ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವರು ರಾಮನಾಥಪುರ /shree prasanna subrhmanya swamy tempalramanathapura
ฝัง
- เผยแพร่เมื่อ 17 ธ.ค. 2023
- ಹಾಸನ ಜಿಲ್ಲೆ ಅರಕಲಗೂರು ತಾಲ್ಲೂಕು ರಾಮಾನಾಥಪುರ
ಸುಬ್ರಹ್ಮಣ್ಯ ಷಷ್ಠಿ ಜಾತ್ರಾ ಸಂಭ್ರಮ,
ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕೋಳಪಟ್ಟ
ಶ್ರೀ ರಾಮಾನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ.
ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು,
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ,
ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ ಜೋಯಿಸ್ ಹಾಗೂ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೆನೇಜರ್ ರಮೇಶ್ ಭಟ್ ಅವರ ಮುಂದಾಳತ್ವದಲ್ಲಿ 18/12/2023 ರಂದು ಅದ್ದೂರಿಯಿಂದ ರಥೋತ್ಸವ ಸಂಪನ್ನವಾಯಿತು.
ಸಾವಿರಾರು ಸಂಖ್ಯೆಯಲ್ಲಿ ಊರ ಪರವೂರ ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
Shiva shiva