ನಮಗೂ ಕೂಡ ಜಾತಿಯಂತೆ ಎಂಬ ಭೂತವನ್ನು ಬಿಡುವ ಆಸೆ ಆದರೆ ಹೀಗೆ ಇರುವ ಮತ್ತು ನಡೆಯುತ್ತಿರುವ ಮತ್ತು ನಡೆಯುವ ಮುಖ್ಯವಾಗಿ ಶಿಕ್ಷಣ ಮತ್ತು ರಾಜಕೀಯದ ನಡವಳಿಕೆಯ ಬೆಳವಣಿಗೆಯನ್ನು ನೋಡಿದರೆ ಜಾತಿಯತೆ ಯಾವ ರೀತಿ ಅವನತಿ ಆಗಲು ಸಾಧ್ಯವಿದೆ...
ಜಾತಿ ರಾಜಕಾರಿಣಿಗಳ,ಸ್ವಾಮಿ ಗಳ , ಮತ್ತು ಸೂಮಾರಿಗಳ ಸಾಧನೆಗೆ ಹುಟ್ಟಿದೆ. ಎಲ್ಲಾ ಜಾತಿ ಒಂದೇ ಆದರೆ, ಭಾರತ ಜಗತ್ತಿಗೆ ಅಗ್ರ ಗಣ್ಯ ಆಗುತ್ತದೆ. ಜೈ ಹನುಮಾನ್ ಭಾರತ ಮಾತಾ ಕೀ ಜೈ ಜೈಜವಾನ್ ಜೈ ಕಿಸಾನ್ ಸರ್ವೇ ಜನಾ ಸುಖಿನೋ ಭವಂತು.
ನೀ ಮರೆತು ಬಿಡು ಜಾತಿಯತೆ ನಾ ಬಿಡುವೆ ಮೀಸಲಾತಿ...🙏🙏 ಅದ್ಭುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಮರ್ ಸರ್...👍💛♥️.. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕುವೆಂಪು.ಬಸವಣ್ಣ...✊️🙏
ನೀವು ನಿಷ್ಪಕ್ಷಪಾತವಾಗಿ ಜಾತಿಯ ಬಗ್ಗೆ ಮಾತಾಡಿರೋದು ಸಂತೋಷಕರವಾಗಿ ಇದೆ ಕರ್ನಾಟಕದಲ್ಲಿ ದಲಿತರಿಗೆ ಯಾವುದೇ ಅನ್ಯಾಯವಾದರೂ ಅದನ್ನು ನ್ಯೂಸ್ ಚಾನೆಲ್ ನಲ್ಲಿ ತೋರ್ಸೋದೆ ಇಲ್ಲ ಆದರೆ ನೀವು ಈ ವಿಡಿಯೋವನ್ನು ಮಾಡಿರುವ ಉದ್ದೇಶ ಜಾತಿಪದ್ಧತಿ ಹೋಗಬೇಕೆನ್ನುವುದು ತುಂಬಾ ಧನ್ಯವಾದಗಳು jai bhim 🔥
ಅಮರ್ ಸರ್ ಈ ವಿಡಿಯೋ ಬಹಳ ಉಪಯುಕ್ತವಾಗಿದೆ ಜಾತಿ ವ್ಯವಸ್ಥೆ ಮಾನಸಿಕ ರೋಗ ಇದನ್ನು ಎಲ್ಲರೂ ಒಟ್ಟಾಗಿ ಸೇರಿ ತೊಲಗಿಸಬೇಕು ಪ್ರಪಂಚವೇ ಗೌರವಿಸುವ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಬಾಬಸಾಹೇಬ್ ಅಂಬೇಡ್ಕರ್ ರವರನ್ನೇ ಗೌರವಿಸದೆ ಜಾತಿ ಕಣ್ಣಿನಿಂದ ನೋಡುವ ನಮ್ಮ ದೇಶದ ಈ ದರಿದ್ರ ಅವಿವೇಕಿಜನರಿಗೆ ಏನು ಹೇಳಬೇಕು 😡......ನಿಮ್ಮ ಕಾಳಜ್ಜಿಗೆ ಧನ್ಯವಾದಗಳು ಅಮರ್ ಬ್ರದರ್ 🙏🙏🙏🌹🌹🌹
ಅಮರ್ ಸರ್ ನಾನು ನಿಮ್ಮ ಅಭಿಮಾನಿ ಆಗ್ಬಿಟ್ಟೆ ನಿಮ್ಮ ರೀತಿ ಪ್ರತಿಯೊಬ್ಬಮನುಷ್ಯ ಯೋಚನೆ ಮಾಡಿದ್ದೆ ಆದರೆ ಈ ನೀಚ ಪದ್ದತಿ ತೊಲಗೋದರಲ್ಲಿ ಅನುಮಾನ ಇಲ್ಲಾ ಸರ್, ಈ ನಿಮ್ಮ ಸಾಮಾಜಿಕ ಕಾಳಜಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸರ್ 🙏🏻🙏🏻
"ಇಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆ ಇಲ್ಲ" ಎಂದು ಹೇಳುವವರಿಗೆ ಈ ವಿಡಿಯೋ ಚಪ್ಪಲಿ ಹೊಡೆತ ನೀಡುತ್ತದೆ. Sir we appreciate the efforts you did for bringing out the truth behind it and last 3 minutes of this video will change our india .🙏🙏🙏🙏
ನಮ್ಮ ದೇಶದ ಪ್ರತಿ ಒಬ್ಬರಿಗೂ.ಜಾತಿ ಎಂಬ ಅನಿಷ್ಟದ ಜ್ಞಾನೋದಯ ಮಾಡಿಸಿದಕ್ಕೆ ನನ್ನ ಕಡೆಯಿಂದ ಕೋಟಿ ಕೋಟಿ ಪ್ರಣಾಮಗಳು ಸರ್.🙏🙏🇮🇳ವಂದೇ ಮಾತರಂ 🇮🇳ನಾವೆಲ್ಲ ಭಾರತೀಯರು👈ಜೈ ಹಿಂದ್ ✊️🇮🇳🇮🇳🇮🇳🇮🇳ನಾನು ಇಂಡಿಯನ್ 💪💪💪💪💪🇮🇳
Great massage Amar Sir...., ಈ ಸಮಾಜದ ಏಳಿಗೆಗೆ ಇಷ್ಟು ವಿಷಯ ಸಾಕು, ಇದನ್ನ ಪ್ರತಿಯೊಬ್ಬರೂ ಸ್ವಚ್ಚ ಮನಸ್ಸಿನಿಂದ ಸ್ವೀಕಾರ ಮಾಡಿದರೆ ಸಾಕು, ನಮ್ಮ ಸಮಾಜ ಉತ್ತಮ ಮಟ್ಟಕ್ಕೆ ತಲುಪುತ್ತದೆ, ನಮ್ಮ ದೇಶ ಮುಂದುವರೆದ ಯಾವುದೇ ರಾಷ್ಟ್ರಕ್ಕೆ ಕಡಿಮೆ ಇರುವುದಿಲ್ಲ, ಇಂದು ಪ್ರತಿಯೊಬ್ಬ ನಾಗರಿಕರ ಮನಸ್ಸು ಬದಲಾಯಿಸುವ ಸಮಯ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮರಸ್ಯವಾಗಿ ಬೆಳೆಯಬೇಕು.
ಅಂಬೇಡ್ಕರ್ ವಾದಿಗಳು ಯಾರಾದರು ಎದುರಾದಾಗ ಮೊದಲು ಹೇಳುವ ಪದ ಜೈ ಭೀಮ್ ಎಂದು. ಅದೇ ರೀತಿ, ಬೀಳ್ಕೊಡುವ ಸಂದರ್ಭದಲ್ಲಿ ಹೇಳುವ ಪದಗಳೆಂದರೆ ಭೀಮ ವಂದನೆಗಳು, ಭೀಮ ನಮನಗಳು, ಭೀಮ ಧನ್ಯವಾದಗಳು ಎಂದು.
ಭೀಮ ಧನ್ಯವಾದಗಳು ಅಂದರೆ ಬಲಿಷ್ಠ ಧನ್ಯವಾದಗಳು ಎಂದರ್ಥ but shankar should not use this again becoz should lead linguistic capacity first u should not start this kind of thing it leads again caste system
ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವರದಿ ನೀಡಿದಕ್ಕೆ ಅಂನತ ಅನಂತ ಪ್ರಣಾಮಗಳು.. ಜಾತಿ ನಿರ್ಮೂಲನೆಗೆ ಮದ್ದು - ಉತ್ತಮ ಶಿಕ್ಷಣ, ಭಾಷಾ ಸ್ವಚ್ಛತೆ ಮತ್ತು ದೈಹಿಕ ಸ್ವಚ್ಚತೆ, ಆರ್ಥಿಕ ಸಬಲೀಕರಣ....,,😍😍
ನಾವು ಯಲ್ಲಾ ಮರೆತು ಭಾರತೀಯರು ಅನ್ನೋ ಭಾವನೆ ಯಾವಾಗ ಬರುತ್ತೋ ಅವಾಗ ನಮ್ಮ ದೇಶ ಉದ್ದಾರ್ ಆಗುತ್ತೆ ಜಾತಿ ಅನ್ನೋ ಕಾಲಮ್ಮ ನಲ್ಲಿ ಭಾರತೀಯ ಅನ್ನೋ ಕಾಲಮ್ಮ ಯಾವಾಗ್ ಗೊತ್ತಿಲ್ಲ ನಾನು ಭಾರತೀಯ ಅನ್ನೋ ಭಾವನೆ ಯಲ್ಲರಿಗೂ ಬರ್ಬೇಕು 🙏🙏🙏🙏❤️❤️❤️
ಅಮರ್ ಪ್ರಸಾದ್ ಸರ್.. ಜಾತಿ ವ್ಯವಸ್ತೆಯಿಂದ ನೊಂದವರಲ್ಲಿ ನಾನು ಕೂಡ ಒಬ್ಬ...ನಮ್ಮ ಮನದ ನೋವಿಗೆ ದ್ವನಿಯಾಗಿ ಮತ್ತು ಸಮಾಜದ ಅನಿಷ್ಟ ತೆಯ ವಿರುಧ್ದ ಹೋರುಡುವುದರ ಮೂಲಕ ನನ್ನ ಪಾಲಿನ ಗುರುಗಳಾದ್ರಿ ಸರ್ ನೀವು ...ನಿಮ್ಮನ್ನು ಪಡೆದ ಭಾರತ ಮಾತೆ ಧನ್ಯ ಸರ್ 🙏
ತುಂಬಾ ಧನ್ಯವಾದಗಳು ಸರ್. ಮನಸ್ಸಿಗೆ ತುಂಬಾ ನೋವಾಗುತ್ತೆ ಸರ್.ನಾನು ಕೂಡ ಒಂದು ದಲಿತ ಕುಟುಂಬದಲ್ಲಿ ಹುಟ್ಟಿದ್ದೇನೆ ನಮ್ಮದು ಒಂದು ಚಿಕ್ಕ ಹಳ್ಳಿ ಈಗಲೂ ಸಹ ನಮ್ಮ ಊರಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದೆ ಸರ್.ಮೇಲ್ಜಾತಿಯವರು ನಮ್ಮನ್ನ ಅತ್ಯಂತ ಹೀನಾಯವಾಗಿ ಕಾಣುತ್ತಾರೆ.ದೇವಸ್ಥಾನದ ಒಳಗಡೆ ಬಿಡುವುದಿಲ ಹೋಟೆಲ್ಗಳಲ್ಲಿ ಊಟ ಮಾಡಲು ಒಳಗಡೆ ಬಿಡುವುದಿಲ್ಲ ನೀರು ಕುಡಿಯಲು ನಮಗೆ ಸಪರೇಟ್ ಲೋಟ ಇಟ್ಟಿರುತ್ತಾರೆ.ಸಿಟಿ ಗಳಿಗಿಂತ ಹಳ್ಳಿಗಳಲ್ಲಿ ಜಾತಿಪದ್ಧತಿ ಬಹಳ ಹೆಚ್ಚಾಗಿದೆ ಸರ್.ಈ ಜಾತಿ ಪದ್ಧತಿ ಸಂಪೂರ್ಣವಾಗಿ ನಾಶ ಆಗಬೇಕು.ಆಗಮಾತ್ರ ನಮ್ಮ ದೇಶ ಉದ್ಧಾರ ಆಗುವುದು.
