ಆಮ್ ಆದ್ಮಿ ಪಕ್ಷದಲ್ಲಿ ಬೆಂಕಿ: ಹಚ್ಚಿದವನು ಅಂದರ್! ಏನಾಗುತ್ತೆ ಈಗ?
ฝัง
- เผยแพร่เมื่อ 17 พ.ค. 2024
- ಆಮ್ ಆದ್ಮಿ ಪಕ್ಷದಲ್ಲಿ ಬೆಂಕಿ: ಹಚ್ಚಿದವನು ಅಂದರ್! ಏನಾಗುತ್ತೆ ಈಗ?
#SwatiMaliwal
#Bibhavkumar
#ArvindKejriwal
#Sanjaysingh
#AtishiMarlena
#RavindraJoshiJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...
ದೇಶ ಪ್ರೇಮವಿರವ ಒಂದೆ ಒಂದು ಪ್ರಾದೇಶಿಕ ಪಕ್ಷ ತೋರಿಸಿ ಭಾರತದಲ್ಲಿ.
ಎಲ್ಲ ಪ್ರಾದೇಶಿಕ ಪಕ್ಷಗಳು ಸಾಬ್ರು ಓಲೈಕೆಯಲ್ಲಿ ತೊಡಗಿವೆ😊
Yes 👍
Crazy wall na odu sayothanaka hodiri jai congress
ಜೈ ಶ್ರೀ ರಾಮ್
ಜೈ ಶ್ರೀ ಮೋದಿ
ಜೈ ಶ್ರೀ ಯೋಗಿ
ಇಂಥವರು ಅಧಿಕಾರ ಹಿಡಿದರೆ ಮುಗಿಯಿತು
They must be kicked out of power
ಆ ಪಕ್ಷವನ್ನು ಈ ಕೂಡಲೇ ನಿಷೇಧಿಸಬೇಕು
ಸುಪ್ರೀಂ ಕೋರ್ಟಿಗೆ ನೋಡಲು ಹೇಳಬೇಕು
ಇಂತಹ ಅಡ್ನಾಡಿಗೆ, ಸುಪ್ರೀಂ ಹೇಗೆ ಜಾಮೀನು ಕೊಟ್ಟಿದೆ,,,?
ದೇಶವನ್ನು ದೇವರೇ ಕಾಪಾಡಬೇಕು.
ಅಲ್ಲಿ ಕುಳಿತಿರುವವರು ಕೂಡ ಇವನಂತ ಅಡ್ನಾಡಿಗಳು.
ನಮ್ಮ ನ್ಯಾಯಾಂಗ ವ್ಯವಸ್ಥೆ ಹೀಗಾಗಿದೆಯಾ?
Duddininda
People loose confidence on supreme Court , because there is no consistency in the judgement, and judges should have vision of the natio
ನಿಮ್ಮ ಮೇರೇವರಿಯದ ಪ್ರಯತ್ನಕ್ಕೆ, ಜನಸಾಮಾನ್ಯರಿಗೆ ನಿಜದ ತಿರುಳನ್ನು ತಲುಪಿಸುತ್ತಿರುವುದಕ್ಕೆ ಮಾಧ್ಯಮವಾಹಿನಿಯ ಕೇಳುಗರು , ಪ್ರೇಕ್ಷಕರು ಖಂಡಿತಕ್ಕೂ ಆಭಾರಿಗಳಾಗಿದ್ದಾರೆ..... ❤❤❤🙏🏼🙏🏼
ಜೋಶಿ ಸರ್ ನಮ್ಮ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಹೇಳಿ ಆತನಿಗೆ ಕನ್ನಡ ಓದೋಕೆ ಬರೋಲ್ಲ ಆಮೇಲೆ ನಂಗೆ ಕನ್ನಡ ಓದೋಕೆ ಬರೋಲ್ಲ ಏನ್ ಈವಾಗ ಅಂತಾರೆ ಎಂತ ದೌರ್ಬಗ್ಯ ನಮ್ದು 🙏
ದೇಶದ ಬಗ್ಗೆ ಇವರಾರಿಗೂ ಕಾಳಜಿ ಇಲ್ಲ ಅಧಿಕಾರ ಮಾತ್ರ ಬೇಕು😡
ದೇಶದ್ರೋಹಿಗಳು,ಲೂಟಿಕೋರರು,ವಿಷ ಜಂತುಗಳು.
