ರಾಜ್‌ಕುಮಾರ್ ಹಾಡಿಗೆ ಮನಸೋತವರು ಯಾರು ಗೊತ್ತಾ? | ವೈ.ವಿ. ಗುಂಡೂರಾವ್‌ ಹೇಳ್ತಾರೆ | Y V Gundurao Comedy Video

แชร์
ฝัง
  • เผยแพร่เมื่อ 6 ก.ย. 2024
  • ರಾಜ್‌ಕುಮಾರ್ ಹಾಡಿಗೆ ಮನಸೋತು ಕರ್ನಾಟಕದಲ್ಲಿ ನೆಲೆಸಿದವರು ಯಾರು ಗೊತ್ತಾ? ವೈ.ವಿ. ಗುಂಡೂರಾವ್‌ ಹೇಳ್ತಾರೆ ನೋಡಿ
    ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಅವರ ಮಾತುಗಳ ಒಂದು ತುಣುಕು.
    ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
    • ಡಾ. ಎಚ್‌. ನರಸಿಂಹಯ್ಯ ಜನ...
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #YVGundurao #Hasyotsava

ความคิดเห็น • 10

  • @user-el7qm7pb3h
    @user-el7qm7pb3h ปีที่แล้ว

    👌👌👌👌👌
    👍👍👍👍👍

  • @srinivasandwarakanath3076
    @srinivasandwarakanath3076 ปีที่แล้ว +1

    ತುಂಬಾ ಚೆನ್ನಾಗಿದೆ. ‌ಮುಖ್ಯವಾಗಿ ರಾಜಕಾರಣಿಯ ಜಾತ್ಯಾತೀಯತೆ, 'ಎಲ್ಲಾರು ಮಾಡುವುದು ಓಟಿಗಾಗಿ' ಹಾಡು ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ.

  • @sravi4895
    @sravi4895 ปีที่แล้ว

    Magnificent, Sir. PraNaams.....

  • @mrityunjayyallapurmath4101
    @mrityunjayyallapurmath4101 ปีที่แล้ว

    ಸೂಪರ್,👌 ಮಾತು ಮನೆ ಕೆಡಿಸೋದಿಲ್ಲ. ಊರು ಉದ್ಧಾರ ಮಾಡ್ತದೆ. ಅದಕ್ಕೆ ಈ ಮಾತುಗಳೇ ಪ್ರಮಾಣ ಗುರುಗಳೇ. ನಡೆವ ಹಾದಿಯಲ್ಲಿ ಸೋಲಾರ್ ದೀಪ. ಉಚಿತ, ಉಚಿತ...👏

  • @Lachamanna.1975
    @Lachamanna.1975 ปีที่แล้ว +2

    ಜೈ ವೈ ವಿ ಗುಂಡೂರಾವ್ 🙏🙏🙏

  • @sundareshmc5679
    @sundareshmc5679 ปีที่แล้ว +1

    ಆಳುವವರು ಅನ್ನಬೇಡಿ ಅದು ಪ್ರಜೆಗಳು ಗುಲಾಮರು ಎಂಬ ಅಭಿಪ್ರಾಯ ಬರುತ್ತದೆ, ಜನ ಪ್ರತಿನಿಧಿಗಳು ಎಂದು ಸಂಭೋದಿಸಿ.

  • @SureshKumar-jz5fe
    @SureshKumar-jz5fe ปีที่แล้ว +2

    Super

  • @ShivSidharthGowda
    @ShivSidharthGowda ปีที่แล้ว

    ....ಬಂದ ಬ್ರಾಮಣ ಭೇದಿ