೀರ್ಣವಾದ ನೀನಾಸಂನ ಮುಖ್ಯಸ್ಥರು. ಅವರು ನಿರ್ದೇಶಕ, ನಾಟಕಕಾರ ಮತ್ತು ಬರಹಗಾರರಾಗಿದ್ದಾರೆ. ಖ್ಯಾತ ಬರಹಗಾರ, ನಾಡಿನ ಸಾಹಿತ್ಯ ಲೋಕದ ಪ್ರಮುಖರಾಗಿದ್ದ ಕೆ ವಿ ಸುಬ್ಬಣ್ಣರವರ ಪುತ್ರ. ಅವರು ಸಮಕಾಲೀನ ಕನ್ನಡ ಸಾಹಿತ್ಯ ಹಾಗು ರಂಗಭೂಮಿ ಪ್ರಪಂಚದಲ್ಲಿ ಪ್ರಮುಖ ವ್ಯಕ್ತಿ.
ಕನ್ನಡದಲ್ಲಿ ನಾಟಕ, ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ಬಗ್ಗೆ ಪುಸ್ತಕಗಳನ್ನು ಅಕ್ಷರ ಬರೆದಿದ್ದಾರೆ. ವಿಲಿಯಂ ಷೇಕ್ಸ್ಪಿಯರ್ ಬರೆದ ನಾಟಕಗಳನ್ನು ಭಾಷಾಂತರಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ.
ಸಂದರ್ಶನದ ಈ ಭಾಗದಲ್ಲಿ ಅಡಿಗರ ಸಾಹಿತ್ಯದ ಬಗ್ಗೆ ಮತ್ತು ರಂಗಭೂಮಿಯಲ್ಲಿ ಅದನ್ನು ಅಳವಡಿಸುವ/ಅಳವಡಿಸಿದ ಬಗೆಯ ಬಗ್ಗೆ ಹಂಚಿಕೊಂಡಿದ್ದಾರೆ.
#ninasam #heggodu #kvakshara #kvsubbanna #sagara #gopalakrishnaadiga #yavamohanamurali
ದಯಮಾಡಿ ಅಡಿಗರ ಎಲ್ಲ ಬರಹಗಳೂ ಸಿಗುವಂತೆ ಮಾಡಿ...