ಸುಪ್ರೀಂ ಕೋರ್ಟ್ ಸತ್ತು ಮಣ್ಣು ತಿಂದು ಹೋಗಿದೆಯಲ್ಲಾ. ಏನು ಮಾಡೋಕಾಕುತ್ತೆ.
ನ್ಯಾಯಾಂಗ ನಿಂದನೆ ಮಾಡಬೇಡಿ, ಹುಷಾರ್ 👽
Nyayang nindane madoke adenu supreme courta adu nindana court
ಜೋಶಿಜಿ, ನಿಮ್ಮ enthusiasm ನೋಡ್ತಾ ಇದ್ರೆ, ದೇಶದ ಬಗ್ಗೆ ಹಾಗೂ ವಿಡಿಯೋ ವೀಕ್ಷಕರ ಬಗ್ಗೆ ಅದೇನು ಕಾಳಜಿ ಸ್ವಾಮಿ 😲.
ಎಡಚರರನ್ನು expose ಮಾಡಲಿಕ್ಕೆ ನಿಮ್ಮಂತವರು ಇಂದಿನ ಅನಿವಾರ್ಯ👍.
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಅರವಿಂದ್ ಗುಜ್ರಿವಾಲನ ಕರ್ಮಕಾಂಡಗಳನ್ನು ಚಾಚೂ ತಪ್ಪದೆ ವಿವರಿಸುವ ನಿಮಗೆ ಧನ್ಯವಾದಗಳು ರವೀಂದ್ರ ಜೋಶಿಯವರೇ
ಅತ್ಯಂತ ಸಾಧು ಪ್ರಾಣಿ ಊಸರವಳ್ಳಿ. ಅದರ ಮರ್ಯಾದಿ ತೆಗೆಯಬೇಡಿ
Houdu, it's insult to That animal.
ಹೌದು, ಊಸರವಳ್ಳಿ ತನ್ನನ್ನು ತಾನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಮಾಡುವ ಉಪಾಯ, ಜನರನ್ನು ವಂಚಿಸುವ ಈ ಹೊಲಸು ರಾಜಕಾರಣಿಗಳ ಜೊತೆ ಹೋಲಿಸಬಾರದು.
ಒಳ್ಳೆಯ ಮಾಹಿತಿ ನೀಡುತ್ತಾ ಇದ್ದೀರಿ ಇದು ಹೀಗೆಯೇ ಮುಂದುವರೆಯಲಿ. ನಿಮಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ.
ನಿಮ್ಮಷ್ಟು ಚೆನ್ನಾಗಿ ಕನ್ನಡದಲ್ಲಿ ವಿವರಣೆ ನೀಡುವವರು ಸದ್ಯಕ್ಕೆ you tube ನಲ್ಲಿ ಇಲ್ಲ.
ಈಗಲೂ ಈ ಪಕ್ಷಕ್ಕೆ ಮತ ಹಾಕುವ ಬುದ್ಧಿವಂತರು ಇದ್ದಾರೆಯೇ?
Jai shree Ram 🙏 Jai Modi ji 🙏
ಧನ್ಯವಾದಗಳು ಜೋಶಿಯವರೇ, ನೀವು ಪ್ರಸ್ತುತ ಪಡಿಸಿದ ದೆಹಲಿ ಯ AAP (ಊಸರವಳ್ಳಿ ಪಕ್ಷ ) ಪಕ್ಷದ ಕರ್ಮಕಾಂಡ ವಿಷಯ ವನ್ನು ಕೇಳುಗರಿಗೆ ವಿಸ್ತ್ರತವಾಗಿ ಉಣ ಬಡಿಸಿದ್ಧಿರಿ, ನಿಮ್ಮ ಶೈಲಿ ಇಷ್ಟ ವಾಯಿತು 🌹🙏🏻
ತುಂಬ ಕಷ್ಟಪಟ್ಟು ನೀವು ವರದಿಗಳನ್ನ ಜನರಿಗೆ ತಲುಪಿಸುತ್ತೀರಿ ಸರ್, ಧನ್ಯವಾದಗಳು.
ಅದು ' ಹಮ್ ಹರಾಮ್ ಪಕ್ಷ '
ಎಡಚರರು ಎಲ್ಲಿ ಇರ್ತಾರೋ ಅಲ್ಲಿ ಇಂಥವೆಲ್ಲಾ ಸಾಮಾನ್ಯ.
ಅವರು ಕಿತ್ತಾಡಿ ಕೊಂಡರೆ ನೋಡಲು ಬಹು ಕುತೂಹಲಕರ, ಆನಂದಕರ! 😄
ಆಪ್ ಗಪ್ಪ್ ಚುಪ್ಪ್ ಆಗಿದೆ.