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಜಾತಿ ಪದ್ಧತಿ ಬಗ್ಗೆ ತುಂಬಾ ಆಳವಾಗಿ ಮತ್ತು ಸವಿಸ್ತಾರವಾಗಿ ಅರ್ಥಗರ್ಭಿತವಾಗಿ ವಿವರಿಸಿದ ಮಹಾಂತೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೆಚ್ಚಿನದಾಗಿ ಇಂಥ ವಿಷಯ ಬಗೆಗೆ ಹೆಚ್ಚಿನದಾಗಿ ನಮ್ಮ ವಾಹಿನಿ ಆದ ಮಸ್ತ್ ಮಗ ಬರಲೆಂದು ಆಶಿಸುತ್ತೇನೆ ಇದು ಸಮಾಜದ ಏಳಿಗೆ ಮುನ್ನುಡಿ, ತಮಗೆ ಪ್ರೀತಿಯ ನಮಸ್ಕಾರ ಸ್ವಾಮಿ 🙏
@@sridharsanjeev3050 ಮೀಸಲಾತಿ ಬಂದಿರೋದು ಜಾತಿ ವ್ಯವಸ್ಥೆಯಲ್ಲಿ ಸಾವಿರ ವರ್ಷ ನೊಂದ ನಂತರ ಗೆಳೆಯ, ಮೊದಲು ಜಾತಿ ವ್ಯವಸ್ಥೆ ನಿರ್ಮೂಲನೇ ಆಗಲಿ ನಂತರ ಗಂಡು ಹೆಣ್ಣು ಭಾರತೀಯರು ಅಷ್ಟೇ ಉಳಿಯಲಿ ಅವಾಗ ಮೀಸಲಾತಿ ಯಾರಿಗೆ ಅಂಥ ಕೊಡತಾರೆ ನೀವೇ ಹೇಳಿ ಮೊದಲು ನಾವು ನಮ್ಮ ತಪ್ಪುಗಳಿಂದ ಹೊರಬರೋಣ 🙏🏻
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಅದ್ಬುತ ವಿವರಣೆ ವಿಚಾರ ಮಂಡನೆ... Unbiased opinion and Truth about the facts covered.. Shows your courage towards Journalism.. Hats off to your work ಅಮರ್ ಸರ್ 🙏❤️👏🔥💐 ನಿಮ್ಮಂತ ಶ್ರೇಷ್ಠ ವ್ಯಕ್ತಿಗಳಿಂದ ಏಷ್ಟೋ ಜನ ಬದಲಾಗುತ್ತಾರೆ ...ಒಳ್ಳೆಯದಾಗಲಿ
Yellavu olleyadaaglike neevu nimma abhipraaya helideeri , naanu mechidene nimma abhipraayavannu, Namma abhiprayagalannu mechhidavara count INCRESE aadre saakittu sir Ho bhagavantha:ho paramathma: ho God help us
ಸರ್ ತುಂಬ ಅದ್ಬುವಾದ ಮಾತು ಇನ್ನೂ ಅನೇಕ ಹಳ್ಳಿ ಹಳ್ಳಿಗಳಲ್ಲಿ ಜಾತಿ ವ್ಯವಸ್ತೆ ಇಂದಿಗೂ ಇದೆ ,ಅದಕ್ಕೆ ನಮ್ಮ ದೇಶ ಇಂದಿಗೂ ಮುಂದುವರಿಯುತ್ತಿರುವ ದೇಶವಾಗಿ ಉಳಿದುಬಿಟ್ಟಿದೆ, ಈ ಜಾತಿ ವ್ಯವಸ್ತೆಯಿಂದ ಹೊರಗಡೆ ಬಂದರೆ ಮಾತ್ರ ನಮ್ಮ ದೇಶ ಮುಂದುವರಿದ ದೇಶ ವಾಗಲಿದೇ ಈ ಅಸ್ಪೃಶ್ಯತೆ ಸಂಪೂರ್ಣವಾಗಿ ತೋಲಗಬೇಕು...!!
ತುಂಬಾ ಅದ್ಬುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು ಅಮರ್ ಸಾರ್, ನೀವು ಹೇಳಿದ ಹಾಗೆ ಜಾತಿ ವ್ಯವಸ್ಥೆ ಬೇಗನೇ ನಿರ್ಮೂಲನೆ ಆಗಿ ಎಲ್ಲರೂ ಒಂದೇ ಎಂಬ ಮನಸ್ಥಿತಿ ಎಲ್ಲರಲ್ಲೂ ಬಂದರೆ ಸಂತೋಷ ಭಾರತೀಯನಾಗಿ, ಒಬ್ಬ ಹಿಂದೂ ಆಗಿ ನಾನು ಹೆಮ್ಮೆ ಪಡುತ್ತೇನೆ.
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಸರ್ ಮೊದಲು ನಿಮಗೆ ಧನ್ಯವಾದಗಳು ಇಷ್ಟು ಮಾಹಿತಿಯನ್ನು ನೀಡಿದಕ್ಕೆ ಮತ್ತೊಮ್ಮೆ ಹೃದಯಪೂರ್ವಕವಾದ ಧನ್ಯವಾದಗಳು ಜಾತಿವಾರು ಭಾರತ ಕರ್ನಾಟಕದಲ್ಲೆಲ್ಲ ಭಾರತದಲ್ಲಿ ಕೂಡ ಇದೆ ಜಾತಿ. ಜಾತಿ ನಿಂದನೆ ಮಾಡಿ ಅಂತ ವ್ಯಕ್ತಿಗಳಿಗೆ ಕಠಿಣವಾಗಿ ಶಿಕ್ಷೆಯಾಗಬೇಕು ಮತ್ತೊಮ್ಮೆ ಬೇರೆ ಜಾತಿಯನ್ನು ನಿಂದಿಸುವುದು ಬಿಡಬೇಕು ಜಾತಿ ಬಿಟ್ಟರೆ ಮಾತ್ರ ದೇಶದ ಪ್ರಗತಿ ಅಂಬೇಡ್ಕರ್ ಹೇಳಿರುವಂತೆ ಜಾತಿ ಬಿಡಬೇಕು ಆಗ ಮಾತ್ರ ಪ್ರಗತಿ ಜಾತಿಯಿಂದ ಏನು ಮಾಡಲು ಸಾಧ್ಯವಿಲ್ಲ ಜಾತಿಯ ಮಾತ್ರ ಪ್ರಮುಖ್ಯತೆ ಕೊಟ್ಟರೆ ಯಾವುದೇ ಹೇಳಿಕೆ ಸಾಧ್ಯವಿಲ್ಲ ಜಾತಿ ಬಿಟ್ಟರೆ ಮಾತ್ರ ಅಭಿವೃದ್ಧಿಯೇ ಹಂತಕ್ಕೆ ಹೋಗುತ್ತದೆ ನನ್ನ ನಂಬಿಕೆ ಎಲ್ಲಾ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು ಮೊದಲು ರಾಜಕೀಯ ವ್ಯಕ್ತಿಗಳು ಜಾತಿ ರಾಜಕೀಯ ಬಿಡಬೇಕು ಈ ಜಾತಿ ರಾಜಕೀಯದಿಂದ ದೇಶದ ಪ್ರಗತಿ ಕುಂಠಿತ 🙏🙏🙏🙏🙏
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
Dear Mr. Amar. You have presented the fact wonderfully and beautifully. I thank God for giving you this revelation. God bless you. The day every Indian realizes this truth, i can say, that day will be the day of FREEDOM. Again thank you so much.
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಅಮರ್ ಪ್ರಸಾದ್ ರವರೇ..... ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ವಿದ್ಯೆ, ವಿನಯ, ಶ್ರದ್ದೆ, ಶುದ್ದಿ, ಇವುಗಳಿಂದ ಶಕ್ತಿಯನ್ನು ಪಡೆಯಲು ಸಾಧ್ಯ ಅನ್ನೋದು ನಮ್ಮ ಭಾವನೆ..... ಅದ್ರಿಂದ ಮಾನವ ಅನ್ನಿಸುತ್ತೆ.
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನಾನು ಅಂತರ ಜಾತಿ ವಿವಾಹವಾಗಿದ್ದಾನೆ. ನನ್ನ ಮಕ್ಕಳಿಗೂ ಅಂತರ ಜಾತಿ ವಿವಾಹವಾಗಲು ಪ್ರೇರಣೆ ನೀಡುತ್ತೇನೆ. India cashless ಆಗದಿದ್ದರೂ ಪರವಾಗಿಲ್ಲ india ಮೊದಲು castless ಆಗಲೇಬೇಕು . ಈ ಬಗ್ಗೆ ನಾನು ಮೊದಲ ಹೆಜ್ಜೆ ಇಟ್ಟಾಗಿದೆ. ನೀವು.........
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನಾನು ಗ್ರಾಮೀಣ ಪ್ರದೇಶ ದಿಂದ ಬಂದವನು ನಾನು ಕಂಡ ಜಾತಿಯ ಪ್ರಭಾವ ಅಷ್ಟಿಟಲ್ಲ ಈಗ ನಗರದಲ್ಲಿ ವಾಸವಿದ್ದರು ಬಾಡಿಗೆ ಮನೆ ಸಿಗಲ್ಲ ಸರ್... ಈ ಜಾತಿಯ ಬಗ್ಗೆ ತುಂಬಾ ವಿವರವಾಗಿ ವರ್ಣಿಸಲಾಗಿದೆ ತುಂಬಾ ಧನ್ಯವಾದಗಳು...
