ರಾಜ್ಕುಮಾರ್ ಹಾಡಿಗೆ ಮನಸೋತವರು ಯಾರು ಗೊತ್ತಾ? | ವೈ.ವಿ. ಗುಂಡೂರಾವ್ ಹೇಳ್ತಾರೆ | Y V Gundurao Comedy Video
ฝัง
- เผยแพร่เมื่อ 6 ก.ย. 2024
- ರಾಜ್ಕುಮಾರ್ ಹಾಡಿಗೆ ಮನಸೋತು ಕರ್ನಾಟಕದಲ್ಲಿ ನೆಲೆಸಿದವರು ಯಾರು ಗೊತ್ತಾ? ವೈ.ವಿ. ಗುಂಡೂರಾವ್ ಹೇಳ್ತಾರೆ ನೋಡಿ
ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಅವರ ಮಾತುಗಳ ಒಂದು ತುಣುಕು.
ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
• ಡಾ. ಎಚ್. ನರಸಿಂಹಯ್ಯ ಜನ...
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #YVGundurao #Hasyotsava
👌👌👌👌👌
👍👍👍👍👍
ತುಂಬಾ ಚೆನ್ನಾಗಿದೆ. ಮುಖ್ಯವಾಗಿ ರಾಜಕಾರಣಿಯ ಜಾತ್ಯಾತೀಯತೆ, 'ಎಲ್ಲಾರು ಮಾಡುವುದು ಓಟಿಗಾಗಿ' ಹಾಡು ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ.
Magnificent, Sir. PraNaams.....
ಸೂಪರ್,👌 ಮಾತು ಮನೆ ಕೆಡಿಸೋದಿಲ್ಲ. ಊರು ಉದ್ಧಾರ ಮಾಡ್ತದೆ. ಅದಕ್ಕೆ ಈ ಮಾತುಗಳೇ ಪ್ರಮಾಣ ಗುರುಗಳೇ. ನಡೆವ ಹಾದಿಯಲ್ಲಿ ಸೋಲಾರ್ ದೀಪ. ಉಚಿತ, ಉಚಿತ...👏
ಜೈ ವೈ ವಿ ಗುಂಡೂರಾವ್ 🙏🙏🙏
Super sir
ಆಳುವವರು ಅನ್ನಬೇಡಿ ಅದು ಪ್ರಜೆಗಳು ಗುಲಾಮರು ಎಂಬ ಅಭಿಪ್ರಾಯ ಬರುತ್ತದೆ, ಜನ ಪ್ರತಿನಿಧಿಗಳು ಎಂದು ಸಂಭೋದಿಸಿ.
Super
....ಬಂದ ಬ್ರಾಮಣ ಭೇದಿ