ಗಪ್ ಚುಪ್ ಆಗಲಿದೆ
Sri Ravindra joshi avre nimma niroopane thumba chennagide. 🎉🎉🎉🎉
ಸೊಗಸಾದ ನಿರೂಪಣೆ
ಹೋದ ತಕ್ಷಣ ಬೈಲ್ ಸಿಗುತ್ತೆ. ಸು. ಕೋರ್ಟಿಗೆ ಹೋಗಲಿಕ್ಕೆ ಹೇಳಿ
Even cctv is tampered.
ನಮಸ್ಕಾರ ಸರ್, ಚೆನ್ನಾಗಿ ಮೂಡಿ ಬರುತ್ತದೆ ವಾರ್ತೆ ಮುಂದುವರಿಸಿ ಹಾಗೂ ಅರವಿಂದ ಕಛೇರಿ ಅಥವಾ ಮನೆಯಲ್ಲಿ MP ಮಹಿಳೆ ಮೇಲೆ ಹೊಡಿದಾರೆ ಅದೇ ರೀತಿ ಪೊಲೀಸ್ ಅಧಿಕಾರಿ ಹೊಡಿದಾರೆ ವಾರ್ತೆ ಎಷ್ ಬಂದಿದೆ. ಧನ್ಯವಾದಗಳು .
ರಾಷ್ಟ್ರಪತಿ ಆಡಳಿತ ಹೆರಬಹುದಲ್ವಾ..
👌👌❤️ Jai shreeram ❤️ Jai modiji ❤️👌👌
ಈ ಕೃತ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆಯೋ ಅವರನ್ನು ಪ್ರತ್ಯೇಕ ಪ್ರತ್ಯೇಕ ಜಾಗದಲ್ಲಿ ಒಂದೇ ಸಮಯದಲ್ಲಿ ವಿಚಾರಣೆ ನಡೆಸಬೇಕು.
Great investigative journalist is Mr Ravindra Joshi, from Sydney Australia
ನಿಮ್ಮ ಪ್ರತಿಯೊಂದು ಸಂಚಿಕೆಯೂ ಸತ್ಯನಿಷ್ಟ ಮತ್ತು ವಾಸ್ತವದ ವಸ್ತು ಸತ್ಯ ಸ್ಥಿತಿ ಆಗಿರುತ್ತದೆ, ನಿಮ್ಮ ಶ್ರಮಕ್ಕೆ ಹ್ರತ್ಪೂರಕ ನಮನಗಳು.
ತುಂಬಾ ಚೆನ್ನಾಗಿತ್ತು. ಇನ್ನು ವಿಸ್ತಾರವಾಗಿ ಪ್ರಸ್ತುತ ಪಡಿಸಿ. ಅವರೆಲ್ಲರನ್ನೂ ಜೈಲಗೆ ಕಳುಹಿಸಿ ಕೊಡಿ.
Arvind kejriwal is good and brutal man.
Jai Shree Rama Seetharam
ರವಿ ಸರ್, ಬಹಳ ಸೊಗಸಾಗಿ ವಿವರಣೆ ನೀಡಿದ್ದೀರಿ. ನಿಮ್ಮ ಮಾಧ್ಯಮ ಚೆನ್ನಾಗಿ ಇದೇ ರೀತಿ ಮುಂದುವರೆಯಲಿ. ವಿಶ್ವಾಸಿ, ಕ್ಯಾಪ್ಟನ್
ನಮ್ಮ ನ್ಯಾಯಾಂಗ ವ್ಯವಸ್ಥೆ ಕರೆಪ್ಟ್ ಆಗಿದೆ
Jai Shree Ram Jai Modi ji Jai Bharat Mata 🎉🎉🎉🎉🎉
ಜೋಶಿ ಅವರೇ ನಿಮ್ಮ ಜ್ಞಾನ ಕ್ಕೆ ನಮ್ಮ ನಮಸ್ಕಾರ ಗಳು
ನಿಮ್ಮ ಸಂಚಿಕೆಗಳು ಸತ್ಯ ಹಾಗೂ ಸುಂದರವಾಗಿ ಮೂಡಿ ಬರುತ್ತಲಿವೆ ಸಾರ್ ಒಂದಕ್ಕಿಂತಲೂ ಒಂದು ವಿಭಿನ್ನ ಹಾಗೂ ವಾಸ್ತವದ ನೆಲೆಗಟ್ಟಿನಲ್ಲಿ ಬರುತ್ತಲಿವೆ. ಧನ್ಯವಾದಗಳು 🎉🎉👌👌🙏🙏 ದೇವರು ಕೊಟ್ಟ ಉತ್ತಮ ಪತ್ರಕರ್ತರು ತಾವು. ಶುಭವಾಗಲಿ 👍✌️💯
Sir ಒಳ್ಳೆ ವಿಷಯದ ಬಗ್ಗೆ ಚರ್ಚೆ ಮಾಡಿದಿರಿ super🎉🎉
ಅದೇ ರೀತಿ ಹೊಡೆಯಬೇಕು ಅತಿಥಿ ಮರ್ಲಿನ್ ಆಗಿ
Jai Modiji Jai Bharat
420 AAP
ಕನ್ಯಾಯ ಕುಮಾರ ನಿಗೆ ಸರಿಯಾಗಿ ಕಜ್ಜಾಯ ಬಿದ್ದ ದೆ ಗುರುಗಳೇ ವಿಷಯ ಗೊತ್ತೆಯಿತ😂😂😂😂
ಹೌದು,
ಹೌದು ಸಾರ್
Excellent Josh sir pls explain each and every point hattsup to you Ravi sir.