21 ನೇ ಶತಮಾನದ ದಲ್ಲಿ ನಮಗೆ ಜಾತಿ ಇಂದ ಹೊರಗಡೆ ಬರುವ ಜ್ಞಾನೋಧಯ ಆಗಿದೆ ಇದು ಉತ್ತಮ ಬೆಳವಣಿಗೆ ದೇಶದ ಯುವಕ ಯುವತಿಯರು ಇದಕ್ಕೆ ಕೈ ಜೋಡಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಬದಲಾವಣೆ ಅತ್ತ ಭಾರತ ದೇಶ ಹೋಗಬಹುದು 💐💐💐
ಒಳ್ಳೆಯ ವಿಚಾರ.. ಮುತ್ತು ನಮ್ಮ ದೇಶದಲ್ಲಿ ಇರುವಂತಹ ಅನಿಷ್ಟ ಜಾತಿ ಪದ್ಧತಿ ಬಗ್ಗೆ.. ಸರಳವಾಗಿ ಮತ್ತು ಸವಿವರವಾಗಿ ಹೇಳಿದಂತ ನಿಮಗೆ ಧನ್ಯವಾದ... ನಿಮ್ಮ ಈ ಒಂದು ಸಮಾಜಮುಖಿ ಕಾರ್ಯ ಇದೇ ರೀತಿಯಾಗಿ ಮುಂದುವರಿಯಲಿ.. ನಮ್ಮ ಬೆಂಬಲ ಸದಾ ನಿಮಗೆ ಇದ್ದೇ ಇರುತ್ತದೆ.🎉
Dear Amar sir iam really proud of your presentation about caste subject. Before this video I also requested same thing to all people's. Sir i think only two caste that is man and woman. Amar sir once again i salute you sir. Sir i also severed in Indian army. but we think we all are one mother SOLIDIERS . Jai Hind sir 🙏🙏🙏🇮🇳🇮🇳🇮🇳 👍
ಒಂದು ಒಳ್ಳೆಯ ವಿಚಾರ ಚರ್ಚೆ ಮಾಡಿದಕ್ಕೆ ಧನ್ಯವಾದಗಳು,, ಇಂತಹ ವಿಚಾರಗಳಿಂದ ನೀವು ಬೇರೆ ಮಾದ್ಯಮದವರಿಗಿಂತ ಬಿನ್ನವಾಗಿ ನಿಂತಿದಿರಿ ಹಾಗೂ ಸಮಾಜಕ್ಕೆ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನ ಸದ ಈಗೆ ಇರಲಿ ಎಂದು ಹಶಿಸುತೆನೆ.
ಇಂದಿಗೂ ಕೂಡ ನಮ್ಮ ಊರಲ್ಲಿ ಜಾತಿ ವ್ಯವಸ್ಥೆ ಇದೆ, ತುಂಬಾ ಸಿಟ್ಟು ಕೊಡ ಬರತ್ತೆ... ಕೆಳವರ್ಗದವರು ಇನ್ನೂ ಮುಂದೆ ಬರಬೇಕು , ಶಿಕ್ಷಣ ತಗೊಂಡು ಜಾತಿ ವ್ಯವಸ್ಥೆ ಯನ್ನು ತೊಡೆದುಹಾಕಲು ಪ್ರಯತ್ನಿಸಬೇಕು... ನಾನು ಯಾವುದೇ ಜಾತಿ ಪರ ಅಲ್ಲ, ಮಾನವ ಒಂದೇ ಜಾತಿ..
Dear Amar, I am totally impressed by your Research and Ananlysis. Your way of creating awareness amongst people by raising concerns on such a deep rooted problem, is extremely accurate and worth the praise. You are definitely one of the best Journalist that a nation can have and your journalism deserves an award. 🙏May God shower his blessings on you and may the best come to you in your life. 🙌😊
ಕಷ್ಟ ಬದ್ದೂರ್ ಮುಂದೆ ಬಂದರೆ ಬರಿ ಜಾತಿ ಜಾತಿ ಯಾಕೆ ಎಲ್ಲಾರು ಕೆಲಸ ಮಾಡಿ ಕೆಲಸ ಯಾವ ಜಾತಿಯವನು ಉದ್ದಾರ ಆಗಿಲ್ಲ ಖ್ಯಾತಿ ಉದ್ದಾರ ಆಗಲ್ಲ ಜನರು ಮುಂದೆ ಬರಬೇಕು ಜಾತಿ ಬಗ್ಗೆ ಹೇಳುವುದನ್ನು ಬಿಟ್ಟು ಜನರ ಬಗ್ಗೆ ಮುಂದೆ ಬರುವುದನ್ನು ಹೇಳಿ ಯಾವ ಜಾತಿ ಏನಾದರೂ ಮಾಡಿಕೊಳ್ಳಲಿ ಕೆಲ ಚೆನ್ನಾಗಿರುವುದನ್ನು ಹೇಳಿ ಮಂಜು ಜಾತಿಯವರಿಗೆ ಮೇಲೆ ಬಂದು ಶ್ರೀಮಂತರಾಗಿ ಇಲ್ಲ
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ನೀವು ಅದ್ಬುತ ವಾಗಿ ವಿವರಿಸಿದ್ದಾರೆ 🙏🙏🙏🙏ನಿಮಗೆ ತುಂಬು ವೃದಯದ ಧನ್ಯವಾದಗಳು ಜಾತ್ಯಂತರ ಅನ್ನುವ ಅದ್ಭುತ ಮಾತು ಬಳಸಿದ್ದೀರಾ ನಿಜ ಈ ಧರ್ಮದಲ್ಲಿ ಅದು ಇದ್ದಿದ್ದರೆ ಮತಾಂತರ ಅನ್ನುವ ಶಬ್ದವೇ ಈ ದೇಶದಲ್ಲಿ ಹುಟ್ಟುತ್ರಿರಲಿಲ್ಲ. 👍👍
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್... ಅದು ಕನ್ನಡ ಮಾತ್ರ 💛❤ ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನಿಮ್ಮ ತರ ಈಗ ಇರುವ ಮೀಡಿಯಾದವರು ಚರ್ಚೆ ಮಾಡಿದರೆ ಮುಂದೆ ಬದಲಾವಣೆ ಯಾಗ ಬಹದು. ಜಾತಿಗೆ ನನ್ನ ಬೆಂಬಲ ಇಲ್ಲಾ. ನಿಮ್ಮ ವಿಚಾರ ಮೌಲ್ಯಯುತ ವಾಗಿದೆ ಇನ್ನು ಜಾಸ್ತಿ ಜಾಸ್ತಿ ಬರಲಿ ಜೈಭೀಮ್.
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
Wonderful presentation at least you may raise the voice against the brutal system in India really I’m impressed your thoughts .thank you for alerting everyone.great research dear Amar sir.
ಜಾತಿ ಹೆಸರಿನಲ್ಲಿ ಸಂಘಟನೆ ಮಾಡುವುದನ್ನೂ ಬಿಡಬೇಕು ನಾವು.. ನಮ್ಮ ಜಾತಿಯೇ ಮೇಲು ಮತ್ತು ಕೀಳು ಎನ್ನುವುದನ್ನು ಕೂಡ. ಹಿರಿಯರನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಯುವಕರಾದರೂ ಜಾತಿ ಮುಕ್ತ ಪ್ರಪಂಚದಲ್ಲಿ ಬದುಕುವ
Today iam actually feel greatest proud about the topic by you sir. You completely explained everything what I had in my soul. Thank you sir. 🎉🙏 . I want great India having no discrimination. Iam trying for that
For the first time i am mind blown to witness outstanding presentation of a sensitive matter, i am speechless and feeling proud, confident at the same time. There is still hope to see the change in this society because of gentlemen like you who is concerned and acknowledge the suffering Dalits have went through and still experiencing the shameful, dishonor, discrimination, atrocities, looking forward for the day we get the freedom as a human live peacefully like others. 😢
ಚೆನ್ನಾಗಿ ಮಾತಾಡಿದ್ದೀರ ಸರ್
ಓದಿದವರೆ ಜಾತಿ ಆಚರಣೆ ಮಾಡ್ತಿದ್ದಾರೆ ಇದು ನಮ್ ದೇಶದ ದುರಂತ😢
ನಿಜ
Hm
💯 true 👍 🙌 👏 👌
ಅಮರ್ ಪ್ರಸಾದ್ ಅವರೇ...ಯಾವ ಮಾಧ್ಯಮವೂ ಮಾಡದ ಒಂದು ಅತೀ ದೊಡ್ಡ ವಿಷಯವನ್ನು ತುಂಬಾ ವಿಸ್ತಾರವಾಗಿ ಹೇಳಿದ್ದೀರಿ....ತಮಗೆಲ್ಲರಿಗೂ ಧನ್ಯವಾದಗಳು
Super
Supper Amar passed very good god 🙏 you thank you
ಅಣ್ಣಾ ನೀನು ವೇದ ಅಧ್ಯಯನ ಮಾಡಿದ್ದಿಯಾ ವೇದಗಳಲ್ಲಿ ಜಾತಿ ಪದ್ಧತಿನೇ ಇಲ್ಲಾ ಎಲ್ಲಾ ಈ ಎಡಬಿಡಂಗಿಗಳು ಸೃಷ್ಟಿ ಮಾಡಿರೋದು
Very nice presentation 👏👏.. Ambedkar ಅಂತ ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟದೆ ಹೋಗಿದ್ದರೆ, ದಲಿತರ ಸ್ಥಿತಿ ಊಹೆಗೂ ನಿಲುಕದ್ದಗಿರುತ್ತಿತ್ತು 🙏
Sumaru jana hogidhare sir
Patil tegibekeno🤔
ಅಂಬೇಡ್ಕರ್ ಸಂವಿಧಾನ ದಲ್ಲಿ ಜಾತಿನೇ ಬೇಡ ಅಂತ ಮೂಲ ಸಂವಿಧಾನ ದಲ್ಲಿ ಬರ್ದಿದ್ರೆ ಈ ದೇಶ ಎಲ್ಲೊ ಹೋಗಿರ್ತಿತ್ತು
Real facts
@@shridharadl2583😅
ಗುಡ್ ಮೆಸೇಜ್ ಅಮರ್. ಜಾತಿ ವ್ಯವಸ್ಥೆ ಬಗ್ಗೆ ಉತ್ತಮ ನಿರೂಪಣೆ. ಜೈಭೀಮ್ ಜೈ ಅಂಬೇಡ್ಕರ್
ನಮಗೂ ಕೂಡ ಜಾತಿಯಂತೆ ಎಂಬ ಭೂತವನ್ನು ಬಿಡುವ ಆಸೆ ಆದರೆ ಹೀಗೆ ಇರುವ ಮತ್ತು ನಡೆಯುತ್ತಿರುವ ಮತ್ತು ನಡೆಯುವ ಮುಖ್ಯವಾಗಿ ಶಿಕ್ಷಣ ಮತ್ತು ರಾಜಕೀಯದ ನಡವಳಿಕೆಯ ಬೆಳವಣಿಗೆಯನ್ನು ನೋಡಿದರೆ ಜಾತಿಯತೆ ಯಾವ ರೀತಿ ಅವನತಿ ಆಗಲು ಸಾಧ್ಯವಿದೆ...
ನಾ ಕಂಡ ಮೊದಲ ಮನುಷ ರೂಪದ ಪತ್ರಕರ್ತಾ ನೀವೇ ಅಮರ್ ಸಾರ್ ನಿಮಗೆ ನನ್ನ ಅನಂತ ನಮನಗಳು
Yanppa bhagwanta maadyamadavarege entha sadbuddi koti Dane
PRATI DENA ENTHA ADBHUTA VADAD SUDDI NAMMA JANAREGE TELESE SWME
❤💙💯✅
ಅತ್ಯುತ್ತಮ ಚಿಂತನೆ
ಜಾತಿ ರಾಜಕಾರಿಣಿಗಳ,ಸ್ವಾಮಿ ಗಳ , ಮತ್ತು ಸೂಮಾರಿಗಳ ಸಾಧನೆಗೆ ಹುಟ್ಟಿದೆ. ಎಲ್ಲಾ ಜಾತಿ ಒಂದೇ ಆದರೆ, ಭಾರತ ಜಗತ್ತಿಗೆ ಅಗ್ರ ಗಣ್ಯ ಆಗುತ್ತದೆ. ಜೈ ಹನುಮಾನ್ ಭಾರತ ಮಾತಾ ಕೀ ಜೈ ಜೈಜವಾನ್ ಜೈ ಕಿಸಾನ್ ಸರ್ವೇ ಜನಾ ಸುಖಿನೋ ಭವಂತು.
