ความคิดเห็น •

  • @vishwapriya-456
    @vishwapriya-456 2 หลายเดือนก่อน

    ನಮಸ್ತೆ ಸ್ನೇಹಿತರೆ.
    ಶೃಂಗೇರಿಯ ಜಗತ್ಗುರುವಿನ ಶಿಷ್ಯರಾದ, ಎಲ್ಲವೂ ಶಾಸ್ತ್ರವನ್ನು ತಿಳಿದವರಾದ ಶ್ರೀ ವೇದ ಬ್ರಹ್ಮ ಶ್ರೀ ಶ್ರೀ ಬ್ರಹ್ಮೇಂದ್ರ ಅರ್ಚಕರು ಪೂಜಾ ವಿಧಿಯನ್ನು ಶಾಸ್ತ್ರದ ಪ್ರಕಾರಹೇಳಿದ್ದಾರೆ.. ಈ ವೀಡಿಯೋದಲ್ಲಿ ಶಾಸ್ತ್ರದಲ್ಲಿ ಏನೆಲ್ಲಾ ಹೇಳಲಾಗಿದೆಯೋ ಅದನ್ನೇ ಪ್ರಸ್ತುತಪಡಿಸಲಾಗಿದೆ.
    ಆದರೆ ಸ್ನೇಹಿತರೇ ಅದೇ ವಿಧಾನವನ್ನು ಅನುಸರಿಸಲು ಯಾವುದೇ ಒತ್ತಾಯವಿಲ್ಲ.. ನೀವು ನಿಮ್ಮ ಮನೆಯಲ್ಲಿ ಯಾವರೀತಿ ಆಚರಿಸುತ್ತಿದ್ದರೂ, ನೀವು ಅದೇರೀತಿ ಆಚರಿಸಬಹುದು..
    ಈ ವೀಡಿಯೊದಲ್ಲಿ ನೀವು ಹೊಸ ಮಾಹಿತಿಯನ್ನು ತಿಳಿದುಕೊಳ್ಳಬಹುದು..