ಇದು ಕೇಜ್ರಿವಲ್ ಪ್ರಚೋದನೆಯಿಂದ ಆಗಿರ್ಬಹುದು
Guilty must be punished
ಇಷ್ಟೆಲ್ಲಾ ಆಗುವಾಗ ಯಾಕೆ ಲೆಫ್ಟಿನೆಂಟ್ ಜನರಲ್ ಸುಮ್ಮನಿದ್ದಾರೆ.
ತಮ್ಮ ಹಿನ್ನೆಲೆಯಲ್ಲಿನ ಪಕ್ಷಿಯ ಗಾಯನ ಬಹಳ ಇಂಪಾಗಿದೆ......
ಮರ್ಲೆನಾ ಅಂದರೆ ಹುಚ್ಚಿಯಾ ಎಂದರ್ಥ
Good message Ravindra Joshi sir
ಅವನದು ತುಂಬಿಬಂದಿದೆ
Jai Modiji namma devaru namma Modiji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ವಿಷಯ ಅದಲ್ಲ... ಇದೊಂಥರಾ ಉಪೇಂದ್ರ Sir ಸ್ಟೋರಿ ಹೇಳಿದಂಗ ಇದೆ.. ಸೂಪರ್ Sir,...
Court should not been given interim bail.
Centre will take serious action.
Joshi,ji pls continue your Abhiyan, We are with you. Really wonderful analysis.
ತುಂಬಾ ಎಳೆ ಎಳೆಯಾಗಿ ಬಿಡಿಸಿ ಹೇಳಿ ದ್ದೀರ ಅಭಿನಂದನೆಗಳು
Very good brother joshi👍
👍.ಜಿ. Mudi
ತುಂಬಾ ಚೆನ್ನಾಗಿ ವಿಚಾರ ವಿಮರ್ಶೆ ಮಾಡಿ ಸೀರಿ ಖುಷಿ ಆಯ್ತು
Prakash
ಜೈಶ್ರೀರಾಮ್
Jaimodiji
JAI modiji
ಗುರುಗಳೇ ನಮ್ಮ ರಾಜ್ಯದ ವಿದ್ಯಮಾನ ಗಳನ್ನು ಪ್ರಸ್ತುತ ಪಡಿಸಿ
Brashta deshadrohi adhikaradahi CM Kejriwal AAP very dangerous,
😂😂😂😂😂 wonderful sir usaravalli ...amadmi party 🥳💯🥳💯
Jai shree rama jai modiji
ತುಂಬಾ ಚೆನ್ನಾಗಿತ್ತು ವಿಮರ್ಶೆ👌
Beaten with his own PARTY SYMBOL, THE BROOM.
Joshi ji you are a brave journalist.❤
ಜೈ ಶ್ರೀರಾಮ್
Great news. You are updating realistic news.
Verry good yours speech at political in hindu
Jai modi
ಜೈ ಜೋಶಿ ಜೀ
Very good josh sir c.t.n
No protection to women in Delhi that too in CM s house. Then what to expect from this CM, but demand resignation.
