ಗರುಡ ಪುರಾಣ|LATEST EPISODE|ಸಾಯಲು ಸೂಚನೆ ಏನು?.ನಿಮಗೆ ತಿಳಿಯದ ರಹಸ್ಯ|PRAHALLAD ACHAR BEVINAL|GNAANA MANDIRA

แชร์
ฝัง
  • เผยแพร่เมื่อ 2 ต.ค. 2024
  • ಈ ಒಂದು GNAANA MANDIRA youtube ಚಾನೆಲ್ ನಲ್ಲಿ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಅವರ ನಿರಂತರ ಆಧ್ಯಾತ್ಮಿಕ , ಧರ್ಮ, ಯತಿಗಳ ಮಹಿಮೆ, ದೇಶಭಕ್ತಿ ಕುರಿತಾದಂತಹ ಹಾಗೂ ದೇವರ ಚಿಂತನೆ ಕುರಿತಾದಂತ ಅನೇಕ ಪ್ರವಚನಗಳನ್ನ ನೀವು ನೋಡಬಹುದು, ಕೇಳಬಹುದು.
    "ವಿಠ್ಠಲಾನಂತ ಕ್ರಿಯೇಟಿವ್" ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಯುಟ್ಯೂಬ್ ಚಾನೆಲ್ ಇದಾಗಿದ್ದು ಇದನ್ನು ತಾವೆಲ್ಲರೂ ಪ್ರೋತ್ಸಾಹಿಸಿ ಇನ್ನು ಹೆಚ್ಚು ಸಬ್ಸ್ಕ್ರಿಬರ್ ಆಗುವ ಮೂಲಕ ಈ ಒಂದು ಚಾನಲ್ಲಿಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಇವರು ಗಂಗಾವತಿ ಪ್ರಾಣೇಶ್ ರವರ ಹಿರಿಯ ಸಹೋದರರಾಗಿದ್ದು "ಜ್ಞಾನಮಂದಿರ " ಎಂಬುವ ಒಂದು ದೇವಸ್ಥಾನದ ನಿರ್ವಾಹಕರು ಕೂಡ ಆಗಿದ್ದಾರೆ, ...
    ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಇವರು ಜ್ಯೋತಿಷ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಉನ್ನತ ಪರಿಣತಿ ಹೊಂದಿದ್ದು ಅನೇಕ ಭಕ್ತಾದಿಗಳು ಈ ಜ್ಞಾನಮಂದಿರ ದೇವಸ್ಥಾನಕ್ಕೆ ನಿತ್ಯ ಬಂದು ಜ್ಞಾನಮಂದಿರೇಶನ ಅನುಗ್ರಹವನ್ನು ಪಡೆದು ಶ್ರೀಯುತ ಪ. ಪ್ರಹ್ಲಾದ ಆಚಾರ್ ಬೇವಿನಾಳ್, ಇವರ ಮಾರ್ಗದರ್ಶನದಲ್ಲಿ ಅನೇಕ ಕಷ್ಟಗಳನ್ನು ಪರಿಹಾರ ಮಾಡಿಸಿಕೊಂಡಿರುತ್ತಾರೆ.

ความคิดเห็น • 7

  • @swathithamankar4405
    @swathithamankar4405 10 ชั่วโมงที่ผ่านมา +4

    ವಿಜ್ಞಾನಿಗಳು ಈ ಲೋಕಗಳನ್ನು ಕಂಡು ಹಿಡಿಯಲಿ

  • @sunithagangamma4816
    @sunithagangamma4816 43 นาทีที่ผ่านมา +1

    ಧನ್ಯವಾದಗಳು ಗುರುಗಳೇ 🙏🌹🙏

  • @bhogeshsagar3730
    @bhogeshsagar3730 18 ชั่วโมงที่ผ่านมา

    🙏🏻🙏🏻🙏🏻🙏🏻🙏🏻

  • @sharadasunkammadananth6219
    @sharadasunkammadananth6219 วันที่ผ่านมา

    🙏🙏🙏

  • @shireeshgore686
    @shireeshgore686 17 นาทีที่ผ่านมา +1

    Nàmonamamo