ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಚಂದ್ರವಳಿ ವಿಲಾಸ.

แชร์
ฝัง
  • เผยแพร่เมื่อ 10 ต.ค. 2024
  • ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
    ಶಿರೂರು, ಮುದ್ದುಮನೆ
    23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ.
    ಸ್ಥಳ : ಶಿರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
    ಭಾಗವತರು: ರಾಘವೇಂದ್ರ ನಾಯ್ಕ ಮುದ್ದುಮನೆ.
    ಮದ್ದಳೆ: ಭರತ್ ಚಂದನ್ ಕೋಟೇಶ್ವರ.
    ಚಂಡೆ: ಉದಯ ಸುವರ್ಣ ಐರೋಡಿ.
    ಪಾತ್ರವರ್ಗ : ವಿಜಯ್ ಮುದ್ದುಮನೆ, ಗೋವಿಂದ್ ವಂಡಾರು,ಶರತ್ ಶೆಟ್ಟಿ, ರಾಘವೇಂದ್ರ ಪೇತ್ರಿ, ಶೇಖರ್ ಶೆಟ್ಟಿ ಯಳಬೇರು. #like #share #subscribe #comment #happy #cute #dance #birthday #following #india

ความคิดเห็น • 1