ನಾನಂತೂ ಮನುಷ್ಯ ಜಾತಿಗೆ ಎಂದೆಂದಿಗೂ ಬೆಲೆ ಕೊಡ್ತೀನಿ ಅಷ್ಟೇ ❤️❤️❤️
Pp
Good job 💐💐💐
Good 👍 explain sir adare igina prapanchadage jathi sudaristhide dharma dangal suruvagide neechavagi kolegaduka ragthidare.?.
@@lightyears1045the last time we can connect 😉😀😀😀😀😀😀😀😀😀😀😀
ಅಮರ್ ಅವರೇ, ಜಾತಿಯ ವಿಷಯವಾಗಿ ಯಾವ ಮಾಧ್ಯಮವೂ ನೀಡದ ಸುಜ್ಞಾನವನ್ನು ನೀವು ನೀಡಿದ್ದೀರಿ ಹೀಗೇ ಮುಂದುವರೆಯಲಿ. ತಮಗೆ ಧ್ಯವಾದಗಳು
ನೀ ಮರೆತು ಬಿಡು ಜಾತಿಯತೆ
ನಾ ಬಿಡುವೆ ಮೀಸಲಾತಿ...🙏🙏 ಅದ್ಭುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಮರ್ ಸರ್...👍💛♥️.. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕುವೆಂಪು.ಬಸವಣ್ಣ...✊️🙏
Yellithanka government cast certificate kodutho alki thanka cast hogalla manushta jathi onde onde matharam
@@sridhardc9360this is again manuvaada
ಎಲ್ಲಾ ಪತ್ರಕರ್ತರು ನಿಮ್ಮ ಹಾಗೆಯೇ ಇದ್ದರೆ ಬಹುಶಃ ನಮ್ಮ ದೇಶವು ಜಾತಿಮುಕ್ತ ರಾಷ್ಟ್ರ ವಾಗಬಹುದು ಎಂಬ ನನ್ನ ಅಭಿಪ್ರಾಯ ಧನ್ಯವಾದಗಳು ಅಮರ್ ಪ್ರಸಾದ್ sir 🙏
ನೀವು ನಿಷ್ಪಕ್ಷಪಾತವಾಗಿ ಜಾತಿಯ ಬಗ್ಗೆ ಮಾತಾಡಿರೋದು ಸಂತೋಷಕರವಾಗಿ ಇದೆ ಕರ್ನಾಟಕದಲ್ಲಿ ದಲಿತರಿಗೆ ಯಾವುದೇ ಅನ್ಯಾಯವಾದರೂ ಅದನ್ನು ನ್ಯೂಸ್ ಚಾನೆಲ್ ನಲ್ಲಿ ತೋರ್ಸೋದೆ ಇಲ್ಲ ಆದರೆ ನೀವು ಈ ವಿಡಿಯೋವನ್ನು ಮಾಡಿರುವ ಉದ್ದೇಶ ಜಾತಿಪದ್ಧತಿ ಹೋಗಬೇಕೆನ್ನುವುದು ತುಂಬಾ ಧನ್ಯವಾದಗಳು
jai bhim 🔥
Nimmadu krantikaara hejje, Amara sir, nivu obbaru ditta vicharvaadi nimage jaibhim vandanegalu.💓
Sullu. Vishaya Dalitraddu Adre adanne otti otti heltare .Nanu ellarannu samanavagi nodtene .Nanu jati virodhi .
ಕಾರಣ ವೆಂದರೆ ಎಲ್ಲ Media ಗಳು ಮೇಲ್ಜಾತಿಯ undertaking ನಲ್ಲಿವೆ
ಈ ನಿಮ್ಮ ಅದ್ಭುತ ಕಲ್ಪನೆ ಮತ್ತು ಮಾಹಿತಿಗೆ ಧನ್ಯವಾದಗಳು ಸರ್.❤️🙏 ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ.
ನಾನು ಸಂಪೂರ್ಣ ಜಾತಿಪದ್ದತಿಯನ್ನ ವಿರೊದಿಸುತ್ತೇನೆ , ನಾನು ಅಂತರ್ಜಾತಿ ವಿವಾಹವಾಗುತ್ತೇನೆ …. ಅಧ್ಭುತ ವೀಡಿಯೊ
Jaathi ennuva moudyadinda shoodraru mathu athivarnaru dalitharu hora barale beku.jathi VIRUDDA jana DANGE elabeku ..vaidika kariyakrama madalele baaradu. Pooje devasthanakke hogabaradu shodraru devasthanakke hogade iddare konege devara gudige bagilu biluthe Amar
Nimma yochane matthu badalaavanege dhanyavaadagalu..
ತಮ್ಮಾ ಹಾಗೇನೇ ಮಾಡು. ಈ ದೇಶ ತುಂಬಾ ಸಂಪನ್ಮೂಲಗಳನ್ನು ಹೊಂದಿದೆ. ನಾವು ಜಾತೀರಹಿತ ಸಮಾಜ ಕಟ್ಟಿದಾಗ ಮಾತ್ರ ಇದು ವಿಶ್ವಗುರು ಆಗೋದು.....
Good thought... But neevu mentally tumba strong agi prepare agirbeku intercaste marriage agoke... All the best for your future
Yesssss sir...... Godd
ಅಮರ್ ಸರ್ ಈ ವಿಡಿಯೋ ಬಹಳ ಉಪಯುಕ್ತವಾಗಿದೆ ಜಾತಿ ವ್ಯವಸ್ಥೆ ಮಾನಸಿಕ ರೋಗ ಇದನ್ನು ಎಲ್ಲರೂ ಒಟ್ಟಾಗಿ ಸೇರಿ ತೊಲಗಿಸಬೇಕು ಪ್ರಪಂಚವೇ ಗೌರವಿಸುವ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಬಾಬಸಾಹೇಬ್ ಅಂಬೇಡ್ಕರ್ ರವರನ್ನೇ ಗೌರವಿಸದೆ ಜಾತಿ ಕಣ್ಣಿನಿಂದ ನೋಡುವ ನಮ್ಮ ದೇಶದ ಈ ದರಿದ್ರ ಅವಿವೇಕಿಜನರಿಗೆ ಏನು ಹೇಳಬೇಕು 😡......ನಿಮ್ಮ ಕಾಳಜ್ಜಿಗೆ ಧನ್ಯವಾದಗಳು ಅಮರ್ ಬ್ರದರ್ 🙏🙏🙏🌹🌹🌹
ಅಮರ್ ಸರ್ ನಾನು ನಿಮ್ಮ ಅಭಿಮಾನಿ ಆಗ್ಬಿಟ್ಟೆ ನಿಮ್ಮ ರೀತಿ ಪ್ರತಿಯೊಬ್ಬಮನುಷ್ಯ ಯೋಚನೆ ಮಾಡಿದ್ದೆ ಆದರೆ ಈ ನೀಚ ಪದ್ದತಿ ತೊಲಗೋದರಲ್ಲಿ ಅನುಮಾನ ಇಲ್ಲಾ ಸರ್, ಈ ನಿಮ್ಮ ಸಾಮಾಜಿಕ ಕಾಳಜಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸರ್ 🙏🏻🙏🏻
ಜಾತೀಯತೆ ಮತ್ತು ಅಸ್ಪೃಶ್ಯತೆ ಒಂದು ಭಯಂಕರ ಖಾಯಿಲೆ ಮಾನವೀಯತೆ ಪ್ರೀತಿ ಅದಕ್ಕಿರುವ ಔಷಧ ...
ಜಾತೀಯತೆ ಮೇಲ್ವರ್ಗದವರ ಮನೋರೋಗ
ಮಾನವ ಪ್ರೀತಿಗೆ ಕಡಿದು ಸಾಯಿಸುತ್ತಾರೆ
Thank you anitha sister " nice comment"
Bra mare jaathiyanna hutti haakiddu bharathadallina, badathana, hasivu, bhikshatane maaduvavaru, nirudyoga, anaksharathe evellavu irode Bra manaru maadida jaathi galinda, Devara hesralli namma janara mugdhathe, anaksharathe, Bhavanaathmaka guna galannu bra manaru upayogisi kondu e daridra jaathi padhathi yannu sthaapisiddare.
Ss
"ಇಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆ ಇಲ್ಲ" ಎಂದು ಹೇಳುವವರಿಗೆ ಈ ವಿಡಿಯೋ ಚಪ್ಪಲಿ ಹೊಡೆತ ನೀಡುತ್ತದೆ.
Sir we appreciate the efforts you did for bringing out the truth behind it and last 3 minutes of this video will change our india .🙏🙏🙏🙏
90⁰
Exactly
Jaathi pidugu huttidhe asamaanathe yenuva hesarindha
Ivathu reservations yenuva pidugindha nijavadha bada prathibegalige anyayavaguthidhe
ನಮ್ಮ ದೇಶದ ಪ್ರತಿ ಒಬ್ಬರಿಗೂ.ಜಾತಿ ಎಂಬ ಅನಿಷ್ಟದ ಜ್ಞಾನೋದಯ ಮಾಡಿಸಿದಕ್ಕೆ ನನ್ನ ಕಡೆಯಿಂದ ಕೋಟಿ ಕೋಟಿ ಪ್ರಣಾಮಗಳು ಸರ್.🙏🙏🇮🇳ವಂದೇ ಮಾತರಂ 🇮🇳ನಾವೆಲ್ಲ ಭಾರತೀಯರು👈ಜೈ ಹಿಂದ್ ✊️🇮🇳🇮🇳🇮🇳🇮🇳ನಾನು ಇಂಡಿಯನ್ 💪💪💪💪💪🇮🇳
Great massage Amar Sir...., ಈ ಸಮಾಜದ ಏಳಿಗೆಗೆ ಇಷ್ಟು ವಿಷಯ ಸಾಕು, ಇದನ್ನ ಪ್ರತಿಯೊಬ್ಬರೂ ಸ್ವಚ್ಚ ಮನಸ್ಸಿನಿಂದ ಸ್ವೀಕಾರ ಮಾಡಿದರೆ ಸಾಕು, ನಮ್ಮ ಸಮಾಜ ಉತ್ತಮ ಮಟ್ಟಕ್ಕೆ ತಲುಪುತ್ತದೆ, ನಮ್ಮ ದೇಶ ಮುಂದುವರೆದ ಯಾವುದೇ ರಾಷ್ಟ್ರಕ್ಕೆ ಕಡಿಮೆ ಇರುವುದಿಲ್ಲ, ಇಂದು ಪ್ರತಿಯೊಬ್ಬ ನಾಗರಿಕರ ಮನಸ್ಸು ಬದಲಾಯಿಸುವ ಸಮಯ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮರಸ್ಯವಾಗಿ ಬೆಳೆಯಬೇಕು.
ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಸೂಕ್ಷ್ಮವಾಗಿ ಮನಮುಟ್ಟುವಂತೆ ವಿವರಿಸಿದಿರಿ ನಿಮಗೆ ಧನ್ಯವಾದಗಳು.
