Uttarkashi tunnel rescue | ಉತ್ತರಕಾಶಿ ಸುರಂಗ ರಕ್ಷಣೆ: ಸಿಕ್ಕಿಬಿದ್ದ 41 ಕಾರ್ಮಿಕರ ಪೈಕಿ 15 ಮಂದಿ ಹೊರಕ್ಕೆ

แชร์
ฝัง
  • เผยแพร่เมื่อ 11 ก.ย. 2024
  • 17 ದಿನಗಳ ನಿರಂತರ ಕಾರ್ಯಾಚರಣೆಯ ನಂತರ, ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರಲ್ಲಿ 15 ಜನರನ್ನು ಸಂಜೆ ಸುಮಾರು 7 ಗಂಟೆಗೆ ಹೊರಕರತರಲಾಯಿತು.ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಉತ್ತರಾಖಂಡ್ ಸಿಎಂ ಪುಷ್ಕರ್ ಧಾಮಿ ಹಾಗೂ ಕೇಂದ್ರ ರಾಜ್ಯ ಸಚಿವ (ನಿವೃತ್ತ ಜನರಲ್) ವಿಕೆ ಸಿಂಗ್ ಭೇಟಿಯಾದರು. ಕಾರ್ಮಿಕರನ್ನು ವೈದ್ಯಕೀಯ ಪರೀಕ್ಷೆಗಾಗಿ
    ಆಸ್ಪತ್ರೆಗೆ ರವಾನಿಸಲಾಗಿದೆ.
    #uttarkashitunnelrescue #silkyaratunnel #pushkarsinghdhami
    #uttarakhand #uttarakhandnews #uttarakhandtunnelcollapse

ความคิดเห็น •