Good information tanks
ತುಂಬಾ ಧೈರ್ಯಶಾಲಿ ದೇಶಭಕ್ತರು ತಾವು.🎉
ಹೀಗೆಯೇ ಕಲಾತ್ಮಕ ವಾಗಿ ವಿಶ್ಲೇಷಣೆಯು ಮುಂದುವರೆಯಲಿ.
Very well said! All chameleons, cunning foxes, hyenas are in AAP..
Good massage Joshi ji
Very good news sir
Very nicely narrated,kejriwala420
He is already arrested sir.
Jai shree Ram Jai Jai bharata jài modiji jai Yogi ji jai Joshi ji
ನಿಮ್ಮ ಭಾಷೆ, ಶೈಲಿ ಚೆನ್ನಾಗಿದೆ ಸರ್
Jai Modiji
No value for justice
Atishi Marlena you to face same arresment from your party
Jai. Shree. Ram.
Jai Shri ram 🎉
Shame full incidents,
Good title
ಅತ್ಯದ್ಭುತ ನಿಮ್ಮ ವಿವರಣೆ
ಸರ್ ಒಂದು ರೈಲು ಅಪಘಾತವಾಗಿತ್ತಲ್ಲ ಅದಕ್ಕೆ ಕಾರಣ ಅಪರಾಧಿ ಯಾವುದು -ಇದರ ಬಗ್ಗೆ ತಿಳಿಸಿ
Excellent explanation.....👌👌👌
ಜೋಶಿ ಸರ್, ನಮಸ್ತೆ, ಸಿಎಂ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಸುದ್ದಿಗಳ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ 6 ತಿಂಗಳಲ್ಲಿ ಭಾರತದ ಭಾಗವಾಗಲಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 45 ರಿಂದ 50 ಲಕ್ಷದಷ್ಟಿದೆ. ಇದು ಭಾರತದ ಭಾಗವಾದರೆ, ಭಾರತೀಯ ಮುಸ್ಲಿಂ ಜನಸಂಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ. ಹೀಗೇ ಆದರೇ ಹಿಂದೂಗಳಿಗೆ ತೊಂದರೆ ಆಗುವುದಿಲ್ಲವೇ. ಸದ್ಯಕ್ಕೆ ಮುಸ್ಲಿಮರು ಪ್ರಸ್ತುತ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಾರೆ. ನಿಧಾನವಾಗಿ ಅವರು INDI ಮೈತ್ರಿ ತುಷ್ಟೀಕರಣದ ಕಡೆಗೆ ವಾಲಬಹುದು. ಖಂಡಿತವಾಗಿ ಇದು INDI ಮೈತ್ರಿಗೆ ಸಹಾಯ ಮಾಡುತ್ತದೆ. ಈ ವಿಷಯ ಬಿಜೆಪಿ ಸರ್ಕಾರದ ಗಮನಕ್ಕೆ ಬಂದಿಲ್ಲವೇ. ನನ್ನ ಈ ಅಭಿಪ್ರಾಯವನ್ನು ನಿಮ್ಮ ಯಾವ ಸಂಚಿಕೆಗೆ ಹಾಕಬೇಕು ಅನ್ನೋದು ಗೊತ್ತಿಲ್ಲದೇ ಈ ಸಂಚಿಕೆಗೆ ಹಾಕಿದ್ದೇನೆ. ನನ್ನ ಅಭಿಪ್ರಾಯಕ್ಕೆ ನೀವು ಪ್ರತಿಕ್ರಿಯಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಇದು ಯಾವ ಸಂಚಿಕೆಯಲ್ಲಿ ಬರುತ್ತದೆ ಎಂದು ನನಗೆ ತಿಳಿಸಿ. ಆತ್ಮೀಯ ವಂದನೆಗಳೊಂದಿಗೆ ಧನ್ಯವಾದಗಳು.
ಸದ್ಯಕ್ಕೆ ಅವರು ಬಿಜೆಪಿ ಸಮರ್ಥಿಸುತ್ತಾರೆ. ಅವರ ಉದ್ದೇಶ ಈಡೇರಿದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ.
ನಿಜ ಮೊದಲು ಬಿಜೆಪಿ ನಂತರ ಖಾನ್ ಗ್ರೇಸ್ 😃
ನನಗೂ ಹಾಗೇ ಅನ್ನಿಸುತ್ತಿದೆ ಸರ್ ಭಾರತಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲವೇನೋ ಅನ್ನಿಸುತ್ತೆ
Really u r gifted to this earth sir. My infinite salutes to you Ravindra Joshi sir.
Very nice explanation Sir.