ಅತ್ಯದ್ಭುತವಾದ ಸತ್ಯಾಂಶವುಳ್ಳ ಮಾಹಿತಿ ನೀಡಿದ ಅಮರ್ ತಮಗೆ ಭೀಮ ಧನ್ಯವಾದಗಳು.🙏
Jai bhim
ಭೀಮ ಧನ್ಯವಾದಗಳು ಅಂದರೆ ಏನು ಅಣ್ಣ
ತಮಗೂ ಭೀಮ ಧನ್ಯವಾದಗಳು.. 🙏🏻🙏🏻
ಅಂಬೇಡ್ಕರ್ ವಾದಿಗಳು ಯಾರಾದರು ಎದುರಾದಾಗ ಮೊದಲು ಹೇಳುವ ಪದ ಜೈ ಭೀಮ್ ಎಂದು. ಅದೇ ರೀತಿ, ಬೀಳ್ಕೊಡುವ ಸಂದರ್ಭದಲ್ಲಿ ಹೇಳುವ ಪದಗಳೆಂದರೆ ಭೀಮ ವಂದನೆಗಳು, ಭೀಮ ನಮನಗಳು, ಭೀಮ ಧನ್ಯವಾದಗಳು ಎಂದು.
ಭೀಮ ಧನ್ಯವಾದಗಳು ಅಂದರೆ ಬಲಿಷ್ಠ ಧನ್ಯವಾದಗಳು ಎಂದರ್ಥ but shankar should not use this again becoz should lead linguistic capacity first u should not start this kind of thing
it leads again caste system
ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವರದಿ ನೀಡಿದಕ್ಕೆ ಅಂನತ ಅನಂತ ಪ್ರಣಾಮಗಳು..
ಜಾತಿ ನಿರ್ಮೂಲನೆಗೆ ಮದ್ದು - ಉತ್ತಮ ಶಿಕ್ಷಣ, ಭಾಷಾ ಸ್ವಚ್ಛತೆ ಮತ್ತು ದೈಹಿಕ ಸ್ವಚ್ಚತೆ, ಆರ್ಥಿಕ ಸಬಲೀಕರಣ....,,😍😍
ಮೊದಲು ಮಾನಸಿಕ ಸ್ವಚ್ಛತೆ ನಂತರ ದೈಹಿಕ ಸ್ವಚ್ಛತೆ
ತುಂಬಾ ಚೆನ್ನಾಗಿದೆ ಈ ವಿಡಿಯೋ ನೋಡಿದರೆ ನಂತರ ಕನ್ನಡ ಭಾಷೆ ಬಲ್ಲ ವಿದ್ಯಾವಂತರು ಜಾತಿ ಪದ್ಧತಿಯನ್ನು ಆಚರಣೆ ಮೂಡುವುದಿಲ್ಲ ಎಂದು ನನ್ನ ಅನಿಸಿಕೆ ಧನ್ಯವಾದಗಳು ಸರ್
ನಮ್ಮ ದೇಶದ ಅವ್ಯವಸ್ಥೆಯನ್ನು ಈಗಲಾದರೂ ತೆಗೆಯುವ ಪ್ರಯತ್ನ ಮಾಡುತ್ತಿದ್ದೀರಿ ಧನ್ಯವಾದಗಳು
That feeling pain totally can't explain. 😭🇮🇳 When you socity accept me and my people.. Thanks. I love India. 🇮🇳
ನಾವು ಯಲ್ಲಾ ಮರೆತು ಭಾರತೀಯರು ಅನ್ನೋ ಭಾವನೆ ಯಾವಾಗ ಬರುತ್ತೋ ಅವಾಗ ನಮ್ಮ ದೇಶ ಉದ್ದಾರ್ ಆಗುತ್ತೆ ಜಾತಿ ಅನ್ನೋ ಕಾಲಮ್ಮ ನಲ್ಲಿ ಭಾರತೀಯ ಅನ್ನೋ ಕಾಲಮ್ಮ ಯಾವಾಗ್ ಗೊತ್ತಿಲ್ಲ ನಾನು ಭಾರತೀಯ ಅನ್ನೋ ಭಾವನೆ ಯಲ್ಲರಿಗೂ ಬರ್ಬೇಕು 🙏🙏🙏🙏❤️❤️❤️
ಎಲ್ಲರೂ ಒಂದೇ ಎಂದು ಭಾವಿಸಿ ಮೀಸಲಾತಿ ತೆಗೆದುಹಾಕಿದರೆ, ಆಗ ಸಾಧ್ಯ.
@@yqgowda guru yake yellarigu onde jaathi madidre agolva ...yenro neevella ....
@@yqgowda bro.... Right ನೀವು ಹೇಳಿದ್ದು. ಯಾವುದರಲ್ಲಿ ತೆಗೆಯಿಬೇಕು ಮೀಸಲಾತಿ ಸ್ವಲ್ಪ ಹೇಳಿ........
@@kkyy244 🤔
@@yqgowda Samanategoskara SSLCyalli SC,ST vidyarthigalu 20% tegedre saku avru pass.
ಅಮರ್ ಪ್ರಸಾದ್ ಸರ್.. ಜಾತಿ ವ್ಯವಸ್ತೆಯಿಂದ ನೊಂದವರಲ್ಲಿ ನಾನು ಕೂಡ ಒಬ್ಬ...ನಮ್ಮ ಮನದ ನೋವಿಗೆ ದ್ವನಿಯಾಗಿ ಮತ್ತು ಸಮಾಜದ ಅನಿಷ್ಟ ತೆಯ ವಿರುಧ್ದ ಹೋರುಡುವುದರ ಮೂಲಕ ನನ್ನ ಪಾಲಿನ ಗುರುಗಳಾದ್ರಿ ಸರ್ ನೀವು ...ನಿಮ್ಮನ್ನು ಪಡೆದ ಭಾರತ ಮಾತೆ ಧನ್ಯ ಸರ್ 🙏
ತುಂಬಾ ಧನ್ಯವಾದಗಳು ಸರ್. ಮನಸ್ಸಿಗೆ ತುಂಬಾ ನೋವಾಗುತ್ತೆ ಸರ್.ನಾನು ಕೂಡ ಒಂದು ದಲಿತ ಕುಟುಂಬದಲ್ಲಿ ಹುಟ್ಟಿದ್ದೇನೆ ನಮ್ಮದು ಒಂದು ಚಿಕ್ಕ ಹಳ್ಳಿ ಈಗಲೂ ಸಹ ನಮ್ಮ ಊರಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದೆ ಸರ್.ಮೇಲ್ಜಾತಿಯವರು ನಮ್ಮನ್ನ ಅತ್ಯಂತ ಹೀನಾಯವಾಗಿ ಕಾಣುತ್ತಾರೆ.ದೇವಸ್ಥಾನದ ಒಳಗಡೆ ಬಿಡುವುದಿಲ ಹೋಟೆಲ್ಗಳಲ್ಲಿ ಊಟ ಮಾಡಲು ಒಳಗಡೆ ಬಿಡುವುದಿಲ್ಲ ನೀರು ಕುಡಿಯಲು ನಮಗೆ ಸಪರೇಟ್ ಲೋಟ ಇಟ್ಟಿರುತ್ತಾರೆ.ಸಿಟಿ ಗಳಿಗಿಂತ ಹಳ್ಳಿಗಳಲ್ಲಿ ಜಾತಿಪದ್ಧತಿ ಬಹಳ ಹೆಚ್ಚಾಗಿದೆ ಸರ್.ಈ ಜಾತಿ ಪದ್ಧತಿ ಸಂಪೂರ್ಣವಾಗಿ ನಾಶ ಆಗಬೇಕು.ಆಗಮಾತ್ರ ನಮ್ಮ ದೇಶ ಉದ್ಧಾರ ಆಗುವುದು.
Yavur nimdu avar mele krama tagoli
Bangalore anta dodda nagaradalli idrunu jati vyavaste kittu tinta ide sir. degree odidru 3 ,4 kade sc jati anta heliddake nan kelsa hogide sir..idu nanna boomi anta helkolloke nange nachike agtidi sir.e taynadu nange beda anside sir
Badige mane kelidre yav jati antare. sullu heli badige mane tagolo parisyiti ide.dina manasakshi virudda badukuvudu usirugattisutte sir. Brilisnt makkala bavishya nenedre kanniru barutte sir. nammantavarigadtu e jati beru sahita kittogbeku sir. ninmanta manasatva iro vyaktigalu nam deshakke beku sir
6
Yellaru ondhe melu kilu illa
ನಿಜಕ್ಕೂ ತುಂಬಾ ಗಂಬೀರ ವಿಚಾರವೊಂದನ್ನ ತೆಗೆದುಕೊಂಡು ಇಷ್ಟು ವಿಸ್ತಾರ ವಿವರಣೆ ಕೊಟ್ಟಿರುವ ನಿಮಗೆ ನಮ್ಮ ಅಭಿನಂದನೆಗಳು 🎉💐
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಜಾತಿ ಪದ್ಧತಿ ಬಗ್ಗೆ ತುಂಬಾ ಆಳವಾಗಿ ಮತ್ತು ಸವಿಸ್ತಾರವಾಗಿ ಅರ್ಥಗರ್ಭಿತವಾಗಿ ವಿವರಿಸಿದ ಮಹಾಂತೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೆಚ್ಚಿನದಾಗಿ ಇಂಥ ವಿಷಯ ಬಗೆಗೆ ಹೆಚ್ಚಿನದಾಗಿ ನಮ್ಮ ವಾಹಿನಿ ಆದ ಮಸ್ತ್ ಮಗ ಬರಲೆಂದು ಆಶಿಸುತ್ತೇನೆ ಇದು ಸಮಾಜದ ಏಳಿಗೆ ಮುನ್ನುಡಿ, ತಮಗೆ ಪ್ರೀತಿಯ ನಮಸ್ಕಾರ ಸ್ವಾಮಿ 🙏
ಜಾತಿ ವ್ಯವಸ್ಥೆ ನಾಶವಾಗಲಿ... ಪ್ರತಿಭೆ ಮಾತ್ರ ಬೆಳಗಲಿ🙏❤️
Jai bhim
@@appukingkattimani7996 even meesalaathi kooda
ಅದು ನಿಮ್ಮ ಮನೆ ಇಂದ ಶುರುವಾಗಲಿ...ಬ್ರಾಮಣ ರು sc st & ಜಾತಿಯವರಿಗೆ ಹೆಣ್ಣು ಕೊಡಲಿ 😎
ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ😂
@@sridharsanjeev3050 ಮೀಸಲಾತಿ ಬಂದಿರೋದು ಜಾತಿ ವ್ಯವಸ್ಥೆಯಲ್ಲಿ ಸಾವಿರ ವರ್ಷ ನೊಂದ ನಂತರ ಗೆಳೆಯ, ಮೊದಲು ಜಾತಿ ವ್ಯವಸ್ಥೆ ನಿರ್ಮೂಲನೇ ಆಗಲಿ ನಂತರ ಗಂಡು ಹೆಣ್ಣು ಭಾರತೀಯರು ಅಷ್ಟೇ ಉಳಿಯಲಿ ಅವಾಗ ಮೀಸಲಾತಿ ಯಾರಿಗೆ ಅಂಥ ಕೊಡತಾರೆ ನೀವೇ ಹೇಳಿ ಮೊದಲು ನಾವು ನಮ್ಮ ತಪ್ಪುಗಳಿಂದ ಹೊರಬರೋಣ 🙏🏻
ಇಂತಹ ಸಾಮಾಜಿಕ ಕಾಳಜಿಯುಳ್ಳ ವಿಡಿಯೋಗಳು ನಿಮ್ಮಿಂದ ಹೆಚ್ಚಾಗಿ ಬರಲಿ, ಹೃತ್ಪೂರ್ವಕ ವಂದನೆಗಳು 🙏🙏🙏🙏🙏🙏🙏🙏🙏
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
Thanks for thought provoking video sir
ಸರ್, ಇದು ಒಂದು ಕೇವಲ ವರದಿ ಅಲ್ಲ.ಇದು ಭಾರತೀಯ ಸಮಾಜ, ಸಂಸ್ಕೃತಿಗಳ ಒಂದು ವಿಧದ ಆಮೂಲಾಗ್ರ ವಿಶ್ಲೇಷಣೆ. ಚೆನ್ನಾಗಿದೆ.ವಂದನೆಗಳು.
