ನರ ದೃಷ್ಟಿ ಮತ್ತು ನೆಗೆಟಿವ್ ಎನರ್ಜಿ ದೂರವಾಗಲು ಈ ಸಣ್ಣ ಪರಿಹಾರವನ್ನು ಮಾಡಿ ನೋಡಿ.

แชร์
ฝัง
  • เผยแพร่เมื่อ 8 ก.ย. 2024
  • 1) ಈ ಪರಿಹಾರವನ್ನು ಹೆಂಗಸರು ಮಾಡಬಹುದಾ?
    ೧) ಮಹಿಳೆಯರು ಪುರುಷರು ಯಾರಾದರೂ ಮಾಡಬಹುದು.
    ೨) ಸೂತಕ ರಜೆಸ್ವಲ ದೋಷ ಇರುವಾಗ ಮಾಡಬಹುದಾ?
    ೨) ಮಾಡಬಾರದು
    ೩) ತಿಂಗಳಿಗೆ ಒಮ್ಮೆ ಅಲುವೇರಾ ಅನ್ನ ಮಾಡಿಸಿದಾಗ ಏನು ಮಾಡಬೇಕು?
    ೩) ನೀರಿನಲ್ಲಿ ಅಥವಾ ಕೆರೆಯಲ್ಲಿ ಯಾರೂ ತುಳಿಯದ ಪ್ರದೇಶದಲ್ಲಿ ಹಾಕಬೇಕು
    ೪) ಈ ಪೂಜೆ ಮಾಡಿದ ದಿವಸ ಮಾಂಸಹಾರ ಯಾವುದೇ ಕಾರಣಕ್ಕೂ ತಿನ್ನಬಾರದು ಆ ದಿವಸ ಸತಿಪತಿ ಬ್ರಹ್ಮಚರ್ಯವನ್ನು ಪಾಲಿಸಬೇಕು.
    ೫) ಈ ಪೂಜೆ ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಮಾತ್ರ ಮಾಡಬೇಕು ಮನೆ ಕ್ಲೀನ್ ಮಾಡಿಕೊಂಡು ಆಂಜನೇಯ ಸ್ವಾಮಿಗೆ ಪೂಜೆ ಮಾಡಿ ತದನಂತರ ಇದನ್ನು ಕಟ್ಟಬೇಕು
    ಹನುಮಾನ್ ಮೂಲ ಮಂತ್ರ
    ಓಂ ಐಂ ಹ್ರೀ ಶ್ರೀಂ ಹನುಮತೇ ರಾಮದೂತಾಯ
    ಲಂಕಾ ವಿದ್ವಾಂಸನಾಯ ಅಂಜನಾ ಗರ್ಭ ಸಂಭೂತಾಯ
    ಶಾಕಿನಿ ಡಾಕಿನಿ ವಿದ್ವಾಂಸ ನಾಯ ಕಿಲಕಿಲ ಹುಹು ಕಾರಣೇ
    ವಿಭೀಷಣಾಯ ಹನುಮತ್ದೇವಾಯ ಓಂ ಐಂ ಹ್ರೀಂ ಶ್ರೀಂ ಹ್ರೋಂ ಹ್ರೀಂ ಹ್ರುಂ ಫಟ್ ಸ್ವಾಹಾ-- ಈ ಮಂತ್ರ ಮೂರು ಸಲ
    ೨) ಓಂ ಹರಿ ಮರ್ಕಟ ಮಾರ್ಕಟಾಯ ಸ್ವಾಹಾ
    ಮಹಿಳೆಯರು ಸ್ವಾಹಾ ಇರುವ ಹತ್ತಿರ ನಮಹ ಎಂದು ಹೇಳಿಕೊಳ್ಳಬೇಕು.

ความคิดเห็น • 47