ಅದ್ಬುತ ವಿವರಣೆ ವಿಚಾರ ಮಂಡನೆ...
Unbiased opinion and Truth about the facts covered.. Shows your courage towards Journalism..
Hats off to your work ಅಮರ್ ಸರ್ 🙏❤️👏🔥💐
ನಿಮ್ಮಂತ ಶ್ರೇಷ್ಠ ವ್ಯಕ್ತಿಗಳಿಂದ ಏಷ್ಟೋ ಜನ ಬದಲಾಗುತ್ತಾರೆ ...ಒಳ್ಳೆಯದಾಗಲಿ
Nimmanta minset eruva janare mundina 1 JAATI HAAGBAHUDENO AMARSIR GREAT MINDSET
"A BHAGAVANTANE 1 jaathi antha maadadidre E bhoomi KARALA KATTALINA NARAKAVE SIR"
Yellavu olleyadaaglike neevu nimma abhipraaya helideeri
, naanu mechidene nimma abhipraayavannu, Namma abhiprayagalannu mechhidavara count INCRESE aadre saakittu sir
Ho bhagavantha:ho paramathma: ho God help us
ಸರ್ ತುಂಬ ಅದ್ಬುವಾದ ಮಾತು ಇನ್ನೂ ಅನೇಕ ಹಳ್ಳಿ ಹಳ್ಳಿಗಳಲ್ಲಿ ಜಾತಿ ವ್ಯವಸ್ತೆ ಇಂದಿಗೂ ಇದೆ ,ಅದಕ್ಕೆ ನಮ್ಮ ದೇಶ ಇಂದಿಗೂ
ಮುಂದುವರಿಯುತ್ತಿರುವ ದೇಶವಾಗಿ ಉಳಿದುಬಿಟ್ಟಿದೆ, ಈ ಜಾತಿ ವ್ಯವಸ್ತೆಯಿಂದ ಹೊರಗಡೆ ಬಂದರೆ ಮಾತ್ರ ನಮ್ಮ ದೇಶ ಮುಂದುವರಿದ ದೇಶ ವಾಗಲಿದೇ
ಈ ಅಸ್ಪೃಶ್ಯತೆ ಸಂಪೂರ್ಣವಾಗಿ ತೋಲಗಬೇಕು...!!
ಅಮರ್ ಸರ್ ನೀವು ಜನ ಸಾಮಾನ್ಯರ ಕಣ್ಣು ತೆರೆಸುವ ಜ್ಞಾನ ನೀಡುತ್ತೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ❤❤❤❤
ತುಂಬಾ ಅದ್ಬುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು ಅಮರ್ ಸಾರ್, ನೀವು ಹೇಳಿದ ಹಾಗೆ ಜಾತಿ ವ್ಯವಸ್ಥೆ ಬೇಗನೇ ನಿರ್ಮೂಲನೆ ಆಗಿ ಎಲ್ಲರೂ ಒಂದೇ ಎಂಬ ಮನಸ್ಥಿತಿ ಎಲ್ಲರಲ್ಲೂ ಬಂದರೆ ಸಂತೋಷ
ಭಾರತೀಯನಾಗಿ, ಒಬ್ಬ ಹಿಂದೂ ಆಗಿ ನಾನು ಹೆಮ್ಮೆ ಪಡುತ್ತೇನೆ.
ಜಾತಿ ವ್ಯವಸ್ಥೆಯನ್ನು ಬೇರು ಸಮೇತ
ಕಿತ್ತು ಹೊಗೆಯಬೇಕು.... ಇದನ್ನೇ
B. R.ಅಂಬೇಡ್ಕರ್,, ಕುವೆಂಪು ಹೇಳಿದ್ದು 💕
ಮೀಸಲಾತಿ.??
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
@@kumarbangalore5937 ಎಲ್ಲಿಯವರೆಗೆ ಜಾತಿಇರುತ್ತೋ ಅಲ್ಲಿವರ್ಗು ಮೀಸಲಾತಿ ಬೇಕೇ ಬೇಕು!
@@kumarbangalore5937
ಅದು ಬೇಕು ಕಾರಣ ನೂರಾರು ಹೇಳಿಕೂಂಡು ಇದು ಬೇಡಾ ಎಲ್ಲಾ ಸ್ವಾರ್ಥಿಗಳು
@@kumarbangalore5937 ಎಲ್ಲಿಯವರೆಗೂ ಜಾತಿಯತೆ ಇರುತ್ತೋ ಅಲ್ಲಿಯರೆಗೂ ಮೀಸಲಾತಿನು ಇರಲಿ
ಧನ್ಯವಾದಗಳು ಅಮರ್ ಸರ್ 💐🙏🙏 ಜಾತಿ ವ್ಯವಸ್ಥೆಯ ಕುರಿತು ವಿಸ್ತೃತ ಚರ್ಚೆ ಆಗಬೇಕಾದ ಸಮಯ ಬಂದಿದೆ , ಇಲ್ಲವಾದಲ್ಲಿ ಭವ್ಯ ಭಾರತಕ್ಕೆ ಭವಿಷ್ಯ ಕಡಿಮೆ. ಜೈ ಭೀಮ್ , ಜೈ ಭಾರತ್ 🙏🙏🙏
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಸರ್ವ್ ಜಾತಿಗಳಿಗೆ ಸಮಾನತೆ ಬರುವವರೆಗೂ ಈ ದೇಶದ ಆರ್ಥಿಕ ಅಭಿವೃದ್ಧಿ ಅಸಾಧ್ಯ ಧನ್ಯವಾದಗಳು
ಸರ್ ಮೊದಲು ನಿಮಗೆ ಧನ್ಯವಾದಗಳು ಇಷ್ಟು ಮಾಹಿತಿಯನ್ನು ನೀಡಿದಕ್ಕೆ ಮತ್ತೊಮ್ಮೆ ಹೃದಯಪೂರ್ವಕವಾದ ಧನ್ಯವಾದಗಳು ಜಾತಿವಾರು ಭಾರತ ಕರ್ನಾಟಕದಲ್ಲೆಲ್ಲ ಭಾರತದಲ್ಲಿ ಕೂಡ ಇದೆ ಜಾತಿ. ಜಾತಿ ನಿಂದನೆ ಮಾಡಿ ಅಂತ ವ್ಯಕ್ತಿಗಳಿಗೆ ಕಠಿಣವಾಗಿ ಶಿಕ್ಷೆಯಾಗಬೇಕು ಮತ್ತೊಮ್ಮೆ ಬೇರೆ ಜಾತಿಯನ್ನು ನಿಂದಿಸುವುದು ಬಿಡಬೇಕು ಜಾತಿ ಬಿಟ್ಟರೆ ಮಾತ್ರ ದೇಶದ ಪ್ರಗತಿ ಅಂಬೇಡ್ಕರ್ ಹೇಳಿರುವಂತೆ ಜಾತಿ ಬಿಡಬೇಕು ಆಗ ಮಾತ್ರ ಪ್ರಗತಿ ಜಾತಿಯಿಂದ ಏನು ಮಾಡಲು ಸಾಧ್ಯವಿಲ್ಲ ಜಾತಿಯ ಮಾತ್ರ ಪ್ರಮುಖ್ಯತೆ ಕೊಟ್ಟರೆ ಯಾವುದೇ ಹೇಳಿಕೆ ಸಾಧ್ಯವಿಲ್ಲ ಜಾತಿ ಬಿಟ್ಟರೆ ಮಾತ್ರ ಅಭಿವೃದ್ಧಿಯೇ ಹಂತಕ್ಕೆ ಹೋಗುತ್ತದೆ ನನ್ನ ನಂಬಿಕೆ ಎಲ್ಲಾ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು ಮೊದಲು ರಾಜಕೀಯ ವ್ಯಕ್ತಿಗಳು ಜಾತಿ ರಾಜಕೀಯ ಬಿಡಬೇಕು ಈ ಜಾತಿ ರಾಜಕೀಯದಿಂದ ದೇಶದ ಪ್ರಗತಿ ಕುಂಠಿತ 🙏🙏🙏🙏🙏
ನಮ್ಮ ದೇವರು 🌹💕 ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮುತ್ತು ರತ್ನ 😍
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
Amara sir 🙏🏻
Dear Mr. Amar. You have presented the fact wonderfully and beautifully. I thank God for giving you this revelation. God bless you. The day every Indian realizes this truth, i can say, that day will be the day of FREEDOM. Again thank you so much.
ತುಂಬಾ ಅವಶ್ಯಕ ಅದ್ಭುತವಾದ ವಿಚಾರವನ್ನು ನಮಗೆಲ್ಲ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
Very nice rendering ನೀವು ಕೊನೆಯಲ್ಲಿ ಹೇಳಿದ ವಿಚಾರ ಪಾಲಿಸಿದರೆ 50% ಜಾತಿ ಪದ್ಧತಿ ತೊಡೆದಂತೆ very very true
ಅಮರ್ ಪ್ರಸಾದ್ ರವರೇ..... ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯ.
ವಿದ್ಯೆ, ವಿನಯ, ಶ್ರದ್ದೆ, ಶುದ್ದಿ, ಇವುಗಳಿಂದ ಶಕ್ತಿಯನ್ನು ಪಡೆಯಲು ಸಾಧ್ಯ ಅನ್ನೋದು ನಮ್ಮ ಭಾವನೆ..... ಅದ್ರಿಂದ ಮಾನವ ಅನ್ನಿಸುತ್ತೆ.
True Journalism. We are lucky to have this kind of journalism in Kannada
👌👌👌👍🇮🇳☑️
Eluru Gujarat praman Patra@@khasimsab5650
Salute to your level of thinking and presentation, Mr. Amar Prasad.
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
💯
ಒಂದು ಹೆಜ್ಜೆ ಜಾತಿ ಎಂಬ ಗೋಡೆಯನ್ನು ತೆಗೆದು ಹಾಕುವ ಕಡೆಗೆ.💛❤
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
super masth maga
vvgood
ಇನ್ನೊಂದ್ ಹೆಜ್ಜೆ ಜಾತಿ ಎಂಬ ಗೋಡೆ ಕಟ್ಟುವ ಕಡೆ
ಜಾತಿ ಪದ್ದತಿ ಹೋಗೋಲ್ಲ ಬಿಡಿ
haage dharma vannu thegedu hakuvira?
ನಿಮ್ಮ ಮಾತು ನೂರು ನೂರು ಸತ್ಯ ಇದು ಆಚರಣೆಗೆ ಬರಲೇಬೇಕು ಮಾನವ ಧರ್ಮಕ್ಕೆ ಜಯವಾಗಲಿ ಜೈ ಭೀಮ್ ಜೈ ಅಂಬೇಡ್ಕರ್ ಜೈ ಬಸವಣ್ಣ ಅಮರ ಪ್ರಸಾದ್ ಸರ್ ಧನ್ಯವಾದಗಳು 🌹🙏🏻🙏🏻
ಜಾತಿಯ ವಿರುದ್ಧ ನಿಂತು ಹೋರಾಟ ಮಾಡಿ ಎಲ್ಲರಿಗೂ ಸಮಾನ ಹಕ್ಕು ನೀಡಿದ ವ್ಯಕ್ತಿ ಅಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಮಾತ್ರ ಜೈಭೀಮ್ 💙✊️
ತುಂಬಾ ಸರಳ ಮತ್ತು ಅರ್ಥಪೂರ್ಣ ವಿವರಣೆ...
ತುಂಬಾ ಅವಶ್ಯಕ ವಿಚಾರದ ಮೇಲೆ ವಿಡಿಯೋ ಮಾಡಿದ್ದೀರಿ. 👍
ದಲಿತರ ಅವರೇ ಮುಂದೆ ಬಂದು ಒಳ್ಳೆ ಕೆಲಸ ಕಾರ್ಯಗಳಿಗೆ ಹೋಗಬೇಕು ಇದನ್ನು ಅವರೇ ಸರಿಪಡಿಸಿಕೊಳ್ಳಬೇಕು
ನಾನು ಅಂತರ ಜಾತಿ ವಿವಾಹವಾಗಿದ್ದಾನೆ. ನನ್ನ ಮಕ್ಕಳಿಗೂ ಅಂತರ ಜಾತಿ ವಿವಾಹವಾಗಲು ಪ್ರೇರಣೆ ನೀಡುತ್ತೇನೆ.
India cashless ಆಗದಿದ್ದರೂ ಪರವಾಗಿಲ್ಲ india ಮೊದಲು castless ಆಗಲೇಬೇಕು . ಈ ಬಗ್ಗೆ ನಾನು ಮೊದಲ ಹೆಜ್ಜೆ ಇಟ್ಟಾಗಿದೆ.
ನೀವು.........
Super sir
ಎಷ್ಟು ನಿಜ ಅಲ್ವಾ ಗೆಳೆಯರೆ ಸ್ವಲ್ಪ ಯೋಚನೆ ಮಾಡಲೇ ಬೇಕಾದ ವಿಷಯವಾಗಿದೆ ಆಗ ಮಾತ್ರ ನಿಜವಾದ ಅರ್ಥದಲ್ಲಿ ವಿಶ್ವ 🌏 ಗುರು ಭಾರತವಾಗಲಿದೆ... 🙏
ಅಮರ್ ಸರ್ ತುಂಬಾ ಚನ್ನಾಗಿ ಅರ್ಥ ಮಾಡ್ಸಿದಿರಿ 👏👏👏
ಬಹಳ ಒಳ್ಳೆಯ ಮೆಸೇಜ್ ಕೂಟ್ಟೀದಿರಿ ಸಾರ್ ಸಮಾಜಕ್ಕೆ ಧನ್ಯವಾದ ತಮಗೆ.
Let's work for annihilation of cast and fulfill Dr. Ambedkar's dream. Great episode 👍
Good msg
👌ವಾವ್ ಎಂತ ಅದ್ಬುತ ಮಾತುಗಳು ಅಮರ್ ಪ್ರಸಾದ್ ಸರ್...! ನಾನಿಂದು ನಿಮ್ಮ ಅಪ್ಪಟ ಅಭಿಮಾನಿಯಾದೆ.... 🙏🙏
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ನೀವ್ಳೇತಿರೋ ಪ್ರತಿ ಶಬ್ದವು ಕಟುಸತ್ಯ... ತುಂಬಾ ಅತ್ಯುತ್ತಮ ವಿವರಣೆ ನೀಡಿದ್ದೀರಿ... 👍👍👍
ನಾನು ಗ್ರಾಮೀಣ ಪ್ರದೇಶ ದಿಂದ ಬಂದವನು ನಾನು ಕಂಡ ಜಾತಿಯ ಪ್ರಭಾವ ಅಷ್ಟಿಟಲ್ಲ ಈಗ ನಗರದಲ್ಲಿ ವಾಸವಿದ್ದರು ಬಾಡಿಗೆ ಮನೆ ಸಿಗಲ್ಲ ಸರ್... ಈ ಜಾತಿಯ ಬಗ್ಗೆ ತುಂಬಾ ವಿವರವಾಗಿ ವರ್ಣಿಸಲಾಗಿದೆ ತುಂಬಾ ಧನ್ಯವಾದಗಳು...
ಡಬಲ್ ಸೂಪ್ಪರ್ ಸರ್. ಜಾತಿ ಪದ್ಧತಿಯಿಂದ್ ಪ್ರಪಂಚದ ಸೂಪ್ಪರ್ ಪವರ್ ಆಗುವ ಭಾರತವನ್ನು ಮುನ್ನಡಿಸುವ ಭಾರತ ಜನರಿಗೆ ತಿಳಿಸಿದ್ದಾಕ್ಕಾಗಿ ಹೃತ್ಪೂರ್ವ ಧನ್ಯವಾದಗಳು ಸರ್ 👍🙏💚💐
ಅಮೀರ್ ಅವರೇ, ಮೊದಲು ಶಾಲೆ ಮತ್ತು ಜನನ ಪ್ರಮಾಣ ಪತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು.
ನೀವು ಜಾತಿಬಿಡಿಗೆ ಮಾಡಿರುವ ಸಂಶೋಧನೆ ಖಂಡಿತ ಅದ್ಭುತವಾಗಿದೆ. ನನ್ನ ಅಭಿಪ್ರಾಯದಲ್ಲಿ ಈ ರೀತಿಯ ವಿಚಾರಧಾರೆ ಆಗಾಗ್ಗೆ ಮಾತಾಡಬೇಕಾದ ಅವಶ್ಯಕತೆ ಇದೆ.
21 ನೇ ಶತಮಾನದ ದಲ್ಲಿ ನಮಗೆ ಜಾತಿ ಇಂದ ಹೊರಗಡೆ ಬರುವ ಜ್ಞಾನೋಧಯ ಆಗಿದೆ ಇದು ಉತ್ತಮ ಬೆಳವಣಿಗೆ ದೇಶದ ಯುವಕ ಯುವತಿಯರು ಇದಕ್ಕೆ ಕೈ ಜೋಡಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಬದಲಾವಣೆ ಅತ್ತ ಭಾರತ ದೇಶ ಹೋಗಬಹುದು 💐💐💐
ಒಳ್ಳೆಯ ವಿಚಾರ.. ಮುತ್ತು ನಮ್ಮ ದೇಶದಲ್ಲಿ ಇರುವಂತಹ ಅನಿಷ್ಟ ಜಾತಿ ಪದ್ಧತಿ ಬಗ್ಗೆ.. ಸರಳವಾಗಿ ಮತ್ತು ಸವಿವರವಾಗಿ ಹೇಳಿದಂತ ನಿಮಗೆ ಧನ್ಯವಾದ... ನಿಮ್ಮ ಈ ಒಂದು ಸಮಾಜಮುಖಿ ಕಾರ್ಯ ಇದೇ ರೀತಿಯಾಗಿ ಮುಂದುವರಿಯಲಿ.. ನಮ್ಮ ಬೆಂಬಲ ಸದಾ ನಿಮಗೆ ಇದ್ದೇ ಇರುತ್ತದೆ.🎉
Comment barlike comments barthila... Amar avre... Thank you so much for your efforts.. U and ur team... 🙏
ತುಂಬಾ ಅದ್ಭುತವಾದ ಮತ್ತು ಒಳ್ಳೆಯ ಮಾಹಿತಿ.... ಅಮರ್ ಸರ್ ನೀವು ನೂರು ವರುಷ ಬದುಕಬೇಕು.... ಸಮಾಜಕ್ಕೆ ಇಂತಹ ಅರಿವಿನ ಅವಶ್ಯಕತೆ ಇದೆ........
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್,ಈ ಮಾಹಿತಿ ಪ್ರತಿಯೋಬ್ಬ ಭಾರತಿಯರಿಗೂ ತಲುಪಬೇಕು.
Let the caste system be destroyed,
I am proud to be a Dalit -Jai Bheem...!
“We are indians, Firstly and Lastly”
-Dr. B. R. Ambedkar
Why are you proud ? 👀
Still u r promoting caste system...u r calling u r self as dalith and talking about destruction of caste system...
I am from Arya Samaj Maharishi Dayanand Saraswati
Then share property equally
ಬಹಳ ಚನ್ನಾಗಿ ಪ್ರತಿ ಯಯೊಬ್ಬರಿಗೂ ಅರ್ಥ ವಾಗೋ ರೀತಿ ಹೇಳಿದ್ದಿರಿ ಸರ್ ಜನ ಅರ್ಥ ಮಾಡ್ಕೋ ಸರ್ ಧನ್ಯವಾದಗಳು ಸರ್ 🙏🙏🙏
Fantastic discussion🙏🙏🙏 kindly increase this kind of discussions for our country development. Thank you very much and really appreciate it.
ಎಲ್ಲ ಜನರು ಜಾತೀಯತೆ ಬಿಟ್ಟು 'ನಾವೆಲ್ಲರೂ ಒಂದೇ' , ನಾವೆಲ್ಲರೂ ಭಾರತೀಯರು , ಎಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರು ಎನ್ನ ಬೇಕು 🚩⚖️
ನಾವೆಲ್ಲರೂ ಭಾರತೀಯರು ಅನ್ನೋದು ಸರಿ ನಾವೆಲ್ಲರೂ ಹಿಂದುಗಳು ಹೇಗೆ ಸರಿ! ಭಾರತ ಜಾತ್ಯತೀತ ದೇಶ ನಾವೆಲ್ಲರೂ ಭಾರತೀಯರು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪಾಲಿಸುತ್ತಿರುವವರು.
@@ಠಿ_ಠಿ-ಝ2ರ Sanatan dharma - Hindu dharma
ನಾವೆಲ್ಲರೂ ಭಾರತೀಯರು ಅಷ್ಟೇ ಸಾಕು
ಒಳ್ಳೆಯ ವಿಷಯ. ಧೈರ್ಯ ವಾಗಿ ವಿವರವಾಗಿ ಹೇಳಿದ್ದೀರಿ ಸರ್.
ಯರಯ್ಯ ನಿವ್ಗಳು ಹೆಸರಲ್ಲೇ ಜಾತಿ ಇಟ್ಕೊಂಡಿರೋರು 🤦
But ನೀವೇ ಜಾತಿ ಹೆಸರಲ್ಲಿ ಇದಿರ sir,
Vishnu ( NAIK )
Dear Amar sir iam really proud of your presentation about caste subject. Before this video I also requested same thing to all people's. Sir i think only two caste that is man and woman. Amar sir once again i salute you sir. Sir i also severed in Indian army. but we think we all are one mother SOLIDIERS . Jai Hind sir 🙏🙏🙏🇮🇳🇮🇳🇮🇳 👍
YOU ARE A TRUE GERNALIST ! Dhanyavaadagalu sir..
Amar sir you are so clear in presentation. Hats off to you. Delete religion, caste and sub caste columns in every applications.
ನಿಮ್ಮಂತಹ ಒಳ್ಳೆಯ ಸತ್ಯದ ವಿಚಾರಗಳು ಇದೆ ತರಹ ಮುಂದುವರೆಯಲಿ 🙏🙏🙏🙏🙏 ಧನ್ಯವಾದಗಳು ಸರ್
ಸರಳ ಹಾಗೂ ಸತ್ವ ಸಂಪನ್ನತೆ ಯಿಂದ ಕೂಡಿದ ವಿಷಯ ಪ್ರಸ್ತುತಿ. ಎಲ್ಲರೂ ಅಹುದು, ಎನ್ನಲೇ ಬೇಕೆಂದು ಮನಕ್ಕೆ ಒಪ್ಪುವ ವಿಚಾರಧಾರೆ. ನಿಮ್ಮ ಮಾತಿನ ಧಾಟಿ ಅದ್ಭುತ. ಧನ್ಯವಾದಗಳು
ಒಂದು ಒಳ್ಳೆಯ ವಿಚಾರ ಚರ್ಚೆ ಮಾಡಿದಕ್ಕೆ ಧನ್ಯವಾದಗಳು,, ಇಂತಹ ವಿಚಾರಗಳಿಂದ ನೀವು ಬೇರೆ ಮಾದ್ಯಮದವರಿಗಿಂತ ಬಿನ್ನವಾಗಿ ನಿಂತಿದಿರಿ ಹಾಗೂ ಸಮಾಜಕ್ಕೆ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನ ಸದ ಈಗೆ ಇರಲಿ ಎಂದು ಹಶಿಸುತೆನೆ.
ಇಂದಿಗೂ ಕೂಡ ನಮ್ಮ ಊರಲ್ಲಿ ಜಾತಿ ವ್ಯವಸ್ಥೆ ಇದೆ, ತುಂಬಾ ಸಿಟ್ಟು ಕೊಡ ಬರತ್ತೆ...
ಕೆಳವರ್ಗದವರು ಇನ್ನೂ ಮುಂದೆ ಬರಬೇಕು , ಶಿಕ್ಷಣ ತಗೊಂಡು ಜಾತಿ ವ್ಯವಸ್ಥೆ ಯನ್ನು ತೊಡೆದುಹಾಕಲು ಪ್ರಯತ್ನಿಸಬೇಕು...
ನಾನು ಯಾವುದೇ ಜಾತಿ ಪರ ಅಲ್ಲ,
ಮಾನವ ಒಂದೇ ಜಾತಿ..
One Of the ಬೆಸ್ಟ್ ಯೂ Tuber Sir...Hats of u❤🎉 ur Really Journalist
Dear Amar,
I am totally impressed by your Research and Ananlysis. Your way of creating awareness amongst people by raising concerns on such a deep rooted problem, is extremely accurate and worth the praise. You are definitely one of the best Journalist that a nation can have and your journalism deserves an award. 🙏May God shower his blessings on you and may the best come to you in your life. 🙌😊
ಕಷ್ಟ ಬದ್ದೂರ್ ಮುಂದೆ ಬಂದರೆ ಬರಿ ಜಾತಿ ಜಾತಿ ಯಾಕೆ ಎಲ್ಲಾರು ಕೆಲಸ ಮಾಡಿ ಕೆಲಸ ಯಾವ ಜಾತಿಯವನು ಉದ್ದಾರ ಆಗಿಲ್ಲ ಖ್ಯಾತಿ ಉದ್ದಾರ ಆಗಲ್ಲ ಜನರು ಮುಂದೆ ಬರಬೇಕು ಜಾತಿ ಬಗ್ಗೆ ಹೇಳುವುದನ್ನು ಬಿಟ್ಟು ಜನರ ಬಗ್ಗೆ ಮುಂದೆ ಬರುವುದನ್ನು ಹೇಳಿ ಯಾವ ಜಾತಿ ಏನಾದರೂ ಮಾಡಿಕೊಳ್ಳಲಿ ಕೆಲ ಚೆನ್ನಾಗಿರುವುದನ್ನು ಹೇಳಿ ಮಂಜು ಜಾತಿಯವರಿಗೆ ಮೇಲೆ ಬಂದು ಶ್ರೀಮಂತರಾಗಿ ಇಲ್ಲ
ಅತ್ಯದ್ಭುತ ಪ್ರಸ್ತುತತೆಯ ವಿಷಯ ಅಮರ್ ಪ್ರಸಾದ್ ಸರ್...🙏🙏🙏
ಸೂಪರ್ ♥️
ಅಮರನಾಥ್ sir ಹಳ್ಳಿಯಲಿ ಜಾತಿ ಭಳಸ್ಟು ಇದೆ sir ನಗರಗಳಲಿ ಕಡಿಮೆ sir thanks sir
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ನಗರಗಳಲ್ಲೂ ಸಹ ಮದುವೆಯಾಗುವಾಗ ತಮ್ಮ ಜಾತಿಯವರನ್ನೇ ಹುಡುಕುತ್ತಾರೆ ಹೊರತು ಬೇರೆ ಜಾತಿಗೆ ಹೋಗುವುದಿಲ್ಲ! ಇದೇ ವಾಸ್ತವ
ನೀವು ಅದ್ಬುತ ವಾಗಿ ವಿವರಿಸಿದ್ದಾರೆ 🙏🙏🙏🙏ನಿಮಗೆ ತುಂಬು ವೃದಯದ ಧನ್ಯವಾದಗಳು ಜಾತ್ಯಂತರ ಅನ್ನುವ ಅದ್ಭುತ ಮಾತು ಬಳಸಿದ್ದೀರಾ ನಿಜ ಈ ಧರ್ಮದಲ್ಲಿ ಅದು ಇದ್ದಿದ್ದರೆ ಮತಾಂತರ ಅನ್ನುವ ಶಬ್ದವೇ ಈ ದೇಶದಲ್ಲಿ ಹುಟ್ಟುತ್ರಿರಲಿಲ್ಲ. 👍👍
ಚಂದದ ಪ್ರಜ್ಞಾವಂತಿಕೆ ವ್ಯಾಖ್ಯಾನ. ಅಭಿನಂದನೆಗಳು 🙏🏻
ಭ್ರಷ್ಟ ರಾಜಕೀಯ ಪುಡಾರಿಗಳಿಗೆ ಜಾತಿ ಬೇಕೇಬೇಕು😂
It's true bro 🤣🤣🤣
@@myselfsatya "ಜಾತಿ ಆಧರಿಸಿ ಮೀಸಲಾತಿ ಸೃಷ್ಟಿಸಿದ ವ್ಯಕ್ತಿ/ವ್ಯವಸ್ಥೆಗೆ ಜೋತುಬೀಳಬೇಡಿ".. ದಯವಿಟ್ಟು ಅದರಿಂದ ಹೊರಬನ್ನಿ🙏
yes BJP is
@@myselfsatya ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ..
@uday9694 ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ😂
First of all thank you so much sir for discussing on this topic. ನಾವು ನಮ್ಮ ಮನಸ್ಥಿತಿ ಮತ್ತು ನಮ್ಮ ಕುಟುಂಬದವರ ಮನಸ್ಥಿತಿ ಬದಲಾಯಿಸುವುದು ಮುಖ್ಯವಾಗಿದೆ
Proud to be masth magaa viewer 🔥🔥🔥
ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
ಅದು ಕನ್ನಡ ಮಾತ್ರ 💛❤
ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊
ಬಹಳ ಅದ್ಭುತವಾದ ಮಾಹಿತಿ 👌👌
ನಿಮ್ಮ ತರ ಈಗ ಇರುವ ಮೀಡಿಯಾದವರು ಚರ್ಚೆ ಮಾಡಿದರೆ ಮುಂದೆ ಬದಲಾವಣೆ ಯಾಗ ಬಹದು. ಜಾತಿಗೆ ನನ್ನ ಬೆಂಬಲ ಇಲ್ಲಾ. ನಿಮ್ಮ ವಿಚಾರ ಮೌಲ್ಯಯುತ ವಾಗಿದೆ ಇನ್ನು ಜಾಸ್ತಿ ಜಾಸ್ತಿ ಬರಲಿ ಜೈಭೀಮ್.
I see first time Amar emphasizing so much watch a video 🙂 a very important topic to be debated in this generation 🙏🙏
ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.
ಹೇಳಿಕೆ ಕೊಡೋದಕ್ಕೂ, ಹೇಳಿದ ಹಾಗೆ ನಡೆದುಕೊಳ್ಳೋದಕ್ಕೂ ತುಂಬಾ ವ್ಯತ್ಯಾಸ ಇದೆ ಸರ್..
Gottide adaru ondu olle vicharada bagge ivaru helidare sir
@@gurumurthygt4573 ಈಗ ಎಲೆಕ್ಷನ್ ಬರ್ತಾಯೆದೆ ಸರ್, ಎಲ್ಲರೂ ಬಣ್ಣದ ಮಾತೇ ಆಡೋದು, ಅಷ್ಟು ಸುಲಭವಾಗಿ ನಂಬೋಹಾಗಿಲ್ಲ
ಟೀಕೆ ಮಾಡೋದು ನಿಲ್ಲಿಸಬೇಕು, ಒಳ್ಳೆಯ ವಿಚಾರಕ್ಕೆ ಗೌರವ ಕೊಡಬೇಕು, ಆಗ ಸುಧಾರಣೆ ಆಗಲು ಸಾಧ್ಯ. 🙏
First nin change agu
Amar, no words. The work you did is important and so appreciated. Hats off 👏
Excellent presentation Amar, we all belongs to one community i.e Indians, Jai Bhagwat ji,
Wonderful presentation at least you may raise the voice against the brutal system in India really I’m impressed your thoughts .thank you for alerting everyone.great research dear Amar sir.
ಜಾತಿ ವ್ಯವಸ್ಥೆ ತುಂಬಾ ಅನಿಷ್ಟ ಪದ್ಧತಿ ಯಾಗಿದ್ದು ಇದನ್ನು ಹೋಗಲಾಡಿಸಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ವಾಗಿದ್ದು ಜವಾಬ್ದಾರಿ ಇಂದಾ ಪ್ರಯತ್ನ ಮಾಡಬೇಕು 🙏
ಅಣ್ಣ ನೀವು ಜಾತಿ ಪದ್ಧತಿ ಹೋಗ್ಬೇಕು ಅಂತ ಮನಸಾರೆ ಆಸೆ ಪಡೋದು ಆದ್ರೆ ನಿಮ್ಮ ಹೆಸರಿನ ಪಕ್ಕ ಇರೋ ಜಾತಿ ನಾ ತಗಿರಿ ಎಲ್ರರು ಒಂದು ಸಣ್ಣ ಬದ್ಲಾವಣೆ ಮಾಡಣ
ಜಾತಿ ಹೆಸರಿನಲ್ಲಿ ಸಂಘಟನೆ ಮಾಡುವುದನ್ನೂ ಬಿಡಬೇಕು ನಾವು.. ನಮ್ಮ ಜಾತಿಯೇ ಮೇಲು ಮತ್ತು ಕೀಳು ಎನ್ನುವುದನ್ನು ಕೂಡ.
ಹಿರಿಯರನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಯುವಕರಾದರೂ ಜಾತಿ ಮುಕ್ತ ಪ್ರಪಂಚದಲ್ಲಿ ಬದುಕುವ
Today iam actually feel greatest proud about the topic by you sir. You completely explained everything what I had in my soul. Thank you sir. 🎉🙏 . I want great India having no discrimination. Iam trying for that
For the first time i am mind blown to witness outstanding presentation of a sensitive matter, i am speechless and feeling proud, confident at the same time. There is still hope to see the change in this society because of gentlemen like you who is concerned and acknowledge the suffering Dalits have went through and still experiencing the shameful, dishonor, discrimination, atrocities, looking forward for the day we get the freedom as a human live peacefully like others. 😢
ನಮ್ಮ ಸರ್ಕಾರ ಮದಲು ಪಾಠ ಕಲಿಯಲಿ ಒಂದೇ ದೇಶ ಒಂದೇ ಕಾನೂನು ಬರಲಿ